ವೆಸ್ಟ್ ಇಂಡೀಸ್ ಏಕದಿನ ತಂಡಕ್ಕೆ ಬ್ರಾವೋ ನಾಯಕತ್ವ
ಸೈಂಟ್ ಜಾನ್ಸ್(ಆ್ಯಂಟಿಗುವಾ ಮತ್ತು ಬರೋಡಾ): ಡ್ವೆಯ್ನ್ ಬ್ರಾವೋ ಮುಂದಿನ ತಿಂಗಳ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಹೇಳಿದೆ.
ಮುಂದೆ ಓದಿ >>ಚಾಂಪಿಯನ್ಸ್ ಟ್ರೋಫಿ: ಯುವಿಗೆ ಕೊಕ್; ಧವನ್, ವಿನಯ್ ಕುಮಾರ್ ಗೆ ಅವಕಾಶ
ಮುಂಬಯಿ: ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ಯುವರಾಜ್ ಮತ್ತು ಅಜಿಂಕ್ಯ ರಹಾನೆಗೆ ಕೊಕ್ ನೀಡಲಾಗಿದ್ದು, ಶಿಖರ್ ಧವನ್ ಮತ್ತು ಆರ್. ವಿನಯ್ ಕುಮಾರ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಮುಂದೆ ಓದಿ >>ಅಫ್ರಿದಿಗೆ ಮತ್ತೆ ಕೈಕೊಟ್ಟ ಪಾಕ್ ಆಯ್ಕೆಗಾರರು!
ಇಸ್ಲಾಮಾಬಾದ್: ಕಳೆದ ವರ್ಷ ಏಕದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶಹೀದ್ ಅಫ್ರಿದಿಯನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಗೆ ಪಾಕಿಸ್ತಾನ ತಂಡದಿಂದ ಕೈಬಿಡಲಾಗಿದೆ.
ಮುಂದೆ ಓದಿ >>ಆಸೀಸ್ ತಂಡದ ಉಪನಾಯಕ ಹುದ್ದೆ ತ್ಯಜಿಸಿದ ವಾಟ್ಸನ್
ಮೆಲ್ಬೊರ್ನ್: ಭಾರತ ಪ್ರವಾಸ ವೇಳೆ ಶಿಸ್ತನ್ನು ಉಲ್ಲಂಘಿಸಿದ ಕಾರಣ ತಂಡದ ಆಡಳಿತದಿಂದ ಕ್ರಮಕ್ಕೆ ಒಳಗಾದ ಶೇನ್ ವಾಟ್ಸನ್ ಆಸ್ಟ್ರೇಲಿಯಾದ ಉಪನಾಯಕನ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಮುಂದೆ ಓದಿ >>ಏಕದಿನಕ್ಕೆ ವಿದಾಯ ಹೇಳಲ್ಲ: ಮಿಸ್ಬಾ ಉಲ್ ಹಕ್
ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಕಳಕೊಂಡಿರುವ ಪಾಕಿಸ್ತಾನದ ಕಪ್ತಾನ ಮಿಸ್ಬಾ ಉಲ್ ಹಕ್ ಒತ್ತಡದಲ್ಲಿದ್ದರೂ ತಾನು ಏಕದಿನ ಕ್ರಿಕೆಟಿಗೆ ವಿದಾಯ ಹೇಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಮುಂದೆ ಓದಿ >>ಜೆಸ್ಸಿ ರೈಡರ್ ಗೆ ಹಲ್ಲೆ: ಯುವಕನ ಸೆರೆ
ನ್ಯೂಜಿಲೆಂಡ್ ಕ್ರಿಕೆಟಿಗ ಜೆಸ್ಸಿ ರೈಡರ್ ಮೇಲೆ ಹಲ್ಲೆ ಮಾಡಿದವರಲ್ಲಿ 20ರ ಹರೆಯದ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಮುಂದೆ ಓದಿ >>ಬಾರ್ ನಲ್ಲಿ ಮಾರಾಮಾರಿ: ನ್ಯೂಜಿಲೆಂಡ್ ಕ್ರಿಕೆಟಿಗ ರೈಡರ್ ಪ್ರಜ್ಞಾಹೀನ
ಬಾರ್ ಒಂದರಲ್ಲಿ ನಡೆದ ಮಾರಾಮಾರಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನ್ಯೂಜಿಲೆಂಡ್ ನ ಆಟಗಾರ ಜೆಸ್ಸಿ ರೈಡರ್ ಅವರನ್ನು ಬುಧವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂದೆ ಓದಿ >>ಫ್ರಾನ್ಸ್ ವಿರುದ್ಧ ಸ್ಪೇನ್ ಗೆ ಏಕೈಕ ಗೋಲಿನ ಗೆಲುವು
ವಿಶ್ವಚಾಂಪಿಯನ್ ಸ್ಪೇನ್ 2014 ವಿಶ್ವಕಪ್ ನ ಅರ್ಹತಾ ಸುತ್ತಿನಲ್ಲಿ ಫ್ರಾನ್ಸ್ ವಿರುದ್ಧ 1-0 ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಪ್ಯಾಟಿಸನ್ ಗೆ ಪೆವಿಲಿಯನ್ ತೋರಿಸಿದ ಇಶಾಂತ್ ಗೆ ದಂಡ
ಆಸ್ಟ್ರೇಲಿಯಾದ ಜೇಮ್ಸ್ ಪ್ಯಾಟಿಸನ್ ಅವರನ್ನು ಔಟ್ ಮಾಡಿದ ಬಳಿಕ ಪೆವಿಲಿಯನ್ ಗೆ ತೆರಳುವಂತೆ ಕೈಸನ್ನೆ ಮಾಡಿ ಭಾರತದ ವೇಗಿ ಇಶಾಂತ್ ಶರ್ಮಾಗೆ ಪಂದ್ಯ ಶುಲ್ಕದ ಶೇ. 15ರಷ್ಟು ದಂಡ ಹೇರಲಾಗಿದೆ.
ಮುಂದೆ ಓದಿ >>ಕಾಂಗರೂಗಳಿಗೆ ಹಾರಾಟಕ್ಕೆ ಕೊನೆ ಹಾಡಿದ ಧೋನಿ ಪಡೆ
ಕೇವಲ ಮೂರೇ ದಿನಗಳಲ್ಲಿ ಆಸ್ಟ್ರೇಲಿಯಾವನ್ನು ಮಡಚಿ ಹಾಕಿದ ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಸಲ ಆಸೀಸ್ ವಿರುದ್ಧ 4-0 ಸರಣಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಮುಂದೆ ಓದಿ >>ಲಿಯೊನ್ ದಾಳಿಗೆ ಕಂಗೆಟ್ಟ ಮಹೀ ಪಡೆ
ಕೋಟ್ಲಾ ಪಿಚ್ ಸ್ಪಿನ್ನರ್ ಗಳಿಗೆ ಸ್ವರ್ಗವಾಗುತ್ತಿದೆ ಎನ್ನುವುದಕ್ಕೆ ಎರಡನೇ ದಿನದಾಟ ಸ್ಪಷ್ಟ ಉತ್ತರ ನೀಡಿತು. ಆಸ್ಟ್ರೇಲಿಯಾದ ಸ್ಪಿನ್ನರ್ ನಥನ್ ಲಿಯೊನ್ ಐದು ವಿಕೆಟ್ ಉರುಳಿಸಿ ಭಾರತದ ಬ್ಯಾಟಿಂಗ್ ಪಾಳಯಕ್ಕೆ
ಮುಂದೆ ಓದಿ >>ವಿದೇಶದಲ್ಲೂ ಭಾರತ ಉತ್ತಮ ಪ್ರದರ್ಶನ ಮುಂದುವರಿಸಲಿ: ಗಂಗೂಲಿ
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆಯೊಂದಿಗೆ ಸರಣಿ ಕ್ಲೀನ್ ಸ್ವೀಪ್ ಅವಕಾಶವನ್ನು ಪಡೆದುಕೊಂಡಿರುವ ಭಾರತ ವಿದೇಶದಲ್ಲೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಬೇಕಾಗಿದೆ
ಮುಂದೆ ಓದಿ >>ಮತ್ತೆ ಸ್ಪಿನ್ನರ್ ಗಳಿಗೆ ಶರಣಾದ ಆಸೀಸ್ ಬ್ಯಾಟ್ಸ್ ಮೆನ್ ಗಳು
ಕಳೆದ ಮೂರು ಟೆಸ್ಟ್ ಗಳಲ್ಲಿ ಭಾರತದ ಸ್ಪಿನ್ನರ್ ಗಳ ಮುಂದೆ ತಡಕಾಡಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ ಮೆನ್ ಗಳು ತಮ್ಮ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ.
ಮುಂದೆ ಓದಿ >>ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚಿನ ಅವಕಾಶ: ದ್ರಾವಿಡ್
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಾಜಿ ಕಪ್ತಾನ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ನಾಲ್ಕನೇ ಟೆಸ್ಟ್ ನಲ್ಲಿ ಕ್ಲಾರ್ಕ್ ಆಡುವ ವಿಶ್ವಾಸ
ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತ ಈಗಾಗಲೇ 3-0 ಮುನ್ನಡೆಯೊಂದಿಗೆ ಸರಣಿಯನ್ನು ಗೆದ್ದುಕೊಂಡಿದೆ. ಇದರಿಂದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲದಂತಾಗಿದೆ. ಉಪಕಪ್ತಾನ ಶೇನ್ ವಾಟ್ಸನ್....
ಮುಂದೆ ಓದಿ >>ಕ್ಲಾರ್ಕ್ ಪಡೆ ಭಾರತ ಪ್ರವಾಸಗೈದ ಕಳಪೆ ತಂಡ: ಗಂಗೂಲಿ
ಭಾರತ ಪ್ರವಾಸಗೈದ ಆಸ್ಟ್ರೇಲಿಯಾ ತಂಡಗಳಲ್ಲಿ ಮೈಕಲ್ ಕ್ಲಾರ್ಕ್ ಪಡೆ ಅತ್ಯಂತ ಕಳಪೆ ತಂಡವಾಗಿದೆ ಎಂದು ಭಾರತದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಹ್ಯಾಟ್ರಿಕ್ ಗೆಲುವಿನೊಂದಿಗೆ ಇತಿಹಾಸ ಬರೆದ ಭಾರತ
ರೋಚಕವಾಗಿ ಸಾಗಿದ ಮೂರನೇ ಟೆಸ್ಟ್ ನನ್ನು ಆರು ವಿಕೆಟ್ ಗಳಿಂದ ಗೆದ್ದುಕೊಂಡ ಭಾರತ, ಹ್ಯಾಟ್ರಿಕ್ ಗೆಲುವಿನೊಂದಿಗೆ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿಯನ್ನು ಗೆದ್ದುಕೊಂಡಿದೆ.
ಮುಂದೆ ಓದಿ >>ಮತ್ತೆ ತಂಡ ಸೇರಲಿರುವ ಶೇನ್ ವಾಟ್ಸನ್
ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಗೆ ಮೊದಲು ಆಸ್ಟ್ರೇಲಿಯಾ ತಂಡ ಹೆಚ್ಚಿನ ಬಲವನ್ನು ಪಡೆದುಕೊಳ್ಳಲಿದ್ದು, ಉಪಕಪ್ತಾನ ಶೇನ್ ವಾಟ್ಸನ್ ಮರಳಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮುಂದೆ ಓದಿ >>ಆಟಗಾರರ ವಿರುದ್ಧ ಶಿಸ್ತು ಕ್ರಮ: ಸಿಎ ಸಮರ್ಥನೆ
ಶಿಸ್ತು ಕ್ರಮದ ಮೇಲೆ ನಾಲ್ಕು ಮಂದಿ ಅಗ್ರ ಆಟಗಾರರನ್ನು ಮೊಹಾಲಿ ಟೆಸ್ಟ್ ಗಿಂತ ಮೊದಲು ತಂಡದಿಂದ ಹೊರಗಿಟ್ಟಿರುವ ತಂಡದ ಆಡಳಿತದ ಕ್ರಮವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸಮರ್ಥಿಸಿಕೊಂಡಿದೆ.
ಮುಂದೆ ಓದಿ >>ಸೆಹ್ವಾಗ್ ಗೆ ಕೊಕ್: ಬೇರೆ ಬದಲಾವಣೆ ಕಾಣದ ಭಾರತ ತಂಡ
ಕಳಪೆ ಫಾರ್ಮ್ ನಲ್ಲಿರುವ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಜೀವನ ಅಂತ್ಯವಾದಂತೆ ಕಾಣಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಅಂತಿಮ ಎರಡು ಟೆಸ್ಟ್ ಗಳಿಗೆ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಮುಂದೆ ಓದಿ >>ಮುಂದಿನ ತಿಂಗಳು ಭಾರತ-ಪಾಕ್ ಹಿರಿಯರ ಕ್ರಿಕೆಟ್!
ಪಾಕಿಸ್ತಾನದ ಮಾಜಿ ಕಪ್ತಾನ ಇಂಜಾಮಾಮ್ ಉಲ್ ಹಕ್ ಅವರು ಮುಂದಿನ ತಿಂಗಳು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ. ಎಪ್ರಿಲ್ ನಲ್ಲಿ ಶಾರ್ಜಾದಲ್ಲಿ ಭಾರತ ಮತ್ತು ಪಾಕಿಸ್ತಾನದ ಹಿರಿಯ ಆಟಗಾರರ ತಂಡಗಳ
ಮುಂದೆ ಓದಿ >>ಆಸೀಸ್ ಆಟಗಾರರು ನಿಸ್ತೇಜ ಯೋಧರು: ಮಾಧ್ಯಮಗಳ ಟೀಕೆ
ಭಾರತ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಹೀನಾಯವಾಗಿ ಸೋಲುಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಹರಿಹಾಯ್ದಿರುವ ಆಸ್ಟ್ರೇಲಿಯಾದ ಮಾಧ್ಯಮಗಳು ಆಟಗಾರರನ್ನು ನಿಸ್ತೇಜ ಯೋಧರು ಎಂದು ಟೀಕೆ ಮಾಡಿದೆ.
ಮುಂದೆ ಓದಿ >>ಟೆಸ್ಟ್ ಕಪ್ತಾನ ದ್ರಾವಿಡ್ ನ್ನು ಮರೆಯಬೇಡಿ: ಗಾವಸ್ಕರ್
ಟೆಸ್ಟ್ ನಾಯಕನಾಗಿ ಅತೀ ಹೆಚ್ಚು ಗೆಲುವು ಪಡೆದವರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿರಬಹುದು. ಆದರೆ ಟೆಸ್ಟ್ ಕಪ್ತಾನನಾಗಿ ರಾಹುಲ್ ದ್ರಾವಿಡ್ ದಾಖಲೆಯನ್ನು ಮರೆಯಬಾರದು ಎಂದು ಮಾಜಿ ಕಪ್ತಾನ ಸುನಿಲ್ ಗಾವಸ್ಕರ್ ಹೇಳಿದ್ದಾರೆ.
ಮುಂದೆ ಓದಿ >>ಆಸ್ಟ್ರೇಲಿಯಾಗಿಂತ ಇಂಗ್ಲೆಂಡ್ ಉತ್ತಮ ತಂಡ: ವಾಗನ್
ಇಂಗ್ಲೆಂಡ್ ತಂಡ ಎಲ್ಲಾ ವಿಭಾಗಗಳಲ್ಲಿ ಆಸ್ಟ್ರೇಲಿಯಾಗಿಂತ ಉತ್ತಮವಾಗಿದೆ ಎಂದು ಇಂಗ್ಲೆಂಡ್ ನ ಮಾಜಿ ಕಪ್ತಾನ ಮೈಕಲ್ ವಾಗನ್ ಹೇಳಿದ್ದಾರೆ,
ಮುಂದೆ ಓದಿ >>ದ್ವಿತೀಯ ಟೆಸ್ಟ್: ಭಾರತಕ್ಕೆ ಇನ್ನಿಂಗ್ಸ್ ಅಂತರದ ಭರ್ಜರಿ ಗೆಲುವು
ಭಾರತದ ಸ್ಪಿನ್ನರ್ ಗಳ ದಾಳಿಗೆ ಮುದುಡಿ ಹೋದ ಕಾಂಗರೂಗಳು ಇಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 135 ರನ್ ಅಂತರದ ಭಾರೀ ಸೋಲುಂಡಿದ್ದಾರೆ.
ಮುಂದೆ ಓದಿ >>ಪೂಜಾರ ದ್ವಿಶತಕ: ಮತ್ತೆ ಸಂಕಷ್ಟದಲ್ಲಿ ಆಸೀಸ್
ಚೇತೇಶ್ವರ ಪೂಜಾರ ಭರ್ಜರಿ ದ್ವಿಶತಕದ ಬಳಿಕ ಭಾರತ ಎರಡನೇ ಇನ್ನಿಂಗ್ಸ್ ನಲ್ಲೂ ಆಸ್ಟ್ರೇಲಿಯಾಗೆ ಆಘಾತ ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಆಸೀಸ್
ಮುಂದೆ ಓದಿ >>ಪೊಲ್ಲಾರ್ಡ್ ಅಬ್ಬರದ ಬ್ಯಾಟಿಂಗ್: ವಿಂಡೀಸ್ ಗೆ ಸರಣಿ
ಕಿರೊನ್ ಪೊಲಾರ್ಡ್ ಅಬ್ಬರದ ಬ್ಯಾಟಿಂಗ್ ಮತ್ತು ಸ್ಯಾಮುಲ್ ಬಡ್ರಿ ಮಾರಕ ಬೌಲಿಂಗ್ ದಾಳಿ ನೆರವಿನಿಂದ ವೆಸ್ಟ್ ಇಂಡೀಸ್ ಎರಡನೇ 20-20 ಪಂದ್ಯದಲ್ಲಿ 41 ರನ್ ಗಳ ಗೆಲುವು ದಾಖಲಿಸಿಕೊಂಡು ಸರಣಿಯನ್ನು ಗೆದ್ದುಕೊಂಡಿದೆ.
ಮುಂದೆ ಓದಿ >>ಅಕ್ರಂ ಬದಲಿಗೆ ಲೀ ಬೌಲಿಂಗ್ ಕೋಚ್
ಪಾಕಿಸ್ತಾನದ ಮಾಜಿ ಬೌಲರ್ ವಸೀಂ ಅಕ್ರಂ ಅವರ ಜಾಗಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ.
ಮುಂದೆ ಓದಿ >>ಭುವನೇಶ್ವರ್ ಕುಮಾರ್ ದಾಳಿಗೆ ಕುಸಿದ ಆಸೀಸ್
ಕಪ್ತಾನ ಮೈಕಲ್ ಕ್ಲಾರ್ಕ್ ಮತ್ತು ಮ್ಯಾಥ್ಯೂ ವೇಡ್ ಆಕರ್ಷಕ ಆಟದ ಹೊರತಾಗಿಯೂ ಆಸ್ಟ್ರೇಲಿಯಾ ಶನಿವಾರ ಆರಂಭವಾದ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಮಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಮುಂದೆ ಓದಿ >>ಜಿಂಬಾಬ್ವೆ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ವಿಂಡೀಸ್
ಡರೆನ್ ಬ್ರಾವೋ ಅಜೇಯ 72 ರನ್ ನೆರವಿನಿಂದ ವೆಸ್ಟ್ ಇಂಡೀಸ್ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಐದು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡು ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಮುಂದೆ ಓದಿ >>ಭಾರತ ಪರ ಆಡುತ್ತೇನೆಂದು ಯೋಚಿಸಿರಲಿಲ್ಲ: ಧೋನಿ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿ ಬೃಹತ್ ಗೆಲುವಿಗೆ ನೆರವಾದ ಭಾರತದ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ದ್ವಿಶತಕ ಬಾರಿಸುವುದು ಬಿಡಿ, ನಾನು ಭಾರತದ ಪರ ಆಡುತ್ತೇನೆಂದು ಕೂಡ
ಮುಂದೆ ಓದಿ >>ಇನ್ನಿಂಗ್ಸ್ ಸೋಲು ತಪ್ಪಿಸಿದ ಆಸ್ಟ್ರೇಲಿಯಾ
ಭಾರತದ ಸ್ಪಿನ್ನರ್ ಗಳ ದಾಳಿಗೆ ಆಸ್ಟ್ರೇಲಿಯಾ ಮುದುಡಿ ಹೋದರೂ ಮೊದಲ ಟೆಸ್ಟ್ ನ ನಾಲ್ಕನೇ ದಿನದಲ್ಲಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡಿದೆ.
ಮುಂದೆ ಓದಿ >>ಹೈದರಾಬಾದ್ ಸ್ಫೋಟ: ಎರಡನೇ ಟೆಸ್ಟ್ ಗೆ ಆವರಿಸಿದ ಕಾರ್ಮೋಡ
ಹೈದರಾಬಾದ್ ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ಬಳಿಕ ಮುಂದಿನ ವಾರ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಗೆ ಕಾರ್ಮೋಡ ಆವರಿಸಿದೆ. ಆದರೆ ಎರಡನೇ ಟೆಸ್ಟ್ ನಲ್ಲಿ ಆಡಲು ಆಸೀಸ್
ಮುಂದೆ ಓದಿ >>ಮುಂಬಯಿ ಇಂಡಿಯನ್ಸ್ ಕಪ್ತಾನನಾಗಿ ಪಾಂಟಿಂಗ್ ನೇಮಕ
ಐಪಿಎಲ್-6ರಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ನಾಯಕನಾಗಿ ಆಸ್ಟ್ರೇಲಿಯಾದ ಮಾಜಿ ಕಪ್ತಾನ ರಿಕಿ ಪಾಂಟಿಂಗ್ ನೇಮಕಗೊಂಡಿದ್ದಾರೆ.
ಮುಂದೆ ಓದಿ >>ಟೆಸ್ಟ್ ಗಳ ಶತಕ ಪೂರೈಸಲಿರುವ ಹರ್ಭಜನ್ ಸಿಂಗ್
ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಕ್ರಿಕೆಟ್ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದರೂ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ವೇಳೆ ತನ್ನ ನೂರನೇ ಟೆಸ್ಟ್ ಆಡಲಿದ್ದಾರೆ.
ಮುಂದೆ ಓದಿ >>ರ್ಯಾಂಕಿಂಗ್ ನಲ್ಲಿ ಆಸೀಸ್ ನ್ನು ಮೀರಿಸಲು ಸರಣಿ ಕ್ಲೀನ್ ಸ್ವೀಪ್ ಅತ್ಯಗತ್ಯ
ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿರುವ ಭಾರತಕ್ಕೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಪ್ರವಾಸಿಗಳನ್ನು ಹಿಂದಿಕ್ಕಬೇಕಾದರೆ ಸರಣಿಯನ್ನು 4-0 ಅಂತರದಿಂದ ಗೆಲ್ಲಬೇಕಾಗಿದೆ.
ಮುಂದೆ ಓದಿ >>ಏಕದಿನ ಸರಣಿಗೆ ತಂಡ ಸೇರಲಿರುವ ಅಫ್ರಿದಿ
ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಬಳಿಕ ಏಕದಿನ ಸರಣಿಗೆ ಶಹೀದ್ ಅಫ್ರಿದಿಯನ್ನು ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದೆ.
ಮುಂದೆ ಓದಿ >>ಆಸೀಸ್ ನಾಗಾಲೋಟಕ್ಕೆ ಕಡಿವಾಣ ಹಾಕಿದ ವಿಂಡೀಸ್ ಫೈನಲಿಗೆ
ಆಸ್ಟ್ರೇಲಿಯಾದ ನಾಗಾಲೋಟಕ್ಕೆ ಕಡಿವಾಣ ಹಾಕಿದ ವೆಸ್ಟ್ ಇಂಡೀಸ್ ಮಹಿಳೆಯರ ವಿಶ್ವಕಪ್ ನಲ್ಲಿ ಮೊದಲ ಸಲ ಫೈನಲಿಗೇರಿದೆ.
ಮುಂದೆ ಓದಿ >>ನೆಹ್ರಾಗಾಗಿ ಟೇಲರ್ ನ್ನು ಪುಣೆಗೆ ನೀಡಿದ ಡೆಲ್ಲಿ
ಪುಣೆ ವಾರಿಯರ್ಸ್ ತಂಡದೊಂದಿಗೆ ಕೊಡುಕೊಳ್ಳುವಿಕೆ ನಡೆಸಿರುವ ಡೆಲ್ಲಿ ಡೇರ್ ಡೇವಿಲ್ಸ್, ವೇಗಿ ಆಶೀಸ್ ನೆಹ್ರಾಗಾಗಿ ರೊಸ್ ಟೇಲರ್ ನ್ನು ಕೊಟ್ಟಿದೆ ಎಂದು ಐಪಿಎಲ್ ನ ಮಾಧ್ಯಮ ಪ್ರಕಟನೆ ತಿಳಿಸಿದೆ.
ಮುಂದೆ ಓದಿ >>ಹರ್ಭಜನ್ ಆಯ್ಕೆಗೆ ಗಂಗೂಲಿ ಸಂತಸ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ತಂಡಕ್ಕೆ ಕರೆಸಿಕೊಂಡಿರುವುದನ್ನು ಮಾಜಿ ಕಪ್ತಾನ ಸೌರವ್ ಗಂಗೂಲಿ ಸ್ವಾಗತಿಸಿದ್ದಾರೆ.
ಮುಂದೆ ಓದಿ >>ಆಸೀಸ್ ವಿರುದ್ಧ ಟೆಸ್ಟ್ ಸರಣಿ: ತಂಡಕ್ಕೆ ಮರಳಿದ ಭಜ್ಜಿ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡಕ್ಕೆ ಮರಳಿದ್ದು, ಕಳೆದ ಕೆಲವು ಸಮಯದಿಂದ ಫಾರ್ಮ್ ಕಳಕೊಂಡಿರುವ ಗೌತಮ್ ಗಂಭೀರ್ ಗೆ ಕೊಕ್ ನೀಡಲಾಗಿದೆ.
ಮುಂದೆ ಓದಿ >>ಡೆಲ್ಲಿ ಡೇರ್ ಡೇವಿಲ್ಸ್ ಗೆ ಮುಷ್ತಾಕ್ ಅಹ್ಮದ್ ಬೌಲಿಂಗ್ ಕೋಚ್?
ಪಾಕಿಸ್ತಾನದ ಮುಷ್ತಾಕ್ ಅಹ್ಮದ್ ಅವರನ್ನು ಡೆಲ್ಲಿ ಡೇರ್ ಡೇವಿಲ್ಸ್ ತಂಡ ಐಪಿಎಲ್ ನ ಆರನೇ ಆವೃತ್ತಿಗೆ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದ್ದು, ಮಾಜಿ ಲೆಗ್ ಸ್ಪಿನ್ನರ್ ಇದನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ.
ಮುಂದೆ ಓದಿ >>ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಭಾರತ ಮಹಿಳಾ ತಂಡ
ನಾಯಕಿ ಮಿಥಾಲಿ ರಾಜ್ ಬಾರಿಸಿದ ಶತಕದ ನೆರವಿನಿಂದ ಭಾರತ ಮಹಿಳಾ ತಂಡ ಪಾಕಿಸ್ತಾನವನ್ನು ಆರು ವಿಕೆಟ್ ಗಳಿಂದ ಪರಾಭವಗೊಳಿಸಿ ವಿಶ್ವಕಪ್ ನಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.
ಮುಂದೆ ಓದಿ >>ವಿಶ್ವಕಪ್ ನಿಂದ ಹೊರನಡೆದ ಭಾರತದ ಮಹಿಳೆಯರು
ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 138 ರನ್ ಗಳ ಹೀನಾಯ ಸೋಲುಂಡ ಭಾರತ ಐಸಿಸಿ ಮಹಿಳಾ ವಿಶ್ವಕಪ್ ನಿಂದ ಹೊರಬಿದ್ದಿದೆ. 283 ರನ್ ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತ 42.2 ಓವರ್ ಗಳಲ್ಲಿ
ಮುಂದೆ ಓದಿ >>2015ರ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಿಲ್ಲವೆಂದು ನಿವೃತ್ತಿ ಘೋಷಿಸಿದೆ: ಸಚಿನ್
2015ರ ವಿಶ್ವಕಪ್ ನಲ್ಲಿ ಆಡುವ ಅವಕಾಶ ತುಂಬಾ ಕಡಿಮೆಯಿದ್ದ ಕಾರಣ ಏಕದಿನ ಕ್ರಿಕೆಟಿಗೆ ನಿವೃತ್ತಿ ನೀಡಿದ್ದೇನೆ ಎಂದು ಟೀಂ ಇಂಡಿಯಾದ ಆಟಗಾರ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಮುಂದೆ ಓದಿ >>ಕೊನೇ ಎಸೆತದಲ್ಲಿ ದ. ಆಫ್ರಿಕಾಗೆ ಒಲಿದ ರೋಚಕ ಜಯ
ಗ್ರೇಮ್ ಸ್ಮಿತ್ ಶತಕ ಮತ್ತು ರಯನ್ ಮೆಕ್ ಲಾರೆನ್ ಕೊನೇ ಎಸೆತದಲ್ಲಿ ಬಾರಿಸಿದ ಸಿಕ್ಸರ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಚಕ ಒಂದು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಟೀಂ ಇಂಡಿಯಾ ಕಪ್ತಾನ ಶ್ರೀಮಂತ ಕ್ರೀಡಾಪಟು!
ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರು ಭಾರತದ ಅತ್ಯಂತ ಶ್ರೀಮಂತ ಕ್ರೀಡಾಳುವಾಗಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ ನೂರು ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಮುಂದೆ ಓದಿ >>ಆಂಗ್ಲರ ಮಣಿಸಿದ ಭಾರತಕ್ಕೆ ಏಕದಿನ ಸರಣಿ
ಆರಂಭಿಕನಾಗಿ ಆಡಿದ ರೋಹಿತ್ ಶರ್ಮಾ ಮತ್ತು ಕೆಳಸರದಿಯಲ್ಲಿ ಸುರೇಶ್ ರೈನಾ ಸಿಡಿಸಿದ ಅರ್ಧಶತಕದ ನೆರವಿನಿಂದ ನಾಲ್ಕನೇ ಏಕದಿನ ಪಂದ್ಯವನ್ನು ಐದು ವಿಕೆಟ್ ಗಳಿಂದ ಗೆದ್ದುಕೊಂಡ ಭಾರತ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.
ಮುಂದೆ ಓದಿ >>ರನೌಟ್ ಆದ ದ. ಆಫ್ರಿಕಾ: ನ್ಯೂಜಿಲೆಂಡ್ ಗೆ ಸರಣಿ
ವಿಲಿಯಮ್ಸನ್ ಶತಕ ಮತ್ತು ಶ್ರೇಷ್ಠ ಫೀಲ್ಡಿಂಗ್ ನಿಂದ ಐದು ರನೌಟ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಸಲ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಮುಂದೆ ಓದಿ >>ಅಂತಿಮ ಏಕದಿನಕ್ಕೆ ಮೈಕಲ್ ಕ್ಲಾರ್ಕ್ ಡೌಟ್
ಆಸ್ಟ್ರೇಲಿಯಾದ ಕಪ್ತಾನ ಮೈಕಲ್ ಕ್ಲಾರ್ಕ್ ಹಿಂಗಾಲಿನ ನೋವಿನಿಂದಾಗಿ ಬುಧವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿದೆ.
ಮುಂದೆ ಓದಿ >>ಆರ್ ಸಿಬಿ ಬಿಟ್ಟು ಮುಂಬಯಿ ಇಂಡಿಯನ್ಸ್ ಗೆ ಜೈ ಅಂದ ಕುಂಬ್ಳೆ
ಭಾರತದ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಅವರು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಮುಖ್ಯ ಸಲಹೆಗಾರರಾಗಿ ಸೋಮವಾರ ನೇಮಕಗೊಂಡಿದ್ದಾರೆ. 42 ವರ್ಷದ ಕುಂಬ್ಳೆ ಟೆಸ್ಟ್ ಹಾಗೂ ಏಕದಿನಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ
ಮುಂದೆ ಓದಿ >>ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ!
ಅಭಿಯಾನಿಯೊಬ್ಬ ಮೈದಾನಕ್ಕಿಳಿದು ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ನಮಸ್ಕರಿಸಿದ ಅಪರೂಪದ ಘಟನೆ ಭಾನುವಾರ ಸರ್ವಿಸಸ್ ಮತ್ತು ಮುಂಬಯಿ ನಡುವಿನ ರಣಜಿ ಸೆಮಿಫೈನಲ್ ಪಂದ್ಯದ ವೇಳೆ ನಡೆದಿದೆ.
ಮುಂದೆ ಓದಿ >>ಭಾರತದಲ್ಲೇ ಮಹಿಳಾ ವಿಶ್ವಕಪ್: ಪಾಕ್ ಪಂದ್ಯಗಳು ಕಟಕ್ ನಲ್ಲಿ
ಮಹಿಳಾ ವಿಶ್ವಕಪ್ ಕ್ರಿಕೆಟ್ ಭಾರತದಲ್ಲೇ ನಡೆಯಲಿದ್ದು, ಪಾಕಿಸ್ತಾನ ತಂಡ ಆಡಲಿರುವ ಪಂದ್ಯಗಳು ಮುಂಬಯಿ ಬದಲು ಕಟಕ್ ನಲ್ಲಿ ನಡೆಯಲಿದೆ.
ಮುಂದೆ ಓದಿ >>ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾಗೆ ಗೆಲುವು
ಬೌಲರ್ ಗಳು ಮೇಲಾಟ ತೋರಿಸಿದ ಪಂದ್ಯದಲ್ಲಿ ಶ್ರೀಲಂಕಾ ನಾಲ್ಕು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡು ಏಕದಿನ ಸರಣಿಯಲ್ಲಿ 2-1ರ ಮುನ್ನಡೆಯನ್ನು ಪಡೆದುಕೊಂಡಿದೆ.
ಮುಂದೆ ಓದಿ >>ಎಲ್ ಒಸಿ ಬಿಸಿ: ಮಹಿಳಾ ವಿಶ್ವಕಪ್ ಮುಂದೂಡುವ ಸಾಧ್ಯತೆ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸಂಬಂಧ ಮತ್ತೆ ಹಳಸಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಜ. 31ರಿಂದ ಭಾರತದಲ್ಲಿ ನಡೆಯಬೇಕಾಗಿದ್ದ ಮಹಿಳಾ ವಿಶ್ವಕಪ್ ನ್ನು ಮುಂದೂಡುವ
ಮುಂದೆ ಓದಿ >>ಕ್ರಿಕೆಟ್: ಅಂತೂ ಇಂತೂ ಭಾರತ ತಂಡದ ಮಾನ ಉಳಿದುಹೋಯಿತು!
ದಿಲ್ಲಿಯಲ್ಲಿ ಚಳಿ ಇದ್ದರೂ ಭಾರತೀಯ ಆಟಗಾರರು ಬೆವರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಇಷ್ಟೇ ದಿಲ್ಲಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕಾಳಗದಲ್ಲಿ ಕೊನೆಗೂ ಭಾರತ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸರಣಿಯಲ್ಲಿ ಒಂದು ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಸೋಲುವುದನ್ನೇ ಹವ್ಯಾಸವನ್ನಾಗಿಸಿದ ವಿಶ್ವಚಾಂಪಿಯನ್ನರು
ಇತ್ತೀಚಿಗೆ ತಾವು ಆಡುತ್ತಿರುವ ಹೆಚ್ಚಿನ ಎಲ್ಲಾ ಪಂದ್ಯಗಳಲ್ಲೂ ಸೋಲುವುದನ್ನೇ ತಮ್ಮ ಹವ್ಯಾಸವನ್ನಾಗಿಸಿದಂತೆ ಕಂಡು ಬರುತ್ತಿರುವ ಭಾರತದ ಕ್ರಿಕೆಟ್ ಆಟಗಾರರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಈಡನ್ ಗಾರ್ಡನ್ಸ್ ನಲ್ಲಿ..
ಮುಂದೆ ಓದಿ >>ಕೇವಲ 45 ರನ್ನಿಗೆ ಸರ್ವ ಪತನವಾದ ಕಿವೀಸ್
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಆತ್ಮವಿಶ್ವಾಸದಿಂದಲೇ ತನ್ನ ಮೊದಲನೇ ಇನ್ನಿಂಗ್ಸಿನ ಬ್ಯಾಟಿಂಗನ್ನು ಪ್ರಾರಂಭಿಸಿದ ನ್ಯೂಜಿಲ್ಯಾಂಡ್ ಆಫ್ರಿಕಾದ ಬೌಲರ್ ಫಿನ್ ಲ್ಯಾಂಡರ್
ಮುಂದೆ ಓದಿ >>ಕ್ರಿಕೆಟ್: ಸ್ವಂತ ನೆಲದಲ್ಲೇ ಇಲಿಗಳಾದ ಹುಲಿಗಳು
ವಿದೇಶದಲ್ಲಿ ಜಯಕ್ಕಾಗಿ ತಡವರಿಸುತ್ತಿದ್ದ ಭಾರತ ಕ್ರಿಕೆಟ್ ತಂಡ ಈಗ ತವರಿನಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸಲು ಪರದಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಬೀತಾಗುತ್ತಿದೆ.
ಮುಂದೆ ಓದಿ >>ಭಾರತ- ಪಾಕ್ ರಣಕಹಳೆ: ಮೊದಲ ಎಸೆತದಲ್ಲಿಯೇ ಬೌಲ್ಡ್ !
ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಚೆನ್ನೈ ಯ ಎಂ.ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯಾಟದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ...
ಮುಂದೆ ಓದಿ >>ಯುವರಾಜನ ಆರ್ಭಟ: ಕೊನೆಗೂ ಸಮಬಲದಲ್ಲಿಯೇ ತೃಪ್ತಿ
ಟೀಮ್ ಇಂಡಿಯಾ ಪಾಲಿಗೆ ಶುಕ್ರವಾರ ಶುಭವಾಗಿ ಪರಿಣಮಿಸಿದೆ. ಬೆಂಗಳೂರು ಸೋಲಿಗೆ ಅಹಮದಾಬಾದ್ ನಲ್ಲಿ ಸೇಡು ತೀರಿಸಿ ಕೊಂಡ ಭಾರತ, ಪ್ರವಾಸಿ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟಿ-20 ಪಂದ್ಯವನ್ನು...
ಮುಂದೆ ಓದಿ >>ಮೋದಿ ನಾಡಿನಲ್ಲಿ ರಣಕಹಳೆ: ಭಾರತಕ್ಕೆ ಶುಭ ಶಕುನ
ಭಾರತ ಕ್ರಿಕೆಟ್ ತಂಡದ ಪಾಲಿಗೆ ಗೆಲುವು ಮೂಲಭೂತವಾಗಿ ಲಭ್ಯವಾಗಬೇಕಾದ ವಸ್ತು. ಕಾರಣ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಬೋರಲಾಗಿ ಬಿದ್ದು ಮಣ್ಣು ಮುಕ್ಕಿದ ಭಾರತದ ಕ್ರಿಕೆಟ್ ತಂಡಕ್ಕೆ ಶುಕ್ರವಾರ
ಮುಂದೆ ಓದಿ >>ಪಾಕ್ ವಿರುದ್ಧದ ಕ್ರಿಕೆಟ್ ಸಮರಕ್ಕೆ ಭಾರತ ತಂಡ ಪ್ರಕಟ
ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಾಟಕ್ಕೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ಆಯ್ಕೆ ಮಂಡಳಿಯು ಇಂದು ಪ್ರಕಟಿಸಿದೆ. ಸಚಿನ್ ತೆಂಡೂಲ್ಕರ್ ವಿದಾಯ ಘೋಷಿಸಿರುವ ನಡುವೆ, ಪಾಕ್ ವಿರುದ್ಧ ಆಡಲಿರುವ ಹೊಸ ತಂಡ...
ಮುಂದೆ ಓದಿ >>ಟಿ20 ಗೆಲುವಿನಿಂದ ಚೇತರಿಸಿಕೊಂಡ ಭಾರತ
ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡು ಅವಮಾನ ಅನುಭವಿಸಿದ್ದ ಭಾರತ ಕ್ರಿಕೆಟ್ ತಂಡವು ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ಕ್ರಿಕೆಟ್ ಸರಣಿಯಲ್ಲಿ
ಮುಂದೆ ಓದಿ >>ಕೋಚ್ ರನ್ನೇ ಪ್ರಶ್ನಿಸಿದ ಭಾರತದ ಆಟಗಾರರು
ಭಾರತ ಕ್ರಿಕೆಟ್ ತಂಡದ ಆಟಗಾರರು ರಾಷ್ಟ್ರೀಯ ತಂಡದ ತರಬೇತುದಾರನಾಗಿ ಫ್ಲೆಚರ್ ನ ತರಬೇತಿಯ ಬಗ್ಗೆ ಅತೃಪ್ತಗೊಂಡಿದ್ದಾರೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ. ಭಾರತ ತಂಡದ ಕೆಲವು ಆಟಗಾರರು
ಮುಂದೆ ಓದಿ >>ಕ್ರಿಕೆಟ್: ಐತಿಹಾಸಿಕ ಸರಣಿ ಗೆಲುವು ದಾಖಲಿಸಿದ ಇಂಗ್ಲೆಂಡ್
ಪ್ರವಾಸಿ ಇಂಗ್ಲೆಂಡ್ ತಂಡವು ಅತಿಥೇಯ ಭಾರತದ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ಜಯಗಳಿಸುವ ಮೂಲಕ 1984-85 ರ ನಂತರ ಮೊದಲ ಬಾರಿಗೆ ಭಾರತದಲ್ಲಿ ಸರಣಿ ಜಯಿಸಿದ ದಾಖಲೆಯನ್ನು
ಮುಂದೆ ಓದಿ >>ಕೊಹ್ಲಿ-ಧೋನಿ ನೆರವಿನ ನಂತರವೂ ಕುಸಿದ ಭಾರತ
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ಜತೆಯಾಟದ ನೆರವಿನಿಂದ ದಿನದ ಆಟ ಕೊನೆಗೊಂಡಾಗ
ಮುಂದೆ ಓದಿ >>ಸ್ವಾರ್ಥಿ ಗಂಭೀರ್ ಮೇಲೆ ಧೋನಿ ಕೋಪ
ಇಂಗ್ಲೆಂಡ್ ಎದುರು ಭಾರತದ ಕಳಪೆ ಪ್ರದರ್ಶನ ಭಾರತ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಪರಿಣಾಮವನ್ನುಂಟು ಮಾಡಿದೆ ಎಂಬುದು ನಿಜ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್.ಧೋನಿ ಗಂಭೀರ್ ವರ್ತನೆಯ ಕುರಿತು
ಮುಂದೆ ಓದಿ >>ನಾನು ತೆಂಡೂಲ್ಕರ್ ಸ್ಥಾನದಲ್ಲಿರುತ್ತಿದ್ದರೆ ನಿವೃತ್ತಿ ಘೋಷಿಸುತ್ತಿದ್ದೆ: ಗಂಗೂಲಿ
ಭಾರತ ಕ್ರಿಕೆಟ್ ಕ್ಷೇತ್ರದ ಧ್ರುವತಾರೆ ಸಚಿನ್ ತೆಂಡೂಲ್ಕರ್ ಈಗಿನ ದಿನಗಳಲ್ಲಿ ಹೆಚ್ಚಾಗಿ ವಿಫಲತೆಯನ್ನು ಕಾಣುತ್ತಿದ್ದು, ಅವರು ಕ್ರೀಸಿನಲ್ಲಿ ನೆಲೆನಿಂತು ರನ್ ಗಳಿಸುವ ಅಗತ್ಯತೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್
ಮುಂದೆ ಓದಿ >>ನಾಲ್ಕನೇ ಟೆಸ್ಟ್ ನಿಂದ ಜಹೀರ್, ಯುವರಾಜ್ ಹೊರಕ್ಕೆ
ಸತತವಾಗಿ ಎರಡು ಸೋಲಿನಿಂದ ಕಂಗೆಟ್ಟ ಬಿಸಿಸಿಐ ಆಯ್ಕೆ ಸಮಿತಿಯು ಯವರಾಜ್ ಸಿಂಗ್, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರನ್ನು ಅವರನ್ನು ನಾಲ್ಕನೇ ಟೆಸ್ಟ್ ನಿಂದ ಕೈಬಿಟ್ಟಿದೆ. ಅವರ ಬದಲಿಗೆ ದೇಶಿ ಕ್ರಿಕೆಟ್ ನಲ್ಲಿ ಉತ್ತಮ...
ಮುಂದೆ ಓದಿ >>ಮೂರನೇ ಟೆಸ್ಟ್: ಭಾರತ ವಿರುದ್ಧ ಆಂಗ್ಲರಿಗೆ 7 ವಿಕೆಟ್ ಜಯ
ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬೆಳಗ್ಗಿನ ಅವಧಿಯ ಆಟದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಆತಿಥೇಯ ಭಾರತವನ್ನು 7 ವಿಕೆಟ್ಗಳಿಂದ ಸೋಲಿಸಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆದಿದೆ.
ಮುಂದೆ ಓದಿ >>ತೃತೀಯ ಟೆಸ್ಟ್ ನ 4ನೇ ದಿನದ ಆಟ: ಇಂಗ್ಲೆಂಡ್ ಆಲೌಟ್
ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡಿನ ಹಿಡಿತ ಇನ್ನಷ್ಟು ಬಿಗಿಗೊಂಡಿದೆ. ಸತತ ಎರಡನೇ ಬಾರಿ ಮತ್ತೊಮ್ಮೆ ಭಾರತ ಸೋಲಿನತ್ತ ಮುಖ ಮಾಡಬೇಕಾಗಿದೆ. ತೃತೀಯ ಟೆಸ್ಟ್ ನ ನಾಲ್ಕನೇ ದಿನ ಶನಿವಾರದ ಆಟದಲ್ಲಿ 523 ರನ್
ಮುಂದೆ ಓದಿ >>ಪಾಕ್-ಭಾರತ ಕ್ರಿಕೆಟ್ ಪಂದ್ಯಾಟದ ಭದ್ರತೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಝಾಕ ಅಶ್ರಫ್
ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ನಡೆಯಲಿರುವ ಭಾರತ-ಪಾಕ್ ಎರಡು ಟ್ವೆಂಟಿ-ಟ್ವೆಂಟಿ ಹಾಗೂ ಮೂರು ಏಕ ದಿನ ಪಂದ್ಯಗಳಿಗೆ ಬಿಸಿಸಿಐ ಹಾಗೂ ಭಾರತ ಸರಕಾರ ಏರ್ಪಡಿಸಿರುವ ಭದ್ರತೆಯು ತೃಪ್ತಿ ತಂದಿರುವುದಾಗಿ ಪಾಕಿಸ್ತಾನ
ಮುಂದೆ ಓದಿ >>ಭಾರತೀಯ ಬೌಲರ್ ಗಳನ್ನು ಕುಕ್ಕಿದ ಅಲಿಸ್ಟರ್ ಕುಕ್
ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟರ್ ಕುಕ್ ಅಮೋಘ ಶತಕವನ್ನು ಬಾರಿಸಿದರು. ಇದು ಇವರ ನಾಯಕತ್ವದ 5ನೇ ಟೆಸ್ಟ್ ಪಂದ್ಯವಾಗಿದೆ.
ಮುಂದೆ ಓದಿ >>ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ರಿಕಿ ಪಾಂಟಿಂಗ್
ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್ ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಈ ವಾರದ ದಕ್ಷಿಣ ಆಫ್ರಿಕಾದ ವಿರುದ್ಧದ ಪರ್ಥ್ ಟೆಸ್ಟ್ ತನ್ನ ಕೊನೆಯ ಟೆಸ್ಟ್ ಪಂದ್ಯವೆಂದು ಪಾಂಟಿಂಗ್ ಘೋಷಿಸಿದ್ದಾರೆ.
ಮುಂದೆ ಓದಿ >>ಶೀಘ್ರದಲ್ಲೇ ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆಯೇ?
ದೀರ್ಘ ಕಾಲದಿಂದ ಫಾರ್ಮ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ತನ್ನ ಭವಿಷ್ಯದ ಬಗ್ಗೆ ಕ್ರಿಕೆಟ್ ಆಯ್ಕೆದಾರರೊಂದಿಗೆ ಮಾತನಾಡಿದ್ದಾರೆ ಎಂಬ ಸುದ್ದಿ ಇಂದು ವ್ಯಾಪಕವಾಗಿ ಹರಡಿದೆ. ಆದರೆ ಈ ವಿಷಯ ತಮಗೆ
ಮುಂದೆ ಓದಿ >>ಕ್ರಿಕೆಟ್: ಹಿಂದಿನ ತಂಡದಲ್ಲಿ ಭರವಸೆಯಿತ್ತ ಬಿಸಿಸಿಐ
ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟಿಗೆ ಟೀಂ ಇಂಡಿಯಾವನ್ನು ಇಂದು ಪ್ರಕಟಿಸಿದ್ದು, ಬೆನ್ನುಹುರಿ ಗಾಯದಿಂದ ಹೊರಗುಳಿದಿದ್ದ ವೇಗಿ ಉಮೇಶ್ ಯಾದವ್ ಬದಲಿಗೆ ಅಶೋಕ್ ದಿಂಡಾ ಆಯ್ಕೆ ಬಿಟ್ಟು ಉಳಿದಂತೆ
ಮುಂದೆ ಓದಿ >>ಇಂಗ್ಲೆಂಡ್ ನಿಂದ ಭಾರತಕ್ಕೆ ಹೀನಾಯ ಸೋಲು
ಎರಡನೇ ಟೆಸ್ಟ್ ಗೆಲ್ಲಲು ಕೇವಲ 57 ರನ್ ಗುರಿ ಪಡೆದ ಪ್ರವಾಸಿ ಇಂಗ್ಲೆಂಡ್ ತಂಡ ಸುಲಭವಾಗಿ ಗುರಿ ತಲುಪಿ ಜಯ ಪಡೆದಿದೆ. ನಾಯಕ ಕುಕ್ ಹಾಗೂ ನಿಕ್ ಕಾಂಪ್ಟನ್ ಉತ್ತಮ ಆಟ ಆಡಿ ಗೆಲುವನ್ನು ಮುಟ್ಟಿದ್ದಾರೆ. ಮಧುಸೂಧನ ಸಿಂಗ್
ಮುಂದೆ ಓದಿ >>ಆರಂಭಿಕ ಆಘಾತಕ್ಕೊಳಗಾದ ಆಂಗ್ಲರಿಗೆ ಕುಕ್-ಕೆವಿನ್ ಆಸರೆ
ಆರಂಭಿಕ ಕುಸಿತಕ್ಕೊಳಗಾದ ಇಂಗ್ಲೆಂಡಿಗೆ ಕಪ್ತಾನ ಅಲಿಸ್ಟರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸರೆಯಾಗಿದ್ದಾರೆ. ಭಾರತವನ್ನು ಮೊದಲ ಇನ್ನಿಂಗ್ಸ್ ನಲ್ಲಿ
ಮುಂದೆ ಓದಿ >>ಒಂದೇ ದಿನದಲ್ಲಿ ನಾಲ್ಕು ಟೆಸ್ಟ್ ಶತಕ ದಾಖಲು
ಒಂದೇ ದಿನದಲ್ಲಿ ನಾಲ್ಕು ಟೆಸ್ಟ್ ಶತಕ ದಾಖಲಾದ ಅಪರೂಪದ ವಿದ್ಯಮಾನ ವಿಶ್ವ ಕ್ರಿಕೆಟಿನಲ್ಲಿ ಶುಕ್ರವಾರ ನಡೆದಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಚೇತೇಶ್ವರ ಪೂಜಾರ ಸತತ ಎರಡನೇ ಶತಕ
ಮುಂದೆ ಓದಿ >>ಸಂಕಷ್ಟದಲ್ಲಿದ್ದ ಭಾರತಕ್ಕೆ ಪೂಜಾರ ಶತಕದಾಸರೆ
ಇಂಗ್ಲೆಂಡ್ ಮತ್ತೊಮ್ಮೆ ಟಾಸ್ ಸೋತು ಫೀಲ್ಡಿಂಗ್ ಮಾಡಿದರೂ ಅದಕ್ಕೆ ನಿರಾಶೆಯಾಗಲಿಲ್ಲ. 169 ರನ್ ಮಾಡುವಷ್ಟರಲ್ಲಿ ಅದು ಭಾರತದ ಆರು ವಿಕೆಟ್ ಉರುಳಿಸಿತ್ತು. ಆದರೆ ಮೊದಲ ಟೆಸ್ಟ್ ನಲ್ಲಿ...
ಮುಂದೆ ಓದಿ >>ಚೆಂಡು ಇರುವುದೇ ಬಡಿಯಲು ಎನ್ನುವವನ ಶತಕದ ಟೆಸ್ಟ್...
ವೀರೇಂದ್ರ ಸೆಹ್ವಾಗ್ ಫಾರ್ಮ್ ನಲ್ಲಿ ಇಲ್ಲವೆಂದರೆ ತುಂಬಾ ಭಯ. ಯಾಕೆಂದರೆ ಅವರು ಮತ್ತೆ ಯಾವಾಗ ಸಿಡಿಯುತ್ತಾರೆಂದು ತಿಳಿಯುವುದಿಲ್ಲ. ಹೀಗೆಂದು ಹೇಳಿದ್ದು ಆಸ್ಟ್ರೇಲಿಯಾದ ಮಿಸ್ಟರ್ ಕ್ರಿಕೆಟ್ ಮೈಕಲ್ ಹಸ್ಸಿ.
ಮುಂದೆ ಓದಿ >>ಕ್ರಿಕೆಟಿನಲ್ಲಿ ಸ್ಪಾಟ್ ಫಿಕ್ಸಿಂಗ್ ಸರ್ವೇ ಸಾಮಾನ್ಯ: ಲಲಿತ್ ಮೋದಿ
ಕೆಲವು ಅನಪೇಕ್ಷಿತ ಅಂಶಗಳ ಬಗ್ಗೆ ಆಟಗಾರರು ಕೂಡ ದೂರಿದ್ದರು. ಆದರೆ ಆಟಗಾರರು ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದನ್ನು ಮುಚ್ಚಿಹಾಕಲು ಪ್ರಯತ್ನಿಸಬಾರದು.
ಮುಂದೆ ಓದಿ >>ದ್ವಿತೀಯ ಟೆಸ್ಟ್ ಗೆ ಉಮೇಶ್ ಯಾದವ್ ಅಲಭ್ಯ
ನಾಳೆ(ಶುಕ್ರವಾರ)ಯಿಂದ ಮುಂಬಯಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ವೇಗಿ ಉಮೇಶ್ ಯಾದವ್ ಆಡುವುದಿಲ್ಲ ಎಂದು ಭಾರತದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಮುಂದೆ ಓದಿ >>ವರ್ಷದಲ್ಲಿ ನಾಲ್ಕು ದ್ವಿಶತಕ ಬಾರಿಸಿದ ಮೈಕಲ್ ಕ್ಲಾರ್ಕ್
ವರ್ಷದಲ್ಲಿ ನಾಲ್ಕು ದ್ವಿಶತಕ ಬಾರಿಸಿದ ಆಸ್ಟ್ರೇಲಿಯಾದ ಕಪ್ತಾನ ಮೈಕಲ್ ಕ್ಲಾರ್ಕ್ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ನ ಮೊದಲ ದಿನದಲ್ಲಿ ಇಮ್ರಾನ್ ತಾಹಿರ್
ಮುಂದೆ ಓದಿ >>ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಪೆಪ್ಸಿ ಪ್ರಾಯೋಜಕತ್ವ
ಸಾಫ್ಟ್ ಡ್ರಿಂಕ್ಸ್ ಕಂಪನಿ ಪೆಪ್ಸಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಮುಖ್ಯ ಪ್ರಾಯೋಜಕರ ಹಕ್ಕನ್ನು 396 ಕೋಟಿ ರೂ. ಪಡೆದುಕೊಂಡಿದೆ. ಬಿಡ್ ನಲ್ಲಿ ಪೆಪ್ಸಿ 316 ಕೋಟಿ ರೂ. ಬಿಡ್ ಸಲ್ಲಿಸಿದ ಏರ್ ಸೆಲ್ ನ್ನು ಹಿಂದಿಕ್ಕಿದೆ.
ಮುಂದೆ ಓದಿ >>ಪೂಜಾರ ಏಕದಿನಗಳಲ್ಲೂ ಮಿಂಚಲಿದ್ದಾರೆ
ಚೇತೇಶ್ವರ ಪೂಜಾರ ಕ್ರಿಕೆಟಿನ ಮೂಲವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದರಿಂದಾಗಿ ಅವರನ್ನು ಏಕದಿನ ಕ್ರಿಕೆಟಿಗೆ ಆಯ್ಕೆ ಮಾಡಬಹುದಾಗಿದೆ ಎಂದು ಭಾರತದ ಮಾಜಿ ಆಟಗಾರ...
ಮುಂದೆ ಓದಿ >>ಆಂಗ್ಲರನ್ನು ಮಣಿಸಿದ ಭಾರತಕ್ಕೆ ಮೊದಲ ಟೆಸ್ಟ್
ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಗೆಲುವಿನಿಂದ ವಂಚಿತವಾದ ಭಾರತ 9 ವಿಕೆಟ್ ಗಳಿಂದ ಇಂಗ್ಲೆಂಡನ್ನು ಪರಾಭವಗೊಳಿಸಿದೆ. ಗೆಲುವಿಗೆ 77 ರನ್ ಗಳ ಸುಲಭ ಗುರಿಯನ್ನು ಪಡೆದ ಭಾರತಕ್ಕೆ ಚೇತೇಶ್ವರ ಪೂಜಾರ
ಮುಂದೆ ಓದಿ >>ನನ್ನನ್ನು ಭಾರತ ಬಿಟ್ಟುಹೋಗುವಂತೆ ಒತ್ತಾಯಿಸಲಾಗಿತ್ತು
ಇಂಗ್ಲೆಂಡಿನಲ್ಲಿರುವ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನ ಮಾಜಿ ಕಮಿಷನರ್ ಲಲಿತ್ ಮೋದಿಯನ್ನು ಭಾರತಕ್ಕೆ ಕರೆ ತರಲು ಸರ್ಕಾರ ಹೆಜ್ಜೆಗಳನ್ನಿಟ್ಟಿರುವ ಹಿನ್ನೆಲೆಯಲ್ಲಿ ತನ್ನನ್ನು ಆರ್ಥಿಕ
ಮುಂದೆ ಓದಿ >>ಟೆಸ್ಟ್: ಇಂಗ್ಲೆಂಡಿಗೆ ಆಸರೆಯಾದ ಕುಕ್, ಪಿಯರ್
ನಾಯಕ ಅಲಿಸ್ಟರ್ ಕುಕ್ ಮತ್ತು ವಿಕೆಟ್ ಕೀಪರ್ ಮ್ಯಾಟ್ ಪಿಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಸೋಲು ಭೀತಿಯಿಂದ ಪಾರು ಮಾಡಿದ್ದಾರೆ.
ಮುಂದೆ ಓದಿ >>ಕ್ರಿಕೆಟ್ : ಬಾಂಗ್ಲಾ ವಿರುದ್ಧ ವೆಸ್ಟ್ ಇಂಡೀಸ್ ಗೆ ಜಯ
ಟಿನೊ ಬೆಸ್ಟ್ ಅವರ ಪರಿಣಾಮಕಾರಿ ಬೌಲಿಂಗ್ (24ಕ್ಕೆ5) ಮೂಲಕ ವೆಸ್ಟ್ ಇಂಡೀಸ್ ತಂಡದವರು ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಕೊನೆಯ ದಿನವಾದ...
ಮುಂದೆ ಓದಿ >>ಓಜ್ಹಾ ದಾಳಿಗೆ ಕುಸಿದ ಇಂಗ್ಲೆಂಡಿಗೆ ಫಾಲೋ ಆನ್
ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಂಗ್ಲರು ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಫಾಲೋ ಆನ್ ಪಡೆದುಕೊಂಡಿದ್ದಾರೆ. ಪ್ರಗ್ಯಾನ್ ಓಜ್ಹಾ ಮತ್ತು ಆರ್. ಅಶ್ವಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 191 ರನ್ ಗಳಿಗೆ ಆಲೌಟ್ ಆಗಿದೆ.
ಮುಂದೆ ಓದಿ >>ಜೂನಿಯರ್ ಮಹಾಗೋಡೆ ಚೇತೇಶ್ವರ ಪೂಜಾರ
ಭಾರತ ತಂಡದ ಮಹಾಗೋಡೆ ರಾಹುಲ್ ದ್ರಾವಿಡ್ ಮತ್ತು ಇದರ ಬೆನ್ನಲ್ಲೇ ಸ್ಟೈಲಿಶ್ ಬ್ಯಾಟ್ಸ್ ಮೆನ್ ವಿವಿಎಸ್ ಲಕ್ಷ್ಮಣ್ ನಿವೃತ್ತಿ ಘೋಷಿಸಿದಾಗ ಭಾರತದ ಟೆಸ್ಟ್ ಕ್ರಿಕೆಟ್ ಮಂಕಾಯಿತೆಂದೇ ಭಾವಿಸಲಾಗಿತ್ತು. ದ್ರಾವಿಡ್ ಸ್ಥಾನವನ್ನು
ಮುಂದೆ ಓದಿ >>ಪ್ರಥಮ ಟೆಸ್ಟ್: ಇಂಗ್ಲೆಂಡಿಗೆ ಆರಂಭಿಕ ಆಘಾತ
ಭಾರತದ ಬೃಹತ್ ಮೊತ್ತಕ್ಕೆ ಉತ್ತರಿಸುತ್ತಿರುವ ಇಂಗ್ಲೆಂಡ್ ಆರಂಭದಲ್ಲೇ ಭಾರತದ ಸ್ಪಿನ್ನರ್ ಗಳ ದಾಳಿಗೆ ಸಿಲುಕಿ ಮೂರು ವಿಕೆಟ್ ಕಳಕೊಂಡಿದೆ. ಕಪ್ತಾನ ಅಲಿಸ್ಟರ್ ಕುಕ್ ಮತ್ತು ಕೆವಿನ್ ಪೀಟರ್ಸನ್ ಕ್ರೀಸಿನಲ್ಲಿದ್ದಾರೆ.
ಮುಂದೆ ಓದಿ >>ಚಂದರ್ ಪಾಲ್ ದ್ವಿಶತಕ: ವೆಸ್ಟ್ಇಂಡೀಸ್ ಬೃಹತ್ ಮೊತ್ತ
ಶಿವನಾರಾಯಣ್ ಚಂದರ್ ಪಾಲ್ ಭರ್ಜರಿ ದ್ವಿಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದೆ.
ಮುಂದೆ ಓದಿ >>ತಂಡದಿಂದ ವೇಗಿ ದಿಂಡಾಗೆ ಕರೆ
ಮೊದಲ ಟೆಸ್ಟ್ ಪಂದ್ಯಕ್ಕೆ ವೇಗಿ ಇಶಾಂತ್ ಶರ್ಮಾ ಆಡುವ ಸಾಧ್ಯತೆ ತುಂಬಾ ಕಡಿಮೆಯಿರುವ ಕಾರಣ ಅಹ್ಮದಾಬಾದ್ ನಲ್ಲಿರುವ ತಂಡವನ್ನು ಸೇರಿಕೊಳ್ಳಲು ವೇಗಿ ಅಶೋಕ್ ದಿಂಡಾಗೆ ಬಿಸಿಸಿಐ ಸೂಚಿಸಿದೆ.
ಮುಂದೆ ಓದಿ >>ಬ್ರೆಜಿಲ್ ಮಾಡೆಲ್ ಗೆ ಕೊಹ್ಲಿ ಬೌಲ್ಡ್!
ವಿಶ್ವದ ಎಲ್ಲಾ ಬೌಲರ್ ಗಳನ್ನು ಮೈದಾನದ ಮೂಲೆಮೂಲಗೆ ಅಟ್ಟುತ್ತಿದ್ದ ಟೀಂ ಇಂಡಿಯಾದ ಉಪಕಪ್ತಾನ ವಿರಾಟ್ ಕೊಹ್ಲಿ ಬ್ರೆಜಿಲ್ ಮಾಡೆಲ್ ಒಬ್ಬಳಿಗೆ ಬೌಲ್ಡ್ ಆಗಿದ್ದಾರೆ ಎನ್ನುವ ಅಂಶ ತಡವಾಗಿ ಬಹಿರಂಗವಾಗುತ್ತಿದೆ.
ಮುಂದೆ ಓದಿ >>ಡ್ಯುಮಿನಿ ಗಾಯಾಳು: ಬದಲಿ ಆಟಗಾರನಿಗೆ ದ. ಆಫ್ರಿಕಾ ಮೊರೆ
ಗಾಯಾಳುವಾಗಿರುವ ಬ್ಯಾಟ್ಸ್ ಮೆನ್ ಜೆಪಿ ಡ್ಯುಮಿನಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿರುವ ಕಾರಣ ಬದಲಿ ಆಟಗಾರನಿಗಾಗಿ ದ. ಆಫ್ರಿಕಾ ಮನವಿ ಮಾಡಲಿದೆ ಎಂದು ಕೋಚ್ ಗ್ಯಾರಿ ಕಸ್ಟರ್ನ್ ತಿಳಿಸಿದ್ದಾರೆ.
ಮುಂದೆ ಓದಿ >>ಆಸೀಸ್ ಬೌಲರ್ ಗಳಿಗೆ ಸಡ್ಡು ಹೊಡೆದ ಅಮ್ಲಾ-ಕ್ಯಾಲೀಸ್
ಹಶಿಮ್ ಅಮ್ಲಾ ಮತ್ತು ಜಾಕಸ್ ಕ್ಯಾಲೀಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನ ದಕ್ಷಿಣ ಆಫ್ರಿಕಾ ದಿನದ ಗೌರವ ಪಡೆದಿದೆ.
ಮುಂದೆ ಓದಿ >>ಅಜರ್ ಮೇಲಿನ ನಿಷೇಧ ಹಿಂತೆಗೆಯಲು ಕೋರ್ಟ್ ಆದೇಶ
ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಅಜರುದ್ದೀನ್ ತನ್ನ ವಿರುದ್ಧ ಹೇರಿದ್ದ ಅಜೀವ ನಿಷೇಧವನ್ನು ಪ್ರಶ್ನಿಸಿ ಆಂಧ್ರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಮಾಜಿ ಕಪ್ತಾನನ ಮೇಲಿನ
ಮುಂದೆ ಓದಿ >>ರವಿಶಾಸ್ತ್ರಿ ವೈವಾಹಿಕ ಜೀವನದಲ್ಲಿ ಬಿರುಕು
ಮಾಜಿ ಕ್ರಿಕೆಟಿಗ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, 22 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎಂದು ಮುಂಬಯಿಯ...
ಮುಂದೆ ಓದಿ >>ಆಯ್ಕೆಯಾಗದ ನೋವು: ಊಟ ಬಿಟ್ಟ ರೈನಾ!
ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆಯಾಗದಿದ್ದ ನೋವಿನಲ್ಲಿ ಉತ್ತರ ಪ್ರದೇಶದ ಕಪ್ತಾನ ಸುರೇಶ್ ರೈನಾ ನಿನ್ನೆ ಮಧ್ಯಾಹ್ನದ ಊಟ ಬಿಟ್ಟ ಘಟನೆ ನಡೆದಿದೆ. ಉತ್ತರ ಪ್ರದೇಶ ಮತ್ತು ದಿಲ್ಲಿ ಮಧ್ಯೆ ರಣಜಿ
ಮುಂದೆ ಓದಿ >>ಇಂಗ್ಲೆಂಡ್-ಮುಂಬಯಿ ಎ ಅಭ್ಯಾಸ ಪಂದ್ಯ ಡ್ರಾ
ಪ್ರವಾಸಿ ಇಂಗ್ಲೆಂಡ್ ಮತ್ತು ಮುಂಬಯಿ ಎ ಮಧ್ಯೆ ನಡೆಯುತ್ತಿದ್ದ ತ್ರಿದಿನ ಅಭ್ಯಾಸ ಪಂದ್ಯ ನೀರಸ ಡ್ರಾ ದಲ್ಲಿ ಕೊನೆಗೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 345 ರನ್ ಮಾಡಿದ್ದ
ಮುಂದೆ ಓದಿ >>ವರ್ಷದ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ ಯುವಿ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ವರ್ಷದ ಬಳಿಕ ಯುವರಾಜ್ ಸಿಂಗ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಮೊದಲ ಟೆಸ್ಟ್ ನ.15ರಿಂದ ಅಹ್ಮದಾಬಾದ್ ನಲ್ಲಿ ನಡೆಯಲಿದೆ.
ಮುಂದೆ ಓದಿ >>ಧೋನಿ ಬೈಕ್ ಗೆ ಇಬ್ಬರು ಹೊಸ ಚಾಲಕರು
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೂಪರ್ ಬೈಕ್ ಚಾಂಪಿಯನ್ ಶಿಪ್ ತಂಡಕ್ಕೆ ಇಬ್ಬರು ಹೊಸ ಚಾಲಕರನ್ನು ನೇಮಕ ಮಾಡಿ ಕೊಂಡಿದ್ದು, ನವೆಂಬರ್ 7ರಂದು ಬಹಿರಂಗಗೊಳಿಸಲಿದ್ದಾರೆ...
ಮುಂದೆ ಓದಿ >>ಭಾರತದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಲಿದೆ ಪಾಕ್
ಡಿಸೆಂಬರ್ 25ರಿಂದ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಸರಣಿಗೆ ಹಸಿರು ನಿಶಾನೆ ಸಿಕ್ಕಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿರುವುದನ್ನು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಸ್ವಾಗತಿಸಿದ್ದಾರೆ. 2007ರ ಬಳಿಕ
ಮುಂದೆ ಓದಿ >>ಸಮಿತ್ ಶತಕ: ಅಭ್ಯಾಸ ತ್ರಿದಿನ ಪಂದ್ಯ ಡ್ರಾ
ಸಮಿತ್ ಪಟೇಲ್ ಬಾರಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ಇಲ್ಲಿ ನಡೆಯುತ್ತಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ಡ್ರಾ ಮಾಡಿಕೊಂಡು ಮಾನಸಿಕ ಮೇಲುಗೈ ಪಡೆದಿದೆ.
ಮುಂದೆ ಓದಿ >>ಇಂಗ್ಲೆಂಡಿಗೆ ಕುಕ್ ಶತಕದ ಆಸರೆ
ಅಲಿಸ್ಟರ್ ಕುಕ್ ಶತಕ ಮತ್ತು ಸಮಿತ್ ಪಟೇಲ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ದಿಟ್ಟ ಉತ್ತರ ನೀಡಿದೆ.
ಮುಂದೆ ಓದಿ >>ಭಾರತ-ಪಾಕ್ ಮಹಾಯುದ್ಧಕ್ಕೆ ಹಸಿರು ನಿಶಾನೆ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಈ ಡಿಸೆಂಬರ್ ನಲ್ಲಿ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಗೃಹ ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ ನಲ್ಲಿ ಪಾಕಿಸ್ತಾನ ತಂಡ
ಮುಂದೆ ಓದಿ >>ಬಾಕ್ಸಿಂಗ್ ಗೆ ಮೊಹಮ್ಮದ್ ಅಲಿ, ಕ್ರಿಕೆಟಿಗೆ ಪೀಟರ್ಸನ್
ಪೀಟರ್ಸನ್ ಒಳ್ಳೆಯ ಆಟಗಾರ. ಆದರೆ ಕೆಲವು ವಿವಾದಗಳಲ್ಲಿ ತನ್ನನ್ನು ತಾನೇ ಸಿಲುಕಿಸುತ್ತಾರೆ. ಹಿಂದಿನ ದಿನಗಳಲ್ಲಿ ಮೊಹಮ್ಮದ್ ಅಲಿ ಅವರಿದ್ದರು. ಅವರು ಮಾತನಾಡುತ್ತಿದ್ದ ರೀತಿಯಿಂದ ಜನರು ಅವರನ್ನು
ಮುಂದೆ ಓದಿ >>ಡೇ ನೈಟ್ ಟೆಸ್ಟ್ ವೀಕ್ಷಿಸಲು ರೆಡಿಯಾಗಿ...
ಏಕದಿನ ಹಾಗೂ ಟಿ-20 ಪಂದ್ಯಗಳಿಂದ ತನ್ನ ಚಾರ್ಮ್ ಕಳಕೊಳ್ಳುತ್ತಿರುವ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳುವುದರ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಿಗೆ ಹಸಿರು ನಿಶಾನೆ
ಮುಂದೆ ಓದಿ >>ಐಪಿಎಲ್ ಗೂ ಗುಡ್ ಬೈ ಹೇಳಲಿದ್ದಾರಾ ಗಂಗೂಲಿ?
ಅ.31ರೊಳಗೆ ಐಪಿಎಲ್ ನ ಫ್ರಾಂಚೈಸಿಗಳು ತಂಡದಲ್ಲಿ ತಾವು ಉಳಿಸಿಕೊಳ್ಳಲು ಬಯಸಿರುವ ಮತ್ತು ಹರಾಜಿಗೆ ಹಾಕಲ್ಪಡುವ ಆಟಗಾರರ ಪಟ್ಟಿಯನ್ನು ನೀಡಬೇಕೆಂದು ಹೇಳಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನ
ಮುಂದೆ ಓದಿ >>ಹರ್ಭಜನ್ ಸಿಂಗ್ ನ್ನು ಹಿಂದಕ್ಕಟ್ಟಿದ ಬಿಸಿಸಿಐ
ಫಾರ್ಮ್ ಕಳಕೊಂಡು ಸಂಕಷ್ಟದಲ್ಲಿರುವ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಮತ್ತೊಂದು ಆಘಾತ ಎದುರಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು(ಶುಕ್ರವಾರ)
ಮುಂದೆ ಓದಿ >>ಐಪಿಎಲ್ ಹೊಸ ತಂಡ ಸನ್ ನೆಟ್ ವರ್ಕ್ ಪಾಲಿಗೆ
ದಕ್ಷಿಣ ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಸನ್ ಟಿವಿ ನೆಟ್ ವರ್ಕ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೈದರಾಬಾದ್ ತಂಡವನ್ನು ಬಿಡ್ ನಲ್ಲಿ ಗೆದ್ದುಕೊಂಡಿದೆ. ವರ್ಷಕ್ಕೆ 85.05 ಕೋಟಿ ರೂ. ಒಪ್ಪಂದದ ಮೇರೆಗೆ ಸನ್ ಟಿವಿ
ಮುಂದೆ ಓದಿ >>ಮೂರು ತಿಂಗಳ ಬಳಿಕ ತಂಡಕ್ಕೆ ಮರಳಿದ ಪೀಟರ್ಸನ್
ಇಯನ್ ಬೆಲ್ ಎರಡನೇ ಟೆಸ್ಟ್ ವೇಳೆ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ. ಈ ವೇಳೆ ಹೆಚ್ಚುವರಿ ಬ್ಯಾಟ್ಸ್ ಮೆನ್ ತಂಡದಲ್ಲಿರುವುದು ಅಗತ್ಯ. ಮುಂದಿನ ವಾರ ಎಲ್ಲಾ ಆಟಗಾರರು ಭಾರತಕ್ಕೆ ಪ್ರಯಾಣಿಸಲಿದ್ದಾರೆ.
ಮುಂದೆ ಓದಿ >>ಸಚಿನ್ ರನ್ನು ಆಸ್ಟ್ರೇಲಿಯಾದ ಪ್ರಧಾನಿ ಮಾಡಿ
ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಪ್ರತಿಷ್ಠಿತ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಭಾರೀ ಟೀಕೆಗಳು ಕೇಳಿಬರುತ್ತಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರನೊಬ್ಬ ಇದಕ್ಕೆ...
ಮುಂದೆ ಓದಿ >>ಡೆಕ್ಕನ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಡೆಕ್ಕನ್ ತಂಡವನ್ನು ಹೊರಗಿಟ್ಟ ಬಳಿಕ ಹೊಸ ತಂಡಗಳಿಗಾಗಿ ಬಿಡ್ ಸಲ್ಲಿಸುವ ಪ್ರಕ್ರಿಯೆಯನ್ನು ಬಿಸಿಸಿಐ ಆರಂಭಿಸಿದೆ. ಇದಕ್ಕಾಗಿ ಅಹ್ಮಬಾಬಾದ್, ಕಟಕ್, ನೊಯ್ಡಾ, ಧರ್ಮಶಾಲಾ, ಇಂದೋರ್, ಹೈದರಾಬಾದ್, ಕಾನ್ಪುರ್, ಕೊಚ್ಚಿ
ಮುಂದೆ ಓದಿ >>ಕ್ರಿಕೆಟ್ ನಿಂದ ಮಾರ್ಟಿನ್ ಕ್ರೋವ್ ಗೆ ಕ್ಯಾನ್ಸರ್
ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಪ್ರವಾಸದ ವೇಳೆ ನನಗೆ ಸಾಲ್ಮೊನೆಲ್ಲಾ ಮತ್ತು ಗ್ರಂಥಿಗಳ ಜ್ವರ ಕಾಡುತ್ತಿತ್ತು. ಕಳೆದ ಎರಡು ದಶಕಗಳಿಂದ ನನಗೆ ಈ ರೀತಿ ಆಗುತ್ತಿದೆ. ಇದೇ ನನ್ನಲ್ಲಿ ಕ್ಯಾನ್ಸರ್ ಹುಟ್ಟಿಗೆ
ಮುಂದೆ ಓದಿ >>ಸಚಿನ್ ಗೌರವವನ್ನೇ ಪ್ರಶ್ನಿಸಿದ ಆಸ್ಟ್ರೇಲಿಯಾದ ಸಂಸದ
ಸಮಾಜ ಸೇವೆಯಲ್ಲಿ ತೊಡಗಿರುವ ಆಸ್ಟ್ರೇಲಿಯಾದ ನಾಗರಿಕರಿಗೆ ಇದನ್ನು ನೀಡಲಾಗುತ್ತದೆ. ಇದು ಆಸ್ಟ್ರೇಲಿಯಾದವರನ್ನು ಗೌರವಿಸಲು ನೀಡುವಂತಹ ಪ್ರಶಸ್ತಿಯಾಗಿದೆ. ಆದರೆ ಇದನ್ನು ಭಾರತೀಯನೊಬ್ಬನಿಗೆ ನೀಡಿರುವುದು ಪ್ರಶ್ನಾರ್ಹವಾಗಿದೆ.
ಮುಂದೆ ಓದಿ >>ದೇಶೀಯ ಮಣ್ಣಿಗೆ ಮರಳಿದ ಸಚಿನ್
ಅಂತಾರಾಷ್ಟ್ರೀಯ ಪಂದ್ಯಗಳು, ಐಪಿಎಲ್ ಎಂದು ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವ ಸ್ಟಾರ್ ಕ್ರಿಕೆಟಿಗರನ್ನು ದೇಶೀಯ ಕ್ರಿಕೆಟಿನಲ್ಲಿ ನೋಡುವುದು ಬಲು ಅಪರೂಪವಾಗಿದೆ. ಆದರೆ ಮುಂದಿನ ತಿಂಗಳು ನಡೆಯಲಿರುವ...
ಮುಂದೆ ಓದಿ >>ಸಚಿನ್ ಪಾಲಿಗೆ ಆಸ್ಟ್ರೇಲಿಯಾದ ಶ್ರೇಷ್ಠ ಗೌರವ
ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಆರ್ಡರ್ ಆಫ್ ಆಸ್ಟ್ರೇಲಿಯಾದ ಸದಸ್ಯತ್ವ ನೀಡಲಾಗಿದೆ.
ಮುಂದೆ ಓದಿ >>ಐಪಿಎಲ್ ನಿಂದ ಹೊರಬಿದ್ದ ಡೆಕ್ಕನ್ ಚಾರ್ಜರ್ಸ್
ಚೆನ್ನೈಯಲ್ಲಿ ಸಪ್ಟೆಂಬರ್ ನಲ್ಲಿ ನಡೆದ ಐಪಿಎಲ್ ನ ಆಡಳಿತ ಮಂಡಳಿ ಸಭೆಯಲ್ಲಿ ಡೆಕ್ಕನ್ ತಂಡವನ್ನು ಐಪಿಎಲ್ ನಿಂದ ಹೊರಗಿಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ಇದನ್ನು ಪ್ರಶ್ನಿಸಿ ಡಿಎಚ್ ಸಿಎಲ್ ಮುಂಬಯಿ ಹೈಕೋರ್ಟ್ ನಲ್ಲಿ...
ಮುಂದೆ ಓದಿ >>ಧೋನಿ ನಾಯಕತ್ವ ತ್ಯಜಿಸುವುದೇ ಒಳ್ಳೆಯದು
ಕೊಹ್ಲಿಯನ್ನು ಏಕದಿನ ತಂಡದ ನಾಯಕನಾಗಿ ಮಾಡುವ ಸುದ್ದಿ ಕೇಳಿಬರುತ್ತಿದೆ. ಅವಸರ ಮಾಡುವುದು ಬೇಡ, ಕೊಹ್ಲಿ ಈಗ ತನ್ನ ಜೀವಮಾನದ ಶ್ರೇಷ್ಠ ಫಾರ್ಮ್ ನಲ್ಲಿದ್ದಾರೆ. ಕಳೆದ 18 ತಿಂಗಳಲ್ಲಿ ಅವರು ಸ್ಥಿರ...
ಮುಂದೆ ಓದಿ >>ಐಸಿಸಿ ಕ್ರಿಕೆಟ್ ಗೂ ಕುಂಬ್ಳೆ ಸಾರಥ್ಯ
ಭಾರತದ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಅವರನ್ನು ಐಸಿಸಿ ಕ್ರಿಕೆಟ್ ಕಮಿಟಿಯ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ನ ಮಾಜಿ ಕಪ್ತಾನ ಕ್ಲೈವ್ ಲಾಯ್ಡ್
ಮುಂದೆ ಓದಿ >>ಆರು ಮಂದಿ ಅಂಪಾಯರ್ ಗಳು ರನೌಟ್!
ಹಣ ಪಡೆದು ತೀರ್ಪು ನೀಡುವ ಬಗ್ಗೆ ನ್ಯೂಸ್ ಚಾನೆಲ್ ಒಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರು ಮಂದಿ ಅಂಪಾಯರ್ ಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಯಾವುದೇ ಮಟ್ಟದ ಕ್ರಿಕೆಟಿನಲ್ಲಿ
ಮುಂದೆ ಓದಿ >>ಐಪಿಎಲ್ ವಿಶ್ವ ಕ್ರಿಕೆಟ್ ಗೆ ಅಪಾಯ
ಗೇಲ್ ಕಳೆದ ಕೆಲವು ಸಮಯದಿಂದ ಬೋರ್ಡ್ ನೊಂದಿಗೆ ಜಗಳವಾಡುತ್ತಲೇ ಇದ್ದಾರೆ. ಸ್ಪಿನ್ನರ್ ಸುನಿಲ್ ನರೈನ್ ಮತ್ತು ಆಲ್ ರೌಂಡರ್ ಡ್ವೆಯ್ನ್ ಬ್ರಾವೋ ಅವರು ಐಪಿಎಲ್ ನಲ್ಲಿ ಆಡಲಿದ್ದ ಕಾರಣ ವಿಂಡೀಸ್ ಟೆಸ್ಟ್ ತಂಡದಲ್ಲಿ ಆಡಿರಲಿಲ್ಲ.
ಮುಂದೆ ಓದಿ >>ಐಪಿಎಲ್ ಆರಂಭವಾದಾಗಲೇ ಅಂಪಾಯರ್ ಫಿಕ್ಸ್!
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾದಾಗಲೇ ಅಂಪಾಯರ್ ಗಳು ಫಿಕ್ಸಿಂಗ್ ನಲ್ಲಿ ಒಳಗೊಳ್ಳುತ್ತಾರೆಂದು ನನಗೆ ಸ್ಪಷ್ಟವಾಗಿತ್ತು. ಹೀಗೆಂದು ಹೇಳಿದವರು ಆಸ್ಟ್ರೇಲಿಯಾದ ವಿವಾದಾತ್ಮಕ...
ಮುಂದೆ ಓದಿ >>ಬಿಸಿಸಿಐನಿಂದ ಟೀಂ ಇಂಡಿಯಾಗೆ ಸರ್ಜರಿ
ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಹೋಗಲಾಗದೆ ಸೋತು ಹಿಂತಿರುಗಿದ ಧೋನಿಗೆ ಬಿಸಿಸಿಐ ಶಾಕ್ ನೀಡಲು ಸಿದ್ಧತೆ ನಡೆಸಿದೆ. ಇತ್ತೀಚೆಗೆ ಧೋನಿ ನಾಯಕತ್ವದಲ್ಲಿ ಭಾರತದ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲವಾದ
ಮುಂದೆ ಓದಿ >>ಅಂಪಾಯರ್ ಗಳಿಗೆ ಔಟ್ ತೀರ್ಪು ನೀಡುವುದೇ ಐಸಿಸಿ?
ಮೂವರು ಅಂಪಾಯರ್ ಗಳು ಟಿ-20 ವಿಶ್ವಕಪ್ ನ ಒಂದು ಅಭ್ಯಾಸ ಪಂದ್ಯ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಹಣಕ್ಕಾಗಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಲ್ಲ ತೀರ್ಪು ನೀಡಲು ಮುಂದಾಗಿದ್ದರು.
ಮುಂದೆ ಓದಿ >>ಲಂಕಾಗೆ ಶಾಪವಿಮೋಚನೆ ಯಾವಾಗ?
ಲಂಕಾ ತಂಡದ ಸೋಲಿಗೆ ಪ್ರಧಾನಿ ಮಹೀಂದ ರಾಜಪಕ್ಸೆಯೇ ಕಾರಣವೇ? ಹೀಗೊಂದು ಪ್ರಶ್ನೆ ಶ್ರೀಲಂಕಾದಲ್ಲಿ ಹರಿದಾಡುತ್ತಿದೆ. ಯಾಕೆಂದರೆ ರಾಜಪಕ್ಸೆ ಹಾಜರಿದ್ದ ಎರಡು ಫೈನಲ್ ಪಂದ್ಯಗಳನ್ನು ಕೂಡ ಲಂಕಾ ತಂಡ ಕಳಕೊಂಡಿದೆ.
ಮುಂದೆ ಓದಿ >>ಇನ್ನು ವೆಸ್ಟ್ ಇಂಡೀಸ್ ಸೋಲಿಲ್ಲದ ಸರದಾರ!
ಅದೊಂದು ಶಕ್ತಿ. ಕ್ರಿಕೆಟ್ ರಂಗದಲ್ಲಿ ಬದಲಾವಣೆಗೊಂದು ಮುನ್ನುಡಿ. ಎಲ್ಲಕ್ಕೂ ಮುಖ್ಯವಾಗಿ ತಂಡದ ಸದಸ್ಯರ ಏಕತೆ. ಟೋಟಲ್ ಪ್ಯಾಕೇಜ್ ನಲ್ಲಿ ಹೇಳಿ ಬಿಡೋದಾದರೆ ವಿಂಡೀಸ್ ವಿಶ್ವಕಪ್ ಗೆದ್ದುಕೊಂಡಿದೆ.
ಮುಂದೆ ಓದಿ >>ನಮ್ಮ ಮಿಷನ್ ಸಕ್ಸಸ್ : ಸ್ಯಾಮಿ
ಸ್ವದೇಶದಲ್ಲಿರುವ ಅಭಿಮಾನಿಗಳಿಗೆ ಟಿ-20 ಗೆಲುವು ಸಮರ್ಪಣೆ ಹೀಗೆಂದು ಹೇಳಿದವರು ವೆಸ್ಟ್ ಇಂಡೀಸ್ ತಂಡದ ಕಪ್ತಾನ ಡರೆನ್ ಸ್ಯಾಮಿ. ಶ್ರೀಲಂಕಾ ವಿರುದ್ಧ ಡಿ-20 ವಿಶ್ವಕಪ್ ನ ಫೈನಲ್ ನಲ್ಲಿ ಗೆಲುವು ದಾಖಲಿಸಿಕೊಂಡ ಬಳಿಕ...
ಮುಂದೆ ಓದಿ >>33 ವರ್ಷಗಳ ನಂತರ ವಿಶ್ವ ಗೆದ್ದ ವಿಂಡೀಸ್!
ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟೀ-20 ಮಿನಿ ವಿಶ್ವಕಪ್ ಗಾಗಿ ನಡೆದ ಶ್ರೀಲಂಕಾ ಹಾಗೂ ವೆಸ್ಟ್ ವಿಂಡೀಸ್ ನಡುವಿನ ಕಾಳಗದಲ್ಲಿ ವಿಂಡೀಸ್ 36 ರನ್ ಗಳ ಗೆಲುವು ದಾಖಲಿಸುವ ಮೂಲಕ ಕ್ರೀಸ್ ಗೇಲ್ ಹೇಳಿದ...
ಮುಂದೆ ಓದಿ >>ಕ್ಷಮಿಸಿ ಲಂಕಾ, ವಿಶ್ವಕಪ್ ಗೆಲ್ಲುವುದು ನಾವೇ...
ಆಸ್ಟ್ರೇಲಿಯಾವನ್ನು ಸೆಮಿಫೈನಲಿನಲ್ಲಿ ಹೀನಾಯವಾಗಿ ಸೋಲಿಸಿದ ಬಳಿಕ ವೆಸ್ಟ್ ಇಂಡೀಸ್ ನಾಳೆ ನಡೆಯಲಿರುವ ಟಿ-20 ಫೈನಲ್ ನಲ್ಲಿ ಶ್ರೀಲಂಕಾವನ್ನು ಕೂಡ ಸೋಲಿಸಿ ಪ್ರಶಸ್ತಿ ಗೆಲ್ಲಲಿದೆ ಎನ್ನುವುದು ಕ್ರಿಸ್ ಗೇಲ್ ವಿಶ್ವಾಸ.
ಮುಂದೆ ಓದಿ >>ಗೇಲ್ ಗೆಲ್ಲಲಾಗದ ಆಸ್ಟ್ರೇಲಿಯಾ ಮನೆಗೆ: ವಿಂಡೀಸ್ ಫೈನಲಿಗೆ
ಸೆಮಿಫೈನಲಿನಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಟೂರ್ನಿಯ ಆರಂಭದಿಂದ ನಿಧಾನವಾಗಿ ಮೇಲೆದ್ದು ಬಂದ ವೆಸ್ಟ್ ಇಂಡೀಸ್ ಸೆಮಿಫೈನಲಿನಲ್ಲಿ ಭರ್ಜರಿ ಆಟವನ್ನಾಡಿ ಕಾಂಗರೂಗಳನ್ನು ಮನೆಗಟ್ಟಿದ್ದಲ್ಲದೆ
ಮುಂದೆ ಓದಿ >>ಸಚಿನ್ ಇಲ್ಲದ ಭಾರತದ ಕ್ರಿಕೆಟ್ ಊಹಿಸುವುದು ಕಷ್ಟ
ಸಚಿನ್ ತೆಂಡೂಲ್ಕರ್ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದು, ಅವರಿಲ್ಲದೆ ಭಾರತದ ಕ್ರಿಕೆಟನ್ನು ಊಹಿಸುವುದೂ ಕಷ್ಟ ಎಂದು ಭಾರತದ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಲಂಕಾ ಗೆಲುವಿಗೆ ರಂಗು ನೀಡಿದ ರಂಗನಾ
ಸಾವಿರಾರು ಮಂದಿ ಪ್ರೇಕ್ಷಕರು ತಮ್ಮ ದೇಶದ ಕ್ರಿಕೆಟ್ ಹೀರೋಗಳು ಆಡುವುದನ್ನು ನೋಡಲು ಕಾತರದಿಂದ ಬಂದಿದ್ದರು. ತುಂಬಿ ಹೋಗಿದ್ದ ಸ್ಟೇಡಿಯಂನಿಂದ ಬರುತ್ತಿದ್ದ ಲಂಕಾ ಆಟಗಾರರ ಜೈಕಾರ ಮುಗಿಲು ಮುಟ್ಟಿತ್ತು. ಆದರೆ...
ಮುಂದೆ ಓದಿ >>ಫೈನಲ್ ಪ್ರವೇಶಕ್ಕೆ ಪಾಕ್-ಲಂಕಾ ಹಣಾಹಣಿ
ಚುಟುಕು ಕ್ರಿಕೆಟಿನ ವಿಶ್ವಕಪ್ ಗೆಲ್ಲಲು ಇನ್ನು ಎರಡೇ ಮೆಟ್ಟಿಲು. ಮಿನುಗುವ ಟ್ರೋಫಿಗೆ ಮುತ್ತಿಕ್ಕುವ ಹಂತಕ್ಕೆ ತಲುಪುವ ಮೊದಲ ತಂಡ ಯಾವುದು ಎಂದು ಇಂದು ನಿರ್ಧಾರವಾಗಲಿದೆ. ಉಪಖಂಡದ ಎರಡು ತಂಡಗಳು ಸೆಮಿಫೈನಲಿನಲ್ಲಿ
ಮುಂದೆ ಓದಿ >>ಸೆಹ್ವಾಗ್ ಗಾಯಾಳು: ಚಾಂಪಿಯನ್ಸ್ ಲೀಗ್ ಗೆ ಡೌಟ್
ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ವಿಶ್ವಕಪ್ ನ ಸೂಪರ್-8 ಪಂದ್ಯದಲ್ಲಿ ಕಾಲಿನ ಗಂಟುನೋವಿಗೆ ಒಳಗಾಗಿರುವ ಟೀಂ ಇಂಡಿಯಾದ ಆರಂಭಿಕ ವೀರೇಂದ್ರ ಸೆಹ್ವಾಗ್ ಗೆ ಎರಡು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದ್ದು, ಚಾಂಪಿಯನ್ಸ್
ಮುಂದೆ ಓದಿ >>ಬದ್ಧವೈರಿ ಪಾಕಿಸ್ತಾನಕ್ಕೆ ನೆರವಾದ ಧೋನಿ ಪಡೆ!
ಸೂಪರ್-8ನ ಕೊನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ರನ್ ಗೆಲುವು ದಾಖಲಿಸಿಕೊಂಡ ಧೋನಿ ಪಡೆ ಸೆಮಿಫೈನಲಿನಿಂದ ಹೊರನಡೆದಿದೆ. ಗೆದ್ದರೂ ರನ್ ರೇಟ್ ಕಡಿಮೆಯಿದ್ದ ಕಾರಣ ಪಾಕಿಸ್ತಾನಕ್ಕೆ ಟಿ-20 ವಿಶ್ವಕಪ್ ನ
ಮುಂದೆ ಓದಿ >>ಟೀಂ ಇಂಡಿಯಾ ವಿರುದ್ಧ ಮಾಜಿ ಕೋಚ್ ತಂತ್ರ!
ಟೀಂ ಇಂಡಿಯಾವನ್ನು 50 ಓವರ್ ಗಳ ವಿಶ್ವ ಚಾಂಪಿಯನ್ ಮಾಡಿದ್ದ ಚಾಣಕ್ಯನಂತಹ ತಂತ್ರ ರಚಿಸುವ ಗ್ಯಾರಿ ಕಸ್ಟರ್ನ್ ಈಗ ದಕ್ಷಿಣ ಆಫ್ರಿಕಾದ ಕೋಚ್. ಇದರಲ್ಲೇನೂ ವಿಶೇಷವೆಂದು ಕೇಳಬಹುದು. ಆದರೆ ಇಂದು ನಡೆಯಲಿರುವ...
ಮುಂದೆ ಓದಿ >>ಸೂಪರ್ ವಿಂಡೀಸ್ ವಿಶ್ವಕಪ್ ಸೆಮಿಫೈನಲಿಗೆ
ರೋಚಕವಾಗಿ ಸಾಗಿದ ಪಂದ್ಯವು ಸೂಪರ್ ಓವರ್ ಗೆ ಸಾಗಿದ ಬಳಿಕ ವೆಸ್ಟ್ ಇಂಡೀಸ್ ಸೂಪರ್ ಓವರ್ ನಲ್ಲಿ ಸೂಪರ್ ಆಗಿ ಆಡಿ ಟಿ-20 ವಿಶ್ವಕಪ್ ನ ಸೆಮಿಫೈನಲಿಗೇರಿದೆ.
ಮುಂದೆ ಓದಿ >>ಅಬ್ಬರಿಸಿದ ವಾಟ್ಸನ್: ಆಸೀಸ್ ಸೆಮಿಫೈನಲಿಗೆ
ಶೇನ್ ವಾಟ್ಸನ್ ಆರ್ಭಟ ಮುಂದುವರಿದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಎಂಟು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡ ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ನ ಸೆಮಿಫೈನಲಿನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.
ಮುಂದೆ ಓದಿ >>ಧೋನಿ ಪಡೆ ಪಾಕ್ ವಿರುದ್ಧ ಯುದ್ಧ ಗೆಲ್ಲಲೇಬೇಕು
ಟಿ-20 ವಿಶ್ವಕಪ್ ನ ಸೂಪರ್-8ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲುಂಡಿರುವ ಟೀಂ ಇಂಡಿಯಾ ಇಂದು ಬದ್ಧ ವೈರಿ ಪಾಕಿಸ್ತಾನವನ್ನು ಎದುರಿಸಲಿದ್ದು, ಸೆಮಿಫೈನಲಿಗೇರಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮುಂದೆ ಓದಿ >>ಧೋನಿ ಲೆಕ್ಕಾಚಾರ ಬುಡಮೇಲು ಮಾಡಿದ ವಾಟ್ಸನ್
ಪ್ರಮುಖ ಆಟಗಾರ ವೀರೇಂದ್ರ ಸೆಹ್ವಾಗ್ ರನ್ನು ಕೈಬಿಟ್ಟು ಐದು ಮಂದಿ ಬೌಲರ್ ಗಳನ್ನು ಆಡಿಸಿದ ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಲೆಕ್ಕಾಚಾರ ತಲೆಕೆಳಗಾಗಿದ್ದು, ಏಕಪಕ್ಷೀಯವಾಗಿ ಸಾಗಿದ ಟಿ-20 ವಿಶ್ವಕಪ್ ನ...
ಮುಂದೆ ಓದಿ >>ಇಂದು ಭಾರತ-ಆಸ್ಟ್ರೇಲಿಯಾ ಮಿನಿ ಫೈನಲ್!
ಇಂದು ಭಾರತ ವಿರುದ್ಧ ನಡೆಯಲಿರುವ ಸೂಪರ್-8ನ ಪಂದ್ಯವು ಮಿನಿ ಫೈನಲ್ ಎಂದು ಆಸ್ಟ್ರೇಲಿಯಾದ ಹಿರಿಯ ಆಟಗಾರ ಮೈಕ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಸಂದೀಪ್ ಪಾಟೀಲ್ ಆಯ್ಕೆ ಸಮಿತಿ ನೂತನ ಅಧ್ಯಕ್ಷ
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದದ ಸಂದೀಪ್ ಪಾಟೀಲ್ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀಕಾಂತ್(ದಕ್ಷಿಣ ವಲಯ)
ಮುಂದೆ ಓದಿ >>ಟಿ-20 ವಿಶ್ವಕಪ್: ನಜೀರ್ ಆರ್ಭಟಕ್ಕೆ ದಂಗಾದ ಬಾಂಗ್ಲಾ
ಇಮ್ರಾನ್ ನಜೀರ್ ಬಾರಿಸಿದ ವೇಗದ ಅರ್ಧಶತಕದಿಂದ ಪಾಕಿಸ್ತಾನ ಟಿ-20 ವಿಶ್ವಕಪ್ ನ ಸೂಪರ್-8ಗೆ ಪ್ರವೇಶ ಪಡೆದಿದ್ದು, ಎಂಟು ವಿಕೆಟ್ ಗಳ ಹೀನಾಯ ಸೋಲುಂಡ ಬಾಂಗ್ಲಾದೇಶ ಟೂರ್ನಿಯಿಂದ ನಿರ್ಗಮಿಸಿದೆ.
ಮುಂದೆ ಓದಿ >>ಪಾಕಿಸ್ತಾನ ವಿರುದ್ಧ ಸೇಡು ತೀರಿಸಲಿದೆಯಾ ಧೋನಿ ಪಡೆ?
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಟಿ-20 ವಿಶ್ವಕಪ್ ನ ಸೂಪರ್-8ನಲ್ಲಿ ಪರಸ್ಪರ ಎದುರಾಗಲಿದ್ದು, ಅಭ್ಯಾಸ ಪಂದ್ಯದಲ್ಲಿ ಸೋಲುಂಡಿರುವ ಧೋನಿ ಪಡೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿದೆ.
ಮುಂದೆ ಓದಿ >>ಇರಾನಿ ಟ್ರೋಫಿಗೆ ಮುತ್ತಿಕ್ಕಿದ ಶೇಷ ಭಾರತ
ಶೇಷ ಭಾರತ ತಂಡ ಇನ್ನಿಂಗ್ಸ್ ಮತ್ತು 75 ರನ್ ಗಳಿಂದ ರಾಜಸ್ಥಾನವನ್ನು ಪರಾಭವಗೊಳಿಸಿ ಇರಾನಿ ಟ್ರೋಫಿಯನ್ನು ನಾಲ್ಕನೇ ದಿನವೇ ಗೆದ್ದುಕೊಂಡಿದೆ.
ಮುಂದೆ ಓದಿ >>ಬೌಲಿಂಗ್ ನಲ್ಲೇ ಆಯ್ಕೆಗಾರರಿಗೆ ಉತ್ತರಿಸಿದ ಹರ್ಭಜನ್
ಆಯ್ಕೆಗಾರರು ತನ್ನನ್ನು ಕಡೆಗಣಿಸುತ್ತಿದ್ದಕ್ಕೆ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಬೌಲಿಂಗ್ ನಿಂದಲೇ ಉತ್ತರ ನೀಡಿದ್ದಾರೆ. ದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿರುವ ಹರ್ಭಜನ್ ಅತ್ಯುತ್ತಮ ಪ್ರದರ್ಶನದಿಂದ...
ಮುಂದೆ ಓದಿ >>ಟಿ-20 ವಿಶ್ವಕಪ್: ಅಫ್ಘಾನ್ನರನ್ನು ಬಡಿದಟ್ಟಿದ ಆಂಗ್ಲರು
ವಿಶ್ವ ಕ್ರಿಕೆಟಿನಲ್ಲಿ ತನಗೊಂದು ಸ್ಥಾನ ಮಾಡಬೇಕೆಂದು ಬಯಸಿದ್ದ ಯುದ್ಧ ಪೀಡಿತ ಪ್ರದೇಶ ಅಪಘಾನಿಸ್ತಾನ ಆಂಗ್ಲರ ಆರ್ಭಟಕ್ಕೆ ನಲುಗಿ ಟಿ-20 ವಿಶ್ವಕಪ್ ನಿಂದ ಹೊರನಡೆದಿದೆ.
ಮುಂದೆ ಓದಿ >>ಟೀಂ ಇಂಡಿಯಾ ಆಟಗಾರರಿಗೆ ಕಳಪೆ ಆಹಾರ
ಟೀಂ ಇಂಡಿಯಾದ ಆಲ್ ರೌಂಡರ್ ಗಳಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅನಾರೋಗ್ಯದಿಂದಾಗಿ ಅಭ್ಯಾಸದಲ್ಲಿ ಕಾಣಿಸಿಕೊಂಡಿಲ್ಲ. ಇವರಿಬ್ಬರು ಟಿ-20 ವಿಶ್ವಕಪ್ ನ ಭಾನುವಾರ ನಡೆಯಲಿರುವ ಪಂದ್ಯದಲ್ಲಿ...
ಮುಂದೆ ಓದಿ >>ಕ್ಯಾಲೀಸ್ ದಾಳಿಗೆ ಟೂರ್ನಿಯಿಂದ ಹೊರಬಿದ್ದ ಜಿಂಬಾಬ್ವೆ!
ಜಾಕಸ್ ಕ್ಯಾಲೀಸ್ ಮಾರಕ ಬೌಲಿಂಗ್ ದಾಳಿಯಿಂದ ತತ್ತರಿಸಿದ ಜಿಂಬಾಬ್ವೆ ಟಿ-20 ವಿಶ್ವಕಪ್ ನ ಎರಡನೇ ಪಂದ್ಯದಲ್ಲೂ ಹೀನಾಯ ಸೋಲುಂಡು ಟೂರ್ನಮೆಂಟ್ ನಿಂದ ನಿರ್ಗಮಿಸಿದೆ.
ಮುಂದೆ ಓದಿ >>ಮೆಂಡಿಸ್ ದಾಳಿಗೆ ಮಂಕಾದ ಜಿಂಬಾಬ್ವೆ
ಕೇವಲ ಎಂಟು ರನ್ ಗೆ ಆರು ವಿಕೆಟ್ ಕಬಳಿಸಿದ ಅಜಂತಾ ಮೆಂಡಿಸ್ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ ಟಿ-20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ 82 ರನ್ ಗಳಿಂದ ಪರಾಭವಗೊಂಡಿದೆ.
ಮುಂದೆ ಓದಿ >>ಟಿ-20 ವಿಶ್ವಕಪ್: ಟೀಂ ಇಂಡಿಯಾಗೆ ಅಫ್ಘಾನ್ ಮೊದಲ ಎದುರಾಳಿ
ಎರಡು ಅಭ್ಯಾಸ ಪಂದ್ಯಗಳಲ್ಲಿ ಒಂದನ್ನು ಗೆದ್ದು ಮತ್ತೊಂದನ್ನು ಕಳಕೊಂಡಿರುವ ಟೀಂ ಇಂಡಿಯಾ ನಾಳೆ(ಬುಧವಾರ) ಟಿ.20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಅಪಘಾನಿಸ್ತಾನವನ್ನು ಎದುರಿಸಲಿದ್ದು, ಇದಕ್ಕೆ ಮೊದಲು
ಮುಂದೆ ಓದಿ >>ಪಾಕ್ ವಿರುದ್ಧ ಸೋತರೂ ಧೋನಿಗೆ ಸಂತೋಷವಂತೆ!
ಯಾವುದೇ ತಂಡದ ವಿರುದ್ಧ ಸೋತರೂ ಚಿಂತಿಲ್ಲ, ಆದರೆ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಮಾತ್ರ ಸೋಲಬಾರದು ಎನ್ನುವುದು ಭಾರತೀಯರೆಲ್ಲರ ಅಭಿಪ್ರಾಯ. ಆದರೆ ಟಿ-20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಪಾಕ್...
ಮುಂದೆ ಓದಿ >>ಐಪಿಎಲ್ ನ ಅಹ್ಮದಾಬಾದ್ ತಂಡ ಖರೀದಿದಾರರಿಗೆ ಮೋದಿ ಬೆಂಬಲ
ಐಪಿಎಲ್ ನಲ್ಲಿ ಅಹ್ಮದಾಬಾದ್ ತಂಡವನ್ನು ಖರೀದಿಸಲು ಕಂಪನಿಗಳಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವೈಯಕ್ತಿಕವಾಗಿ ಆಸಕ್ತಿ ವಹಿಸಿ ಬೆಂಬಲ ಸೂಚಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ
ಮುಂದೆ ಓದಿ >>ವಿರಾಟ್ ಕೋಹ್ಲಿಗೆ ದಕ್ಕಿದ ಐಸಿಸಿ ಕ್ರಿಕೆಟಿಗ ಪ್ರಶಸ್ತಿ
ಕಳೆದ 12 ತಿಂಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಯಶಸ್ಸಿನ ಮೆಟ್ಟಿಲೇರಿ ತಂಡಕ್ಕೆ ನೆರವಾದ ವಿರಾಟ್ ಕೊಹ್ಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷದ ಶ್ರೇಷ್ಠ ಏಕದಿನ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದೆ.
ಮುಂದೆ ಓದಿ >>ಟಿ-20 ವಿಶ್ವಕಪ್: ಸಿಂಹಳೀಯರ ಬಡಿದಟ್ಟಿದ ಧೋನಿ ಪಡೆ
ಇರ್ಫಾನ್ ಪಠಾಣ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಟಿ-20 ವಿಶ್ವಕಪ್ ನ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ 26 ರನ್ ಗಳಿಂದ ಸೋಲುಂಡಿದೆ.
ಮುಂದೆ ಓದಿ >>ಅದೃಷ್ಟದ ಜೆರ್ಸಿಗೆ ಮೊರೆಹೋದ ಬಿಸಿಸಿಐ
ಮೂಢನಂಬಿಕೆ ಎನ್ನುವುದು ಕ್ರಿಕೆಟಿಗೆ ಕಾಲಿಟ್ಟಿರುವುದು ಹೊಸತೇನಲ್ಲ. ಮೊದಲು ಕ್ರಿಕೆಟಿಗರು ತಮ್ಮ ಜೆರ್ಸಿಯ ಅಂಕಿಗಳು ತಮಗೆ ಅದೃಷ್ಟ ತರುತ್ತದೆಯೆಂದು ನಂಬುತ್ತಿದ್ದರು. ಆದರೆ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ
ಮುಂದೆ ಓದಿ >>ವಿಶ್ವಕಪ್ ಗೆ ಮೊದಲೇ ಭಾರತ-ಪಾಕ್ ಕಾದಾಟ!
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಟಿ-20 ವಿಶ್ವಕಪ್ ಗೆ ಮೊದಲೇ ಪರಸ್ಪರ ಸೆಣಸಲಿದ್ದು, ಈ ಪಂದ್ಯವನ್ನು ನೋಡಲು ಪ್ರತಿಯೊಬ್ಬರು ತುದಿಗಾಲಲ್ಲಿ ನಿಂತಿದ್ದಾರೆ.
ಮುಂದೆ ಓದಿ >>ಬೋಲ್ಟ್ ವೇಗದ ಬೌಲರ್ ಆಗಬಲ್ಲರು: ಗೇಲ್
ಈಗಾಗಲೇ ವಿಶ್ವದ ಅತೀ ವೇಗದ ಓಟಗಾರನೆಂದೆನಿಸಿಕೊಂಡಿರುವ ಉಸೈನ್ ಬೋಲ್ಟ್ ಕ್ರಿಕೆಟಿನಲ್ಲಿ ಕೂಡ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿರುವುದು ಈಗಾಗಲೇ ತಿಳಿದಿರುವ ವಿಚಾರ. ಒಂದು ವೇಳೆ ಬೋಲ್ಟ್ ಕ್ರಿಕೆಟನ್ನು
ಮುಂದೆ ಓದಿ >>ಭಯಂಕರ ಬಟ್ಲರ್: ಭಯಭೀತಗೊಂಡ ಹರಿಣಗಳು
ಜೊಸ್ ಬಟ್ಲರ್ ವೇಗದ ಆಟಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 28 ರನ್ ಸೋಲುಂಡು ಸರಣಿಯನ್ನು 1-1ರಿಂದ ಸಮಬಲದಲ್ಲಿರಿಸಿದೆ.
ಮುಂದೆ ಓದಿ >>ಮರಳಿದ ಯುವಿಗೆ ಸೋಲು ತಪ್ಪಿಸಲಾಗಲಿಲ್ಲ!
ಅಗ್ರ ಸರದಿಯಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಗೆಲುವು ತಂದುಕೊಡಬಹುದು ಎಂದು ಭಾವಿಸಲಾಗಿತ್ತು. ಆದರೆ ಅಂತ್ಯದಲ್ಲಿ
ಮುಂದೆ ಓದಿ >>ದ್ವಿತೀಯ ಟಿ-20ಗೂ ಮಳೆ ಅಡ್ಡಿ ಸಾಧ್ಯತೆ
ಮೊದಲ ಟಿ-20 ಪಂದ್ಯ ಮಳೆಯಿಂದ ಕೊಚ್ಚಿಹೋದ ಬಳಿಕ ಎರಡನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆ ಭಾರೀ ಮಳೆಯಾಗಲಿದೆಯೆಂದು
ಮುಂದೆ ಓದಿ >>ಆಸೀಸ್ ಗೆ ಸಮಾಧಾನಕರ ಗೆಲುವು: ಪಾಕ್ ಗೆ ಸರಣಿ
ಮೂರನೇ ಹಾಗೂ ಅಂತಿಮ ಟಿ-20 ಪಂದ್ಯವನ್ನು ಗೆದ್ದುಕೊಂಡ ಆಸ್ಟ್ರೇಲಿಯಾ 1-2ರಿಂದ ಕಳಕೊಂಡ ಸರಣಿಯಲ್ಲಿ ಸ್ವಲ್ಪ ಮಟ್ಟಿನ ಪ್ರತಿಷ್ಠೆ ಉಳಿಸಿಕೊಂಡಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ ಶತಕದ
ಮುಂದೆ ಓದಿ >>ಫೇಸ್ ಬುಕ್ ಗೆ ಕ್ರಿಕೆಟ್ ದೇವರ ಪ್ರವೇಶ!
ಕ್ರಿಕೆಟ್ ದೇವರು ಫೇಸ್ ಬುಕ್ ಗೆ ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲ, ಕೇವಲ ಒಂದೇ ದಿನದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರನ್ನು ಸಂಪಾದಿಸಿದ್ದಾರೆ. ಸೋಮವಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ಗೆ ಸಚಿನ್ ತೆಂಡೂಲ್ಕರ್
ಮುಂದೆ ಓದಿ >>ಪೀಟರ್ಸನ್ ಗೆ ಕೇಂದ್ರೀಯ ಒಪ್ಪಂದವೂ ಇಲ್ಲ!
ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಬೋರ್ಡ್ 2013ರ ಋತುವಿಗೆ ಬಿಡುಗಡೆ ಮಾಡಿದ ಕೇಂದ್ರೀಯ ಒಪ್ಪಂದ ಪಟ್ಟಿಯಿಂದ ಕೆವಿನ್ ಪೀಟರ್ಸನ್ ಅವರನ್ನು ಹೊರಗಿಟ್ಟಿದೆ.
ಮುಂದೆ ಓದಿ >>ವಿಶ್ವಕಪ್ ಅರ್ಹತಾ ಪಂದ್ಯ: ಅರ್ಜೆಂಟೀನಾಗೆ ಭರ್ಜರಿ ಗೆಲುವು
2014ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ 3-1ರಿಂದ ಪರಾಗ್ವೆ ವಿರುದ್ಧ ಗೆಲುವು ದಾಖಲಿಸಿಕೊಂಡಿದೆ. ಆಂಜಲ್ ಡಿ ಮರಿಯಾ, ಗೊಂಝಲೊ ಹಿಗೈನ್ ಮತ್ತು ಲಿಯೊನೆಲೆ ಮೆಸ್ಸಿ ಬಾರಿಸಿದ
ಮುಂದೆ ಓದಿ >>ಐದನೇ ಏಕದಿನ ದ. ಆಫ್ರಿಕಾ ಪಾಲು: ಸರಣಿ ಸಮ
ಹಶಿಮ್ ಅಮ್ಲಾ ನೆರವಿನಿಂದ ಐದನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಇಂಗ್ಲೆಂಡ್ ನ್ನು ಪರಾಭವಗೊಳಿಸಿ ಏಕದಿನ ಸರಣಿಯನ್ನು 2-2ರ ಸಮಬಲದಲ್ಲಿ ಕೊನೆಗೊಳಿಸಿದೆ.
ಮುಂದೆ ಓದಿ >>ಸೌರವ್ ಗಂಗೂಲಿಗೆ ಟೀಂ ಇಂಡಿಯಾದ ಕೋಚ್ ಆಗುವಾಸೆ
ಅವಕಾಶ ಕೊಟ್ಟರೆ ತಾನು ಟೀಂ ಇಂಡಿಯಾದ ಕೋಚ್ ಆಗಲು ತಯಾರಾಗಿದ್ದೇನೆ ಎಂದು ಟೀಂ ಇಂಡಿಯಾದ ಮಾಜಿ ಕಪ್ತಾನ ಸೌರವ್ ಗಂಗೂಲಿ ಹೇಳಿದ್ದಾರೆ.
ಮುಂದೆ ಓದಿ >>ಸಚಿನ್ ನಿವೃತ್ತಿ ವಿಚಾರ ಅವರಿಗೆ ಬಿಟ್ಬಿಡಿ: ಮೆಕ್ ಗ್ರಾಥ್
ಕಳೆದ ಮೂರು ಇನ್ನಿಂಗ್ಸ್ ನಲ್ಲಿ ಬೌಲ್ಡ್ ಆಗಿ ಭಾರೀ ಟೀಕೆಗೆ ಒಳಗಾಗಿರುವ ಟೀಂ ಇಂಡಿಯಾದ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಹಾಗೂ ಎಂಆರ್ ಎಫ್ ಪೇಸ್ ಫೌಂಡೇಶನ್ ನ...
ಮುಂದೆ ಓದಿ >>ಪಾಕಿಸ್ತಾನ ವಿರುದ್ಧ ಕಾಂಗರೂಗಳಿಗೆ ಸರಣಿ ಗೆಲುವು
ರೋಚಕವಾಗಿ ಸಾಗಿದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡ ಆಸ್ಟ್ರೇಲಿಯಾ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.
ಮುಂದೆ ಓದಿ >>ಕಿವೀಸ್ ಕಿವಿ ಹಿಂಡಿದ ಭಾರತಕ್ಕೆ ಸರಣಿ
ಅಗ್ರ ಸರದಿಯ ಕುಸಿತದ ಬಳಿಕ ವಿರಾಟ್ ಕೊಹ್ಲಿ ಬಾರಿಸಿದ ಅರ್ಧಶತಕದ ನೆರವಿನಿಂದ ಭಾರತ ಎರಡನೇ ಹಾಗೂ ಅಂತಿಮ ಟೆಸ್ಟ್ ನ್ನು ಐದು ವಿಕೆಟ್ ಗಳಿಂದ ವಶಪಡಿಸಿಕೊಂಡು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಮುಂದೆ ಓದಿ >>ಸಚಿನ್ ಬೌಲ್ಡ್ ಆದರೂ ದಾಖಲೆ!
ಸಚಿನ್ ತೆಂಡೂಲ್ಕರ್ ಸರಣಿಯಲ್ಲಿ ಮೂರನೇ ಸಲ ಬೌಲ್ಡ್ ಆಗಿದ್ದಾರೆ. ಪ್ರಾಯ ಸಚಿನ್ ಆಟದ ಮೇಲೆ ಪರಿಣಾಮ ಬೀರುತ್ತಿದೆಯಾ ಎನ್ನುವ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳನ್ನು ಕಾಡಲು ಆರಂಭಿಸಿದೆ.
ಮುಂದೆ ಓದಿ >>2000ನೇ ಬೌಂಡರಿ, 50ನೇ ಬಾರಿ ಬೌಲ್ಡ್ !
ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಆಡಿದರೂ ದಾಖಲೆ, ಆಡದಿದ್ದರೂ ದಾಖಲೆ ಎಂಬಂಥ ವಾತಾವರಣ ನಿರ್ಮಾಣವಾಗಿದೆ ಎಂಬುದಕ್ಕೆ ಬೆಂಗಳೂರಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಸಾಕ್ಷಿ!
ಮುಂದೆ ಓದಿ >>ದ್ವಿತೀಯ ಟೆಸ್ಟ್: ಕುಸಿದ ಭಾರತಕ್ಕೆ ವಿರಾಟ್ ಆಧಾರ
ಅಗ್ರ ಸರದಿಯ ಕುಸಿತದ ಬಳಿಕ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟವಾಡಿ ತಂಡವನ್ನು ಆಧರಿಸಿದ್ದು, ಭಾರತ ಐದು ವಿಕೆಟ್ ನಷ್ಟಕ್ಕೆ 283 ರನ್ ಮಾಡಿ 82 ರನ್ ಗಳ ಹಿನ್ನಡೆಯಲ್ಲಿದೆ.
ಮುಂದೆ ಓದಿ >>ಪರೀಕ್ಷೆ ಬರೆಯದೆ ಚಾಂದ್ ದ್ವಿತೀಯ ವರ್ಷಕ್ಕೆ!
ದೆಹಲಿ ವಿಶ್ವವಿದ್ಯಾನಿಲಯ 19ರ ಕೆಳಹರೆಯದ ವಿಶ್ವಕಪ್ ಗೆದ್ದ ಭಾರತ ಅಂಡರ್-19 ತಂಡದ ಕಪ್ತಾನ ಉನ್ಮುಕ್ತ್ ಚಾಂದ್ ಗೆ ದ್ವಿತೀಯ ವರ್ಷದ ಪದವಿ ಕಲಿಯಲು ಅನುಮತಿ ನೀಡಿದ್ದು, ಮೂರನೇ ಹಾಗೂ ನಾಲ್ಕನೇ...
ಮುಂದೆ ಓದಿ >>ಏಕದಿನದಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಇಂಗ್ಲೆಂಡ್
ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ನಾಲ್ಕು ವಿಕೆಟ್ ಗಳಿಂದ ಪರಾಭವಗೊಳಿಸಿ ಸರಣಿಯನ್ನು 1-1ರ ಸಮಬಲದಲ್ಲಿರಿಸಿದ್ದಲ್ಲದೆ ಏಕದಿನ ಕ್ರಿಕೆಟಿನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದೆ.
ಮುಂದೆ ಓದಿ >>ಕಪ್ತಾನನ ಆಟವಾಡಿದ ಟೇಲರ್ ಶತಕ: ಕಿವೀಸ್ ಉತ್ತಮ ಮೊತ್ತ
ಕಪ್ತಾನ ರೊಸ್ ಟೇಲರ್ ಬಾರಿಸಿದ ಶತಕದ ನೆರವಿನಿಂದ ನ್ಯೂಜಿಲೆಂಡ್ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ನ ಮೊದಲ ದಿನ ಆರು ವಿಕೆಟ್ ನಷ್ಟಕ್ಕೆ 328 ರನ್ ಮಾಡಿದೆ. ಎರಡನೇ ದಿನದಾಟದಂತ್ಯಕ್ಕೆ ಕ್ರುಗೆರ್ ವಾನ್ ವಿಕ್(63)
ಮುಂದೆ ಓದಿ >>ಪರೀಕ್ಷೆ ಕೂರಲು ವಿಫಲನಾದ ಕ್ರಿಕೆಟಿಗ ಚಾಂದ್
ಭಾರತದ ಅಂಡರ್ 19 ವಿಶ್ವ ಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಾಂದ್ ಒಂದೆಡೆ ಕಪ್ ಗೆದ್ದ ಖುಷಿಯಲ್ಲಿದ್ದಾರೆ. ಮತ್ತೊಂದಡೆ ಪರೀಕ್ಷೆಯಿಂದ ಹೊರಗೆ ಉಳಿಯುವ ಭಯದಲ್ಲಿದ್ದಾರೆ.
ಮುಂದೆ ಓದಿ >>ದ್ವಿತೀಯ ಟೆಸ್ಟ್ ಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು
ನಾಳೆಯಿಂದ ಪ್ರವಾಸಿ ನ್ಯೂಜಿಲೆಂಡ್ ಹಾಗೂ ಭಾರತ ತಂಡದ ನಡುವೆ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗುತ್ತಿದೆ.
ಮುಂದೆ ಓದಿ >>ಆಂಗ್ಲರ ನಾಯಕ ಆಂಡ್ರೂ ಸ್ಟ್ರಾಸ್ ಕ್ರಿಕೆಟಿಗೆ ಗುಡ್ ಬೈ
ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಇಂಗ್ಲೆಂಡ್ ಕಪ್ತಾನ ಆಂಡ್ರೂ ಸ್ಟ್ರಾಸ್ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.
ಮುಂದೆ ಓದಿ >>ಪಾಕ್ ನ್ನು ಮಡಚಿಬಿಟ್ಟ ಕಾಂಗರೂಗಳ ವೇಗ
ಆಸ್ಟ್ರೇಲಿಯಾದ ವೇಗಿಗಳು ಮತ್ತು ಪಾಕಿಸ್ತಾನದ ಸ್ಪಿನ್ನರ್ ಗಳ ಹೋರಾಟದಲ್ಲಿ ಕೊನೆಗೂ ಕಾಂಗರೂಗಳ ಮೇಲುಗೈಯಾಗಿದ್ದು, ಮೊದಲ ಏಕದನ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ಪಡೆ ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಲಕ್ಷ್ಮಣ್ ನಿವೃತ್ತಿಯಿಂದ ಕ್ರಿಕೆಟ್ ಬಡಕಲಾಗಿದೆ: ಜಯವರ್ಧನೆ
ವಿವಿಎಸ್ ಲಕ್ಷ್ಮಣ್ ಟೆಸ್ಟ್ ಗೆ ನಿವೃತ್ತಿ ಘೋಷಿಸಿರುವುದರಿಂದ ಈ ಯುಗದ ಟೆಸ್ಟ್ ಕ್ರಿಕೆಟ್ ಬಡಕಲಾಗಲಿದೆ ಎಂದು ಶ್ರೀಲಂಕಾದ ಕಪ್ತಾನ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಅಶ್ವಿನಿ ಸ್ಪಿನ್ ಜಾದು: ಕಿವೀಸ್ ಗೆ ಹೀನಾಯ ಸೋಲು
ಆರ್. ಅಶ್ವಿನ್ ಸ್ಪಿನ್ ಕೈಚಳಕದ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಪಡೆ ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಹಾಗೂ 115 ರನ್ ಗಳಿಂದ ಸೋಲುಂಡಿದ್ದು, ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ.
ಮುಂದೆ ಓದಿ >>ಮೊದಲ ಟೆಸ್ಟ್: ಕಿವೀಸ್ ನೆರವಿಗೆ ಬಂದ ಮಂದಬೆಳಕು
ಆರ್. ಅಶ್ವಿನ್ ಮಾರಕ ಸ್ಪಿನ್ ದಾಳಿಗೆ ತತ್ತರಿಸಿ ಹೋದ ನ್ಯೂಜಿಲೆಂಡ್ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 159 ರನ್ ಗಳಿಗೆ ಸರ್ವಪತನ ಕಂಡು ಫಾಲೋಆನ್ ಎದುರಿಸಿದೆ.
ಮುಂದೆ ಓದಿ >>ಅಶ್ವಿನ್-ಓಜ್ಹಾ ಸ್ಪಿನ್ ಗೆ ಕಂಗೆಟ್ಟ ಕಿವೀಸ್
ಭಾರತದ ಸ್ಪಿನ್ ದಾಳಿಗೆ ಕಂಗೆಟ್ಟ ನ್ಯೂಜಿಲೆಂಡ್ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 106 ರನ್ ಗಳಿಗೆ ಐದು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಮುಂದೆ ಓದಿ >>ಚೇತೇಶ್ವರ ಚೊಚ್ಚಲ ಶತಕದಿಂದ ಭಾರತ ಚೇತರಿಕೆ
ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಚೇತೇಶ್ವರ ಪೂಜಾರ ತನ್ನ ಚೊಚ್ಚಲ ಟೆಸ್ಟ್ ಶತಕದಿಂದ ಚೇತರಿಕೆ ನೀಡಿದ್ದಾರೆ. ಮೊದಲ ಟೆಸ್ಟ್ ನ ಮೊದಲ ದಿನದಾಟ ಕೊನೆಗೊಂಡಾಗ ಭಾರತ ಐದು ವಿಕೆಟ್ ಕಳಕೊಂಡು 307 ರನ್ ಮಾಡಿದೆ.
ಮುಂದೆ ಓದಿ >>ಔತಣ ಕೂಟಕ್ಕೆ ಧೋನಿಗೆ ಆಹ್ವಾನ ನೀಡದ ಲಕ್ಷ್ಮಣ್!
ಮಹೇಂದ್ರ ಸಿಂಗ್ ಧೋನಿ ಹಿರಿಯ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ಮಂಗಳವಾರ ತನ್ನ ಮನೆಯಲ್ಲಿ ತಂಡದ ಹಿರಿಯ ಆಟಗಾರರಿಗೆ ಆಯೋಜಿಸಿದ್ದ ಔತಣ ಕೂಟಕ್ಕೆ
ಮುಂದೆ ಓದಿ >>ದ್ರಾವಿಡ್, ಲಕ್ಷ್ಮಣ್ ಅನುಪಸ್ಥಿತಿ ಕಾಡಲಿದೆ: ಧೋನಿ
ನ್ಯೂಜಿಲೆಂಡ್ ವಿರುದ್ಧ ನಾಳೆ(ಗುರುವಾರ) ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅನುಪಸ್ಥಿತಿ ಕಾಡಲಿದೆ ಎಂದು ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಮುಂದೆ ಓದಿ >>ಲಕ್ಷ್ಮಣ್ ನಿವೃತ್ತಿ: ಟಿಕೆಟ್ ಖರೀದಿಗೆ ನೀರಸ ಪ್ರತಿಕ್ರಿಯೆ
ಸ್ಥಳೀಯ ಹೀರೊ ವಿವಿಎಸ್ ಲಕ್ಷ್ಮಣ್ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮೊದಲೇ ನಿವೃತ್ತಿ ಘೋಷಿಸಿದ್ದರಿಂದ ನಾಳೆ(ಗುರುವಾರ)ಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ನ ಟಿಕೆಟ್ ಖರೀದಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂದೆ ಓದಿ >>ಇಂಗ್ಲೆಂಡ್ ಟಿ-20 ವಿಶ್ವಕಪ್ ತಂಡದಿಂದ ಪೀಟರ್ಸನ್ ಗೆ ಗೇಟ್ ಪಾಸ್
ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡದಿಂದ ಕೆವಿನ್ ಪೀಟರ್ಸನ್ ಕೈಬಿಡಲಾಗಿದ್ದು, ಪೀಟರ್ಸನ್ ಅಂತಾಷ್ಟ್ರೀಯ ಕ್ರಿಕೆಟ್ ಜೀವನ ಬಹುತೇಕ ಅಂತ್ಯ ತಲುಪಿದಂತಾಗಿದೆ.
ಮುಂದೆ ಓದಿ >>ಸರಣಿ ಗೆಲುವಿನೊಂದಿಗೆ ದ. ಆಫ್ರಿಕಾ ನಂ.1
ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 51 ರನ್ ಗಳ ಗೆಲುವು ದಾಖಲಿಸಿಕೊಂಡ ದ. ಆಫ್ರಿಕಾ ಸರಣಿಯೊಂದಿಗೆ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಮುಂದೆ ಓದಿ >>ಪಾಕ್ ವಿರುದ್ಧ ರೋಚಕ ಗೆಲುವು: ಭಾರತ ಸೆಮಿಗೆ
ಪಾಕಿಸ್ತಾನ ವಿರುದ್ಧ ಆರಂಭಿಕ ಹಾಗೂ ಕೆಳಸರದಿಯಲ್ಲಿ ಕುಸಿತ ಕಂಡರೂ ಭಾರತ ಒಂದು ವಿಕೆಟ್ ರೋಚಕ ಗೆಲುವು ದಾಖಲಿಸಿಕೊಂಡು 19ರ ಕೆಳಹರೆಯದ ವಿಶ್ವಕಪ್ ನ ಸೆಮಿಫೈನಲಿಗೆ ಲಗ್ಗೆ ಇಟ್ಟಿದೆ.
ಮುಂದೆ ಓದಿ >>ಟೀಂ ಇಂಡಿಯಾ ವಿರುದ್ಧ ಕದನಕ್ಕೆ ಬಂದ ನ್ಯೂಜಿಲೆಂಡ್ ಆಟಗಾರರು
ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೆಲವು ಸದಸ್ಯರು ಶುಕ್ರವಾರ ತಡರಾತ್ರಿ ಇಲ್ಲಿಗೆ ಆಗಮಿಸಿದ್ದಾರೆ. ಆಗಸ್ಟ್ 23ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಇಲ್ಲಿನ ಅಂತಾರಾಷ್ಟ್ರೀಯ...
ಮುಂದೆ ಓದಿ >>ಆಂಗ್ಲೋ ಇಂಡಿಯನ್ ನಟಿ ಜತೆ ರೋಹಿತ್ ಮಾಡಿದ್ದೇನು?
ಶ್ರೀಲಂಕಾ ಪ್ರವಾಸದಲ್ಲಿ ಇತ್ತೀಚೆಗೆ ನೀಡಿದ ಕಳಪೆ ಪ್ರದರ್ಶನದಿಂದ ಆಯ್ಕೆಗಾರರಿಂದ ಕಡೆಗಣಿಸಲ್ಪಟ್ಟಿರುವ ಮುಂಬಯಿ ಆಟಗಾರ ರೋಹಿತ್ ಶರ್ಮಾ ಆಂಗ್ಲೋ ಇಂಡಿಯನ್ ನಟಿಯೊಂದಿಗೆ ಕಳೆದ ಕೆಲವು
ಮುಂದೆ ಓದಿ >>ತೃತೀಯ ಟೆಸ್ಟ್: ಆಂಗ್ಲರ ವೇಗಕ್ಕೆ ಕುಸಿದ ಸ್ಮಿತ್ ಪಡೆ
ಇಂಗ್ಲೆಂಡ್ ಮತ್ತು ದ. ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ದ. ಆಫ್ರಿಕಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಬಳಿಕ ಏಳು ವಿಕೆಟ್ ನಷ್ಟಕ್ಕೆ 262 ರನ್ ಮಾಡಿದೆ.
ಮುಂದೆ ಓದಿ >>19ರ ಕೆಳಹರೆಯದ ವಿಶ್ವಕಪ್: ಭಾರತ ಕ್ವಾರ್ಟರ್ ಫೈನಲಿಗೆ
ಪಪುವಾ ನ್ಯೂಗಿನಿ ವಿರುದ್ಧ ಬ್ಯಾಟಿಂಗ್ ವೈಫಲ್ಯಕ್ಕೊಳಗಾದರೂ ಭಾರತ ತಂಡ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 19ರ ಕೆಳಹರೆಯದ ವಿಶ್ವಕಪ್ ನಲ್ಲಿ 107 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡು ಕ್ವಾರ್ಟರ್ ಫೈನಲಿಗೇರಿದೆ.
ಮುಂದೆ ಓದಿ >>20-20 ವಿಶ್ವಕಪ್: ಅನುಭವಿ ತಂಡಕ್ಕೆ ಆಸೀಸ್ ಮಣೆ
ಶ್ರೀಲಂಕಾದಲ್ಲಿ ನಡೆಯಲಿರುವ 20-20 ವಿಶ್ವಕಪ್ ಟೂರ್ನಮೆಂಟ್ ಗೆ ಆಸ್ಟ್ರೇಲಿಯಾ ಅನುಭವಿ ತಂಡವನ್ನು ಪ್ರಕಟಿಸಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಪ್ರಮುಖ ಆಟಗಾರರನ್ನು ಹೆಸರಿಸಿದೆ.
ಮುಂದೆ ಓದಿ >>ಪ್ರಚೋದನಕಾರಿ ಸಂದೇಶಕ್ಕೆ ಸಾರಿ ಕೇಳಿದ ಪೀಟರ್ಸನ್
ಲಾರ್ಡ್ಸ್ ಟೆಸ್ಟ್ ಗೆ ಮೊದಲು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ್ದ ಇಂಗ್ಲೆಂಡ್ ನ ಆಟಗಾರ ಕೆವಿನ್ ಪೀಟರ್ಸನ್ ಕ್ಷಮೆಯಾಚಿಸಿದ್ದಾರೆ.
ಮುಂದೆ ಓದಿ >>ಲೈಂಗಿಕ ತೃಪ್ತಿ ಬಳಿಕ ಮುಂಬೈ ಚೆಲುವೆಗೆ ನೋ ಎಂದ ಪಾಕ್ ಅಂಪೈರ್
ಕ್ರಿಕೆಟಿಗರೊಂದಿಗೆ ರೂಪದರ್ಶಿಗಳು ಸಂಬಂಧವನ್ನು ಇಟ್ಟುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಪಾಕಿಸ್ತಾನದ ಅಂಪಾಯರ್ ಅಸದ್ ರೌಫ್ ಮುಂಬಯಿಯ ರೂಪದರ್ಶಿಯೊಂದಿಗೆ ಮಜಾ ಮಾಡಿ ಈಗ ಆಕೆಯನ್ನು
ಮುಂದೆ ಓದಿ >>ಟಿ-20 ವಿಶ್ವಕಪ್ ತಂಡಕ್ಕೆ ಮರಳಿದ ಯುವರಾಜ
ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆ ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಮರಳಿರುವ ಯುವರಾಜ್ ಸಿಂಗ್ ತಂಡ ಸೇರಿಕೊಂಡಿದ್ದು, ಹರ್ಭಜನ್ ಸಿಂಗ್ ಸಿಂಗ್ ದೀರ್ಘ ಸಮಯದ ಬಳಿಕ ತಂಡ ಸೇರಿಕೊಂಡಿದ್ದಾರೆ.
ಮುಂದೆ ಓದಿ >>ಪಠಾಣ್, ದಿಂಡಾ ದಾಳಿಗೆ ಕೊಚ್ಚಿ ಹೋದ ಲಂಕಾ
ಅಶೋಕ್ ದಿಂಡಾ ಮತ್ತು ಇರ್ಪಾನ್ ಪಠಾಣ್ ಮಾರಕ ಬೌಲಿಂಗ್ ದಾಳಿಗೆ ಕುಸಿದ ಶ್ರೀಲಂಕಾ ಏಕೈಕ 20-20 ಪಂದ್ಯದಲ್ಲಿ ಭಾರತ ವಿರುದ್ಧ 39 ರನ್ ಗಳಿಂದ ಸೋಲುಂಡಿದೆ.
ಮುಂದೆ ಓದಿ >>ದ. ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಬಳಿಕ ಪೀಟರ್ಸನ್ ನಿವೃತ್ತಿ?
ಇಂಗ್ಲೆಂಡಿನ ಸ್ಟಾರ್ ಆಟಗಾರ ಕೆವಿನ್ ಪೀಟರ್ಸನ್ ಮತ್ತೊಂದು ಬಾಂಬ್ ಸ್ಫೋಟಿಸಿದ್ದು, ಪ್ರಸಕ್ತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಟೆಸ್ಟ್ ತನ್ನ ಅಂತಿಮ ಪಂದ್ಯವೆಂದು ಹೇಳಿದ್ದು, ಅಂತಾರಾಷ್ಟ್ರೀಯ
ಮುಂದೆ ಓದಿ >>ಸಿಂಹಳೀಯರ ಮತ್ತೊಮ್ಮೆ ಕಾಡಿದ ಕೊಹ್ಲಿ
ತನ್ನ ಅಮೋಘ ಫಾರ್ಮ್ ಮುಂದುವರಿಸಿದ ವಿರಾಟ್ ಕೊಹ್ಲಿ ನಾಲ್ಕನೇ ಏಕದಿನ ಪಂದ್ಯದಲ್ಲಿ ತನ್ನ 13ನೇ ಶತಕ ಸಿಡಿಸಿದ್ದು, ಭಾರತ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.
ಮುಂದೆ ಓದಿ >>ಗೇಲ್, ಪೊವೆಲ್ ಭರ್ಜರಿ ಶತಕ: ವಿಂಡೀಸ್ ಗೆ ಮುನ್ನಡೆ
ಆರಂಭಿಕರಾದ ಕ್ರಿಸ್ ಗೇಲ್ ಮತ್ತು ಕಿರೊನ್ ಪೊವೆಲ್ ಭರ್ಜರಿ ಶತಕದ ನೆರವಿನಿಂದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಮುನ್ನಡೆಯನ್ನು ಪಡೆದುಕೊಂಡಿದೆ.
ಮುಂದೆ ಓದಿ >>ಕಾರು ಅಪಘಾತದಲ್ಲಿ ಬ್ರಾವೋ ಗಾಯಾಳು
ವೆಸ್ಟ್ಇಂಡೀಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಡ್ವೆಯ್ನ್ ಬ್ರಾವೋ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಂಟ್ರಲ್ ಟ್ರಿನಿಡಾಡ್ ನಲ್ಲಿ ಈ ಅಪಘಾತ ನಡೆದಿದೆ.
ಮುಂದೆ ಓದಿ >>ದ್ವಿತೀಯ ಏಕದಿನ: ಲಂಕಾ ಜಯಭೇರಿ
ಉಪುಲ್ ತರಂಗ ಮತ್ತು ತಿಲಕರತ್ನೆ ದಿಲ್ಶಾನ್ ಬಾರಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ಅಲ್ಪ ಮೊತ್ತದ ಗುರಿಯನ್ನು ಕೇವಲ 19.5 ಓವರ್ ಗಳಲ್ಲಿ ಬೆನ್ನಟ್ಟಿ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಸ್ಟೇನ್ ದಾಳಿಗೆ ಕಂಗೆಟ್ಟ ಆಂಗ್ಲರಿಗೆ ಹೀನಾಯ ಸೋಲು
ಡೇಲ್ ಸ್ಟೇನ್ ಉರಿ ದಾಳಿಗೆ ತತ್ತರಿಸಿ ಹೋದ ಇಂಗ್ಲೆಂಡ್ ಮೊದಲ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಹಾಗೂ 21 ರನ್ ಗಳಿಂದ ಸೋಲುಂಡು ಸರಣಿಯಲ್ಲಿ 0-1ರ ಹಿನ್ನಡೆ ಅನುಭವಿಸಿದೆ.
ಮುಂದೆ ಓದಿ >>ಅದ್ಭುತ ತ್ರಿಶತಕ ಮೂಲಕ ಇತಿಹಾಸ ಸೇರಿದ ಅಮ್ಲಾ
ಹಶಿಮ್ ಅಮ್ಲಾಗೆ ಇದು ಜೀವಮಾನದಲ್ಲಿ ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಟೆಸ್ಟ್ ಪಂದ್ಯವಾಗಿತ್ತು. ಅಮ್ಲಾ ಟೆಸ್ಟ್ ನಲ್ಲಿ ತ್ರಿಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರನೆಂದು ಇತಿಹಾಸದ ಪುಟಗಳನ್ನು
ಮುಂದೆ ಓದಿ >>ವಿರಾಟ್ ಶತಕ: ಲಂಕಾಗೆ 21 ರನ್ ಸೋಲು
ವಿರಾಟ್ ಕೊಹ್ಲಿ ಬಾರಿಸಿದ ಹ್ಯಾಟ್ರಿಕ್ ಶತಕ ಮತ್ತು ಶತಕವಂಚಿತ ವೀರೇಂದ್ರ ಸೆಹ್ವಾಗ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 21 ರನ್ ಗಳ ಗೆಲುವು ದಾಖಳಿಸಿಕೊಂಡಿದೆ.
ಮುಂದೆ ಓದಿ >>ವಿದೇಶಿ ತಂಡಗಳನ್ನು ಪಾಕ್ ಗೆ ಆಹ್ವಾನಿಸಬೇಡಿ: ಅಖ್ತರ್
ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತು ಪಾಕ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಭದ್ರತಾ ಕಾರಣಗಳಿಂದ ವಿದೇಶದ ತಂಡಗಳನ್ನು ಪಾಕಿಸ್ತಾನಕ್ಕೆ ಆಹ್ವಾನಿಸಬಾರದು
ಮುಂದೆ ಓದಿ >>ಫಾರ್ಮ್ ನಲ್ಲಿರುವ ಶ್ರೀಲಂಕಾಗೆ ಎದುರಾಗಲಿದೆ ಟೀಂ ಇಂಡಿಯಾ
ಹೊಸ ಋತುವನ್ನು ಗೆಲುವಿನೊಂದಿಗೆ ಆರಂಭಿಸಲು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಹಾತೊರೆಯುತ್ತಿದೆ. ಆದರೆ ಫಾರ್ಮ್ ನಲ್ಲಿರುವ ಶ್ರೀಲಂಕಾ ವಿರುದ್ಧ ಭಾರತಕ್ಕೆ ಕಠಿಣ ಸವಾಲಿದೆ.
ಮುಂದೆ ಓದಿ >>ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ದ. ಆಫ್ರಿಕಾ ಪ್ರಾಬಲ್ಯ
ಇಲ್ಲಿನ ಓವಲ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಡೇಲ್ ಸ್ಟೇನ್ ಕ್ಷಿಪ್ರ ಗತಿಯಲ್ಲಿ ಎರಡು ವಿಕೆಟ್ ಉರುಳಿಸಿದ ಪರಿಣಾಮ ದಕ್ಷಿಣ ಆಫ್ರಿಕಾ ತನ್ನ ಪ್ರಾಬಲ್ಯ ಮೆರೆದಿದೆ.
ಮುಂದೆ ಓದಿ >>ಬಿಸಿಸಿಐಯಲ್ಲಿ ಕ್ಷಮೆ ಕೇಳಲ್ಲ: ಕಪಿಲ್ ದೇವ್
ಐಸಿಎಲ್ ಜತೆ ಗುರುತಿಸಿಕೊಂಡ ಕಾರಣ ತಾನು ಬಿಸಿಸಿಐಯ ಬಳಿ ಕ್ಷಮೆಯಾಚಿಸಿ ಮಾಜಿ ಆಟಗಾರರಿಗೆ ನೀಡುತ್ತಿರುವ ಭಾರೀ ಮೊತ್ತದ ಹಣಕ್ಕೆ ಕೈಚಾಚುವುದಿಲ್ಲ ಎಂದು ವಿಶ್ವಕಪ್ ಗೆದ್ದ ಮೊದಲ ಕಪ್ತಾನ
ಮುಂದೆ ಓದಿ >>ಫಿಸಿಯೋ ಖರ್ಚನ್ನು ತನ್ನ ಕಿಸೆಯಿಂದ ಭರಿಸಲಿರುವ ಸುಶೀಲ್ ಕುಮಾರ್!
ಭಾರತದ ಕ್ರೀಡಾ ಸ್ಥಿತಿ ಎಷ್ಟು ದಯನೀಯವಾಗಿದೆ ಎನ್ನುವುದಕ್ಕೆ ಈ ಉದಾಹರಣೆಯೊಂದೇ ಸಾಕು. ಶಿಬಿರದ ವೇಳೆ ಕೊಳೆತುಹೋದ ಹಣ್ಣುಗಳ ಜ್ಯೂಸ್ ಕುಡಿಯುತ್ತಿದ್ದ ಕುಸ್ತಿ ಪಟು ಸುಶೀಲ್ ಕುಮಾರ್ ಈಗ ತನ್ನ ಫಿಸಿಯೋಥೆರಪಿಸ್ಟ್ ಗೆ ಕೈಯಿಂದ ಹಣ
ಮುಂದೆ ಓದಿ >>ಭಾರತ ವಿರುದ್ಧ ಉತ್ತಮ ಪ್ರದರ್ಶನ: ಜಯವರ್ಧನೆ
ಪಾಕಿಸ್ತಾನ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡು ಆತ್ಮವಿಶ್ವಾಸದಲ್ಲಿರುವ ಶ್ರೀಲಂಕಾದ ಕಪ್ತಾನ ಮಹೇಲ ಜಯವರ್ಧನೆ, ಭಾರತ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಇದೇ ಪ್ರದರ್ಶನವನ್ನು
ಮುಂದೆ ಓದಿ >>20-20ಗೆ ಮರಳಿದ ಯುವರಾಜ್ ಸಿಂಗ್
ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮರಳಿರುವ ಸಿಕ್ಸರ್ ಗಳ ವೀರ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಸಮಯ ಬಂದಿದೆ. ಯುವಿಯನ್ನು ಐಸಿಸಿ 20-20 ವಿಶ್ವಕಪ್ನ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮುಂದೆ ಓದಿ >>20-20 ವಿಶ್ವಕಪ್ ಗೆ ಆಸ್ಟ್ರೇಲಿಯಾ ಸಂಭಾವ್ಯ ತಂಡ ಪ್ರಕಟ
ಸಪ್ಟೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 20-20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ 30 ಮಂದಿ ಸಂಭಾವ್ಯ ಆಟಗಾರರನ್ನು ಹೆಸರಿಸಿದ್ದು, ಯುವ ವೇಗಿ ಜೇಮ್ಸ್ ಪ್ಯಾಟಿಸನ್ ಅವರನ್ನು ಕೈಬಿಡಲಾಗಿದೆ.
ಮುಂದೆ ಓದಿ >>ಕಪ್ತಾನ ತಂಡದಷ್ಟೇ ಉತ್ತಮವಾಗಿರಬೇಕು: ಧೋನಿ
ಕಪ್ತಾನ ತಂಡದಷ್ಟೇ ಉತ್ತಮವಾಗಿರಬೇಕು ಎಂದು ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಹೇಳಿದ್ದು, ವಿಶ್ವಕಪ್ ಗೆಲ್ಲಲು ಧೋನಿ ನಾಯಕತ್ವ ಮಾತ್ರ ಕಾರಣವಲ್ಲ ಎಂದು ಹೇಳಿರುವ ವೀರೇಂದ್ರ ಸೆಹ್ವಾಗ್ ಗೆ ಧೋನಿ
ಮುಂದೆ ಓದಿ >>ಕಿವೀಸ್ ವಿರುದ್ಧ 4-1ರಿಂದ ಸರಣಿ ಗೆದ್ದ ವಿಂಡೀಸ್
ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನ್ನು 20 ರನ್ ಗಳಿಂದ ಪರಾಭವಗೊಳಿಸಿದ ವೆಸ್ಟ್ ಇಂಡೀಸ್ ಏಕದಿನ ಸರಣಿಯನ್ನು 4-1ರಿಂದ ಗೆದ್ದುಕೊಂಡಿದೆ.
ಮುಂದೆ ಓದಿ >>ಮುಂದಿನ ವರ್ಷ ಐಪಿಎಲ್ ಗೆ ಪಾಕ್ ಆಟಗಾರರು?
ಭಾರತ ಮತ್ತು ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ಸರಣಿ ಡಿಸೆಂಬರ್ ನಲ್ಲಿ ಆರಂಭವಾಗುವುದು ನಿಶ್ಚಯವಾಗಿದ್ದು, ಆರನೇ ಐಪಿಲ್ ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರನ್ನು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿದೆ.
ಮುಂದೆ ಓದಿ >>ಡಿಸೆಂಬರ್ ನಲ್ಲಿ ಭಾರತ-ಪಾಕ್ ಕದನ!
ಉಪಖಂಡದಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಶುಭಸುದ್ದಿ ಬಂದಿದ್ದು, ಐದು ವರ್ಷಗಳಲ್ಲಿ ಮೊದಲ ಸಲ ಪಾಕಿಸ್ತಾನ ತಂಡ ಭಾರತ ಪ್ರವಾಸಗೈಯಲಿದೆ. ಡಿಸೆಂಬರ್ ನಲ್ಲಿ ಈ ಪ್ರವಾಸ ನಡೆಯಲಿದೆ.
ಮುಂದೆ ಓದಿ >>ಪಾಕ್ ವಿರುದ್ಧ ಸರಣಿಗೆ ವಾಟ್ಸನ್, ಹಿಲ್ಫೋನಸ್ ಔಟ್!
ಮುಂದಿನ ತಿಂಗಳು ಪಾಕಿಸ್ತಾನ ವಿರುದ್ಧ ನಡೆಯಲಿರುವ ಕಿರು ಸರಣಿಗೆ 20-20 ವಿಶ್ವಕಪ್ ನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಎರಡು ತಂಡಗಳನ್ನು ಆಯ್ಕೆ ಮಾಡಿದೆ.
ಮುಂದೆ ಓದಿ >>ಟೆಸ್ಟ್ ನಲ್ಲಿ ಐದಕ್ಕೆ ಜಾರಿದ ಟೀಂ ಇಂಡಿಯಾ
ಒಂದು ವರ್ಷದ ಹಿಂದೆ ಈ ಸಮಯಕ್ಕೆ ಐಸಿಸಿ ಟೆಸ್ಟ್ ಕ್ರಿಕೆಟ್ ರೇಟಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕುಳಿತಿದ್ದ ಭಾರತ ತಂಡ ಈಗ ಐದನೇ ಸ್ಥಾನಕ್ಕೆ ಜಾರಿದ್ದು ಅಚ್ಚರಿ ಮೂಡಿಸಿದೆ.
ಮುಂದೆ ಓದಿ >>ಕೈಫ್ ಗೆ ಟೆಸ್ಟ್ ತಂಡದಲ್ಲಿ ಸ್ಥಾನ ಕೊಡಲು ಕುಂಬ್ಳೆ ಮನವಿ
ನಾಟ್ ವೆಸ್ಟ್ ಸರಣಿ ಗೆಲುವಿಗೆ ಹತ್ತು ವರ್ಷಗಳಾದ ಸಮಯದಲ್ಲಿ ಮೊಹಮ್ಮದ್ ಕೈಫ್ ನೆನಪಿಸಿಕೊಳ್ಳದಿದ್ದರೆ ಅದು ದೊಡ್ಡ ತಪ್ಪಾಗುತ್ತದೆ. ಅಂದು ಕೈಫ್ ಆಡಿದ ರೀತಿ ಅದ್ಭುತ. ಆದರೆ ಇದರ ಬಳಿಕ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ
ಮುಂದೆ ಓದಿ >>ಆರ್ ಸಿಬಿ ಆಟಗಾರರಿಗೆ ವೇತನ ನೀಡದ ಮಲ್ಯ!
ಈಗಾಗಲೇ ಕಿಂಗ್ ಫಿಶರ್ ಏರ್ ಲೈನ್ಸ್ ನ ನಷ್ಟದಿಂದ ಕಂಗೆಟ್ಟಿರುವ ವಿಜಯ್ ಮಲ್ಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕೆಲವು ದೇಶ ಹಾಗೂ ವಿದೇಶದ ಆಟಗಾರರಿಗೆ ಇನ್ನೂ ವೇತನವನ್ನು ಪಾವತಿಸಿಲ್ಲ ಎಂದು ತಿಳಿದುಬಂದಿದೆ.
ಮುಂದೆ ಓದಿ >>ಅಂತಾರಾಷ್ಟ್ರೀಯ ಕ್ರಿಕೆಟಿಗೆ ಬ್ರೆಟ್ ಲೀ ಗುಡ್ ಬೈ
ಕಳೆದ 13 ವರ್ಷಗಳಿಂದ ಬ್ಯಾಟ್ಸ್ ಮೆನ್ ಗಳ ಕೈಕಾಲು ನಡುಗಿಸುತ್ತಿದ್ದ ಆಸ್ಟ್ರೇಲಿಯಾದ ಉರಿವೇಗದ ಬೌಲರ್ ಬ್ರೆಟ್ ಲೀ ಇಂದು(ಶುಕ್ರವಾರ) ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ.
ಮುಂದೆ ಓದಿ >>ಮೆಕ್ ಕಲಮ್ ಅಬ್ಬರ: ವಿಂಡೀಸ್ ಮಣಿಸಿದ ಕಿವೀಸ್
ನಥನ್ ಮೆಕ್ ಕಲಮ್ ಬಾರಿಸಿದ ಅರ್ಧಶತಕ ಮತ್ತು ಎರಡು ವಿಕೆಟ್ ಕಬಳಿಸಿ ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ 88 ರನ್ ಗಳ ಗೆಲುವು ದಾಖಲಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದರು.
ಮುಂದೆ ಓದಿ >>ಬೋಪಾರ ಆಲ್ ರೌಂಡ್ ಪ್ರದರ್ಶನ: ಇಂಗ್ಲೆಂಡಿಗೆ ಸರಣಿ
ರವಿ ಬೋಪಾರ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಮಳೆ ಭಾದಿತ ನಾಲ್ಕನೇ ಏಕದಿನ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆದ್ದುಕೊಂಡು ಸರಣಿಯನ್ನು 4-0ಯಿಂದ ತನ್ನ ವಶಪಡಿಸಿಕೊಂಡಿದೆ.
ಮುಂದೆ ಓದಿ >>ಆರ್ ಸಿಬಿ ಮಾರಾಟಕ್ಕೆ ಮಲ್ಯ ತಯಾರಿ
ಸಾಲದ ಸುಳಿಯಲ್ಲಿ ಸಿಲುಕಿ ನಷ್ಟ ಅನುಭವಿಸುತ್ತಿರುವ ಯುಬಿ ಗ್ರೂಪ್ ನ ಅಧ್ಯಕ್ಷ ವಿಜಯ್ ಮಲ್ಯ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಮುಂದೆ ಓದಿ >>ದೇವರ ಕೆಲಸಕ್ಕೆ ಕ್ರಿಕೆಟ್ ಬಿಟ್ಟ ಟೈಬು!
ಜಿಂಬಾಬ್ವೆಯ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಹಾಗೂ ಮಾಜಿ ಕಪ್ತಾನ ಟಟೆಂಡಾ ಟೈಬು ತನ್ನ 29ನೇ ವರ್ಷದಲ್ಲಿ ಕ್ರಿಕೆಟಿಗೆ ವಿದಾಯ ಹೇಳಿದ್ದು, ಚರ್ಚ್ ನಲ್ಲಿ ಕೆಲಸ ಮಾಡುವತ್ತ ಗಮನ ಕೇಂದ್ರೀಕರಿಸುವ ಕಾರಣ ಕ್ರಿಕೆಟ್ ಬಿಟ್ಟಿದ್ದಾರೆ.
ಮುಂದೆ ಓದಿ >>ಖೇಲ್ ರತ್ನಕ್ಕೆ ದ್ರಾವಿಡ್, ಅರ್ಜುನ್ ಪ್ರಶಸ್ತಿಗೆ ಯುವಿ ಹೆಸರು
ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ ಕ್ರಿಕೆಟಿನ ಮಹಾಗೋಡೆ ರಾಹುಲ್ ದ್ರಾವಿಡ್ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಯುವರಾಜ್ ಸಿಂಗ್ ಅವರ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ಬಿಸಿಸಿಐ ಸೂಚಿಸಿದೆ.
ಮುಂದೆ ಓದಿ >>ಚಾಪೆಲ್ ಹೇಳಿಕೆಗಳ ಬಗ್ಗೆ ಚಿಂತೆಯಿಲ್ಲ: ಗಂಗೂಲಿ
ರಾಹುಲ್ ದ್ರಾವಿಡ್ ಕಪ್ತಾನನಾಗಿದ್ದಾಗ ಅವರಿಗೆ ಹಿರಿಯ ಆಟಗಾರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ತನ್ನ ಹೊಸ ಪುಸ್ತಕದಲ್ಲಿ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕಪ್ತಾನ ಸೌರವ್ ಗಂಗೂಲಿ
ಮುಂದೆ ಓದಿ >>ಕೇವಲ ಧೋನಿ ನಾಯಕತ್ವದಿಂದ ವಿಶ್ವಕಪ್ ಗೆದ್ದಿದ್ದಲ್ಲ: ಸೆಹ್ವಾಗ್
ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದ್ದು, ದೆಹಲಿ ಆಟಗಾರ ಧೋನಿ ವಿರುದ್ಧ ಸಿಡಿದಿದ್ದಾರೆ. ವಿಶ್ವಕಪ್ ಗೆಲ್ಲಲು ಕೇವಲ ನಾಯಕತ್ವ ಮಾತ್ರ ಕಾರಣವಲ್ಲ
ಮುಂದೆ ಓದಿ >>ಗೇಲ್, ಸ್ಮಿತ್ ಅಬ್ಬರಕ್ಕೆ ಕೊಚ್ಚಿ ಹೋದ ಕಿವೀಸ್
ಕ್ರಿಸ್ ಗೇಲ್ ಮತ್ತು ಡ್ವೆಯ್ನ್ ಸ್ಮಿತ್ ಬಾರಿಸಿದ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ಮಳೆಬಾಧಿತ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಲಂಕಾ ದಹನಕ್ಕೆ ತಂಡ ಸೇರಿದ ವೀರೂ, ಜಹೀರ್
ಏಶ್ಯಾ ಕಪ್ ನಿಂದ ಹೊರಗುಳಿದಿದ್ದ ಆರಂಭಿಕ ವೀರೇಂದ್ರ ಸೆಹ್ವಾಗ್ ಮತ್ತು ವೇಗಿ ಜಹೀರ್ ಖಾನ್ ತಂಡಕ್ಕೆ ಮರಳಿದ್ದು, ಶ್ರೀಲಂಕಾ ಪ್ರವಾಸದಿಂದ ಸಚಿನ್ ತೆಂಡೂಲ್ಕರ್ ಅವರು ಹೊರಗುಳಿಯಲು ಬಯಸಿದ್ದಾರೆ.
ಮುಂದೆ ಓದಿ >>ಶ್ರೀಲಂಕಾ ಪ್ರವಾಸ: ಸೆಹ್ವಾಗ್, ಜಹೀರ್ ಮರಳುವ ನಿರೀಕ್ಷೆ
ಏಶ್ಯಾ ಕಪ್ ವೇಳೆ ಹೊರಗುಳಿದಿದ್ದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ವೇಗಿ ಜಹೀರ್ ಖಾನ್ ಅವರು ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಬುಧವಾರ ತಂಡದ
ಮುಂದೆ ಓದಿ >>ಸ್ಪಾಟ್ ಫಿಕ್ಸಿಂಗ್: ಐದು ಮಂದಿ ಆಟಗಾರರಿಗೆ ನಿಷೇಧ
ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದ ಐದು ಮಂದಿ ದೇಶೀಯ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಷೇಧ ಹೇರಿದೆ. ಟಿ.ಪಿ. ಸುದೀಂದ್ರಗೆ ಅಜೀವ ನಿಷೇಧ ಹೇರಿದರೆ...
ಮುಂದೆ ಓದಿ >>ಮೊದಲ ಏಕದಿನ: ಇಂಗ್ಲೆಂಡ್ ವಿರುದ್ಧ ಆಸೀಸ್ ಪರಾಭವ
ಲಾರ್ಡ್ಸ್ ನಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 15 ರನ್ ಗಳ ಗೆಲುವು ದಾಖಲಿಸಿಕೊಂಡಿದ್ದು, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ.
ಮುಂದೆ ಓದಿ >>20-20 ವಿಶ್ವಕಪ್ ನಲ್ಲಿ ವಿಂಡೀಸ್ ಬಲಿಷ್ಠ ತಂಡ: ವಾಟ್ಸನ್
ಸಪ್ಟೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ 20-20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ಇತರ ತಂಡಗಳಿಗೆ ಭಾರೀ ಸವಾಲಾಗಿ ಕಾಡಲಿದೆ ಎನ್ನುವುದು ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅಭಿಪ್ರಾಯ.
ಮುಂದೆ ಓದಿ >>14ರ ಕೆಳಹರೆಯದ ಮುಂಬಯಿ ಸಂಭಾವ್ಯ ಪಟ್ಟಿಯಲ್ಲಿ ಸಚಿನ್ ಪುತ್ರ!
ತಂದೆಯಂತೆಯೇ ಕ್ರಿಕೆಟಿನಲ್ಲಿ ದೊಡ್ಡ ಸ್ಥಾನ ಮಾಡಬೇಕೆಂದು ಕನಸು ಹೊತ್ತುಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಹಾದಿಯಲ್ಲಿ ಮೊದಲ ಹೆಜ್ಜೆಯಾಗಿ ಮುಂಬಯಿ 14ರ ಕೆಳಹರೆಯದ
ಮುಂದೆ ಓದಿ >>ಮೊದಲ ಟೆಸ್ಟ್: ಶ್ರೀಲಂಕಾಗೆ ಭರ್ಜರಿ ಗೆಲುವು
ಮೊದಲ ಟೆಸ್ಟ್ ನಲ್ಲಿ ಶ್ರೀಲಂಕಾ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಪಾಕಿಸ್ತಾನವನ್ನು 209 ರನ್ ಗಳಿಂದ ಹೀನಾಯವಾಗಿ ಸದೆಬಡಿದಿದೆ. ಕುಮಾರ ಸಂಗಕ್ಕರ 199 ರನ್ ಮತ್ತು ಅಂಪಾಯರ್ ಗಳ ಕೆಲವು ತಪ್ಪು
ಮುಂದೆ ಓದಿ >>ಸೋಲಿನ ಸುಳಿಯಲ್ಲಿ ಪಾಕಿಸ್ತಾನ
ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ ನೂರು ರನ್ ಗಳಿಗೆ ಆಲೌಟ್ ಆದ ಪಾಕಿಸ್ತಾನ ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನ್ನು ಗೆಲ್ಲಲು 510 ರನ್ ಗಳ ಕಠಿಣ ಸವಾಲನ್ನು ಪಡೆದುಕೊಂಡಿದ್ದು, ಈಗಾಗಲೇ
ಮುಂದೆ ಓದಿ >>ಲೆವಿ ಭರ್ಜರಿ ಬ್ಯಾಟಿಂಗ್: ದ. ಆಫ್ರಿಕಾ ಫೈನಲಿಗೆ ಲಗ್ಗೆ
ರಿಚರ್ಡ್ ಲೆವಿ ಅತ್ಯುತ್ತಮವಾದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 20-20 ತ್ರಿಕೋನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಆರು ವಿಕೆಟ್ ಗಳ ಮಹತ್ವದ ಗೆಲುವು ದಾಖಲಿಸಿಕೊಂಡು ಫೈನಲಿಗೇ ಪ್ರವೇಶ ಪಡೆದುಕೊಂಡಿದೆ.
ಮುಂದೆ ಓದಿ >>ಒಂದು ರನ್ ನಿಂದ ದ್ವಿಶತಕ ವಂಚಿತ ಸಂಗಕ್ಕರ
ಔಟ್ ಆಗಿಲ್ಲ, ಆದರೂ ದ್ವಿಶತಕ ಬಾರಿಸಲು ಕುಮಾರ ಸಂಗಕ್ಕರ ಒಂದು ರನ್ ಮಾಡಲು ಸಾಧ್ಯವಾಗಲಿಲ್ಲ, ಎದುರಿನಲ್ಲಿ ಸಂಗಕ್ಕರ ದ್ವಿಶತಕ ಪೊರೈಸಲಿ ಎಂದು ನೆಲಕಚ್ಚಿ ಒಂದೆರಡು ಓವರ್ ಆಡುವ ಆಟಗಾರರೇ ಇರಲಿಲ್ಲ. ತಂಡ ಆಲೌಟ್ ಆಯಿತು.
ಮುಂದೆ ಓದಿ >>ದಿಲ್ಶಾನ್, ಸಂಗಕ್ಕರ ಭರ್ಜರಿ ಶತಕ
ಕುಮಾರ ಸಂಗಕ್ಕರ ಮತ್ತು ತಿಲಕರತ್ನೆ ದಿಲ್ಶಾನ್ ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾ ಶುಕ್ರವಾರ ಆರಂಭವಾದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ದಿನದ ಗೌರವ ಪಡೆದಿದೆ. ಆರಂಭಿಕ ಪರಣವಿತನಾ ವಿಕೆಟನ್ನು ಬೇಗನೆ ಕಳಕೊಂಡ ಬಳಿಕ
ಮುಂದೆ ಓದಿ >>ವಾಂಖೇಡೆಯಲ್ಲಿ ಸಚಿನ್ ಪ್ರತಿಮೆ?
ಶತಕಗಳ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ಅವರ ಮೂರ್ತಿಯನ್ನು ವಾಂಖೇಡೆ ಸ್ಟೇಡಿಯಂನಲ್ಲಿ ಸ್ಥಾಪಿಸಲು ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಲೋಚಿಸುತ್ತಿದೆ ಎಂದು ತಿಳಿದುಬಂದಿದೆ.
ಮುಂದೆ ಓದಿ >>ಎಲ್ಲಾ ಮಟ್ಟದ ಕ್ರಿಕೆಟಿಗೆ ಸುನಿಲ್ ಜೋಶಿ ವಿದಾಯ
ರಾಜ್ಯದ ಮಾಜಿ ಆಫ್ ಸ್ಪಿನ್ನರ್ ಸುನಿಲ್ ಜೋಶಿ ಅವರು ಎಲ್ಲಾ ಮಟ್ಟದ ಕ್ರಿಕೆಟಿಗೆ ವಿದಾಯ ಹೇಳಿದ್ದು, ಕರ್ನಾಟಕ ರಣಜಿ ತಂಡದ ಶ್ರೇಯಸ್ಸಿಗಾಗಿ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>ಲಂಡನ್ ಜೈಲಿನಿಂದ ಸಲ್ಮಾನ್ ಬಟ್ ಬಿಡುಗಡೆ
ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಜೈಲು ಪಾಲಾಗಿದ್ದ ಪಾಕಿಸ್ತಾನದ ಮಾಜಿ ಕಪ್ತಾನ ಸಲ್ಮಾನ್ ಬಟ್ ಏಳು ತಿಂಗಳ ಜೈಲು ವಾಸದ ಬಳಿಕ ಮತ್ತೆ ಪಾಕಿಸ್ತಾನಕ್ಕೆ ಮರಳಲಿದ್ದು, 30 ತಿಂಗಳು ಶಿಕ್ಷೆಗೊಳಗಾಗಿದ್ದ ಸಲ್ಮಾನ್ ಬಟ್ ಅವರನ್ನು ಇಂಗ್ಲೆಂಡ್ ಸರ್ಕಾರ
ಮುಂದೆ ಓದಿ >>20-20 ವಿಶ್ವಕಪ್ ಗೆ ಮರಳುವುದು ದೊಡ್ಡ ಸವಾಲು: ಯುವಿ
ಕ್ಯಾನ್ಸರ್ ಗೆ ಚಿಕಿತ್ಸೆ ವೇಳೆ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಅರಿತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಸಪ್ಟೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 20-20 ವಿಶ್ವಕಪ್ ವೇಳೆ...
ಮುಂದೆ ಓದಿ >>ಬೋಲ್ಟ್, ರೂನಿ, ಸಚಿನ್ ಗಿಂತಲೂ ಧೋನಿ ಶ್ರೀಮಂತ!
ಫೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ ನೂರು ಮಂದಿ ಅತೀ ಶ್ರೀಮಂತ ನೂರು ಕ್ರೀಡಾಳುಗಳಲ್ಲಿ ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರು ಉಸೈನ್ ಬೋಲ್ಡ್, ನೊವಾಕ್ ಜೊಕೊವಿಕ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು
ಮುಂದೆ ಓದಿ >>ವಿಂಡೀಸ್ ವಿರುದ್ಧ ಸರಣಿ ಸೋಲುಂಡ ಭಾರತ ಎ
ವೇಗಿ ಕೆವಿನ್ ಮೆಕ್ಲಿನ್ ದಾಳಿಗೆ ತತ್ತರಿಸಿದ ಭಾರತ ಎ ಮೂರನೇ ಟೆಸ್ಟ್ ನಲ್ಲಿ ಹತ್ತು ವಿಕೆಟ್ ಗಳ ಸೋಲುಂಡು ಮೂರು ಟೆಸ್ಟ್ ಗಳ ಸರಣಿಯನ್ನು ಕಳಕೊಂಡಿದೆ. ಮೊದಲ ಟೆಸ್ಟ್ ಕಳಕೊಂಡಿದ್ದ ವಿಂಡೀಸ್ ತೀವ್ರ ತಿರುಗೇಟು ನೀಡಿ 2-1ರಿಂದ
ಮುಂದೆ ಓದಿ >>ಬಾಂಗ್ಲಾ ವಿರುದ್ಧ ದ. ಆಫ್ರಿಕಾ ಜಯಭೇರಿ
ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಇಲ್ಲಿ ನಡೆಯುತ್ತಿರುವ 20-20 ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 39 ರನ್ ಗಳಿಂದ ಸುಲಭವಾಗಿ ಪರಾಭವಗೊಳಿಸಿದೆ.
ಮುಂದೆ ಓದಿ >>ಲಂಕಾಗೆ ಸರಣಿ ತಂದಿತ್ತ ಮ್ಯಾಥ್ಯೂಸ್
ಆ್ಯಂಜಲೊ ಮ್ಯಾಥ್ಯೂಸ್ ಭರ್ಜರಿ ಆಟದ ನೆರವಿನಿಂದ ಶ್ರೀಲಂಕಾ ಐದನೇ ಏಕದಿನ ಪಂದ್ಯವನ್ನು ಗೆದ್ದುಕೊಂಡು ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ತನ್ನ ವಶಪಡಿಸಿಕೊಂಡಿದೆ.
ಮುಂದೆ ಓದಿ >>ಪವೆಲ್ ಶತಕ: ಸಂಕಷ್ಟದಲ್ಲಿ ಭಾರತ ಎ
ಆರಂಭಿಕ ಕಿರೊನ್ ಪವೆಲ್ ಸಿಡಿಸಿದ ಶತಕದ ನೆರವಿನಿಂದ ತೃತೀಯ ಹಾಗೂ ಮೂರನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ಭಾರತ ಎ ವಿರುದ್ಧ 90 ರನ್ ಗಳ ಮುನ್ನಡೆಯನ್ನು ಪಡೆದುಕೊಂಡಿದ್ದು, ಭಾರತ ಈ
ಮುಂದೆ ಓದಿ >>ಕ್ರಿಕೆಟಿಗಾಗಿ ನೇಪಾಳಕ್ಕೆಹಾರಿದ ಧೋನಿ!
ಜಮ್ಮು ಕಾಶ್ಮೀರದಲ್ಲಿ ಸೈನಿಕರನ್ನು ಭೇಟಿಯಾಗಿ ಬಂದ ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ನೇಪಾಳಕ್ಕೆ ತೆರಳಿದ್ದು, ಅಲ್ಲಿ ಅವರು ನೇಪಾಳದ ಕ್ರಿಕೆಟಿಗರು ಮತ್ತು ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.
ಮುಂದೆ ಓದಿ >>ದೆಹಲಿ 20-20ಯಲ್ಲಿ ಮಲಿಕ್: ಸ್ಪಷ್ಟನೆ ಕೇಳಿದ ಪಿಸಿಬಿ
ಭಾನುವಾರ ದೆಹಲಿಯಲ್ಲಿ ನಡೆಯಲಿರುವ 20-20 ಪಂದ್ಯದಲ್ಲಿ ಭಾಗವಹಿಸುವ ಶೋಯಿಬ್ ಮಲಿಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಕ್ರೋಶಗೊಂಡಿದ್ದು, ಇದಕ್ಕೆ ಸ್ಪಷ್ಟನೆ ಕೇಳಿದೆ. ಬೋರ್ಡ್ ನ ಅನುಮತಿ ಇಲ್ಲದೆ ಈ
ಮುಂದೆ ಓದಿ >>ವಿಮಾನದಲ್ಲೂ ಶ್ರೀಶಾಂತ್ ನ ದುವರ್ತನೆ
ಭಾರತ ಕ್ರಿಕೆಟಿನ ಬ್ಯಾಡ್ ಬಾಯ್ ಎಂದು ಕರೆಯಲ್ಪಡುವ ವೇಗಿ ಎಸ್. ಶ್ರೀಶಾಂತ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕನೊಂದಿಗೆ ಕೆಟ್ಟದಾಗಿ
ಮುಂದೆ ಓದಿ >>ದ್ವಿತೀಯ ಟೆಸ್ಟ್: ಭಾರತದ ಯುವ ಪಡೆಗೆ ಸೋಲು
ಡೆರ್ಲೊನ್ ಜಾನ್ಸನ್ ಮಾರಕ ವೇಗಕ್ಕೆ ತತ್ತರಿಸಿದ ಭಾರತ ಎ ಎರಡನೇ ಟೆಸ್ಟ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 125 ರನ್ ಗಳಿಂದ ಸೋಲುಂಡಿದ್ದು, ಆತಿಥೇಯ ತಂಡ ಸರಣಿಯನ್ನು 1-1ರಿಂದ ಸಮಬಲದಲ್ಲಿರಿಸಿದೆ.
ಮುಂದೆ ಓದಿ >>ಮ್ಯಾಚ್ ಫಿಕ್ಸಿಂಗ್: ನೂಪುರ್ ಮೆಹ್ತಾ ವಿಚಾರಣೆ
ಮ್ಯಾಚ್ ಹಾಗೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಒಳಗೊಂಡಿದ್ದಾಳೆಂದು ಐದು ತಿಂಗಳ ಮೊದಲು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ನುಪೂರ್ ಮೆಹ್ತಾಳನ್ನು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಪಡೆ
ಮುಂದೆ ಓದಿ >>ಎರಡನೇ ಏಕದಿನ: ಶ್ರೀಲಂಕಾ ತಂಡಕ್ಕೆ ಸುಲಭ ಗೆಲುವು
ತಿಲಕರತ್ನೆ ದಿಲ್ಯಾನ್ ರ ಭರ್ಜರಿ ಬ್ಯಾಟಿಂಗ್ ಮತ್ತು ತಿಸಾರ ಪೆರೇರ ಅವರ ಸೊಗಸಾದ ಬೌಲಿಂಗ್ ನೆರವಿನಿಂದ ಶ್ರೀಲಂಕಾ, ಇಲ್ಲಿನ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ...
ಮುಂದೆ ಓದಿ >>ಮೊದಲ ಏಕದಿನ: ಲಂಕಾ ಮಣಿಸಿದ ಪಾಕ್
ಮಳೆ ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಆರು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ. ಅಜರ್ ಅಲಿ ಮತ್ತು ಯೂನಿಸ್ ನ್ನು ಬೇಗನೆ ಕಳಕೊಂಡರೂ ಹಫೀಜ್ ಮತ್ತು ಮಿಸ್ಬಾ
ಮುಂದೆ ಓದಿ >>ಖೇಲ್ ರತ್ನ, ಅರ್ಜುನ್ ಪ್ರಶಸ್ತಿಗೆ ಅರ್ಜಿ ಹಾಕದ ಬಿಸಿಸಿಐ
ಕ್ರೀಡಾ ಸಚಿವಾಲಯ ಮತ್ತು ಬಿಸಿಸಿಐ ನಡುವಿನ ಭಿನ್ನಮತ ಹೊಸ ತಿರುವನ್ನು ಪಡೆದುಕೊಂಡಿದ್ದು, ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಗೆ ಕ್ರಿಕೆಟ್ ಬೋರ್ಡ್ ಯಾವ ಆಟಗಾರನ ಹೆಸರನ್ನು ನೀಡಿಲ್ಲ. ಇದಕ್ಕೆ ಬಿಸಿಸಿಐನ
ಮುಂದೆ ಓದಿ >>ಭಾರತಕ್ಕೆ ಗೆಲುವಿನ ಪೂಜೆ ಕೊಡಿಸಿದ ಪೂಜಾರ
ಒಂದು ಹಂತದಲ್ಲಿ ಅಗ್ರ ಸರದಿಯ ಐದು ವಿಕೆಟ್ ಗಳನ್ನು ಕಳಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತ ಎ ತಂಡವನ್ನು ಕಪ್ತಾನ ಚೇತೇಶ್ವರ್ ಪೂಜಾರ ಅಪಾಯದಿಂದ ಪಾರು ಮಾಡಿ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
ಮುಂದೆ ಓದಿ >>ಮತ್ತೆ ಮೈದಾನಕ್ಕಿಳಿಯಲಿರುವ ಯುವಿ
ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಮೈದಾನಕ್ಕಿಳಿಯಲು ಕಾತರಿಸುತ್ತಿದ್ದು, ವೈದ್ಯರು ಯುವಿಗೆ ಹಸಿರು ನಿಶಾನೆ ತೋರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಮತ್ತೆ ಮೈದಾನದಲ್ಲಿ ಸಿಕ್ಸರ್ ಗಳ
ಮುಂದೆ ಓದಿ >>ಐಪಿಎಲ್ ನ ಧ್ವಂಸಕ ವಿಂಡೀಸ್ ತಂಡಕ್ಕೆ!
ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರವಾಗಿ ಏಕಾಂಗಿ ಹೋರಾಟದ ಮೂಲಕ ಭರ್ಜರಿ ರನ್ ಕಳೆಹಾಕಿದ್ದ ಕ್ರಿಸ್ ಗೇಲ್ ಅವರನ್ನು ಇಷ್ಟು ದಿನ ದೂರ ಮಾಡಿಕೊಂಡಿದ್ದ ವೆಸ್ಟ್ಇಂಡೀಸ್ ಕ್ರಿಕೆಟ್ ಬೋರ್ಡ್ ಕೊನೆಗೂ ಕಣ್ಣು
ಮುಂದೆ ಓದಿ >>ಕ್ರಿಕೆಟ್ ದೇವರಿಂದ ಪ್ರಮಾಣ!
ಕ್ರಿಕೆಟ್ ನಲ್ಲಿ ನೂರು ಶತಕಗಳ ಸರದಾರ, ಹಲವು ದಾಖಲೆಗಳನ್ನು ಬರೆದಿರುವ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ಸಂಸತ್ತಿನಲ್ಲಿ ರಾಜ್ಯಸಭೆಯ ಸದಸ್ಯನಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಇಂದು ಸಚಿನ್ ಅವರು ಪತ್ನಿ ಅಂಜಲಿ
ಮುಂದೆ ಓದಿ >>ಸಂಸತ್ತಿನಲ್ಲೂ ಸಚಿನ್ ಮಿಂಚಲಿ: ಧೋನಿ
ರಾಜ್ಯ ಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಮೈದಾನದಂತೆ ಸಂಸತ್ತಿನಲ್ಲೂ ಯಶಸ್ಸನ್ನು ಪಡೆಯಲಿ ಎಂದು ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಶುಭ ಹಾರೈಸಿದರು.
ಮುಂದೆ ಓದಿ >>ಅಸ್ಫೋಟಿಸಿದ ಅಫ್ರಿದಿ: ನೆಲಕಚ್ಚಿದ ಲಂಕಾ
ಶಹೀದ್ ಅಫ್ರಿದಿ ಆಟವೇ ಹಾಗೆ. ಸಿಡಿದ ಮೇಲೆ ಎದುರಾಳಿಗಳಿಗೆ ಗೆಲುವೆಂಬುವುದು ತುಂಬಾ ಕಷ್ಟವಾಗುತ್ತದೆ. ಭಾನುವಾರ ಕೂಡ ಅದೇ ಆಗಿರುವುದು. ಅಫ್ರಿದಿ ನೀಡಿದ ಆಲ್ ರೌಂಡ್ ಪ್ರದರ್ಶನದಿಂದಾಗಿ ಪಾಕಿಸ್ತಾನ ಎರಡನೇ
ಮುಂದೆ ಓದಿ >>ಧೋನಿಗೆ ಕಾಶ್ಮೀರದಲ್ಲಿ ರೈಫಲ್ ಹಿಡಿಯುವ ಆಸೆ!
ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಏನಾಗುತ್ತೀರಿ ಎಂದು ಕೇಳಿದಾಗ, ಹೆಚ್ಚಿನ ಕ್ರಿಕೆಟಿಗರು ಕೋಚ್ ಆಗುತ್ತೇನೆ, ಕ್ರಿಕೆಟ್ ಅಕಾಡಮಿ ಸ್ಥಾಪಿಸುತ್ತೇನೆ ಎಂದೆಲ್ಲ ಹೇಳುತ್ತಾರೆ. ಆದರೆ ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ
ಮುಂದೆ ಓದಿ >>ವೇತನಕ್ಕಾಗಿ ಆಸೀಸ್ ಆಟಗಾರರಿಂದ ಪ್ರವಾಸ ಬಹಿಷ್ಕಾರ!
ಒಪ್ಪಂದದಂತೆ ಪ್ರದರ್ಶನ ನೀಡದಿದ್ದರೂ ವೇತನ ಪಡೆಯುತ್ತಿದ್ದ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಜಾರಿಗೆ ತರಲು ಉದ್ದೇಶಿಸಿರುವ ಪ್ರದರ್ಶನ ಆಧಾರದಲ್ಲಿನ ವೇತನ ವಿರುದ್ಧ ಕ್ರಿಕೆಟಿರು ಪ್ರವಾಸವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಮುಂದೆ ಓದಿ >>20-20: ಪಾಕ್ ನ್ನು ತಿವಿದ ತಿಸಾರ
ವೇಗ ಹಾಗೂ ಸ್ವಿಂಗ್ ನೀಡುತ್ತಿದ್ದ ಪಿಚ್ ನಲ್ಲಿ ಕಡಿಮೆ ಮೊತ್ತವನ್ನು ದಾಖಲಿಸಿದರೂ ಶ್ರೀಲಂಕಾ ಕೊನೆಗೂ ಗೆಲುವಿನ ಮೆಟ್ಟಿಲೇರುವಲ್ಲಿ ಯಶಸ್ವಿಯಾಗಿದೆ. ತಿಸಾರ ಪೆರೆರಾ ಆಲ್ ರೌಂಡ್ ಆಟ ಪಾಕಿಸ್ತಾನದ ಕೈಯಿಂದ ಪಂದ್ಯವನ್ನು ಕಿತ್ತುಕೊಂಡಿತು.
ಮುಂದೆ ಓದಿ >>ಪೀಟರ್ಸನ್ ಏಕದಿನ ಕ್ರಿಕೆಟಿಗೆ ಗುಡ್ ಬೈ
ಈ ವರ್ಷ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದ ಇಂಗ್ಲೆಂಡಿನ ಬ್ಯಾಟ್ಸ್ ಮೆನ್ ಕೆವಿನ್ ಪೀಟರ್ಸನ್ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ.
ಮುಂದೆ ಓದಿ >>ಪಾಕಿಸ್ತಾನದ ಮತ್ತೊಬ್ಬ ಕ್ರಿಕೆಟಿಗನ ವಿರುದ್ಧ ಎಫ್ ಐಆರ್
ಪಾಕಿಸ್ತಾನದ ಕ್ರಿಕೆಟಿಗರು ವಿವಾದಗಳಲ್ಲೇ ಸಿಲುಕುವುದು ಸಾಮಾನ್ಯವಾಗಿದೆ. ಉಮರ್ ಗುಲ್ ಮನೆಗೆ ಸೇನೆ ದಾಳಿ ಮಾಡಿದ ಮರುದಿನವೇ ಮತ್ತೊಬ್ಬ ಕ್ರಿಕೆಟಿಗನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪಾಕ್ ಕ್ರಿಕೆಟನ್ನು ತಲ್ಲಣಗೊಳಿಸಿದೆ.
ಮುಂದೆ ಓದಿ >>ಆಸೀಸ್-ಪಾಕಿಸ್ತಾನ ಸರಣಿ ಯುಎಇಯಲ್ಲಿ
ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಯನ್ನು ಯುಎಇಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಗಸ್ಟ್ ತಿಂಗಳ 22ರ ಬಳಿಕ ಈ ಸರಣಿ ನಡೆಯಲಿದೆ ಎಂದು ಪಿಸಿಬಿ ತಿಳಿಸಿದೆ.
ಮುಂದೆ ಓದಿ >>ಪಾಕ್ ವೇಗಿ ಗುಲ್ ಮನೆಗೆ ಸೇನೆ ದಾಳಿ
ಪಾಕಿಸ್ತಾನ ತಂಡದ ಉರಿ ವೇಗದ ಬೌಲರ್ ಉಮರ್ ಗುಲ್ ಮನೆಯವರು ಭಯೋತ್ಪಾದಕನಿಗೆ ನೆರವು ನೀಡಿದರೆಂಬ ಆರೋಪದ ಮೇಲೆ ಆತನ ಮನೆಗೆ ಪಾಕಿಸ್ತಾನದ ಸೇನಾ ಕಮಾಂಡೋ ದಾಳಿ ಮಾಡಿ ಮೂವರನ್ನು ಬಂಧಿಸಿದೆ. ಆದರೆ ಇದರಲ್ಲಿ...
ಮುಂದೆ ಓದಿ >>ಮತ್ತೆ ಭಾರತ-ಪಾಕ್ ಹೈವೋಲ್ಟೆಜ್ ಸರಣಿ!
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಈ ವರ್ಷದ ಅಂತ್ಯಕ್ಕೆ ದ್ವಿರಾಷ್ಟ್ರಗಳ ಏಕದಿನ ಸರಣಿ ಭಾರತದಲ್ಲಿ ನಡೆಸಲು ಬಿಸಿಸಿಐ ಒಪ್ಪಿಕೊಂಡಿದೆ ಎಂದು ಉನ್ನತ ಮೂಲಗಳು
ಮುಂದೆ ಓದಿ >>ಎರಡನೇ ಟೆಸ್ಟ್ ನಲ್ಲೂ ವಿಂಡೀಸ್ ಗೆ ಸೋಲೇ ಗತಿ
ಒಂದು ದಿನ ಇನ್ನೂ ಬಾಕಿಯಿರುಂತೆ ಇಂಗ್ಲೆಂಡ್ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ
ಮುಂದೆ ಓದಿ >>ಕುಸಿತದಿಂದ ಮೇಲೆದ್ದ ವಿಂಡೀಸ್ ಉತ್ತಮ ಮೊತ್ತ
ಒಂದು ಹಂತದಲ್ಲಿ ಇಂಗ್ಲೆಂಡ್ ದಾಳಿಗೆ ತತ್ತರಿಸಿ 136 ರನ್ ಗಳಿಗೆ ಆರು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿದ್ದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ನ ಮೊದಲ ದಿನದಾಟದಂತ್ಯಕ್ಕೆ 304 ರನ್ ಪೇರಿಸಿದೆ.
ಮುಂದೆ ಓದಿ >>ಪಾಕ್ ಬ್ಯಾಟ್ಸ್ ಮೆನ್ ಗಳ ಕಾಡಲಿರುವ ಮಲಿಂಗಾ
ಐಪಿಎಲ್ ನಲ್ಲಿ ಬ್ಯಾಟ್ಸ್ ಮೆನ್ ಗಳನ್ನು ನಡುಗಿಸಿದ್ದ ವೇಗಿ ಲಸಿತಾ ಮಲಿಂಗಾ ಈಗ ಸ್ವದೇಶದ ಪ್ರೇಕ್ಷಕರ ಮುಂದೆ ತನ್ನ ಸ್ಲಿಂಗಾ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್ ಗಳಿಗೆ ದುಸ್ವಪ್ನವಾಗಲು ಕಾದು ಕುಳಿತ್ತಿದ್ದಾರೆ.
ಮುಂದೆ ಓದಿ >>ಮೊದಲ ಟೆಸ್ಟ್: ಇಂಗ್ಲೆಂಡಿಗೆ ಗೆಲುವು ತಂದಿತ್ತ ಕುಕ್-ಬೆಲ್
ಅಲಿಸ್ಟರ್ ಕುಕ್ ಮತ್ತು ಇಯನ್ ಬೆಲ್ ಶತಕದ ಜತೆಯಾಟದ ನೆರವಿನಿಂದಾಗಿ ಇಂಗ್ಲೆಂಡ್ ಲಾರ್ಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಗಳ ಗೆಲುವು ದಾಖಲಿಸಿಕೊಂಡಿದೆ.
ಮುಂದೆ ಓದಿ >>ಮಾಸ್ಟರ್ ಬ್ಲಾಸ್ಟರ್ ನ ಸಿಂಪಲ್ ಹುಟ್ಟುಹಬ್ಬ
ಚಂಡೀಗಢ: ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡೂಲ್ಕರ್ ಮಂಗಳವಾರ 39ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು. ಕುಟುಂಬದ ಸದಸ್ಯರು ಹಾಗೂ ಮುಂಬಯಿ ಇಂಡಿಯನ್ಸ್ ತಂಡದ ಆಟಗಾರರು ಮಾತ್ರ ಈ ಸರಳ ಸಮಾರಂಭದಲ್ಲಿ ಹಾಜರಿದ್ದರು.
ಮುಂದೆ ಓದಿ >>ಟೆಸ್ಟ್ ನಿಂದ ಸದ್ಯಕ್ಕೆ ನಿವೃತ್ತಿ ಇಲ್ಲ ಎಂದ ರಿಕಿ
ಹೊಸದಿಲ್ಲಿ: ಭಾರತದ ವಾಲ್ ಎಂದು ಕರೆಸಿಕೊಂಡಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಯೋಚನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಮುಂದೆ ಓದಿ >>ಡೆಕ್ಕನ್ ವಿರುದ್ಧ ಕ್ಯಾತೆ ತೆಗೆದ ವರುಣ
ಕೋಲ್ಕೊತಾ: ಮೊಳಗಿದು ಗುಡುಗು, ಅಬ್ಬರಿಸಿದ ಗಾಳಿ, ಧಾರಾಕಾರವಾಗಿ ಸುರಿದ ಮಳೆ ಇದರಿಂದ ಕೋಲ್ಕೊತಾ ನೈಟ್ ರೈಡರ್ಸ್ ಹಾಗೂ ಡೆಕ್ಕನ್ ಚಾರ್ಜರ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ಅಡ್ಡಿಯಾಗಿ ಇತ್ತಂಡಗಳಿಗೂ ತಲಾ 1 ಅಂಕ ನೀಡಲಾಗಿಯಿತು.
ಮುಂದೆ ಓದಿ >>ಶಿಲ್ಲಿಂಗ್ ಫೋರ್ಡ್ ಉರಿವೇಗಕ್ಕೆ ಆಸೀಸ್ ಧೂಳೀಪಟ
ಮೂರನೇ ಟೆಸ್ಟ್ ನ್ನು ಗೆದ್ದುಕೊಂಡು ಸರಣಿ ವಶಪಡಿಸಿಕೊಳ್ಳಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾ ಮೊದಲ ದಿನದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದು, ವೇಗಿ ಶಿಲ್ಲಿಂಗ್ ಫೋರ್ಡ್ ನಾಲ್ಕು ವಿಕೆಟ್ ಕಬಳಿಸಿ ಪ್ರವಾಸಿಗಳಿಗೆ ದೊಡ್ಡ ಆಘಾತವಿಕ್ಕಿದ್ದಾರೆ.
ಮುಂದೆ ಓದಿ >>ಸಿಡ್ಲ್, ಪ್ಯಾಟಿಸನ್ ಮನೆಗಟ್ಟಿದ ಆಸೀಸ್ ಆಡಳಿತ
ಮೊದಲ ಟೆಸ್ಟ್ ನ್ನು ಗೆದ್ದುಕೊಂಡು ಎರಡನೇ ಟೆಸ್ಟ್ ಡ್ರಾ ಮಾಡಿಕೊಂಡಿರುವ ಆಸ್ಟ್ರೇಲಿಯಾ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಬ್ಬರು ಆಟಗಾರರನ್ನು ಅದು ಸ್ವದೇಶಕ್ಕೆ ಕಳುಹಿಸಿಕೊಟ್ಟಿದೆ.
ಮುಂದೆ ಓದಿ >>ವಿಂಡೀಸ್-ಆಸೀಸ್ ಪಂದ್ಯ ನೀರಸ ಡ್ರಾ
ಮಳೆ ನಡುವೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿದ್ದು, ಸರಣಿಯಲ್ಲಿ ಮೈಕಲ್ ಕ್ಲಾರ್ಕ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ.
ಮುಂದೆ ಓದಿ >>ಡ್ರಾದತ್ತ ಆಸೀಸ್-ವಿಂಡೀಸ್ ದ್ವಿತೀಯ ಟೆಸ್ಟ್
ಕೆಮಾರ್ ರೋಚ್ ಉತ್ತಮ ಬೌಲಿಂಗ್ ಗೆ ಅಡ್ಡಿಯಾದ ಮಳೆಯಿಂದಾಗಿ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಪಡೆಯುವ ವೆಸ್ಟ್ ಇಂಡೀಸ್ ಗೆ ನಿರಾಶೆ ಉಂಟಾಗಿದೆ.
ಮುಂದೆ ಓದಿ >>ಹೊಸ ಬಿಸ್ನೆಸ್ ಆರಂಭಿಸಿರುವ ಧೋನಿ
ಟೀಂ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಹಾಗೂ ಜಾಹೀರಾತಿನಲ್ಲಿ ಸಾಕಷ್ಟು ಹಣ ಮಾಡಿದ್ದು, ಈಗ ತನ್ನದೇ ಆದ ಬಿಸ್ ನೆಸ್ ತೆರೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಹೊಸ ಕಂಪೆನಿಯೊಂದನ್ನು ತೆರೆಯಲಿದ್ದಾರೆ.
ಮುಂದೆ ಓದಿ >>ರಾಯಲ್ಸ್ ವಿರುದ್ಧ ಮುಂಬೈಗೆ ಬ್ಯಾಟಿಂಗ್ ಚಿಂತೆ
ಮುಂಬೈ: ಕಳೆದ ಎರಡು ಪಂದ್ಯಗಳಲ್ಲಿ ಕಡಿಮೆ ಮೊತ್ತದ ಸವಾಲನ್ನು ಬೆನ್ನಟ್ಟಲು ಹರಸಾಹಸ ಪಟ್ಟಿರುವ ಹರ್ಭಜನ್ ನಾಯಕತ್ವದ ಮುಂಬೈ ಇಂಡಿಯನ್ಸ್, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಇಂದು ತವರಿನಲ್ಲಿ ವಿರುದ್ಧ ಆಡಲಿದೆ.
ಮುಂದೆ ಓದಿ >>ಆಸೀಸ್ ದಾಳಿಗೆ ಕುಸಿದ ವೆಸ್ಟ್ ವಿಂಡೀಸ್
ಬಾರ್ಬಡೋಸ್: ಹಿಲ್ಫೆನ್ಹಸ್ ದಾಳಿಗೆ ಕಂಗೆಟ್ಟ ವೆಸ್ಟ್ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಆಸ್ಟ್ರೇಲಿಯಾ ಮೊದಲ ಟೆಸ್ಟ್ ನಲ್ಲಿ ಹಿಡಿತ ಸಾಧಿಸುವ ಲಕ್ಷಣ ತೋರಿಸಿದೆ.
ಮುಂದೆ ಓದಿ >>ಟೆಸ್ಟ್ ನಿಂದ ಸದ್ಯಕ್ಕೆ ನಿವೃತ್ತಿ ಇಲ್ಲ ಎಂದ ರಿಕಿ
ಹೊಸದಿಲ್ಲಿ: ಭಾರತದ ವಾಲ್ ಎಂದು ಕರೆಸಿಕೊಂಡಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಯೋಚನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದೆ ಓದಿ >>



