ಪಟಾಕಿ ಬಗ್ಗೆ ಒಂಚೂರು ಹುಷಾರ್!
ಬಾಳಲ್ಲಿ ಇರುವ ಅಂಧಕಾರವನ್ನು ಒದ್ದೋಡಿಸಿ ಬೆಳಕು ಮೂಡಲಿ ಎಂದು ಆಚರಿಸುವ ಹಬ್ಬವೇ ಬೆಳಕಿನ ಹಬ್ಬ ದೀಪಾವಳಿ. ಹಿಂದೆ ಬೆಳಕಿನ ಹಬ್ಬವೆಂದರೆ ಮನೆ ಮುಂದಿನ ತುಳಸಿ ಕಟ್ಟೆ, ಮನೆಯ ಪ್ರವೇಶ ದ್ವಾರದ ಬದಿಗಳಲ್ಲಿ ದೀಪ
ಮುಂದೆ ಓದಿ >>ಫಸ್ಟ್ ಡೇಟಿಂಗ್ ಗೆ ನಿಮ್ಮ ಉಡುಗೆ ಹೇಗಿರಬೇಕು..?
ನೀವು ಮೊದಲ ಬಾರಿ ನಿಮ್ಮ ಹುಡುಗ ಅಥವಾ ಹುಡುಗಿಯ ಜೊತೆ ಡೇಟಿಂಗ್ ಹೋಗ್ತಾ ಇದೀರಾ?.. ಏನು ಧರಿಸೋದು ಅನ್ನೋ ಬಗ್ಗೆ ಕನ್ ಫ್ಯೂಸ್ ಆಗ್ತಾ ಇದ್ಯಾ?.. ಡೊಂಟ್ ವರಿ..
ಮುಂದೆ ಓದಿ >>ಮೊಬೈಲ್ ಖರೀದಿಸಲು ಕೆಲವು ಸೂತ್ರ
ಐಲು ಐಲು ಐಲು ಕೈಲಿದ್ರೆ ಮೊಬೈಲು ಎಂಬ ಕನ್ನಡ ಚಿತ್ರದ ಹಾಡನ್ನು ನೀವೆಲ್ಲಾ ಕೇಳಿರಬಹುದು. ಇಂದಿನ ದಿನಗಳಲ್ಲಿ ಒಬ್ಬ ಪರ್ಫೆಕ್ಟ್ ಮ್ಯಾನ್ ಆಗಬೇಕಾದಲ್ಲಿ...
ಮುಂದೆ ಓದಿ >>ಮೀಸೆ ಇದ್ದ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು...
ಕನ್ನಡ ಒಂದು ಚಿತ್ರದಲ್ಲಿ ಈ ಹಾಡನ್ನು ನೀವು ಕೇಳಿರಬಹುದು ಅಥವಾ ವೀರ ಮದಕರಿ ಚಿತ್ರದಲ್ಲಿ ನಟ ಸುದೀಪ್ ಮೀಸೆ ಮೇಲೆ ಕೈ ಇಟ್ಟು ...
ಮುಂದೆ ಓದಿ >>ಆ್ಯಂಕರಿಂಗ್ ಕ್ಷೇತ್ರದಲ್ಲಿದೆ ಡಬಲ್ ಧಮಾಕಾ..
ಲೇಡಿಸ್ ಆಂಡ್ ಜಂಟಲ್ ಮೆನ್.. ವೆಲ್ ಕಮ್ ಟು ದ ವೀಕೆಂಡ್ಸ್ ಬಿಗ್ಗೆಸ್ಟ್ ಸಿಂಗಿಂಗ್ ಕೊನ್ಸರ್ಟ್... ಎಂದು ಮೈಕಿನ ಒಂದು ಬದಿಗೆ ತೊಂಡೆಯಂತಹ ತುಟಿಯಂಚನ್ನು ...
ಮುಂದೆ ಓದಿ >>ಲಾಸ್ಟ್ ಬೆಂಚ್ ಟಪೋರಿಗಿರಿಗೊಂದು ಸಲಾಮ್...
ಕಾಲೇಜು ದಿನಗಳ ಸುಂದರ ದಿನಗಳನ್ನು ಕಳೆದು ಕೆಲಸದ ಜಂಜಾಟದಲ್ಲಿ ಸದಾ ಮುಳುಗಿರುವ ಹಲವರಂತೆ ನಾನೂ ಸಹ ಆಫೀಸಿನ ಕೆಲಸದಲ್ಲಿ ಮುಳುಗೆದ್ದು ಸೂರ್ಯ ತನ್ನ ಮನೆಗೆ ತೆರಳುವ ಸಮಯದಲ್ಲಿ....
ಮುಂದೆ ಓದಿ >>ಎಲ್ಲಾ ಅಪ್ಪ ಅಮ್ಮಂದಿರಿಗೂ ಆ ಭಯ ಇದ್ದೇ ಇರುತ್ತೆ
ಮಗಳು ಕಾಲೇಜಿಗೆ ಹೊರಟಾಗ ಅಮ್ಮ ಬಾರಿ ಬಾರಿ ಎಚ್ಚರಿಕೆ ನೀಡ್ತಾಳೆ. ನೋಡು, ಸುಮ್ನೆ ಹಲ್ಲು ಕಿರಿದು ನಗೋದು ಮಾಡ್ಬೇಡ. ಸುಮ್ನೆ ಕಾಲೇಜಿಗೆ ಹೋಗೋದು ಬರೋದು ಮಾಡಿದ್ರೆ ಸಾಕು. ಹುಡುಗರ ಫ್ರೆಂಡ್...
ಮುಂದೆ ಓದಿ >>ದಾಂಡಿಯಾ ರಾತ್ರಿಗೆ ರಂಗೀನ್ ಬಣ್ಣಗಳಿಗೆ ಮೊರೆಹೋಗಿ..
ನವರಾತ್ರಿಯ ಹಲವಾರು ವಿಶೇಷತೆಗಳಲ್ಲಿ ದಾಂಡಿಯಾ ನೃತ್ಯ ಕೂಡಾ ಒಂದು. ಹಲವಾರು ಜನರು ಒಂದೆಡೆ ಕಲೆತು ದೇವಿಯ ಆರಾಧನೆ ಮಾಡಿ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರೆ.. ನೋಡಲು ಸೊಬಗು..
ಮುಂದೆ ಓದಿ >>ಸಾರಿ ಕಣ್ರೀ.. ಟೈಮಿಲ್ಲ
ಅಯ್ಯೋ ಸಾರಿ ಕಣ್ರೀ.. ಖಂಡಿತ ನೀವು ಹೇಳಿದ ಕೆಲಸ ನಾನು ಮಾಡ್ತಿದ್ದೆ, ಆದ್ರೆ ಏನು ಮಾಡ್ಲಿ.. ಈಗ ನಾನು ತುಂಬಾ ಬ್ಯುಸಿ.. ಟೈಮಿಲ್ಲ.. ಏನು ಮಾಡೋದು..?
ಮುಂದೆ ಓದಿ >>ಪುರುಷರೇ ಎಚ್ಚರ....! ಇದು ಮಕ್ಕಳಾಟವಲ್ಲ....
ದೇಶದಲ್ಲಿ ಬಂಜೆ ಪುರುಷರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ ಕೆಲವು ವರ್ಷಗಳ ಪರೀಕ್ಷೆಯಲ್ಲಿ ಶೇಕಡಾ 40 ಪುರುಷರು..
ಮುಂದೆ ಓದಿ >>ಉತ್ತಮ ಸಂವಹನ ಕಲೆ ಬೆಳೆಸಿಕೊಳ್ಳುವುದು ಹೇಗೆ?
ಪ್ರತಿಯೊಬ್ಬ ಮನುಷ್ಯನಲ್ಲೂ ಯಾವುದಾದರೂ ಒಂದು ಕಲೆ ಇದ್ದೇ ಇರುತ್ತದೆ. ಅದರಲ್ಲಿ ಮಾತಿನ ಕಲೆಯೂ ಒಂದು. ಸಂವಹನ ಹಾಗೂ ದೇಹ ಭಾಷೆ...
ಮುಂದೆ ಓದಿ >>ಪ್ರವಾಸದಲ್ಲೂ ಇರಲಿ ಡಯಟ್ ಗಿರಿ
ಮನೆ ಎಂದಾಕ್ಷಣ ಅಲ್ಲಿ ಡಯಟ್ ಮಂತ್ರ ಪಠಿಸಲು ಸಾಧ್ಯ. ಕಾರಣ ಮನೆಯಲ್ಲಿ ನಮಗೆ ಹೇಗೆ ಬೇಕೋ ಆ ರೀತಿ ಬದುಕುವ ಹಕ್ಕು ಇದೆ. ಆದರೆ ಟೂರ್- ಟ್ರಾವೆಲ್ ನಲ್ಲಿ ಸಿಕ್ಕಿಕೊಂಡಾಗ ಮಾತ್ರ ಎಲ್ಲವೂ ಎಡವಟ್ಟು.
ಮುಂದೆ ಓದಿ >>ಸಾಹಿತ್ಯ ಏಕಾಂಗಿ ಭಾವವನ್ನು ಮರೆಸುತ್ತದೆ
ಭಾರತದ ರಾಷ್ಟ್ರಪಿತ ಎಂದು ಎಲ್ಲರಿಂದ ಗೌರವಿಸಲ್ಪಟ್ಟ ಮಹಾತ್ಮ ಗಾಂಧೀಜಿ ಪುಸ್ತಕಗಳನ್ನು ಓದುವವನಿಗೆ ಬೇರೆ ಮಿತ್ರರ ಅಗತ್ಯವಿಲ್ಲ ಹಾಗೂ ಪುಸ್ತಕಗಳನ್ನು ಪ್ರೀತಿಸುವವನು ಎಲ್ಲಿದ್ದರೂ ಸುಖವಾಗಿರಬಲ್ಲ...
ಮುಂದೆ ಓದಿ >>ಶಿಕ್ಷಣದ ಜೊತೆ ಪ್ರೊಫೆಶನ್ ಕಡೆಗೆ ಗಮನವಿರಲಿ.
ಧಾವಂತದ ಯುಗ. ಮೊದಲಿದ್ದ ಹಾಗೆ ಈಗ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗ ಹುಡುಕಿಕೊಂಡು ಹೋಗುವ ಪ್ರಮೇಯ ಈಗಿನ ಕಾಲದಲ್ಲಿ ಇಲ್ಲ.
ಮುಂದೆ ಓದಿ >>ಶಬ್ದ ಮಾಲಿನ್ಯದಲ್ಲೂ ಯುವಕರ ಫನ್...
ಶಬ್ದ ಮಾಲಿನ್ಯದಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಮಾಡಿದ ಸಾಧನೆಯನ್ನು ನ್ಯೂಸ್ ಕರ್ನಾಟಕದಲ್ಲಿ ಓದುತ್ತಿರುವಾಗಲೇ..
ಮುಂದೆ ಓದಿ >>ದೇಶ ಸುತ್ತಿ ನೋಡಿ ಕೋಶ ಓದಿ ನೋಡಿ
ಈ ಗಾದೆಯನ್ನು ಹಲವಾರು ಬಾರಿ ನಾವು ಕೇಳಿರುತ್ತೇವೆ ಹಾಗೂ ನಮ್ಮ ಪ್ರಾರ್ಥಮಿಕ ಶಾಲಾ ದಿನಗಳಲ್ಲಿ ಪರೀಕ್ಷೆಯಲ್ಲಿ ಈ ಗಾದೆಯ ಬಗ್ಗೆ ಚುಟುಕು ಪ್ರಬಂಧವನ್ನು ನಿಮ್ಮಲ್ಲಿ ಕೆಲವರಾದರೂ ಬರೆದಿರುತ್ತೀರಿ.
ಮುಂದೆ ಓದಿ >>ಸೀರೆಗಳ ರಂಗುರಂಗಿನ ಲೋಕ
ಸೀರೆಗೆ ಭಾರತೀಯ ಸಂಪ್ರದಾಯದಲ್ಲಿ ಮೊದಲ ಸ್ಥಾನವಿದೆ. ಯಾವತ್ತೂ ಹಬ್ಬ ಹರಿದಿನ ಮೊದಲಾದ ಸಮಾರಂಭದಲ್ಲಿ ಸೀರೆಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಮಾತ್ರವಲ್ಲ ಮದುವೆ, ಪೂಜೆ,ಪುನಸ್ಕಾರಗಳ
ಮುಂದೆ ಓದಿ >>ಹೆಲ್ಮೆಟ್ಗಳಲ್ಲೂ ಬಣ್ಣ ಬಣ್ಣದ ಚಿತ್ತಾರ
ಸುಂದರವಾದ ಬೈಕ್..ಅದರಲ್ಲಿ ಆಕರ್ಷಕ ನಗು ಬೀರಿ ಹಿಂದಿನ ಸೀಟಿನಲ್ಲಿ ತನ್ನ ಬಾಯ್ ಫ್ರೆಂಡಿನ ನಡುವನ್ನು ಬಳಸಿ ಕುಳಿತಿರುವ ಕಾಲೇಜು ಯುವಕ..ಕಾಲೇಜಿನ ಎಲ್ಲರ ದೃಷ್ಟಿಯ ಜತೆ ರಸ್ತೆಯಲ್ಲಿ
ಮುಂದೆ ಓದಿ >>ಮನೆಯಿಂದ ದೂರವಿದ್ದರೂ ಮನ ಹತ್ತಿರವಿರಲಿ
ನಮ್ಮ ಮನೆಯೆಂಬುದು ನಮಗೊಂದು ಜೋಕಾಲಿ ಇದ್ದಂತೆ. ಹಿತವಾದ ವೇಗದಿ ತಣ್ಣನೆಯ ಗಾಳಿಗೆ ಮನಬಿಚ್ಚಿ ಜೀಕುವ ತೂಗುಯ್ಯಾಲೆಯಂತೆ. ಆ ಮನೆಯಲ್ಲಿರುವ ಆಹ್ಲಾದ ಮತ್ತೆಲ್ಲಿಯೂ ಸಿಗದು. ಎಲ್ಲಿದ್ದರೂ
ಮುಂದೆ ಓದಿ >>ಮುತ್ತಿನಂತಹಾ ಮಾತು
ಸಣ್ಣ ಮಕ್ಕಳಿರುವುದರಿಂದ ಹಿಡಿದು ದೊಡ್ಡವರಾಗುವ ವರೆಗೂ ಅಮ್ಮನ ಕಿವಿ ಮಾತು ಯಾವಾಗಲೂ ನಮ್ಮ ಜತೆಗೇ ಇರುತ್ತದೆ. ಸ್ಕೂಲಿಗೆ ಹೋಗುವಾಗ ಜಾಗ್ರತೆ. ಆಟ ಆಡುವಾಗ ಎಲ್ಲಾದ್ರೂ ಬಿದ್ದು ಪೆಟ್ಟು
ಮುಂದೆ ಓದಿ >>ವಿದ್ಯಾರ್ಜನೆ ಜೊತೆ ಸಂಪಾದನೆ
ಇಂದಿನ ವಿದ್ಯಾರ್ಥಿಗಳಿಗೆ ಕೇವಲ ಜ್ಞಾನಾರ್ಜನೆ ಮಾತ್ರ ಪ್ರಮುಖವೆನಿಸುತ್ತಿಲ್ಲ. ಜೊತೆಗೆ ಹಣ ಸಂಪಾದನೆಯೂ ಮುಖ್ಯವಾಗುತ್ತಿದೆ. ಅದಕ್ಕೆಂದೇ ಅವರು ಪಾರ್ಟ್ ಟೈಂ ಕೆಲಸಗಳಿಗೆ ಮೊರೆ ಹೋಗುತ್ತಿದ್ದಾರೆ. ಕಾಲೇಜು ಮೆಟ್ಟಿಲು
ಮುಂದೆ ಓದಿ >>ಮೆಹಂದಿಯ ಸುಂದರ ಚಿತ್ತಾರದ ಸೊಬಗು
ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಮಹತ್ವ ಇರುವುದು ಮೆಹಂದಿಗೆ. ಮೆಹಂದಿಯ ಸುಂದರ ಚಿತ್ತಾರಕ್ಕೆ ಮರುಳಾಗದವರಿಲ್ಲ. ಹೆಣ್ಣು ಮಕ್ಕಳಿಗಂತೂ ಮದುವೆ ಸಮಾರಂಭದ ದಿನಗಳಲ್ಲಿ ಮೆಹಂದಿಯಿಡುವುದೇ
ಮುಂದೆ ಓದಿ >>ಮೊದಲು ನಾಜೂಕಾಗಿ ನಡೆಯಲು ಕಲಿಯುವ
ನಿಜ ಈಗ ನಡೆಯುವುದನ್ನು ಹೊಸತಾಗಿ ಕಲಿಯಬೇಕಿದೆ. ದಿನ ದಿನವೂ ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಬಹುತೇಕ ಎಲ್ಲರೂ ನಡೆಯುವುದನ್ನು ಮರೆತುಬಿಟ್ಟಿದ್ದಾರೆ. ಬಸ್ಸಿಗೂ ಓಡುವುದು, ಕ್ಲಾಸಿಗೆ ಲೇಟಾಯ್ತೆಂದು
ಮುಂದೆ ಓದಿ >>ಹದಿಹರೆಯದ ಮಕ್ಕಳ ಬಗ್ಗೆ ಇರಲಿ ಕಣ್ಣು !
ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ ಎನ್ನುವುದು ಹದಿಹರೆಯದ ಮಕ್ಕಳಿರುವ ಪೋಷಕರ ಗೋಳಾಗಿರುತ್ತದೆ. ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಅವರನ್ನು ಹೊಡೆಯುವುದರಿಂದ, ಬಯ್ಯುವುದರಿಂದ ಏನೂ
ಮುಂದೆ ಓದಿ >>ಗುರುಭ್ಯೋ ನಮಃ
ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನು ಮತ್ತು ವಿದ್ಯೆ ನೀಡಿದ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಅನ್ನೋ ಒಂದು ಮಾತಿದೆ. ಜೀವನದಲ್ಲಿ ವಿದ್ಯೆ ಕಲಿಸಿದ ಗುರುಗಳ ಪಾತ್ರ ಅಷ್ಟು
ಮುಂದೆ ಓದಿ >>ಮಧುರ ಸಂಬಂಧಕ್ಕೆ ಇಡಬೇಕಾದ ಹೆಜ್ಜೆಗಳು...
ಪರಸ್ಪರ ಅವಲಂಬನೆ ಮತ್ತು ನಂಬಿಕೆ ದಂಪತಿಗಳ ನಡುವೆ ಇರಬೇಕಾದ ಪ್ರಮುಖವಾದ ಅಂಶ. ಯಾವಾಗ ನಂಬಿಕೆ ಇರುವುದಿಲ್ಲವೋ ಅಲ್ಲಿ ಪ್ರೀತಿ ಉಳಿಯಲು ಸಾಧ್ಯವೇ ಇಲ್ಲ. ಈಗೆಲ್ಲಾ ಎಷ್ಟೋ
ಮುಂದೆ ಓದಿ >>ಮಳೆಗಾಲ ವಾಹನಗಳ ಬಗ್ಗೆ ಎಚ್ಚರದ ಪಾಠ
ಮಳೆಗಾಲ ಶುರುವಾಗುತ್ತಿರುವಂತೆಯೇ ನಾವು ಹೆಚ್ಚುವರಿ ಮುತುವರ್ಜಿ ವಹಿಸುತ್ತೇವೆ. ಬದಲಾಗುತ್ತಿರುವ ಹವಾಮಾನದಿಂದ ಸಮಸ್ಯೆ ಎದುರಾಗದಂತೆ ನಾವು ಹೊರಗೆ ತೆರಳುವಾಗ ಜತೆಯಲ್ಲಿ ಛತ್ರಿ ಒಯ್ಯುತ್ತೇವೆ, ರೈನ್ ಕೋಟ್
ಮುಂದೆ ಓದಿ >>ಹಚ್ಚೆ ಹಚ್ಚುವ ಹುಚ್ಚೇ...? ಇರಲಿ ಎಚ್ಚರಿಕೆ
ನಿಮ್ಮಲ್ಲಿ ಹಲವಾರು ರಸ್ಲಿಂಗ್ ಎಂಬ ಆಧುನಿಕ ಕುಸ್ತಿಯ ಅಭಿಮಾನಿಗಳಿರಬಹುದು. ಅದರಲ್ಲಿ ರಣಾಂಗಣಕ್ಕೆಗುದ್ದಾಡಲು ಬರುವ ಅತಿರಥ ಮಹಾರಥರ ನೆನಪೂ ನಿಮಗಿರಬಹುದು.
ಮುಂದೆ ಓದಿ >>ಮುಂಜಾಗ್ರತೆ ವಹಿಸಿ ಕುಡಿತದ ಹ್ಯಾಂಗ್ ಓವರ್ ನಿಯಂತ್ರಿಸಿ..
ಕೆಲವರಿಗೆ ಕುಡಿತದ ಅಭ್ಯಾಸವಿರೋದಿಲ್ಲ. ಆದ್ರೆ ಕೆಲವೊಮ್ಮೆ ಫ್ರೆಂಡ್ಸ್ ಒತ್ತಾಯಕ್ಕೆ ಅಥವಾ ಬಿಸನೆಸ್ ಪಾರ್ಟಿಗಳಲ್ಲಿ ಅನಿವಾರ್ಯವಾಗಿ ಕುಡಿಯಬೇಕಾಗಿ ಬರಬಹುದು. ಅಪರೂಪಕ್ಕೊಮ್ಮೆ...
ಮುಂದೆ ಓದಿ >>ಆಫೀಸಿಗೆ ಹೋಗುವಾಗ ಗಡ್ಡ ಟ್ರಿಮ್ ಮಾಡಿಸಿ...
ಭಾನುವಾರ ರಜಾದಿನ. ಸಂಜೆಯ ಹೊತ್ತಲ್ಲಿ ನಾನು ನನ್ನ ಅಣ್ಣನ ಜತೆಯಲ್ಲಿ ಆರಾಮಾಗಿ ಕುಳಿತು ಮೂವಿ ನೋಡುತ್ತಿದ್ದಾಗ, ಅಣ್ಣನ ಮೊಬೈಲ್ಗೊಂದು ಮೆಸೇಜ್ ಬಂತು. ಮನಸತ್ತ ತಿರುಗಿಸಿದ ಅಣ್ಣ...
ಮುಂದೆ ಓದಿ >>
















