ನಂಜನಗೂಡಿನಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ
ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಧನುರ್ಮಾಸದಲ್ಲಿ ನಡೆಯುವ ಷಷ್ಠಿ ಸುಬ್ರಹ್ಮಣ್ಯೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥ ಎಳೆದು ಪುನೀತರಾದರು.
ಮುಂದೆ ಓದಿ >>ಧೂಳುಮಯ ರಸ್ತೆ: ತಿ.ನರಸೀಪುರ ಬಂದ್ಗೆ ನಿರ್ಧಾರ
ಪಟ್ಟಣದ ಪ್ರಮುಖ ರಸ್ತೆಗಳನ್ನು ಧೂಳಿನಿಂದ ಮುಕ್ತ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಆಗ್ರಹಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳ ಜಡತ್ವವನ್ನು ಬಿಡಿಸಲು ನಾಗರೀಕ ಸೇವಾ ವೇದಿಕೆ ನರಸೀಪುರ ಬಂದ್ ಹೋರಾಟಕ್ಕೆ ನಿರ್ಧರಿಸಿದೆ.
ಮುಂದೆ ಓದಿ >>ತಿ.ನರಸೀಪುರದಲ್ಲಿ ಮರಳು ನೀತಿ ಉಲ್ಲಂಘಿಸಿ ದಂಧೆ
ಮರಳು ನೀತಿಯನ್ನು ಜಾರಿಗೆ ತಂದ ಸರ್ಕಾರದ ಅಸಡ್ಡೆ, ಅಧಿಕಾರಿಗಳಿಗೆ ಹಣದ ಮೇಲಿರುವ ಮಮತೆಯಿಂದಾಗಿ ಇಷ್ಟೊತ್ತಿಗಾಗಲೇ ನಿಯಂತ್ರಣಗೊಳ್ಳಬೇಕಿದ್ದ ಅಕ್ರಮ ಮರಳು ದಂಧೆ ಮರಳು ನೀತಿಯನ್ನೇ ನಿರಂತರವಾಗಿ ಉಲ್ಲಂಘಿಸಿ ವ್ಯಾಪಕಗೊಳ್ಳುತ್ತಿದೆ.
ಮುಂದೆ ಓದಿ >>ನಂಜನಗೂಡಿನಲ್ಲಿ ನಿಲ್ಲದ ಬೀದಿನಾಯಿಗಳ ಹಾವಳಿ
ನಂಜನಗೂಡಿನಲ್ಲಿ ಬೀದಿನಾಯಿಗಳನ್ನು ಹಿಡಿದು ಕಾಡಿಗೆ ಬಿಟ್ಟರೂ ಅವುಗಳ ಹಾವಳಿ ಮಾತ್ರ ಕಡಿಮೆಯಾದಂತೆ ಕಂಡುಬರುತ್ತಿಲ್ಲ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ಬೀದಿ ನಾಯಿಗಳ ಸಂಖ್ಯೆ ಸುಮಾರು ಒಂದು ಸಾವಿರಕ್ಕೂ ಮೀರಿದೆ...
ಮುಂದೆ ಓದಿ >>ಚಿಕ್ಕರಸಿನಕೆರೆ ಬಸಪ್ಪನಿಗೆ ಪುಷ್ಪಾಭಿಷೇಕ
ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರ ಬಸಪ್ಪನಿಗೆ 10ಸಾವಿರಕ್ಕೂ ಹೆಚ್ಚು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪುಷ್ಪಾಭಿಷೇಕ ನೆರವೇರಿಸಲಾಯಿತು.
ಮುಂದೆ ಓದಿ >>ತಮಿಳುನಾಡಿಗೆ ನೀರು: ಮದ್ದೂರಿನಲ್ಲಿ ಪ್ರತಿಭಟನೆ
ಪಟ್ಟಣದ ಟಿಬಿ ವೃತ್ತದಲ್ಲಿ ವಿಶ್ವ ಒಕ್ಕಲಿಗರ ಜನ ಜಾಗೃತಿ ವೇದಿಕೆಯ ಕಾರ್ಯಕರ್ತರು ತಮಿಳುನಾಡಿಗೆ ಕೆಆರ್ ಎಸ್ ಅಣೆಕಟ್ಟೆಯಿಂದ ನೀರು ಬಿಡುವುದನ್ನು ಖಂಡಿಸಿ ಹೆದ್ದಾರಿ ತಡೆ ನಡೆಸಿದರು.
ಮುಂದೆ ಓದಿ >>ಭಾರತೀನಗರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಿಧನ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ 1960ರ ಕಾಲಾವಧಿಯ ಚಲನಚಿತ್ರ ಸ್ಟಿಲ್ ಛಾಯಾಗ್ರಾಹಕರಾದ ಭಾರತೀನಗರದ ಜಿ.ಎಸ್.ಗಂಗಾಧರ್ (85) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮುಂದೆ ಓದಿ >>ಗೆಜ್ಜಲಗೆರೆಯಲ್ಲಿ ಮುಂದುವರೆದ ಹೆದ್ದಾರಿ ತಡೆ ಪ್ರತಿಭಟನೆ
ತಾಲ್ಲೂಕಿನ ಗೆಜ್ಜಲಗೆರೆ ಬಳಿ ರೈತ ಸಂಘದ ಕಾರ್ಯಕರ್ತರು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಹೆದ್ದಾರಿ ತಡೆ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಮುಂದೆ ಓದಿ >>ಅಪಾಯಕ್ಕೆ ಆಹ್ವಾನ ನೀಡುವ ಸೇತುವೆ
ಸರಗೂರು ಸಮೀಪದ ಸಾಗರೆ ಗ್ರಾಮದ ಮಾರಮ್ಮ ದೇವಾಲಯದ ಹಿಂಭಾಗದ ಕಬಿನಿ ಬಲದಂಡ ನಾಲೆಯ ಸೇತುವೆಯು ಶಿಥಿಲಾವಸ್ಥೆಗೊಳಗಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಮುಂದೆ ಓದಿ >>ನೀರು ಬಿಡುಗಡೆಗೆ ಸುಪ್ರಿಂಕೋರ್ಟ್ ಆದೇಶ: ಬೀದಿಗಿಳಿದ ರೈತರು
ಕರ್ನಾಟಕದಿಂದ ತಮಿಳುನಾಡಿಗೆ 10ಸಾವಿರ ಕ್ಯೂಸೆಕ್ಸ್ ನೀರನ್ನು ಪ್ರತಿದಿನ ಬಿಡುವಂತೆ ಸುಪ್ರಿಂಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ಮಂಡ್ಯ ಹಾಗೂ ಮದ್ದೂರಿನಲ್ಲಿ ರೈತರು ಬೀದಿಗಿಳಿದಿದ್ದು, ಮದ್ದೂರು ಸಮೀಪದ ಗೆಜ್ಜಲಗೆರೆ ಬಳಿ ಹೆದ್ದಾರಿ ತಡೆ ನಡೆಸಿ ಚಳುವಳಿ ಮುಂದುವರೆಸಿದ್ದಾರೆ.
ಮುಂದೆ ಓದಿ >>ಕಾಲೇಜು ವಿದ್ಯಾರ್ಥಿನಿಯರಿಂದ ಇತಿಹಾಸ ಅಧ್ಯಯನ
ತಾಲೂಕಿನ ಅರೆತಿಪ್ಪೂರು ಹಾಗೂ ಅರುವನಹಳ್ಳಿಯಲ್ಲಿ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕ್ರೀಡಾ ಸಂಘವು ಏರ್ಪಡಿಸಿದ್ದ ಅಧ್ಯಯನ ಮತ್ತು ಜಾಗೃತಿ ಶಿಬಿರದಲ್ಲಿ ಇತಿಹಾಸ ವಿಭಾಗದ ವಿದ್ಯಾರ್ಥಿನಿಯರು ಪಾಲ್ಗೊಂಡು ಮಾಹಿತಿ ಸಂಗ್ರಹಿಸಿದರು.
ಮುಂದೆ ಓದಿ >>ವಿದ್ಯಾರ್ಥಿಗಳಿಗೆ ಬಸ್ಕಿ ಶಿಕ್ಷೆ ನೀಡಿದ ಉಪನ್ಯಾಸಕ ವಜಾ
ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕಿಯೊಬ್ಬರು ಹೋಂವರ್ಕ್ ಮಾಡಲಿಲ್ಲ ಬೆದರಿಸಿದ ಕಾರಣ ಬಿಜಾಪುರದ 4 ನೇ ತರಗತಿ ವಿದ್ಯಾರ್ಥಿ ಅಜಯ್ ಜಾದವ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಸಿರಾಗಿರುವಾಗಲೇ ಕೆ.ಆರ್.ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ಕಿಯ
ಮುಂದೆ ಓದಿ >>ನಂಜನಗೂಡು ಶ್ರೀಕಂಠೇಶ್ವರನಿಗೆ ಚಿನ್ನದ ಲೇಪಿತ ಕೊಳಗ ಅರ್ಪಣೆ
ದಕ್ಷಿಣ ಕಾಶಿ ಶ್ರೀಕಂಠೇಶ್ವರನ ದೇವಾಲಯಕ್ಕೆ ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ಎಸ್.ದಯಾನಂದ್, ಎಸ್.ದೋಂಡ್ವಾಸ್ ಕುಟುಂಬದವರು ಎರಡು ಲಕ್ಷಕ್ಕೂ ಅಧಿಕ ವೆಚ್ಚದ ಚಿನ್ನದ ಲೇಪಿತ ಶ್ರೀಕಂಠನ ಮುಖವಾಡದ ಕೊಳಗವನ್ನು ಅರ್ಪಿಸಿದ್ದಾರೆ.
ಮುಂದೆ ಓದಿ >>ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ
ಇಲ್ಲಿನ ಸಿಟಿ ಜನ್ಸ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಹಾಗೂ ಸಿಟಿಜನ್ಸ್ ಪದವಿ ಪೂರ್ವ ಕಾಲೇಜುರವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಡಿವೈಎಸ್ಪಿ ಎಸ್.ಜಿ. ವಿಜಯ್ ಕುಮಾರ್ ಬಲೂನು ಹಾರಿ ಬಿಡುವುದರ ಮೂಲಕ ಚಾಲನೆ ನೀಡಿದರು.
ಮುಂದೆ ಓದಿ >>ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸಲು ಜಿಟಿಡಿ ಕರೆ
ಗ್ರಾಮೀಣ ಕ್ರೀಡೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಘ ಸಂಸ್ಥೆಗಳು ಶ್ರಮಿಸುವಂತೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಕರೆ ನೀಡಿದರು.
ಮುಂದೆ ಓದಿ >>ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ
ಪತ್ನಿ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ತಿ.ನರಸೀಪುರದಲ್ಲಿ ಒಳಚರಂಡಿ ಕಾಮಗಾರಿ ತಂದ ಸಂಕಟ
ಒಳಚರಂಡಿಯ ನಿರ್ಮಾಣಕ್ಕೆಂದು ಹತ್ತಾರು ಅಡಿಗಳ ಆಳದಷ್ಟು ಅಗೆಯುತ್ತಿರುವುದರಿಂದ ರಸ್ತೆಗಳೆಲ್ಲಾ ಹದಗೆಟ್ಟು ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಲೈನ್ ಗಳೆಲ್ಲಾ ಒಡೆದು ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ಬಂದೊದಗಿದೆ.
ಮುಂದೆ ಓದಿ >>ನಂಜನಗೂಡು ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಬ್ರಹ್ಮೋತ್ಸವ
ಪಟ್ಟಣದ ಕಪಿಲಾ ನದಿ ದಡದಲ್ಲಿರುವ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ 15ನೇ ವರ್ಷದ ಬ್ರಹ್ಮೋತ್ಸವದ ಸವಿನೆನಪಿಗಾಗಿ ದೇವಾಲಯದ ವತಿಯಿಂದ ಗೋಶಾಲೆ, ವೃದ್ದಾಶ್ರಮ, ವಸತಿನಿಲಯಗಳ
ಮುಂದೆ ಓದಿ >>ಬಿಜೆಪಿಗೆ ಮಾನಸಿಕವಾಗಿ ಗುಡ್ ಬೈ ಹೇಳಿದ್ದೇನೆ: ಶಂಕರಲಿಂಗೇಗೌಡ
ನಾನು ಬಿಜೆಪಿ ಶಾಸಕನಾಗಿದ್ದರೂ ಬಿಜೆಪಿಯಿಂದ ನನಗೆ ದ್ರೋಹವಾಗಿದೆ ಆದ್ದರಿಂದ ಆ ಪಕ್ಷಕ್ಕೆ ಮಾನಸಿಕವಾಗಿ ಗುಡ್ ಬೈ ಹೇಳಿದ್ದೇನೆ. ಈಗ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಜೆಡಿಎಸ್...
ಮುಂದೆ ಓದಿ >>ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಗಬ್ಬೆದ್ದು ನಾರುತ್ತಿರುವ ಬಡಾವಣೆ
ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣ ಪ್ರದೇಶಗಳು ಕೊಳಚೆ ಪ್ರದೇಶಗಳಾಗಿ ಗಬ್ಬೆದ್ದು ನಾರುತ್ತಿವೆ.
ಮುಂದೆ ಓದಿ >>ಗಗನಕ್ಕೇರಿದ ಕರಿಮೆಣಸು ದರ: ಖುಷಿಯಾದ ಬೆಳೆಗಾರ
ಕರಿಮೆಣಸಿಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದ್ದು, ಇದೀಗ ಕೆ.ಜಿ.ಯೊಂದಕ್ಕೆ 400ರೂಪಾಯಿಯಾಗಿರುವುದರಿಂದ ಬೆಳೆಗಾರ ಖುಷಿಯಾಗಿದ್ದಾನೆ. ಇದು ದಾಖಲೆಯ ಬೆಲೆಯಾಗಿದೆ. ಇದುವರೆಗೆ ಇಷ್ಟೊಂದು ಬೆಲೆ ಏರಿರಲಿಲ್ಲ...
ಮುಂದೆ ಓದಿ >>ಕೊಳ್ಳೇಗಾಲದಲ್ಲಿ ಕೆರೆಗೆ ನೀರು ಹಾಯಿಸಲು ಆಗ್ರಹಿಸಿ ರಸ್ತೆ ತಡೆ
ಸಮೀಪದ ಸಿದ್ದಯ್ಯನಪುರ ಗ್ರಾಮದ ದೊಡ್ಡರಂಗನಾಥ ಕೆರೆಯನ್ನು ಭರ್ತಿಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಸುಮಾರು 2 ಗಂಟೆಗಳ ಕಾಲ ರಾಜ್ಯ ಹೆದ್ದಾರಿಯ ಸಂಚಾರವನ್ನು ಸ್ಥಗಿತಗೊಳಿಸಿ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿತ ಸಮಯಕ್ಕೆ ನಡೆಯುವುದು ಅನುಮಾನ
ಸ್ಥಳೀಯ ಸಂಸ್ಥೆ ಚುನಾವಣೆಗಳು 2011ರ ಜನಗಣತಿ ಆಧಾರದ ಮೇಲೆ ನಡೆದರೆ ಮೀಸಲಾತಿಗೆ ಹಿನ್ನಡೆಯಾಗುವುದರಿಂದ ಚುನಾವಣೆಗಳನ್ನು ಮುಂದೂಡುವ ಸಂಭವವಿದೆ ಎಂದು ರಾಜ್ಯ ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ಮುಂದೆ ಓದಿ >>ಭಾಷಾ ಜ್ಞಾನ ನೀಡುವಲ್ಲಿ ಪೋಷಕರ ಪಾತ್ರ ಹಿರಿದು
ಪ್ರತಿಯೊಬ್ಬರು ಸಹೋದರತ್ವದಿಂದ ಬದುಕುವ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿ ಸಹನೆಯಿಂದ ಕೆಲಸ ಮಾಡಿದರೆ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬಂದಂತಾಗುತ್ತದೆ ಎಂದು ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಹೇಳಿದರು.
ಮುಂದೆ ಓದಿ >>ಸ್ತ್ರೀಶಕ್ತಿ ಸಂಘಗಳು ಲೇವಾದೇವಿ ವ್ಯವಹಾರಕ್ಕೆ ಸೀಮಿತವಾಗದಿರಲಿ
ಸ್ತ್ರೀಶಕ್ತಿ ಸಂಘಗಳು ಕೇವಲ ಲೇವಾದೇವಿ ವ್ಯವಹಾರಕ್ಕೆ ಸೀಮಿತಗೊಳ್ಳದೆ ಕೆಲ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದರು.
ಮುಂದೆ ಓದಿ >>ಮರಳು ಸಾಗಾಟದ ಲಾರಿತಡೆಜ ಅಧಿಕಾರಿಗಳೊಂದಿಗೆ ವಾಗ್ವಾದ
ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಲಾರಿ ತಡೆದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಸಮೀಪದ ಕೂಡು ರಸ್ತೆಯ ಬಳಿ ನಡೆದಿದೆ.
ಮುಂದೆ ಓದಿ >>ಸರಗೂರು ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನ
ಸರಗೂರನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮುಂದಾಗಿರುವ ಪಟ್ಟಣ ಪಂಚಾಯಿತಿ ಪಟ್ಟಣದಾದ್ಯಂತ ಅಂಗಡಿ ಹಾಗೂ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಿದೆ. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ...
ಮುಂದೆ ಓದಿ >>ನಾಲೆಗೆ ನೀರು ಹರಿಸಲು ರೈತರ ಪ್ರತಿಭಟನೆ
ಕಬಿನಿ ಬಲದಂಡ ನಾಲೆಯ 9ನೇ ಡಿಸ್ಟಿಬ್ಯೂಟರ್ ನ 29 ಮತ್ತು 30ನೇ ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಸದೆ ಭತ್ತದ ಪೈರು ಸಂಪೂರ್ಣ ಒಣಗುತ್ತಿರುವುದರಿಂದ ತಕ್ಷಣವೇ ನಾಲೆಗಳಿಂದ ನೀರು ಹರಿಸಬೇಕೆಂದು ರಾಜ್ಯ ರೈತ ಸಂಘ...
ಮುಂದೆ ಓದಿ >>ನಂಜಗೂಡಿನಲ್ಲಿ ಅಬಕಾರಿ ಇಲಾಖೆಯಿಂದ ಮದ್ಯ ನಾಶ
ಇಲ್ಲಿನ ಅಬಕಾರಿ ಇಲಾಖೆಯಿಂದ ತಾಲೂಕಿನ ವಿವಿಧ ಪ್ರಕರಣಗಳಲ್ಲಿ ವಶ ಪಡಿಸಿಕೊಂಡಿದ್ದ ವಿವಿಧ ರೀತಿಯ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು.
ಮುಂದೆ ಓದಿ >>ತಿ.ನರಸೀಪುರಕ್ಕೆ ಲಗ್ಗೆಯಿಡುತ್ತಿರುವ ಭತ್ತ ಕಟಾವು ಯಂತ್ರಗಳು
ಯಾವುದೇ ಅನುಮತಿ, ರಹದಾರಿಯಿಲ್ಲದೆ, ನೂರಾರು ಭತ್ತದ ಕಟಾವು ಯಂತ್ರಗಳು ಸುಗ್ಗಿ ಆರಂಭದ ಮುನ್ನವೇ ತಮಿಳು ನಾಡಿನಿಂದ ತಿ.ನರಸೀಪುರದ ಸುತ್ತಮುತ್ತ ಬಂದು ನಿಲ್ಲತೊಡಗಿವೆ.
ಮುಂದೆ ಓದಿ >>ಅಶಾಂತಿ ನಿವಾರಿಸಲು ಭಗವಂತನಿಂದ ಮಾತ್ರ ಸಾಧ್ಯ
ನಾಡಿನಲ್ಲಿ ತಲೆದೋರಿರುವ ಬರಗಾಲ, ಅಶಾಂತಿಯನ್ನು ನಿವಾರಿಸಲು ಭಗವಂತನಿಂದ ಮಾತ್ರ ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ದೇವೇಗೌಡ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಸಂಯಮವೇ ಚಾಲಕರಿಗೆ ಆಸ್ತಿ: ಪಿಎಸ್ಐ ಬಿ.ಎಸ್.ಶಿವರುದ್ರ
ಸಂಯಮವೇ ಆಟೋ ಚಾಲಕರಿಗೆ ಆಸ್ತಿ ಮತ್ತು ಸ್ಪೂರ್ತಿ ಎಂದು ಪಿಎಸ್ಐ ಬಿ.ಎಸ್.ಶಿವರುದ್ರ ಹೇಳಿದರು. ಅವರು ಪಟ್ಟಣದ ಆರಕ್ಷಕ ಠಾಣೆಯಲ್ಲಿ ಆಟೋ ಚಾಲಕರ ಸಭೆಯಲ್ಲಿ ಚಾಲಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ,
ಮುಂದೆ ಓದಿ >>ಜಯಕರ್ನಾಟಕ ಸಂಘಟನೆಯಿಂದ ಶ್ರಮದಾನ
ತಾಲೂಕು ಜಯಕರ್ನಾಟಕ ಸಂಘಟನೆಯ ಸದಸ್ಯರುಗಳು ಸೋಮವಾರಪೇಟೆ ಶನಿವಾರಸಂತೆ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ದುರಸ್ತಿ ಪಡಿಸಿದರು. ಲಾರಿಯಲ್ಲಿ ಕಲ್ಲು ಪುಡಿಯನ್ನು ತಂದ ಸದಸ್ಯರುಗಳು,
ಮುಂದೆ ಓದಿ >>ಶ್ರೀರಾಮುಲು ಪಕ್ಷ ಒಂದೇ ಜಾತಿಗೆ ಸೀಮಿತವಾದಂತದ್ದಲ್ಲ
ಪಕ್ಷವನ್ನು ಗ್ರಾಮ ಮಟ್ಟದಿಂದ ಬೆಳೆಸುವುದರಿಂದ ಉತ್ತಮ ಭವಿಷ್ಯ ಕಾಣುವುದಲ್ಲದೇ ರಾಮುಲುರವರು ಮುಖ್ಯಮಂತ್ರಿಯಾಗಲು ಸಹಕಾರಿಯಾಗುತ್ತದೆ ಎಂದು ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಸಂಚಾಲಕ ಎಲ್. ಸೋಮಣ್ಣನವರು ತಿಳಿಸಿದ್ದಾರೆ.
ಮುಂದೆ ಓದಿ >>ನಂಜನಗೂಡು: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ತಾಲ್ಲೂಕಿನ ದೇವನೂರು ಗ್ರಾಮದ ಶ್ರೀಗುರುಮಲ್ಲೇಶ್ವರ ಸೇವಾ ಸಮಿತಿರವರ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದು, ದೇವನೂರು ಮತ್ತು ಸುತ್ತ ಮುತ್ತಲಿನ...
ಮುಂದೆ ಓದಿ >>ಆಯರಳ್ಳಿಯಲ್ಲಿ ಏತ ನೀರಾವರಿಗೆ ಚಾಲನೆ
ತಾಲ್ಲೂಕಿನ ಆಯರಳ್ಳಿ ಗ್ರಾಮದಲ್ಲಿ 1.98ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಏತ ನೀರಾವರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಚಾಲನೆ ನೀಡಿದರು.
ಮುಂದೆ ಓದಿ >>ನಾಲೆಗಳ ಆಧುನೀಕರಣ ಗುಣಮಟ್ಟದ ಕಾಮಗಾರಿಗೆ ಸೂಚನೆ
ನಾಲೆಗಳ ಅಧುನೀಕರಣ ಕಾಮಗಾರಿ 196 ಕೋಟಿ ವೆಚ್ಚದಲ್ಲಿ 2013ರ ಜನವರಿ ಮಾಹೆಯಿಂದ ಪ್ರಾರಂಭಗೊಳ್ಳಲಿದ್ದು, ಆಯಾ ಭಾಗದ ರೈತರು, ಸಾರ್ವಜನಿಕರು ಗುಣಮಟ್ಟದ ಕೆಲಸವನ್ನು ಮಾಡಿಸಿಕೊಳ್ಳಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಮುಂದೆ ಓದಿ >>ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿದ್ದೇಶ್ವರ ಸ್ವಾಮಿ ರಥೋತ್ಸವ
ಇಲ್ಲಿಗೆ ಸಮೀಪದ ಕಾರ್ಯ ಗ್ರಾಮದ ಪುರಾಣ ಪ್ರಸಿದ್ದ ಕಾರ್ಯಸಿದ್ದೇಶ್ವರ ಸ್ವಾಮಿ ಜಾತ್ರೆ ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರೆಗೆ ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.
ಮುಂದೆ ಓದಿ >>ಅಕ್ರಮ ಮರಳು ದಂಧೆ ಮೇಲೆ ದಾಳಿ
ಅಕ್ರಮ ಮರಳು ದಂಧೆಯ ಮೇಲೆ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ಸವಿತಾರವರು ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ನಾಳೆಯಿಂದ ಕೊಳ್ಳೇಗಾಲದಲ್ಲಿ ಸಂಜೀವನ ಸುವಾರ್ತಾ ಕೂಟ
ಡಿಸೆಂಬರ್ ನಲ್ಲಿ ಆಚರಿಸಲಾಗುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕೊಳ್ಳೇಗಾಲ ತಾಲ್ಲೂಕು ಕ್ರೈಸ್ತ ಸಭಾಪಾಲಕರುಗಳ ಒಕ್ಕೂಟದ ವತಿಯಿಂದ ಭಕ್ತಿ ಸಂಜೀವನ ಸುವಾರ್ತ ಕೂಟಗಳನ್ನು ಏರ್ಪಡಿಸಲಾಗಿದೆ ಎಂದು ರೆವರೆಂಡ್ ಎಸ್.ಲಾಜರಸ್ ಅವರು ತಿಳಿಸಿದ್ದಾರೆ.
ಮುಂದೆ ಓದಿ >>ಮಲೆಮಹದೇಶ್ವರ ಬೆಟ್ಟದಲ್ಲಿ ಸಂಭ್ರಮದ ಜಾತ್ರೆ
ದೀಪಾವಳಿ ಹಬ್ಬದ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು. ಈ ಸಂದರ್ಭ ಸ್ಥಳೀಯ ಹಾಗೂ ಹೊರರಾಜ್ಯಗಳ ಸಹಸ್ರಾರು ಭಕ್ತರು ಸನ್ನಿಧಿಗೆ ಆಗಮಿಸಿ ಮಾದಪ್ಪನ ದಿವ್ಯ ದರ್ಶನ ಪಡೆದು ಕೃತಾರ್ಥರಾದರು.
ಮುಂದೆ ಓದಿ >>ದಂಪತಿಗಳಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಗೂಳೂರುದೊಡ್ಡಿ ಗ್ರಾಮದ ದಂಪತಿಗಳಾದ ಚಿಕ್ಕತಾಯಮ್ಮ ತಿಮ್ಮೇಗೌಡ ದಂಪತಿಗಳು ತಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕೊಪ್ಪ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದರು.
ಮುಂದೆ ಓದಿ >>ಸಾಂಸ್ಕೃತಿಕ ಕಾರ್ಯಕ್ರಮ ಪಕ್ಷಾತೀತವಾಗಿ ಆಯೋಜಿಸಲು ಕರೆ
ಸಾಂಸ್ಕೃತಿಕ ಉತ್ಸವ ನಡೆಸುವ ಮೂಲಕ ತಾಲ್ಲೂಕಿನ ಜನತೆಗೆ ನಾಡಿನ ಕಲೆ, ಜಾನಪದ ಇನ್ನಿತರ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಪ್ರತಿ ತಿಂಗಳ 2ನೇ ಶನಿವಾರ ಪಕ್ಷಾತೀತವಾಗಿ ನಡೆಸಬೇಕು ಎಂದು ಸಂಸದ ಹೆಚ್.ವಿಶ್ವನಾಥ್ ಹೇಳಿದರು.
ಮುಂದೆ ಓದಿ >>ತಿ.ನರಸೀಪುರದಲ್ಲಿ ಬೈಕ್ ಕಳ್ಳನ ಸೆರೆ: 14ಬೈಕ್ ವಶ
ಬನ್ನೂರು ಪೊಲೀಸರು ಬೈಕ್ ಕಳ್ಳನೊರ್ವನನ್ನು ಬಂಧಿಸಿ, ಆತನಿಂದ 5.50 ಲಕ್ಷ ರೂಗಳ ಮೌಲ್ಯದ 14 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ದಾಸೇಗೌಡನಕೊಪ್ಪಲು ಗ್ರಾಮದ ಸಣ್ಣೇಗೌಡ...
ಮುಂದೆ ಓದಿ >>ಮಹದೇಶ್ವರ ಜಾತ್ರೆಗೆ ಸಕಲ ಸಿದ್ದತೆ
ಪಟ್ಟಣದ ಸಮೀಪದಲ್ಲಿರುವ ಕೊಡಗಹಳ್ಳಿ ಅರವಟ್ಟಿಗೆಕೊಪ್ಪಲು ಗ್ರಾಮದಲ್ಲಿ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರೆಯ ಕಾರ್ಯಗಳಿಗೆ ಭರದಿಂದ ಸಿದ್ದತೆ ನಡೆದಿದೆ. ಪ್ರತಿ ವರ್ಷ ದೀಪಾವಳಿಯಿಂದ ಆರಂಭವಾಗುವ
ಮುಂದೆ ಓದಿ >>ನಂಜನಗೂಡು ಪಟ್ಟಣದಲ್ಲಿದ್ದ ಶ್ವಾನಗಳು ಕಾಡಿಗೆ
ಪಟ್ಟಣದ ಹೃದಯ ಭಾಗಗಳಲ್ಲಿ ಸಾರ್ವಜನಿಕರಿಗೆ, ಮಹಿಳೆಯರು ಮತ್ತು ಮಕ್ಕಳ ಮೇಲೆ ಅಕ್ರಮಣ ಮಾಡಿ ಭಯ ಹುಟ್ಟಿಸುತ್ತಿದ್ದ ಬೀದಿ ನಾಯಿಗಳನ್ನು ಪುರಸಭೆ ವತಿಯಿಂದ ಹಿಡಿದು ದೂರದ ಕಾಡಿಗೆ ಬಿಟ್ಟಿರುವುದಾಗಿ ಪುರಸಭಾ ಅಧ್ಯಕ್ಷ ಸಿ.ಎಂ. ಶಂಕರ್ ತಿಳಿಸಿದ್ದಾರೆ.
ಮುಂದೆ ಓದಿ >>ನಂಜನಗೂಡು ರಥಬೀದಿ ರಸ್ತೆ ಕಾಮಗಾರಿಗೆ ಕ್ರಮ
ಇದೇ ತಿಂಗಳು 29 ರಂದು ನಡೆಯಲಿರುವ ಶ್ರೀಕಂಠೇಶ್ವರಸ್ವಾಮಿಯ ಚಿಕ್ಕಜಾತ್ರಾ ಮಹೋತ್ಸವಕ್ಕೆ ಎದುರಾಗಿದ್ದ ದೊಡ್ಡ ಆತಂಕ ನಿವಾರಣೆಯಾಗಿದೆ. ಸಂಸದ ಆರ್ ಧ್ರುವನಾರಾಯಣ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯವರ...
ಮುಂದೆ ಓದಿ >>ಪತ್ರಕರ್ತ, ಚಿಂತಕ ಇಂದೂಧರರಿಗೆ ಅಭಿನಂದನೆ ಸಮರ್ಪಣೆ
ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಪ್ರಗತಿಪರ ಚಿಂತಕರ ಒಕ್ಕೂಟ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಇಂದೂಧರ ಹೊನ್ನಾಪುರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.
ಮುಂದೆ ಓದಿ >>ಮಾಕನಹಳ್ಳಿಯಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣ
ಮಾಕನಹಳ್ಳಿಯ ನೂತನ ಬಡಾವಣೆಯಲ್ಲಿ ಸುಸಜ್ಜಿತ 45 ಲಕ್ಷ ರೂಗಳ ವೆಚ್ಚದಲ್ಲಿ ಕಸಾಯಿ ಖಾನೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮುಂದೆ ಓದಿ >>ಕುವೆಂಪು ಕಲ್ಪನೆಯ ಮಲೆನಾಡು ಮರೆಯಾಗುತ್ತಿದೆ: ನೆಂಪೆ ದೇವರಾಜ್
ಕುವೆಂಪುರವರ ಕೃತಿಗಳಲ್ಲಿ ಅದ್ಭುತವಾದ ಮಲೆನಾಡಿನ ಪ್ರಕೃತಿ, ಸಂಸ್ಕೃತಿಗಳ ವರ್ಣನೆಯನ್ನು ನಾವು ಕಂಡಿದ್ದೆವು. ಕುವೆಂಪು 20ನೇ ಶತಮಾನದ ಮಹಾನ್ ಸೋಟವಿದ್ದಂತೆ. ಆದರಿಂದು ಮಲೆನಾಡು ಅಭಿವೃದ್ಧಿಯ ನೆವದಲ್ಲಿ ಭ್ರಷ್ಟಾಚಾರ ಬೆಳೆಯುವಂತಾಗಿದೆ...
ಮುಂದೆ ಓದಿ >>ನಂಜನಗೂಡು ದೇಗುಲಕ್ಕೆ ಚಿತ್ರನಟ ಶಿವರಾಜ್ ಕುಮಾರ್ ಭೇಟಿ
ಖ್ಯಾತ ಕನ್ನಡ ಚಿತ್ರನಟ ಶಿವರಾಜ್ ಕುಮಾರ್ ಕುಟುಂಬ ಸಮೇತ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ದಂಪತಿಗಳು ದೇವರಿಗೆ ಹರಕೆಯನ್ನು ಸಮರ್ಪಿಸಿದರು.
ಮುಂದೆ ಓದಿ >>ಕುಣಿಗಲ್ ಗೆ ನೀರು ಹರಿಸದಿದ್ದಲ್ಲಿ ರಾಜ್ಯ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ
ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದ್ದರೂ ಇದನ್ನು ಉಲ್ಲಂಘನೆ ಮಾಡಿ ಕಾನೂನು ಬಾಹಿರವಾಗಿ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ಅಮಾನಿಕೆರೆಗೆ ಹರಿಸುತ್ತಿರುವ ಹೇಮಾವತಿ ನೀರು ನಿಲ್ಲಿಸಿ ಮೂಲ ನಕ್ಷೆ ಪ್ರಕಾರ ಕುಣಿಗಲ್ ತಾಲ್ಲೂಕಿಗೆ ನೀರು ಹರಿಸದೇ
ಮುಂದೆ ಓದಿ >>ವಿಮಾರ್ಶತ್ಮಾಕ ಚಿಂತನೆ, ಜನಪರ ಆಟಗಳ ತರಬೇತಿ ಕಾರ್ಯಕ್ರಮ
ತರಬೇತಿ ಪಡೆದ ಶಿಕ್ಷಕರು ಮತ್ತು ಶಿಕ್ಷಕಿಯರು ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಮುಖಾಂತರ ಅವರನ್ನು ವೈಜ್ಞಾನಿಕ ಚಿಂತನೆ ಮಾಡುವ ದಿಕ್ಕಿನ ಕಡೆಗೆ ಕರೆದುಕೊಂಡು ಹೋಗುವಂತಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ತಿಳಿಸಿದ್ದಾರೆ.
ಮುಂದೆ ಓದಿ >>
ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ: ಬಸವರಾಜ್
ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಆಧುನಿಕ ಶಿಕ್ಷಣ ಮತ್ತು ಸವಲತ್ತುಗಳು ಲಭಿಸುತ್ತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅದು ತಲುಪುತಿಲ್ಲ. ಆಧುನಿಕ ಶಿಕ್ಷಣ ಮತ್ತು ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಿದಾಗ...
ಮುಂದೆ ಓದಿ >>ಹೈನುಗಾರಿಕೆ ಅಭಿವೃದ್ಧಿಪಡಿಸಲು ರೈತರಿಗೆ ಕರೆ
ರೈತರ ಉಪ ಕಸುಬಾಗಿರುವ ಹೈನುಗಾರಿಕೆಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವಂತೆ ಮೈಸೂರು-ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಎನ್.ಮಹದೇವಪ್ಪ ಕರೆ ನೀಡಿದರು.
ಮುಂದೆ ಓದಿ >>ಕೇರಳ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರು ವಶ
ಅಕ್ರಮವಾಗಿ ಜಾನುವಾರುಗಳನ್ನು ಕೇರಳ ರಾಜ್ಯದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಲಾರಿಯನ್ನು ಪಟ್ಟಣ ಠಾಣೆ ಪೊಲೀಸರು ಜಾನುವಾರು ಸಹಿತ ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಕಾಂಗ್ರೆಸ್ ಪುನರ್ ಸ್ಥಾಪನೆಗೆ ಸಂಸದ ವಿಶ್ವನಾಥ್ ಕರೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಪುನರ್ ಸ್ಥಾಪನೆ ಮಾಡುವಂತೆ ಸಂಸದ ಹೆಚ್.ವಿಶ್ವನಾಥ್ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಂದೆ ಓದಿ >>ನಂಜನಗೂಡಿನಲ್ಲಿ ಕಬ್ಬು ಬೆಳೆಗಾರರ ಸಂಘದಿಂದ ರಸ್ತೆ ತಡೆ
ರಾಜ್ಯ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಗಿಂತ ಕಾರ್ಖಾನೆಯ ಮಾಲೀಕರ ಹಿತಾಸಕ್ತಿಯೇ ಹೆಚ್ಚಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಆರೋಪಿಸಿದರು.
ಮುಂದೆ ಓದಿ >>ಚಿಕ್ಕಬಳ್ಳಾಪುರ: ಜಾನಪದ, ಬುಡಕಟ್ಟು ನೃತ್ಯ ಉತ್ಸವ
ದೇಶಿಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ದೇಶದ ಮೂಲೆ-ಮೂಲೆಗಳ ನಾನಾ ರಾಜ್ಯಗಳ ಬುಡಕಟ್ಟು ಜನಾಂಗವು ಸಂಸ್ಕೃತಿ ಮೇಳೈಸುವ ಸಾಹಿತ್ಯವನ್ನು ಹೊರಗೆಡುತ್ತಿರುವುದು ಈ ದೇಶದ ಕಲೆ ಮತ್ತು ಸಂಸ್ಕೃತಿ...
ಮುಂದೆ ಓದಿ >>ಹೆಳವರಹುಂಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಚಾಲನೆ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಳವರಹುಂಡಿ ಗ್ರಾಮದ ಹೆಳವ ಸಮುದಾಯದ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತುಂಬಲ ಅಂದಾನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದೆ ಓದಿ >>ಸಿದ್ದಾಪುರವನ್ನು ಕಾಡುತ್ತಿರುವ ಕಸದ ಸಮಸ್ಯೆ
ಸ್ಥಳೀಯ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿ ಹೆಚ್ಚು ಸದ್ಯಸರನ್ನು ಹೊಂದಿದ್ದು, ಹೆಚ್ಚು ವರಮಾನ ಇರುವ ಏಕೈಕ ಪಂಚಾಯಿತಿಯಾಗಿದ್ದರೂ ಕಸದ ಸಮಸ್ಯೆ ಈ ಪಂಚಾಯಿತಿಯನ್ನು ಕಾಡುತ್ತಿದೆ. ಪಂಚಾಯಿತಿಗೆ ಕಸದ ಸಮಸ್ಯೆ ಹೊಸತೇನಲ್ಲ
ಮುಂದೆ ಓದಿ >>ಗುಂಡ್ಲುಪೇಟೆಯಲ್ಲಿ ಬಯಲು ರಂಗಮಂದಿರ ಲೋಕಾರ್ಪಣೆ
ಸಾಂಸ್ಕೃತಿಕ ಮತ್ತು ಕಲಾ ಚಟುವಟಿಕೆಗೆ ಬಯಲು ರಂಗಮಂದಿರವನ್ನು ಕಲಾವಿದರು ಬಳಸಿಕೊಳ್ಳುವಂತೆ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಹೇಳಿದರು.
ಮುಂದೆ ಓದಿ >>ಬಲ್ಯಮುಂಡೂರು ಇನ್ನು ಮುಂದೆ ಕಾಫಿ ಕುಡಿಯುವ ಪಂಚಾಯತ್!
ಮುಂದಿನ ದಿನಗಳಲ್ಲಿ ಬಲ್ಯಮುಂಡೂರು ಗ್ರಾಮ ಪಂಚಾಯಿತಿಯನ್ನು ಕಾಫಿ ಕುಡಿಯುವ ಪಂಚಾಯತ್ ಆಗಿ ಮಾರ್ಪಡಿಸಲು ಚಿಂತಿಸಿರುವುದಾಗಿ ಗ್ರಾ.ಪಂ.ಸದಸ್ಯ ಚೀರಂಡ ಕಂದ ತಿಳಿಸಿದ್ದಾರೆ.
ಮುಂದೆ ಓದಿ >>ಪಿಡಿಓಗಳ ನಿರ್ಲಕ್ಷ್ಯಕ್ಕೆ ಫಲಾನುಭವಿಗಳಿಗೀಗ ಸಂಕಟ
ಕೆ.ಆರ್.ನಗರ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದ ಇಂದಿರಾ ಅವಾಸ್ ಯೋಜನೆಯ ಭಾವಿ ವಸತಿ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿರುವ ಅಂಶವೊಂದು ತಡವಾಗಿ ಬೆಳಕಿಗೆ ಬಂದಿದೆ.
ಮುಂದೆ ಓದಿ >>ಕುಣಿಗಲ್: ಕೃಷ್ಣರನ್ನು ಬರಮಾಡಿಕೊಳ್ಳಲು 180 ವಾಹನಗಳ ಚಾಲನೆ
ವಿದೇಶಾಂಗ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣರವರನ್ನು ಬರಮಾಡಿಕೊಳ್ಳಲು ಕುಣಿಗಲ್ ತಾಲ್ಲೂಕಿನಿಂದ 180 ವಾಹನಗಳಲ್ಲಿ ಮೂರು ಸಾವಿರ ಕಾರ್ಯಕರ್ತರನ್ನು ಕರೆದೊಯ್ಯಲಾಗಿದೆ ಎಂದು ಕ್ಷೇತ್ರದ ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.
ಮುಂದೆ ಓದಿ >>13 ಗ್ರಾಮಗಳು ಸುವರ್ಣ ಯೋಜನೆಗೆ ಆಯ್ಕೆ
ತಾಲ್ಲೋಕಿನ ದೇವಲಾಪುರ ಹೋಬಳಿಯ ಮೈಲಾರಪಟ್ಟಣ ಗ್ರಾಮದಲ್ಲಿ 1.50 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಶ್ರೀ ಸುರೇಶ್ ಗೌಡರು ಚಾಲನೆ ನೀಡಿದರು.
ಮುಂದೆ ಓದಿ >>ಪ್ರಾದೇಶಿಕ ಅಸಮತೋಲನ ನಿವಾರಣೆ ಬರೀ ಅಭಿವೃದ್ದಿ ಕೆಲಸಗಳಲ್ಲ
ಪ್ರಾದೇಶಿಕ ಅಸಮತೋಲನ ನಿವಾರಣೆ ಎಂದರೆ ಬರೀ ಅಭಿವೃದ್ದಿ ಕೆಲಸಗಳಲ್ಲ. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಮ್ಯಾನತೆ ಸಿಕ್ಕಾಗ ಮಾತ್ರ ಸಮಗ್ರ ಪ್ರ್ರಾತಿನಿಧ್ಯ ಸಿಕ್ಕಂತೆ. ಈ ನಿಟ್ಟಿನಲ್ಲಿ ಸರಕಾರವು ಕಾರ್ಯನಿರ್ವಹಿಸಬೇಕು ಎಂದು ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಾವಿತ್ರಿ ಮುಜುಮದಾರ ಹೇಳಿದರು.
ಮುಂದೆ ಓದಿ >>ಪಕ್ಷಬೇಧ ಮರೆತು ಗ್ರಾಮಾಭಿವೃದ್ಧಿಗೆ ಶ್ರಮಿಸಲು ಕರೆ
ಪಕ್ಷಭೇದ ಮರೆತು ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುವಂತೆ ಜಿ.ಪಂ. ಸದಸ್ಯೆ ಕೆ.ಲಲಿತಾ ದೇವೇಗೌಡ ಕರೆ ನೀಡಿದರು. ತಾಲ್ಲೂಕಿನ ಹನಗೋಡು ಹೋಬಳಿಯ 4 ಗ್ರಾಮಗಳಲ್ಲಿ ಜಿ.ಪಂ ವತಿಯಿಂದ ಒಟ್ಟು 20 ಲಕ್ಷ ವೆಚ್ಚದ....
ಮುಂದೆ ಓದಿ >>ರಾಜಕೀಯ ಗೊಂದಲದಿಂದ ಸರ್ಕಾರಕ್ಕೆ ಧಕ್ಕೆಯಿಲ್ಲ: ಪುಟ್ಟಸ್ವಾಮಿ
ರಾಜ್ಯದ ರಾಜಕೀಯ ಗೊಂದಲದಿಂದ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.
ಮುಂದೆ ಓದಿ >>ತಂಬಾಕು ಮಂಡಳಿ ಎದುರು ಬೆಳೆಗಾರರ ಪ್ರತಿಭಟನೆ
ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಎಫ್.ಸಿ.ಟಿ.ಸಿ ಯ ಕಾಯ್ದೆ 17 ಮತ್ತು 18ನ್ನು ಕೈಬಿಡುವಂತೆ ಒತ್ತಾಯಿಸಿ ಕೇಂದ್ರ ತಂಬಾಕು ಮಂಡಳಿ ಸದಸ್ಯ ಬಿ.ಎನ್ ಜಯರಾಂ ನೇತೃತ್ವದಲ್ಲಿ ತಂಬಾಕು ಮಂಡಳಿಯ ಎದುರು ರೈತರು ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಗುಂಡ್ಲುಪೇಟೆಯಿಂದ ಶಿವಮೊಗ್ಗಕ್ಕೆ ಹೊರಟ ಕನ್ನಡದ ತೇರು
ಪ್ರತಿವರ್ಷದಂತೆ ಈ ಬಾರಿಯೂ ಕೆಎಸ್ಆರ್ ಟಿಸಿಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ನಟರಾಜುಕಂದೂರುರವರು ಬಸ್ ನ್ನು ಸಂಪೂರ್ಣವಾಗಿ ಕನ್ನಡ ತೇರನ್ನಾಗಿ ಅಲಂಕರಿಸಿ, ಅದನ್ನು ಎಳೆಯುವ ಕಾರ್ಯಕ್ಕೆ ಇಂದು ಬೆಳಿಗ್ಗೆ 9ಕ್ಕೆ ಚಾಲನೆ ನೀಡಿದ್ದಾರೆ.
ಮುಂದೆ ಓದಿ >>ನಾಯಕತ್ವ ಬದಲಾವಣೆ ಹೈಕಮಾಂಡ್ ನಿರ್ಧಾರ
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವವನ್ನು ಬದಲಾವಣೆ ಮಾಡುವ ನಿರ್ಧಾರ ಹೈಕಮಾಂಡ್ ನ ವಿವೇಚನೆಗೆ ಬಿಟ್ಟ ವಿಚಾರವೆಂದು ವರುಣದ ಶಾಸಕ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮುಂದೆ ಓದಿ >>ಪರೀಕ್ಷೆಗೆ ಸೀಮಿತವಾಗುತ್ತಿರುವ ಆಧುನಿಕ ಶಿಕ್ಷಣ: ವಿಷಾದ
ಬರೀ ಪರೀಕ್ಷೆಗೆ ಮಾತ್ರ ಸೀಮಿತಗೊಳ್ಳುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣದ ಅರಿವನ್ನು ಮೂಡಿಸುಲು ವಿಫಲವಾಗಿದೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.
ಮುಂದೆ ಓದಿ >>ನಂಜನಗೂಡು ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಸ್ಥಳಾಂತರ
ಕಳೆದ ಹಲವು ವರ್ಷಗಳಿಂದ ತರಕಾರಿ ಮಾರುಕಟ್ಟೆಗೆ ಸೂಕ್ತ ಸ್ಥಳಾವಕಾಶವಿಲ್ಲದೇ ಆರ್.ಪಿ. ರಸ್ತೆಯ ಮುಂಬಾಗ ವ್ಯಾಪಾರ-ವಹಿವಾಟು ನಡೆಸಿದ ಹಿನ್ನೆಲೆಯಲ್ಲಿ ತರಕಾರಿ ಹೋಲ್ ಸೇಲ್ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಸ್ಥಳಾವಕಾಶವನ್ನು....
ಮುಂದೆ ಓದಿ >>ಸಿಟಿಜನ್ ಶಾಲೆಗೆ ಜಿಲ್ಲಾ ಮಟ್ಟದ ಥ್ರೋಬಾಲ್ ಪ್ರಶಸ್ತಿ
ಪಟ್ಟಣದ ಪ್ರೆಂಡ್ಸ್ ಯೂನಿಯನ್ ಆಶ್ರಯದಲ್ಲಿ ಜೂನಿಯರ್ ಕಾಲೇಜ್ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರತಿಷ್ಟಿತ ಸಿಟಿಜನ್ ಶಾಲೆ ವಿದ್ಯಾರ್ಥಿಗಳು ಮೈಸೂರಿನ ಪ್ರಿನ್ಸ್ ಯೂನಿಯನ್ ತಂಡವನ್ನು 2-0 ಅಂತರದಿಂದ ಸೋಲಿಸುವ ಮೂಲಕ ನಗದು ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
ಮುಂದೆ ಓದಿ >>ಎಲ್ಲೆಡೆ ಸಸಿ ನೆಟ್ಟು ಪರಿಸರ ಕಾಪಾಡಿ: ಮಹದೇವನಾಯಕ್
ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಪರಿಸರದ ಸಮತೋಲನವನ್ನು ಕಾಪಾಡುವಂತೆ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಮಹದೇವನಾಯಕ್ ಕರೆ ನೀಡಿದರು. ತಾಲ್ಲೂಕಿನ ಬರಗಿ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಬರಗಿ ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸಸಿ...
ಮುಂದೆ ಓದಿ >>ದೇಗುಲ ಮೇಲ್ಛಾವಣಿ ಕುಸಿದು ಓರ್ವ ಸಾವು
ತಾಲ್ಲೂಕಿನ ಆಲ್ಕರೆ ಅಗ್ರಹಾರ ಗ್ರಾಮದ ಉಪ್ಪಾರ ಬಡಾವಣೆಯಲ್ಲಿರುವ ಮಂಟೇಸ್ವಾಮಿ ದೇಗುಲ ನವೀಕರಣ ಕಾಮಗಾರಿ ಸಂದರ್ಭ ಮೇಲ್ಛಾವಣಿ ಕುಸಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು 6 ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮುಂದೆ ಓದಿ >>ಶ್ರೀಕಂಠೇಶ್ವರ ದೇಗುಲದ ಸುತ್ತಮುತ್ತ ಅಪರಾಧ ತಡಗೆ ಕ್ರಮ
ಇಲ್ಲಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಸುತ್ತಮುತ್ತ ನಡೆಯುವ ಕೆಲವು ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಇನ್ನು ಮುಂದೆ ದೇವಾಲಯದ ನೌಕರರು ಸಮವಸ್ತ್ರ ಹಾಗೂ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ.
ಮುಂದೆ ಓದಿ >>ಸುತ್ತೂರಿನಲ್ಲಿ ಶಿಕ್ಷಕರಿಗೆ ಅಭಿವಿನ್ಯಾಸ ಕಾರ್ಯಕ್ರಮ
ಸುತ್ತೂರು ಶ್ರೀಕ್ಷೇತ್ರದ ಉಚಿತ ಶಿಕ್ಷಣ ಶಾಲೆಯ ಸಭಾಂಗಣದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ (ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ)ಗಳ ಸಂಯುಕ್ತ ಆಶ್ರಯದಲ್ಲಿ ಜೆಎಸ್ಎಸ್ ಪಬ್ಲಿಕ್...
ಮುಂದೆ ಓದಿ >>ನಮ್ಮ ದೇಶ ಸಂಪತ್ಬರಿತವಾದ ಜ್ಞಾನದ ತವರು.
ನಮ್ಮ ದೇಶ ಸಂಪತ್ಬರಿತವಾದ ಜ್ಞಾನದ ತವರು. ಅದರೆ ಅದನ್ನು ನಾವು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಇರುವುದರಿಂದ ಅಬಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದು
ಮುಂದೆ ಓದಿ >>ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಬಹಿಷ್ಕಾರ
ಅಂತರ್ಜಾತಿ ವಿವಾಹಕ್ಕೆ ಒಳಗಾದ ದಂಪತಿಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಘಟನೆ ಸಮೀಪದ ಉಪ್ಪಾರದೊಡ್ಡಿ ಗ್ರಾಮದಲ್ಲಿ ಜರುಗಿದೆ.
ಮುಂದೆ ಓದಿ >>ಬಿಎಸ್ ವೈ ನೂತನ ಪಕ್ಷ ಫಲಕಾರಿಯಾಗದು : ವೈ.ಎಸ್.ವಿ. ದತ್ತ
ರಾಜ್ಯ ಜೆಡಿಎಸ್ ಪಕ್ಷದ ವಕ್ತಾರ ಹಾಗೂ ಮಾಜಿ ಎಂಎಲ್ ಸಿ ವೈ.ಎಸ್.ವಿ. ದತ್ತ ಕುಟುಂಬ ಸಮೇತ ನಂಜನಗೂಡಿಗೆ ಆಗಮಿಸಿ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಲ್ಲದ ತುಲಾಭಾರ ಸೇವೆ ಮೂಲಕ ತಮ್ಮ ಹರಕೆ ಸಮರ್ಪಿಸಿದರು.
ಮುಂದೆ ಓದಿ >>ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಅಂಗನವಾಡಿಯಲ್ಲಿ ದುರುಪಯೋಗವಾಗದಂತೆ ಕಣ್ಗಾವಲು ಅಗತ್ಯ
ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ದುರುಪಯೋಗವಾಗದಂತೆ ಗ್ರಾಮಸ್ಥರು ನಿಗಾವಹಿಸಿದಾಗ ಮಾತ್ರ ಅಂಗನವಾಡಿ ಕೇಂದ್ರಗಳು ಕಲ್ಯಾಣ ಕೇಂದ್ರವಾಗಲು ಸಾಧ್ಯ ಎಂದು ಶಾಸಕ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮುಂದೆ ಓದಿ >>ಇಂದು ರಾಜ್ಯಮಟ್ಟದ ಖೋಖೋ ಪಂದ್ಯಾವಳಿ
ವೀರಪ್ಪ ಓಡೆಯರಹುಂಡಿ ಗ್ರಾಮದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅ.26ರ ಶುಕ್ರವಾರ(ಇಂದು) ಬೆಳಿಗ್ಗೆ 9.30 ಘಂಟೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳಾ ಖೋ ಖೋ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದೆ.
ಮುಂದೆ ಓದಿ >>ಇತಿಹಾಸವನ್ನು ತಿರುಚುವ ಪಿತೂರಿ ನಡೆಯುತ್ತಿದೆ: ನಿತ್ಯಾನಂದ
ಭಾರತದ ಮೇಲೆ ಆಕ್ರಮಣ ಮಾಡಿ ದೇಶದ ಸಂಪತ್ತನ್ನು ಲೂಟಿ ಮಾಡಿದ ಪರಕೀಯರನ್ನು ಚರಿತ್ರೆಯ ಪಠ್ಯ ಪುಸ್ತಕದಲ್ಲಿ ವೈಭವೀಕರಿಸಲಾಗಿದೆ. ಆದರೆ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಅಪಾರವಾಗಿ ಶ್ರಮಿಸಿದ ದೇಶೀಯ ರಾಜ-ಮಹಾರಾಜರ ದೇಶ ಭಕ್ತಿಯ
ಮುಂದೆ ಓದಿ >>ಬಯಲು ಜಂಗಿ ಕುಸ್ತಿ ಪಂದ್ಯಾವಳಿ ಉದ್ಘಾಟನೆ
ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಗುರುವಾರ ಉದ್ಘಾಟಿಸಿದರು.
ಮುಂದೆ ಓದಿ >>ಶವಸಂಸ್ಕಾರಕ್ಕೆ ಹೋದವರು ತಾವೇ ಶವವಾದರು
ಕಾವೇರಿ ನದಿಯನ್ನು ಕೊಪ್ಪರಿಕೆಯಲ್ಲಿ ದಾಟುತ್ತಿದ್ದ ಸಂದರ್ಭದಲ್ಲಿ ಅಲೆಯ ಒತ್ತಡಕ್ಕೆ ಕೊಪ್ಪರಿಕೆ ನೀರಿನಲ್ಲಿ ಮುಳುಗಿದ್ದರಿಂದ ಮೂವರು ಮಹಿಳೆಯರು ಜಲಸಮಾಧಿಯಾಗಿ, ಆರು ಮಂದಿ ಮಹಿಳೆಯರು ಸಾವಿನ ದವಡೆಯಿಂದ ಪಾರಾದ ದುರಂತ ಘಟನೆ ಎಸ್.ಮೇಗಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ಕಬ್ಬಿಗೆ ಬಾಕಿ ಹಣ ಒತ್ತಾಯಿಸಿ ನಂಜನಗೂಡಿನಲ್ಲಿ ರಸ್ತೆ ತಡೆ
ಕಬ್ಬಿಗೆ ಬರಬೇಕಾಗಿದ್ದ ಬಾಕಿ ಹಣ ಮತ್ತು ಮುಂಗಡ ಹಣ ನೀಡಬೇಕೆಂದು ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ರಾಷ್ಟ್ರೀಯ ಹೆದ್ದಾರಿ ಮೈಸೂರು-ನಂಜನಗೂಡು ರಸ್ತೆಯ ಕಪಿಲಾ ...
ಮುಂದೆ ಓದಿ >>ಕೆ.ಆರ್.ನಗರದಲ್ಲಿ ದಸರಾ ಯೋಗಪಟುಗಳಿಗೆ ಸನ್ಮಾನ
ಯೋಗಾಭ್ಯಾಸದಿಂದ ಜೀವನದಲ್ಲಿ ಮನಶಾಂತಿಯನ್ನು ಕಂಡುಕೊಳ್ಳಬಹುದೆಂದು ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಆಧ್ಯಕ್ಷ ಡಾ.ಶಿವನಂಜಪ್ಪ ಹೇಳಿದರು. ಅವರು ಪಟ್ಟಣದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ..
ಮುಂದೆ ಓದಿ >>ಮುಸ್ಲಿಂ ಸಮುದಾಯದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ
ಮುಸ್ಲಿಂ ಸಮುದಾಯದ ಮುಖಂಡರು ಜೆಡಿಎಸ್ ಪಕ್ಷ ತೊರೆದು ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂದೆ ಓದಿ >>1.77ಕೋಟಿ ವೆಚ್ಚದಲ್ಲಿ ಮಾದಾಪುರ ಕೊಡತಾಳ್ ಮುಖ್ಯರಸ್ತೆ ಅಭಿವೃದ್ದಿ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪನವರ ಕನಸಿನ ಯೋಜನೆಯಾದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಟಿ.12 ಯೋಜನೆಯ ಸವಳಂಗ ಮುಖ್ಯರಸ್ತೆಯಿಂದ ಮಾದಾಪುರ ತಾಂಡಾ ಕೊಡತಾಳ್ ..
ಮುಂದೆ ಓದಿ >>ತಿ.ನರಸೀಪುರದಲ್ಲಿ ಅಕ್ರಮ ಮರಳು ವಶ
ಅಕ್ರಮ ಮರಳು ಗಣಿಗಾರಿಕೆಗಳ ಮೇಲೆ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಕಾವೇರಿ ನದಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ನಲವತ್ತು ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಚನ್ನಗಿರಿ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ
ಉತ್ತರ ಕರ್ನಾಟಕದಲ್ಲಿ ಮತ್ತೊಂದು ಪ್ರತ್ಯೇಕ ರಾಜ್ಯವನ್ನು ತೆರೆಯಲು ಕೃಷಿ ಮಂತ್ರಿ ಉಮೇಶ್ ಕತ್ತಿ ಹೇಳಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಮುಂದೆ ಓದಿ >>ಅಭಿವೃದ್ದಿ ಕಾಣದೆ ಸರ್ಕಾರದ ಸಾಧನೆ ಶೂನ್ಯ: ಶ್ರೀರಾಮುಲು
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಅಭಿವೃದ್ದಿ ಕಾಣದೆ ಸರ್ಕಾರದ ಸಾಧನೆ ಶೂನ್ಯಸಾಧನೆ ಎಂದು ಬಿ.ಎಸ್.ಆರ್ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯವೈಖರಿ ಬಗ್ಗೆ ಟೀಕಿಸಿದರು.
ಮುಂದೆ ಓದಿ >>ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಅಸಂಘಟಿತ ಕಾರ್ಮಿಕರಾದ ಆಶಾಕಾರ್ಯಕರ್ತೆಯರು ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಸೇಫರ್ ಜೋನ್ ಸ್ಥಾಪನೆಗೆ ಗ್ರಾಮಸ್ಥರ ತೀವ್ರ ವಿರೋಧ
ತಾಲೂಕಿನ ಕಸಬಾ ಹೋಬಳಿ ಮಸಗಲ್ಲಿ ಗ್ರಾಮದ ಸರ್ವೇ ನಂ:16ರಲ್ಲಿನ ಗೋಮಾಳ ಭೂ ಪ್ರದೇಶವನ್ನು ಜೆಲ್ಲಿ ಕಲ್ಲು ಕ್ರಷರ್ ಘಟಕ ಸೇಫರ್ ಜೋನ್ ಸ್ಥಾಪನೆಯ ಸಲುವಾಗಿ ಭೂಪ್ರದೇಶವನ್ನು ರಾತ್ರಿ ವೇಳೆ ಸರ್ವೇ ಮಾಡಲು ಬಂದ ಅಧಿಕಾರಿಗಳ ವಾಹನವನ್ನು...
ಮುಂದೆ ಓದಿ >>ಧಾರ್ಮಿಕ ದಸರಾ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ
ರಾಜ್ಯದಲ್ಲಿ ಕಾಣಿಸಿಕೊಂಡಿರುವ ಬರದ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬವಾದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಧಾರ್ಮಿಕ ದಸರ ಸಮಿತಿಯಿಂದ ಮೈಸೂರು ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು...
ಮುಂದೆ ಓದಿ >>ಅಲ್ಲಮ ಪೀಠದ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ನಿಜವಾದ ದೇವರು ಕಾಣಿಸುವುದು ಅಲ್ಲಮನಲ್ಲಿ ಅಲ್ಲಮನನ್ನು ಹುಡುಕಿದರೆ ಅಲ್ಲಮ ಸಿಗುವುದಿಲ್ಲ. ಲಿಂಗ ನೋಡಬಹುದು ಅಲ್ಲಮನನ್ನು ನೋಡುವುದು ಸುಲಭಸಾಧ್ಯವಲ್ಲ ಎಂದು
ಮುಂದೆ ಓದಿ >>ಒತ್ತಡದ ಬದುಕಿಗೆ ಕಲಾರಾಧನೆ ಮದ್ದು: ಗೀತಾ
ದಿನವೂ ಒತ್ತಡದಲ್ಲಿರುವ ಮನಸ್ಸಿಗೆ ನೆಮ್ಮದಿ ಸಿಗಲು ಕಲಾರಾಧನೆ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಹೇಳಿದರು. ಅವರು ನಗರದಲ್ಲಿ ಶ್ರೀ ಮಹಮ್ಮಾಯಿ ಮಹಿಳಾ ಯಕ್ಷಗಾನ ಮಂಡಳಿಯವರು...
ಮುಂದೆ ಓದಿ >>ಶರನ್ನವರಾತ್ರಿ: ಎಲ್ಲಮ್ಮದೇವಿಗೆ ವಿಶೇಷ ಪೂಜೆ
ಪಟ್ಟಣದ ಹೊಳೆಬೀದಿಯಲ್ಲಿರುವ ಶ್ರೀ ರೇಣುಕಾ ಎಲಮ್ಮತಾಯಿ ದೇವಿಗೆ ಶರನ್ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರದೊಂದಿಗೆ ಪೂಜಾಮಹೋತ್ಸವ ಜರುಗಿತು.
ಮುಂದೆ ಓದಿ >>ಚನ್ನಗಿರಿ ಅಭಿವೃದ್ಧಿಗೆ 60ಕೋಟಿ ರೂ. ಮಂಜೂರು
ತಾಲೂಕಿನ ಅಭಿವೃದ್ಧಿಗಾಗಿ 60 ಕೋಟಿ ಹಣ ಮಂಜೂರಾಗಿದ್ದು ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ ಎಂದು ಶಾಸಕ ಮಾಡಳ್ ವಿರೂಪಾಕ್ಷಪ್ಪ ಹೇಳಿದರು.
ಮುಂದೆ ಓದಿ >>ಸೇವಾಮನೋಭಾವ ಶೈಕ್ಷಣಿಕ ಪ್ರಗತಿಗೆ ಪೂರಕ
ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಹೆಚ್ಚು ಸಹಕಾರಿಯಾಗಲಿದ್ದು ಶಿಬಿರದಲ್ಲಿ ಶ್ರಮದ ಜತೆಗೆ ಉಪನ್ಯಾಸ,ಚರ್ಚೆಗಳು...
ಮುಂದೆ ಓದಿ >>ಹೊಸನಗರ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಮಾನಸಿಕ ಅಸ್ವಸ್ಥರ ಹಕ್ಕು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಖಿನ್ನತೆ-ಮಾನಸಿಕ ಅಸ್ವಸ್ಥತೆ ಯಾರಲ್ಲೇ ಕಂಡು ಬಂದರೂ ತತಕ್ಷಣ ಚಿಕಿತ್ಸೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಇದು ಆ ವ್ಯಕ್ತಿಯ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸಿ...
ಮುಂದೆ ಓದಿ >>ಮನೆಗೆ ಬಡಿದ ಸಿಡಿಲು:ಪ್ರಾಣಾಪಾಯದಿಂದ ಪಾರು
ಮನೆಗೆ ಸಿಡಿಲು ಬಡಿದ ಪರಿಣಾಮ ತಾರಸಿ ಮನೆಯ ಸೀಲಿಂಗ್ ಗೋಡೆ ಕುಸಿದು ಬಿದ್ದು, ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿರುವ ಘಟನೆ ಹೊಸಅಗ್ರಹಾರ ಹೋಬಳಿಯ ಗುಳುವಿನ ಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ: ಹನುಮಂತರಾವ್
ರಾಜ್ಯದಲ್ಲಿ ಮುಖ್ಯಮಂತ್ರಿಯಿಂದ ಪಾಲಿಕೆ ಸದಸ್ಯರವರೆಗೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿ.ಹನುಮಂತರಾವ್ ಆರೋಪಿಸಿದರು.
ಮುಂದೆ ಓದಿ >>ಲಕ್ಷಾಂತರ ರೂಪಾಯಿಯ ಗಾಂಜಾ ಬೆಳೆ ವಶ
ಹನೂರು ಸಮೀಪದ ಜಿ.ಕೆ.ಹೊಸೂರು ಗ್ರಾಮದ ತೋಟದ ಜಮೀನುಗಳ ಮೇಲೆ ದಾಳಿ ನಡೆಸಿದ ಪೋಲೀಸರು ತೋಟದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ.
ಮುಂದೆ ಓದಿ >>ನಂಜನಗೂಡು ಪಟ್ಟಣದ ಸುಗಮ ಸಂಚಾರ ವ್ಯವಸ್ಥೆಗೆ ಪೋಲೀಸರಿಂದ ನಾಗರೀಕರ ಸಭೆ
ಪಟ್ಟಣದ ಪೋಲೀಸ್ ಭವನದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಕರೆದಿದ್ದ ನಾಗರೀಕ ಸಭೆಯಲ್ಲಿ ಹಲವಾರು ಸಲೆಹೆ ಸೂಚನೆಗಳು ವ್ಯಕ್ತವಾಗಿದೆ ಶನಿವಾರ ಡಿ.ವೈ.ಎಸ್.ಪಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ವರ್ತಕರುಗಳು..
ಮುಂದೆ ಓದಿ >>ಚಿಟ್ಟೆ ಅಧ್ಯಯನದ ಮೂಲಕ ಸಂರಕ್ಷಣೆಗೂ ಮುಂದಾಗಬೇಕು: ನಂಜುಂಡಸ್ವಾಮಿ
ಚಿಟ್ಟೆಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಪಡೆಯುವವರಿಗೆ ಬನ್ನೇರುಘಟ್ಟ ಉದ್ಯಾನವನದ ಉತ್ತಮ ವೇದಿಕೆಯಾಗಲಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು. ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ...
ಮುಂದೆ ಓದಿ >>ಚನ್ನಗಿರಿ: ಅಂತರ್ ಕಾಲೇಜು ಶಿಬಿರ ಕಾರ್ಯಕ್ರಮದ ಉದ್ಘಾಟನೆ
ರಾಷ್ಟ್ರೀಯ ಸಂಪತ್ತನ್ನು ಕಾಪಾಡುವ ಯುವ ಸಮೂಹ ಅನೇಕ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ತರುವಂತಹ ವಿಷಯವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಇಂದುಮತಿ ಹೇಳಿದರು.
ಮುಂದೆ ಓದಿ >>ಸ್ಥಾನ-ಸಮ್ಮಾನ ಜನತೆಗೆ ಅರ್ಪಣೆ; ಎಂ.ಕೆ.ವಿ.ಮೂರ್ತಿ
ಬಾಲ್ಯದಲ್ಲೇ ಛಾಯಾಗ್ರಹಣ ಕುರಿತು ನನಗಿದ್ದ ವಿಶೇಷ ಆಸಕ್ತಿ, ಹಲವು ಸಂಘ-ಸಂಸ್ಥೆಗಳ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಫಲವಾಗಿ ಇಂದು ರಾಜ್ಯ ಮಟ್ಟದ ಸಂಸ್ಥೆಯೊಂದಕ್ಕೆ ನಿರ್ದೇಶಕನಾಗಿ ಆಯ್ಕೆಯಾದ ಹೆಗ್ಗಳಿಕೆ ನನ್ನದು...
ಮುಂದೆ ಓದಿ >>ಸಾಗರ: ಅ.13ರಂದು ಯಕ್ಷಗಾನ ವಿಚಾರ ಸಂಕಿರಣ, ಪ್ರದರ್ಶನ
ಪ್ರಜ್ಞಾರಂಗ ತಂಡ ರಿ. ಹಾಗೂ ಯಕ್ಷಮಿತ್ರರು ಆಶ್ರಯದಲ್ಲಿ ಅ.13 ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷೊತ್ಸವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಂದೆ ಓದಿ >>ಸಾಲಿಗ್ರಾಮದಲ್ಲಿ ದಶಲಕ್ಷ್ಮಣ ಮಹಾಪರ್ವ ಸಮಾರೋಪ
ಪಟ್ಟಣದ ತ್ಯಾಗಿ ಭವನದಲ್ಲಿ ನಡೆದ ದಶಲಕ್ಷಣ ಮಹಾ ಪರ್ವದ ಸಮಾರೋಪ ಸಮಾರಂಭ ನಡೆಯಿತು. ಶ್ರೀ ಪದ್ಮಾವತಿ ಧರಣೇಂದ್ರ ಟ್ರಸ್ಟ್ ವತಿಯಿಂದ ಪಟ್ಟಣದ ತ್ಯಾಗಿ ಭವನದಲ್ಲಿ ಆಚಾರ್ಯ 108 ವಿದ್ಯಾಸಾಗರ...
ಮುಂದೆ ಓದಿ >>ಚನ್ನಗಿರಿ: ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ ಸತ್ಯಾಗ್ರಹ
ರಾಜ್ಯದ ಅಂಗನವಾಡಿ ಮಹಿಳಾ ಉದ್ಯೋಗಿಗಳನ್ನು ವಿವಿಧ ಜಿಲ್ಲೆ ತಾಲ್ಲೂಕು ಕೇಂದ್ರಗಳಲ್ಲಿ ಸಚಿವರು ಶಾಸಕರುಗಳು ಸಮಾರಂಭಗಳಿಗೆ ಸ್ವಾಗತಿಸಲು ಕುಂಬಗಳನ್ನು ತಲೆ ಮೇಲೆ ಒತ್ತುಕೊಂಡು ಬೀದಿ ಬೀದಿಗಳಲ್ಲಿ ತಿರುಗುವುದನ್ನು ಕೊಡಲೇ...
ಮುಂದೆ ಓದಿ >>ಉಳಿತಾಯದಿಂದ ಸಮೃದ್ಧಿ ಬದುಕನ್ನು ಕಾಣಬಹುದು
ಉಳಿತಾಯ ಮಾಡುವುದರಿಂದ ಸಮೃದ್ಧಿ ಬದುಕನ್ನು ಕಾಣಬಹುದು ಹಾಗೂ ಜೀವನದಲ್ಲಿ ಬೇಗ ಗುರಿಮುಟ್ಟಬಹುದು ಎಂದು ಶಬಲ್ ಭಾರಾತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣರವರು ತಿಳಿಸಿದರು.
ಮುಂದೆ ಓದಿ >>ನೂತನ ಪೋಲೀಸ್ ಅಧಿಕಾರಿಗಳಿಗೆ ಸನ್ಮಾನ
ಪೋಲೀಸರು ಸಾರ್ವಜನಿಕರ ಜೊತೆ ಪರಸ್ಪರ ಸೌರ್ಹಾದತೆಯಿಂದ ಹೊಂದಿಕೊಂಡಾಗ ಬಡವರಿಗೆ ನ್ಯಾಯಾ ದೊರಕಿಸಿಕೊಡಲು ಸಾದ್ಯ ಎಂದು ಸ್ಥಳಿಯ ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ಅಬಿಪ್ರಾಯ ಪಟ್ಟಿದ್ದಾರೆ.
ಮುಂದೆ ಓದಿ >>ಕುಣಿಕಲ್: ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ
ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪಪೂ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ತಾಲೂಕಿನ ಹುತ್ರಿದುರ್ಗ ಹೋಬಳಿ ಜಿ.ದಾಸನಪುರ ಗ್ರಾಮದಲ್ಲಿ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಮುಂದೆ ಓದಿ >>ದುಸ್ಥಿತಿಯಲ್ಲಿರುವ ಅರಣ್ಯ ಇಲಾಖೆ ನೌಕರರ ವಸತಿ ಗೃಹಗಳು
ಅರಣ್ಯ ಇಲಾಖೆಯ ನೌಕರರ ವಸತಿ ಗೃಹಗಳು ನಿರ್ಮಾಣಗೊಂಡು ಅರ್ಧ ಶತಮಾನ ಕಳೆದರೂ ಸಹ ಸುರಕ್ಷಿತ ರಸ್ತೆ ಮತ್ತು ಚರಂಡಿಗಳು ಇನ್ನೂ ನಿರ್ಮಾಣವಾಗಿಲ್ಲ. ಅಲ್ಲಿನ ನೌಕರರ ಪಾಡು ಕಾಡು ಪ್ರಾಣಿಗಿಂತಲೂ ಕಡೆಯಾಗಿದೆ.
ಮುಂದೆ ಓದಿ >>ಧ್ಯಾನದಿಂದ ಮನಸ್ಸು, ದೇಹವನ್ನು ಹತೋಟಿಗೆ ತರಲು ಸಾಧ್ಯ
ಧ್ಯಾನವು ಮನಸ್ಸು ಮತ್ತು ದೇಹಕ್ಕೆ ಉತ್ತಮವಾದ ಔಷಧಿ. ಚಂಚಲವಾದ ಮನಸ್ಸು ಮತ್ತು ಜಡವಾದ ದೇಹವನ್ನು ಚೈತನ್ಯಗೊಳಿಸಿ, ಧ್ಯಾನದಿಂದ ಮನಸ್ಸು ಮತ್ತು ದೇಹವನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ...
ಮುಂದೆ ಓದಿ >>ಕಾವೇರಿ ವಿವಾದ: ಸುಪ್ರಿಂ ಕೋರ್ಟ್ ವಿಚಾರಣೆಯ ವಿರುದ್ದ ಕಾವಲು ಪಡೆ ಆಕ್ರೊಶ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವ ವಿಚಾರವಾಗಿ ಸುಪ್ರಿಂಕೋರ್ಟ್ ನ ತೀರ್ಪನ್ನು ಖಂಡಿಸಿ ಕರ್ನಾಟಕ ಕಾವಲುಪಡೆ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಓದಿ >>ಕ್ರೀಡೆಯಲ್ಲಿ ಸೋತವರು ಗೆದ್ದವರನ್ನು ಪ್ರೋತ್ಸಾಹಿಸಿ
ಯಾರೇ ಆಗಲಿ ಕ್ರೀಡೆಯಲ್ಲಿ ಸೋತವರು ಗೆದ್ದವರನ್ನು ಪ್ರೋತ್ಸಾಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ರವರು ಕ್ರೀಡಾಭಿಮಾನವನ್ನು ಬೆಳಿಸಿಕೊಳ್ಳುವಂತೆ ಕರೆ ನೀಡಿದರು.
ಮುಂದೆ ಓದಿ >>ಕಾವೇರಿ ವಿವಾದ: ನೇಕಾರ ಸಮಾಜದವರಿಂದ ಪಂಜಿನ ಮೆರವಣಿಗೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಮತ್ತು ತಾಲೂಕು ನೇಕಾರ ಸಮಾಜದವರು ಪಟ್ಟಣದಲ್ಲಿ ರಸ್ತೆ ತಡೆ ಹಾಗೂ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಮಾನವೀಯ ಮೌಲ್ಯಗಳೇ ನೈಜ ಜೀವನಕ್ಕೆ ಅಡಿಗಲ್ಲು
ದೇಶದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದೂ ಇದರ ತಡೆಗೆ ಯುವ ಸಮೂಹ ಪ್ರಜ್ಞಾವಂತರಾಗುವ ಮೂಲಕ ಭೌವ್ಯ ಭಾರತದ ನಿರ್ಮಾಣಕ್ಕೆ ಶ್ರಮಿಸುವಂತೆ ಅ.ಪಂ ಅಧ್ಯಕ್ಷ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಂದೆ ಓದಿ >>ಶಾಸಕರ ಕುಮ್ಮಕ್ಕಿನಿಂದ ದೊಡ್ಡಕೆರೆ ತುಂಬಿಲ್ಲ: ರಾಮಸ್ವಾಮಿಗೌಡ
ಗುಬ್ಬಿ ಮತ್ತು ತುರುವೇಕೆರೆ ಜೆಡಿಎಸ್ ಶಾಸಕರ ನೀರಿನ ದಾಹ ಹಾಗೂ ಸ್ಥಳಿಯ ಜೆಡಿಎಸ್ ಮುಖಂಡರುಗಳ ಕುಮ್ಮಕ್ಕಿನಿಂದ ತಾಲೂಕಿನ ದೊಡ್ಡಕೆರೆಗೆ ಹೇಮಾವತಿ ನೀರು ಸಕಾಲಕ್ಕೆ ಸಮರ್ಪಕವಾಗಿ ಹರಿಯಲಾಗಿಲ್ಲ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ನೇರ ಆರೋಪ ಮಾಡಿದ್ದಾರೆ.
ಮುಂದೆ ಓದಿ >>ನಂಜನಗೂಡು: ಗ್ರಾಮೀಣ ಸೂಪರ್ ಮಾರ್ಕೆಟ್ ಉದ್ಘಾಟನೆ
ರಿಯಾಯಿತಿ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ ಗೃಹ ಉಪಯೋಗಿ ವಸ್ತುಗಳ ಗ್ರಾಮೀಣ ಸೂಪರ್ ಮಾರ್ಕೇಟ್ ಪಟ್ಟಣದ 20ನೇ ಕ್ರಾಸ್, ಪ್ರಾರಂಭವಾಯಿತು.
ಮುಂದೆ ಓದಿ >>ನಗರದ ಸ್ವಚ್ಚತೆ ನಮ್ಮೆಲ್ಲರ ಹೊಣೆ: ಎನ್.ಬಾಬಣ್ಣ
ನಗರದ ಸ್ವಚ್ಚತೆ ನಮ್ಮೆಲ್ಲರ ಹೊಣೆಯಾಗಿದ್ದು ನಾಗರೀಕರು ವಾಣಿಜ್ಯ ಮಳಿಗೆ ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಕಸವನ್ನು ಭಾಗಗಳನ್ನಾಗಿ ಬೇರ್ಪಡಿಸಿ ಬಿ.ಬಿ.ಎಂ.ಪಿ.ಯ ಕಸ ಸಂಗ್ರಹಕಾರರಿಗೆ ನೀಡುವಂತೆ ರಾಜರಾಜೇಶ್ವರಿನಗರ..
ಮುಂದೆ ಓದಿ >>ಕಾವೇರಿಗಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಕಾವೇರಿ ಕಪಿಲೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ತಾ.ಪಂ.ಅಧ್ಯಕ್ಷಿಣಿ ಚಿಕ್ಕೀರಮ್ಮ ನೇತೃತ್ವದಲ್ಲಿ ಇಲ್ಲಿನ ಜನರು ರಸ್ತೆ ತಡೆ ಹಾಗೂ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ಮುಂದೆ ಓದಿ >>ಸಾಹಿತ್ಯ ಗ್ರಾಮದೆದುರು ಸಾಹಿತ್ಯ ಹುಣ್ಣಿಮೆ ಹೊಸ ಉಲ್ಲಾಸ ತಂದಿದೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಹುದಿನಗಳ ಕನಸಾಗಿದ್ದ ಸಾಹಿತ್ಯ ಗ್ರಾಮದೆದುರು 85ನೆಯ ಸಾಹಿತ್ಯ ಹುಣ್ಣಿಮೆ ನಡೆಯುತ್ತಿರುವುದು ಈ ಭಾಗದ ಸಾಹಿತ್ಯಾಸಕ್ತರಿಗೆ ಮತ್ತು ಪರಿಷತ್ತಿಗೆ ಹೊದ ಉಲ್ಲಾಸ ತಂದಿದೆ. ಅಧ್ಯಕ್ಷರಾದ ಡಿ.ಮಂಜುನಾಥ
ಮುಂದೆ ಓದಿ >>ಪರಿಸರ ದೇವತೆ ಜೇನುಕಲ್ಲಮ್ಮನ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ
ತಾಲೂಕಿನ ಐತಿಹಾಸಿಕ ಪುಣ್ಯಸ್ಥಳ ಪರಿಸರ ದೇವತೆ, ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ಅಮ್ಮನವರ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಅ.2ರಿಂದ ಅದ್ದೂರಿ ಚಾಲನೆ ದೊರೆತಿದೆ.
ಮುಂದೆ ಓದಿ >>ಸಂಘಟನೆಯಿಂದ ಮಾತ್ರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ
ಸಂಘಟನೆಯಿಂದ ಮಾತ್ರ ಸಮುದಾಯ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಅಧ್ಯಕ್ಷ ಗೋಳಗಾರು ನಾಗೇಂದ್ರ ರಾವ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಗರ್ಭಸ್ಥ ಭ್ರೂಣಲಿಂಗ ಗುರ್ತಿಸುವಿಕೆ ಶಿಕ್ಷಾರ್ಹ ಅಪರಾಧ
ಗರ್ಭಸ್ಥ ಭ್ರೂಣ ಪರೀಕ್ಷೆ ಮಾಡುವ ವ್ಯಕ್ತಿ, ಪರೀಕ್ಷೆಗೊಳಗಾದ ಗರ್ಭಿಣಿ ಸ್ತ್ರೀಗೆ ಅಥವಾ ಅವರ ಸಂಬಂಧಿಗಳಿಗೆ ಭ್ರೂಣಲಿಂಗ ಯಾವುದೆಂಬುದನ್ನು ತಿಳಿಸತಕ್ಕದ್ದಲ್ಲ ಮತ್ತು ಲಿಂಗಪತ್ತೆಗಾಗಿಯೇ ಭ್ರೂಣ ಪರೀಕ್ಷೆ ಮಾಡಿಸಿ-ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ವಕೀಲ ಹೆಚ್.ಪಿ. ವಿಜಯ್ ಕುಮಾರ್ ತಿಳಿಸಿದರು.
ಮುಂದೆ ಓದಿ >>ಕಾವೇರಿ ನೀರನ್ನು ಉಳಿಸಿ ಪೌಷ್ಟಿಕ ಆಹಾರ ಕೊಡಿ ಕಾರ್ಯಕ್ರಮ
ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಮಿತಿ ಹಾಗೂ ಚೈತನ್ಯ ಕಲಾ ಸಂಘದ ಕಾರ್ಯಕರ್ತರು ನಮ್ಮ ಕಾವೇರಿ ನೀರನ್ನು ಉಳಿಸಿ ಪೌಷ್ಟಿಕ ಆಹಾರ ಕೊಡಿ ಎಂಬ ಸಂದೇಶವನ್ನು ನೀಡುವ ಮೂಲಕ ಕಾವೇರಿ ನೀರಿನ
ಮುಂದೆ ಓದಿ >>ಕಾವೇರಿ ನೀರು: ಸರ್ಕಾರದ ನಿಲುವು ವಿರೋಧಿಸಿ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಪಂಜಿನ ಮೆರವಣಿಗೆ
ಮುಂದೆ ಓದಿ >>ಕಾವೇರಿ ವಿವಾದ: ಕ.ರ.ವೇ.ನಾರಾಯಣಗೌಡರು ಬಣದಿಂದ ಚಳುವಳಿ
ಕಬಿನಿ ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕ.ರ.ವೇ.ನಾರಾಯಣಗೌಡರು ಬಣ ಕಪಿಲ ನದಿಗೆ ದುಮುಖಿ ಜಲ ಸತ್ಯ ಗ್ರಹ ಚಳುವಳಿ ನಡೆಸಿದರು.
ಮುಂದೆ ಓದಿ >>ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ನುಗ್ಗಿದ ಆನೆ
ಇಲ್ಲಿಗೆ ಸಮೀಪದ ಯಡುವಿನಹಳ್ಳಿ ಗ್ರಾಮದಲ್ಲಿ ಒಂಟಿ ಸಲಗವೊಂದು ಬೀಡು ಬಿಟ್ಟಿದ್ದು, ರೈತರ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಜಮೀನಿಗೆ
ಮುಂದೆ ಓದಿ >>ಹೇಮಾವತಿ ಜಲಾಶಯದಿಂದ ನೀರು:ಆರೋಪ
ಭೀಕರವಾದ ಬರಗಾಲದ ನಡುವೆಯೂ ತಾಲೂಕಿನ ಕೆರೆ-ಕಟ್ಟೆಗಳಿಗೆ ಹೇಮಾವತಿ ನದಿ ಕಾಲುವೆಗಳಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸದ ನೀರಾವರಿ ಇಲಾಖೆಯು ಹೇಮಾವತಿ ಜಲಾಶಯದಿಂದ
ಮುಂದೆ ಓದಿ >>ಮೇಲುಕೋಟೆಯಲ್ಲಿ ಶ್ರಮ ಕಲ್ಯಾಣಸೇವೆ ಆರಂಭ
ದೇವಾಲಯಗಳ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಭಗವಂತನ ಸೇವೆಯನ್ನು ವಿಶಿಷ್ಟವಾದ ರೀತಿಯಲ್ಲಿ ಭಕ್ತರು ಮಾಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಕೃಷ್ಣಯ್ಯ ಕರೆ ನೀಡಿದರು. ಅವರು ಮೇಲುಕೋಟೆ ದೇವಾಲಯಗಳು
ಮುಂದೆ ಓದಿ >>ಶಿಷ್ಟರಿಗೆ ರಕ್ಷೆ, ಅನಿಷ್ಟರಿಗೆ ಶಿಕ್ಷೆ ಪೊಲೀಸ್ ಮಂತ್ರವಾಗಲಿ: ಈಶ್ವರಪ್ಪ
ಸಾಮಾಜಿಕ ಬದುಕಿನಲ್ಲಿ ಶಿಷ್ಟರಿಗೆ ರಕ್ಷೆ, ಭ್ರಷ್ಟರಿಗೆ ಶಿಕ್ಷೆ ನೀಡುವ ಕಾರ್ಯ ಪೊಲೀಸ್ ಮಂತ್ರವಾಗಲಿ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಅವರು ಇಂದು ವಿನೋಬ ನಗರದ ಪೊಲೀಸ್ ಚೌಕ್ ನಲ್ಲಿ
ಮುಂದೆ ಓದಿ >>ನಾಡು ನುಡಿ ಜಲವನ್ನು ಉಳಿಸಲು ವಾಟಾಳು ಮಠದಿಂದ ಬೆಂಬಲ
ನಾಡು ನುಡಿ ಜಲವನ್ನು ಉಳಿಸಿಕೊಳ್ಳಲು ನಮ್ಮ ಬೆಂಬಲ ಇದ್ದೇ ಇದೆ ಎಂದು ವಾಟಾಳು ಮಠದ ಸ್ವಾಮೀಜಿಗಳಾದ ಸಿದ್ದಲಿಂಗ ಮಹಾಸ್ವಾಮಿಗಳವರು ಹೇಳಿದ್ದಾರೆ.
ಮುಂದೆ ಓದಿ >>ಪಿ.ಸಿ.ಎ.ಆರ್.ಡಿ. ಬ್ಯಾಂಕನ ನೂತನ ಅಧ್ಯಕ್ಷರಾಗಿ ಅಂಬಳೆ ಎಸ್.ಪುಟ್ಟಬುದ್ಧಿ ಆಯ್ಕೆ
ತಾಲ್ಲೂಕಿನ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ನ ಅಧ್ಯಕ್ಷರಾಗಿ ಅಂಬಳೆ ಎಸ್.ಪುಟ್ಟಬುದ್ಧಿ, ಉಪಾಧ್ಯಕ್ಷರಾಗಿ ಗೌಡಹಳ್ಳಿ ಜಿ.ಪಿ.ನಂದೀಶ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಂಕಿನ ನಿರ್ದೇಶಕರಾಗಿ ಯಳಂದೂರಿನ...
ಮುಂದೆ ಓದಿ >>ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವ ಸಿದ್ದಾಂತಗಳು ರೂಡಿಸಿ ಕೊಳ್ಳಬೇಕು
ವಿದ್ಯಾರ್ಥಿಗಳು ಸ್ವಾಮಿ ವಿವೇಕನಂದ, ರಾಮಕೃಷ್ಣಪರಮಹಂಸರ ತತ್ವ ಸಿದ್ದಾಂತಗಳನ್ನು ಜೀವಿನದಲ್ಲಿ ರೂಡಿಸಿ ಕೊಂಡು ದೇಶದ ಸತ್ಪಜೆಗಳಾಗಿ ಬೆಳೆಯಬೇಕೆಂದು ಸ್ಪೂರ್ತಿ ಸಮೂಹ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಗೋಪಾಲರೆಡ್ಡಿ ಹೇಳಿದರು.
ಮುಂದೆ ಓದಿ >>ಮುಖ್ಯಮಂತ್ರಿ ಜನತೆಯ ಕ್ಷಮೆ ಯಾಚಿಸಬೇಕು: ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಸರಿಯಾಗಿ ವಾದ ಮಂಡಿಸದೇ ಸಭೆಯನ್ನು ಪ್ರತಿಭಟಿಸಿ ಹೊರ ಬಂದದ್ದು ಸರಿಯಲ್ಲ. ಹೀಗಾಗಿ ರಾಜ್ಯದ ಜನತೆಗೋಸ್ಕರ ಮುಖ್ಯಮಂತ್ರಿ ಕ್ಷಮೆ
ಮುಂದೆ ಓದಿ >>ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಸಂಘಟಿತರಾಗಬೇಕು
ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷದ ಬಲವರ್ಧನೆಗೆ ಸಂಘಟಿತರಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಪಿ ಅಹಮದ್ ಟೀಕಿಸಿದರು.
ಮುಂದೆ ಓದಿ >>ಜಗಳೂರು: ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತೇನೆ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆಂದು ಕ್ಷೇತ್ರದ ಶಾಸಕ, ಕಟ್ಟಿಚಿನ್ನದ ಗಣಿ ಅಧ್ಯಕ್ಷ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.
ಮುಂದೆ ಓದಿ >>ಸರ್ಕಾರದ ವಿರುದ್ಧ ಕಾರ್ಮಿಕ ಹಿತರಕ್ಷಣಾ ವೇದಿಕೆಯಿಂದ ಧರಣಿ
ಸರ್ಕಾರ ಮತ್ತು ಬೆಸ್ಕಾಂ ಇಲಾಖಾ ಅಧಿಕಾರಿಗಳ ಮುಂದಾಲೋಚನೆ ಇಲ್ಲದೆ ಇವರ ನಿರ್ಲಕ್ಷತೆಯಿಂದಾಗಿ ವಿದ್ಯುತ್ ಕ್ಷಾಮ ತಲೆದೋರಿ ಇಡೀ ತಾಲ್ಲೂಕು ಕಾರ್ಗತ್ತಲಲ್ಲಿ ಮುಳುಗಿದೆ ಎಂದು ಆರೋಪಿಸಿ ಜಿಲ್ಲಾ ಪ್ರಗತಿಪರ...
ಮುಂದೆ ಓದಿ >>ಕೃಷಿ ವ್ಯವಸಾಯೋತ್ಪನ್ನ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಲ್.ಹರೀಶ್
ತಾಲ್ಲೂಕು ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಕೆ.ಎಲ್.ಹರೀಶ್ ಅವಿರೋಧವಾಗಿ ಆಯ್ಕೆಗೊಂಡರು.
ಮುಂದೆ ಓದಿ >>ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಹೊಸಹೊಳಲು: ಶ್ರೀ ಸಿಂಗಮ್ಮದೇವಿಗೆ ಸಂಭ್ರಮದ ಉತ್ಸವ
ಇತಿಹಾಸ ಪ್ರಸಿದ್ಧ ತಾಲೂಕಿನ ಹೊಸಹೊಳಲು ಗ್ರಾಮದ ಶಕ್ತಿದೇವತೆ ಎಂದೇ ಪ್ರಖ್ಯಾತವಾಗಿರುವ ತಾಲೂಕಿನ ಹೊಸಹೊಳಲು ಗ್ರಾಮದ ಶ್ರೀ ಸಿಂಗಮ್ಮದೇವಿಯವರ ಉತ್ಸವವು ಸಡಗರ ಸಂಭ್ರಮದಿಂದ ಮಂಗಳವಾರ ರಾತ್ರಿ ನೇರವೇರಿತು.
ಮುಂದೆ ಓದಿ >>ಶ್ರೀಲಕ್ಷ್ಮೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಉನ್ನತವಾದದ್ದು. ಯಾರಿಂದಲೂ ಸಾಧ್ಯವಾಗದ ಪ್ರಮಾಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಆದಿಚುಂಚನಗಿರಿಯ ...
ಮುಂದೆ ಓದಿ >>30ರಂದು ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ
ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವನ್ನು ಸೆ.30ರಂದು ಬೆಳಗ್ಗೆ 10-00 ಗಂಟೆಗೆ ನಗರದ ಬಸವಭವನದಲ್ಲಿ ನಡೆಸಲಾಗುವುದು ಎಂದು
ಮುಂದೆ ಓದಿ >>ಕಾವೇರಿ ವಿವಾದ: ಕೇಂದ್ರ ಸರ್ಕಾರದ ತೀರ್ಪನ್ನು ವಿರೋಧಿಸಿ ಪ್ರತಿಭಟನೆ
ಕಾವೇರಿ ನೀರಿನ ವಿಚಾರದಲ್ಲಿ ಕಾವೇರಿ ನದಿ ಪ್ರಾಧಿಕಾರದ ತೀರ್ಪನ್ನು ವಿರೋಧಿಸಿ ಮೈಸೂರು ಚಾಮರಾಜನಗರ ಜಿಲ್ಲೆ ಕಬಿನಿ ರೈತ ಹಿತರಕ್ಷಣಾ ಸಮಿತಿಯವರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಚನ್ನಗಿರಿ: ನ್ಯಾಯಬೆಲೆ ಅಂಗಡಿಗಳಲ್ಲಿ ಅವ್ಯವಹಾರ
ನ್ಯಾಯ ಬೆಲೆ ಅಂಗಡಿಗಳಲ್ಲಿ ನಡೆಯುತ್ತಿದ ಅವ್ಯವಹಾರವನ್ನು ತಪ್ಪಿಸಲು ಸರ್ಕಾರ ಬಯೋ ಮೆಟ್ರಿಕ್ ಕಂಪ್ಯೂಟರ್ ಯೋಜನೆಯನ್ನು ಕೈ ಗೊಂಡಿದೆ ಎಂದು ಶಾಸಕ ಮಾಡಳ್ ವಿರೂಪಾಕ್ಷಪ್ಪ ಹೇಳಿದರು.
ಮುಂದೆ ಓದಿ >>ಸರಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿ: ಎ.ಎಸ್.ಸುಂದರ
ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುವುದೇ ಹೆಚ್ಚು. ಸರಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಪೋಷಕರು ಸದುಪಯೋಗ ಪಡಿಸಿಕೊಳ್ಳುವುದರ ಜತೆಗೆ ಹೆಚ್ಚು ಹೆಚ್ಚಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ...
ಮುಂದೆ ಓದಿ >>ಪಾವಗಡ: ಪುರಸಭೆಗೆ ಮುತ್ತಿಗೆ ಹಾಕಿ ರಸ್ತೆ ತಡೆ ಮಾಡಿದ ಮಹಿಳೆಯರು
ಕುಡಿಯಲು ನೀರು ಕೊಡಿ ಹಾಗೂ ಖಾಸಗಿ ಟ್ಯಾಂಕರ್ ನವರ ದುಬಾರಿ ರೇಟಿಗೆ ಮಾರುತ್ತಿರುವುದರಿಂದ ಹೆಚ್ಚಿಗೆ ಹಣ ಕೊಟ್ಟು ಕೊಂಡುಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಆದ್ದರಿಂದ ನಮಗೆ ಪುರಸಭೆಯಿಂದ...
ಮುಂದೆ ಓದಿ >>ಚಿಂತಾಮಣಿ ನಗರದಲ್ಲಿ ಘರ್ಷಣೆ: ಕಾನ್ಸ್ಟೇಬಲ್ ಸಾವು
ಗಣೇಶ ಕಾರ್ಯಕ್ರಮದ ಸಂದರ್ಭವೊಂದರಲ್ಲಿ ಉಂಟಾದ ಘರ್ಷಣೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಮುಖ್ಯಕಾನ್ಸ್ಟೇಬಲ್ ಒಬ್ಬರು ಮೃತಪಟ್ಟ ಘಟನೆ ಚಿಂತಾಮಣಿ ನಗರದ ಅಗ್ರಹಾರ ಬಡಾವಣೆ ಬಳಿ ಭಾನುವಾರ ನಡೆದಿದೆ.
ಮುಂದೆ ಓದಿ >>ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು
ಇಂದಿನ ವಿದ್ಯಾರ್ಥಿಗಳಿಗೆ ಅಂಕಗಳೇ ಮುಖ್ಯವಾಗಿದ್ದು, ಕೇವಲ ಅದರತ್ತ ಮಾತ್ರ ಗಮನಕೊಡುತ್ತಿದ್ದಾರೆ. ಹಾಗಾಗಿ ಈಗ ಸಾಹಿತ್ಯ ಅನ್ನುವುದು ಯಾರಿಗೂ ಕೂಡಾ ಬೇಡವಾಗಿದೆ. ವಿದ್ಯಾರ್ಥಿಗಳು ಸಾಹಿತ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ.
ಮುಂದೆ ಓದಿ >>ಬರ ಪರಿಹಾರ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ
ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಸಂಬಂಧ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಮುಖ್ಯಮಂತ್ರಿ ಜಗದೀಶ್ಶೆಟ್ಟರ್ ಅಧಿಕಾರಿಗಳಿಗೆ ನೀಡಿದ್ದಾರೆ.
ಮುಂದೆ ಓದಿ >>ಆಕಸ್ಮಿಕ ಬೆಂಕಿ: ಸುಮಾರು 5 ಲಕ್ಷ ರೂ. ನಷ್ಟ
ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಪಿಠೋಪಕರಣ ತಯಾರಿಕ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 5 ಲಕ್ಷ ರೂ ಗಳು ನಷ್ಟವಾಗಿರುವ ಘಟನೆ ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲಿ ನಡೆದಿದೆ.
ಮುಂದೆ ಓದಿ >>ನೆಲಮಂಗಲ: ಸಹಕಾರ ಸಂಘಗಳಲ್ಲಿ ನಿಸ್ವಾರ್ಥ ಸೇವೆ ಮುಖ್ಯ
ಶಿಕ್ಷಕರು ಸಹಕಾರ ಸಂಘವನ್ನು ಕಟ್ಟಿಕೊಂಡು ಸಹೊದ್ಯೋಗಿಗಳ ಆರ್ಥಿಕ ಸಮಸ್ಯೆಗೆ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಹನುಮಾನಾಯಕ್ ತಿಳಿಸಿದರು.
ಮುಂದೆ ಓದಿ >>ಮಧುಗಿರಿ: ಪೌರಕಾರ್ಮಿಕರ ದಿನಾಚರಣೆ
ಪಟ್ಟಣದ ಸಾವಿರಾರು ಜನತೆಯ ಆರೋಗ್ಯವನ್ನು ಪೌರಕಾರ್ಮಿಕರು ಕಾಪಾಡುತ್ತಿದ್ದಾರೆಂದು ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಹೇಳಿದರು.
ಮುಂದೆ ಓದಿ >>ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ
ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ, ಧನಾತ್ಮಕ ಚಿಂತನೆ, ಕ್ರಿಯಾಶೀಲತೆ, ಸಮಯಪ್ರಜ್ಞೆ ಮುಂತಾದವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ...
ಮುಂದೆ ಓದಿ >>ಸಮಾಜದಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಿ
ಸಮಾಜದಲ್ಲಿ ಅತ್ಯಂತ ಹಿಂದುಳಿದಿರುವ ನಾಯಕ ಜನಾಂಗದ ಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯಲು ಅವಕಾಶ ಮಾಡಿಕೊಡಬೇಕು ಹಾಗೂ ಸಂವಿಧಾನಬದ್ಧವಾಗಿ ಸಿಗಲೇಬೇಕಾದ....
ಮುಂದೆ ಓದಿ >>ಸರ್ಕಾರದ ಭೂಸ್ವಾಧೀನ ಕ್ರಮಕ್ಕೆ ಪ್ರತಿಭಟನೆ
ಹಟ್ಟಿ ಚಿನ್ನದ ಗಣಿಗೆ ಕೋಠ ಮತ್ತು ಹಟ್ಟಿ ಗ್ರಾಮಗಳ 500ಕ್ಕೂ ಹೆಚ್ಚು ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಶನಿವಾರ ರೈತರು ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ನೀರಿನ ಪೈಪ್ ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯರಿಂದ ಧರಣಿ
ನೀರಿನ ಪೈಪ್ ಲೈನ್ ಓಡೆದು ಪುರಾತನ ದೇವಾಸ್ಥಾನಕ್ಕೆ ಧಕ್ಕೆಯಾಗುತ್ತಿದ್ದು, ಬೇರೇಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಇಲ್ಲಿನ ಸ್ಥಳೀಯರು ಧರಣಿ ನಡೆಸಿದರು.
ಮುಂದೆ ಓದಿ >>ಬೆಲೆ ಏರಿಕೆ ಮೇಲೆ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
ಡಿಸೇಲ್ ಬೆಲೆ ಏರಿಕೆ ಮತ್ತು ಅಡುಗೆ ಅನಿಲ ಸಿಲಿಂಡರ್ ಪೂರೈಕೆಯ ಮೇಲೆ ಮಿತಿಯ ನಿರ್ಬಂಧ ಹೇರಿರುವ ಕೇಂದ್ರದ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಡೂರು ತಾಲ್ಲೂಕು ಘಟಕ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಮುಂದೆ ಓದಿ >>ಮನುಷ್ಯನ ದೇಹದಲ್ಲಿ ರಕ್ತಸಂಚಾರ ಪ್ರಮುಖವಾದ ಕ್ರಿಯೆ
ದೇಹದಲ್ಲಿ ಜಿಡ್ಡು-ಆಲ್ಕೋಹಾಲ್ ಅಂಶ ಅಧಿಕವಾದಾಗ ರಕ್ತನಾಳಕ್ಕೆ ಧಕ್ಕೆಯಾಗುವುದರಿಂದ ಸಾಮಾನ್ಯವಾಗಿ ರಕ್ತಹೆಪ್ಪುಗಟ್ಟುತ್ತದೆ. ಇದು ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಅನೇಕ ಭಯಂಕರ ರೋಗಗಳಿಗೆ ಕಾರಣವಾಗುತ್ತದೆ.
ಮುಂದೆ ಓದಿ >>ರಾಜ್ಯದಲ್ಲಿ ಬರ: ರೈತನಿಗೆ ನಷ್ಟ
ತಾಲ್ಲೂಕಿನ ರೈತರ ಬೆನ್ನೆಲುಬು ಬೆಳೆಯಾದ ಶೇಂಗಾ ಬೆಳೆ ಕಳೆದ 7-8 ವರ್ಷಗಳಿಂದ ರೈತರಿಗೆ ವರವಾಗದೆ ಶಾಪವಾಗಿ ಬದಲಾವಣೆಯಾಗುತ್ತಿರುವುದರಿಂದ ತಾಲ್ಲೂಕಿನ ರೈತರು ದಿಕ್ಕುತೋಚದೆ ಪರಿತಪಿಸುವಂತಾಗಿದೆ.
ಮುಂದೆ ಓದಿ >>ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಶಾಸಕರ ಸೂಚನೆ
ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ 3.8 ಕೋಟಿ ರೂಗಳ ವೆಚ್ಚದಲ್ಲಿ ನಗರದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಒಂದು ವಾರದ ಹಿಂದೆ ಶಾಸಕರು ಚಾಲನೆ ನೀಡಿದ್ದ, ರಸ್ತೆ ಕಾಮಗಾರಿ
ಮುಂದೆ ಓದಿ >>ಎಲ್ಲೆಡೆ ಭರದಿಂದ ಹೂ, ಹಣ್ಣು ಹಂಪಲುಗಳ ಮಾರಾಟ
ಈ ವರ್ಷ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಬರ ಪರಿಸ್ಥಿತಿ ಮುಂದುವರೆದಿದ್ದು ಜತೆಗೆ ಅಗತ್ಯ ವಸ್ತುಗಳ ಬೆಲೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಿದ್ದರೂ ಜನರು ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೂವು, ಹಣ್ಣುಹಂಪಲುಗಳ
ಮುಂದೆ ಓದಿ >>ಪ್ರಸಕ್ತ ಪುರುಷ ಪ್ರಧಾನ ಸಮಾಜದಲ್ಲೂ ಹೆಣ್ಣಿಗೆ ಹೆಣ್ಣೇ ಶತ್ರು
ಸಮಾಜದ ಎಲ್ಲಾ ಉನ್ನತ ಸ್ತರಗಳಲ್ಲೂ ಸ್ಥಾನ ಪಡೆದಿರುವ ಮಹಿಳೆಗೆ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ-ಹೆಣ್ಣೇ ಶತ್ರುವಾಗಿ ಪರಿಣಮಿಸುತ್ತಿರುವ ಬಗ್ಗೆ ತಾ.ಪಂ ಅಧ್ಯಕ್ಷೆ ಸುಮಾ ತೀವ್ರ ವಿಷಾದ ವ್ಯಕ್ತಪಡಿಸಿದರು.
ಮುಂದೆ ಓದಿ >>ಗಣೇಶ ಹಬ್ಬ:ಶಾಂತಿ ಕಾಪಾಡಲು ಜನತೆಗೆ ಪೋಲಿಸರ ಮನವಿ
ಪ್ರತಿ ವರ್ಷದಂತೆ ಈ ವರ್ಷವೂ ಸಹಗಣಪತಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುವಂತೆ ಹೊಸನಗರ ಪಿಎಸೈ ಡಿ.ಕೆ. ಸಂತೋಷ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮುಂದೆ ಓದಿ >>ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ; ಡಿಸಿಎಂ ಈಶ್ವರಪ್ಪ ಅಭಯ
ಯಾವುದೇ ಕಾರಣಕ್ಕೂ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದು, ರೈತರು ಧೃತಿಗೆಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮುಂದೆ ಓದಿ >>ರಾಷ್ಟ್ರೀಯ ಸರಸಂಘ ಸಂಚಾಲಕ ಕೆ.ಎಸ್.ಸುದರ್ಶನ್ ಗೆ ಶ್ರದ್ಧಾಂಜಲಿ
ಅಪ್ರತಿಮ ದೇಶಭಕ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ರಾಷ್ಟ್ರೀಯ ಸರಸಂಘ ಸಂಚಾಲಕ ತಾಲ್ಲೂಕಿನ ಸುಪುತ್ರ ಕೆ.ಎಸ್.ಸುದರ್ಶನ್ ಅವರ ಅಕಾಲಿಕ ನಿಧನಕ್ಕೆ ಹುಟ್ಟೂರು...
ಮುಂದೆ ಓದಿ >>ತಾಲೂಕು ಆಡಳಿತ ವಿರುದ್ಧ ರೈತರ ಪ್ರತಿಭಟನೆ
ಪಾವಗಡ: ಅವೈಜ್ಞಾನಿಕ ಪದ್ದತಿಯಿಂದ ಸಮೀಕ್ಷೆ ನಡೆಸಿ ತಾಲ್ಲೂಕಿನ ಕೆಲವಾರು ಗ್ರಾಮಗಳನ್ನು ಕೃಷಿ ವಿಮೆಯಿಂದ ಕೈಬಿಟ್ಟಿರುವ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತದ ವಿರುದ್ದ ಸೋಮವಾರ ಪಾವಗಡ ತಾಲ್ಲೂಕು ರೈತ ಸಂಘದಿಂದ ಪ್ರತಿಭಟನೆ ಮಾಡಿದರು.
ಮುಂದೆ ಓದಿ >>ಸಾಗರ: ಸಿಗಂದೂರಿನಲ್ಲಿ ಅಮಾವಾಸ್ಯೆ ಪೂಜೆ
ಸಿಗಂದೂರಿನಲ್ಲಿ ಅಮಾವಾಸ್ಯೆ ಪೂಜೆ ಎಂದರೆ ಪ್ರಸಿದ್ಧಿ. ಜತೆಗೆ ಭಾನುವಾರ ರಜೆಯ ದಿನ ಅಮಾವಾಸ್ಯೆ ಬಂದದ್ದರಿಂದ ರಾಜ್ಯದ ಎಲ್ಲೆಡೆಯಿಂದ ಶನಿವಾರವೇ ಪೂಜೆಗೆ ಬಂದ ಜನವೋ ಜನ. 20 ಸಾವಿರಕ್ಕೂ ಹೆಚ್ಚು ಜನ ಬಂದಿರಬಹುದೆಂದು ಅಂದಾಜು ಮಾಡಲಾಗಿದ್ದು...
ಮುಂದೆ ಓದಿ >>ಚಿಕ್ಕಮಗಳೂರು: ಜ್ಞಾನ ಕೌಶಲರೂಪದಲ್ಲಿ ವ್ಯಕ್ತಿತ್ವವಿಕಸನ
ಜ್ಞಾನ ಕೌಶಲರೂಪದಲ್ಲಿ ಬದಲಾವಣೆಯಾಗುವ ಸಾಧನ ವ್ಯಕ್ತಿತ್ವವಿಕಸನ ಎಂದು ಅಂತಾರಾಷ್ಟ್ರೀಯ ತರಬೇತುದಾರ ಮೈಸೂರಿನ ಆಮಕಾಡ್ ವ್ಯವಸ್ಥಾಪಕ ನಿರ್ದೇಶಕ ಚೇತನರಾವ್ ವಿವರಿಸಿದರು.
ಮುಂದೆ ಓದಿ >>ಕ.ರ.ವೇ, ಕರೆಗೆ ನಂಜನಗೂಡು ಬಂದ್ ಯಶಸ್ವಿ
ಪಟ್ಟಣದಲ್ಲಿ ಅಭಿವೃದ್ದಿ ಕೆಲಸಗಳು ಕುಂಠಿತವಾಗಿದ್ದು,ಅಭಿವೃಧ್ದಿಗೊಳ್ಳಬೇಕಾದ ಪಟ್ಟಣ ಹಾಳು ಕೊಂಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯವರು ಕರೆದ ಬಂದ್ ಗೆ ನಂಜನಗೂಡು ಪಟ್ಟಣ ಸಂಪೂರ್ಣ ಬಂದ್ ಆಗಿದೆ.
ಮುಂದೆ ಓದಿ >>ಚಿಕ್ಕಬಳ್ಳಾಪರ: ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ
ಒಂದು ಕಡೆ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ ಹಾಗೂ ಮುದ್ದೇನಹಳ್ಳಿಯ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಆಚರಿಸುತ್ತಿದ್ದರೆ...
ಮುಂದೆ ಓದಿ >>ನಂಜನಗೂಡು ತಾಲ್ಲೂಕಿನ ಪಶುವೈದ್ಯಾಧಿಕಾರಿಗಳ ಅನಿರ್ದಿಷ್ಟ ಅಸಹಕಾರ ಮುಷ್ಕರ
ಇಲಾಖಾ ಪುನಃ ರಚನೆಯಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ನಂಜನಗೂಡು ತಾಲ್ಲೂಕಿನ ಪಶು ವೈದ್ಯಾಧಿಕಾರಿಗಳು ಇಂದಿನಿಂದ ಅನಿರ್ದಿಷ್ಟಾವಧಿ ಅಸಹಕಾರ ಮುಷ್ಕರ ಆರಂಭಿಸಿದ್ದಾರೆ.
ಮುಂದೆ ಓದಿ >>ನಾಡ ಕಚೇರಿ ಬದಲಾವಣೆ ಬೇಡವೆಂದು ಆಗ್ರಹಿಸಿ ಮನವಿ
ನಾಡ ಕಚೇರಿ ಬದಲಾವಣೆ ಬೇಡವೆಂದು ಆಗ್ರಹಿಸಿ ದೊಡ್ಡೇರಿ ಹೋಬಳಿಯ ಸುತ್ತಮುತ್ತಲ ಗ್ರಾಮಸ್ಥರು ಶುಕ್ರವಾರ ಉಪವಿಭಾಗಾಧಿಕಾರಿಗೆ ಸಿ.ಅನಿತಾ ರವರಿಗೆ ಮನವಿ ಸಲ್ಲಿಸಿದರು.
ಮುಂದೆ ಓದಿ >>ನಂಜನಗೂಡು ಶನಿವಾರ ಬಂದ್:ಕ.ರ.ವೇ ಕರೆ
ಪಟ್ಟಣದ ಅಭಿವೃದ್ದಿ ಕುಂಠಿತವಾಗಿರುವುದನ್ನು ಖಂಡಿಸಿ ಕರವೇ ಸಂಘಟನೆ ಸೆ.15 ರಂದು ಶಾಂತಿಯುತವಾಗಿ ಒಂದು ದಿನದ ಪಟ್ಟಣ ಬಂದ್ ಕರೆ ನೀಡಿದೆ.
ಮುಂದೆ ಓದಿ >>ಬಡವರಿಗೆ ಮನೆ ನೀಡುವಂತೆ ಒತ್ತಾಯ
ಕಡು ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಬಡವನಹಳ್ಳಿ ಗಾಂಧಿನಗರ ನಿವಾಸಿಗಳು ತಾಲೂಕು ತಹಶೀಲ್ದಾರ್ ಕಚೇರಿಗೆ ಮನವಿ ನೀಡಿದರು.
ಮುಂದೆ ಓದಿ >>ಜಾನಪದ ಸಾಹಿತ್ಯ ಮೂಲಕ ಸಮಾಜದ ಸುಧಾರಣೆಗೆ ನಿಂತ ಜೋಗಿ
ಸಮಾಜದ ಸರಿತಪ್ಪುಗಳನ್ನು ತಿದ್ದಲು ಮಾಧ್ಯಮಗಳು ಎಷ್ಟು ಪ್ರಬಾವ ಬೀರಿದೆಯೋ ಅದೇ ರೀತಿ ಸಾಹಿತ್ಯ ಮತ್ತು ಸಂಗೀತಗಳು ಅಷ್ಟೇ ಪ್ರಭಾವ ಬೀರಬಲ್ಲವು. ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಜನಪದ ಸಾಹಿತ್ಯದ ಮೂಲಕ ನಗರ...
ಮುಂದೆ ಓದಿ >>ಕಾರ್ಮಿಕ ವರ್ಗಕ್ಕೆ ಹೊಸ ಚೈತನ್ಯವನ್ನು ನೀಡಿ ಸಂಘವನ್ನು ಕಟ್ಟಿ ಬೆಳೆಸಿ
ಕಾರ್ಮಿಕ ಸಂಘದ ಅಧ್ಯಕ್ಷರುಗಳು ಹಂಚಿಹೋದ ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಬೇಕು, ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು,
ಮುಂದೆ ಓದಿ >>ಕನ್ನಡ ಬಾರದ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಳ್ಳಿ
ಕನ್ನಡ ಬಾರದ ಸರ್ಕಾರದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ, ಅದಕ್ಕೆ ನನ್ನ ಸಹಕಾರವೂ ಇದೆ, ಇಲ್ಲ ಕನ್ನಡ ಕಲಿಯಿರಿ, ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ಮುಂದೆ ಓದಿ >>ರಾಜ್ಯದಲ್ಲಿ ಬರವಿದ್ದರೂ ಹಾಲಿಗೆ ಬರವಿಲ್ಲ
ರಾಜ್ಯದ ಹಲವೆಡೆ ಬರವಿದ್ದರೂ ನಮ್ಮ ಜಿಲ್ಲೆಯಲ್ಲಿ ಹಾಲಿಗೆ ಬರವಿಲ್ಲ. ನಿತ್ಯ 2.56 ಲಕ್ಷ ಲೀಟರ್ ಹಾಲು ಶೇಖರಣೆ ಆಗುತಿದ್ದು ಪ್ರತಿ ತಿಂಗಳು 75 ಕೋಟಿ ರೂಪಾಯಿಗಳು ಹೈನುಗಾರಿಕೆ..
ಮುಂದೆ ಓದಿ >>ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಆರ್.ಪೂರ್ಣಿಮಾ ಆಯ್ಕೆ
ಅಮೃತೂರು ನಾಲ್ಕನೇ ಕ್ಷೇತ್ರದಲ್ಲಿ ತೆರವಾದ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆರ್.ಪೂರ್ಣಿಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಾವೀದ್ಬೇಗಂರನ್ನು ಪರಾಜಿತಗೊಳಿಸಿ ಆಯ್ಕೆಗೊಂಡಿದ್ದಾರೆ.
ಮುಂದೆ ಓದಿ >>ಪಾವಗಡ: ದುರ್ನಾತ ಪ್ರದೇಶವನ್ನು ಸ್ವಚ್ಛಗೊಳಿಸಲು ವ್ಯಾಪಾರಸ್ಥರ ಆಗ್ರಹ
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿರುವ ಸುಲಭ್ ಶೌಚಾಲಯದ ಹಿಂಭಾಗದಲ್ಲಿರುವ ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಮುಂದಕ್ಕೆ ಸಾಗದೆ ದುರ್ನಾತ ಬೀರುತ್ತಿದ್ದು ಇದರಿಂದ ಸಾರ್ವಜನಿಕರಿಗೆ ವಿವಿಧ ಖಾಯಿಲೆಗಳು ಬರುತ್ತಿವೆ.
ಮುಂದೆ ಓದಿ >>ಶಿಕ್ಷಣದ ಮೂಲಕ ಅಂತರಂಗದ ಸೌಂದರ್ಯವೃದ್ಧಿಸಿಕೊಳ್ಳಬೇಕು
ಶಿಕ್ಷಣದ ಮೂಲಕ ಅಂತರಂಗದ ಸೌಂದರ್ಯವೃದ್ಧಿಸಿಕೊಂಡು ಬದುಕನ್ನು ಸುಂದರಗೊಳಿಸಬಹುದೆಂದು ವಿಧಾನ ಪರಿಷತ್ತು ಸದಸ್ಯ ಕ್ಯಾಪ್ಟನ್ ಗಣೇಶಕಾರ್ಣಿಕ್ ಹೇಳಿದರು.
ಮುಂದೆ ಓದಿ >>ಉಪನ್ಯಾಸಕರ ಕೊರತೆ ನೀಗಿಸಲು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಉಪನ್ಯಾಸಕರ ಕೊರತೆಯನ್ನು ನೀಗಿಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ದ ನೂರಾರು ಜನ ವಿದ್ಯಾರ್ಥಿಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಯಿತು.
ಮುಂದೆ ಓದಿ >>ಸಾರಿಗೆ ಇಲಾಖೆಯ ಚಾಲಕರು, ನಿರ್ವಹಕರಿಂದ ಪ್ರತಿಭಟನೆ
ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳು ಅನಗತ್ಯವಾಗಿ ಚಾಲಕರು ಮತ್ತು ನಿರ್ವಹಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದರಿಂದಾಗಿ ಇಬ್ಬರು ನೌಕರರು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮುಂದೆ ಓದಿ >>ಶಿಸ್ತಿನ ಸಿಪಾಯಿ ಸಬ್ಇನ್ಸ್ ಪೆಕ್ಟರ್ ಚನ್ನಯ್ಯಹಿರೇಮಠರಿಗೆ ಸನ್ಮಾನ
ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕಾನೂನು ಸುವ್ಯವಸ್ಥೆಗೆ ಒತ್ತು ನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸಿ ಜನಮೆಚ್ಚುಗೆ ಗಳಿಸಿದ್ದ ಶಿಸ್ತಿನ ಸಿಪಾಯಿ ಸಬ್ಇನ್ಸ್ ಪೆಕ್ಟರ್ ಚನ್ನಯ್ಯಹಿರೇಮಠರವರನ್ನು ಕುಣಿಗಲ್ ನಾಗರೀಕ ಸಮಿತಿಯು ಸನ್ಮಾನಿಸಿತು.
ಮುಂದೆ ಓದಿ >>ಶಿಕ್ಷಣ ಯಾರ ಸ್ವತ್ತು ಅಲ್ಲ: ಬಸವ ಹರಳಯ್ಯ ಸ್ವಾಮೀಜಿ
ಮೀಸಲಾತಿ ಕೇಳುವ ಮೊದಲು ಮೀಸಲಾತಿಗಾಗಿ ಜನಾಂಗವು ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ನಿಮ್ಮ ಗುರಿಯನ್ನು ನೀವು ತಲುಪಿ ನಂತರ ಅದಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಚಿತ್ರದುರ್ಗದ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿಯವರು ಸಲಹೆ ನೀಡಿದ್ದಾರೆ.
ಮುಂದೆ ಓದಿ >>ಆರುಂಡಿ ರಾಮೇಶ್ವರ ಮುಖ್ಯ ರಸ್ತೆಗೆ 2 ಕೋಟಿ
ಆರುಂಡಿ ಕಣಿವೆ ಜೋಗ ರಾಮೇಶ್ವರ ಮುಖ್ಯರಸ್ತೆಯನ್ನು 2 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದು ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಲು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದರು.
ಮುಂದೆ ಓದಿ >>ಅಸಂಘಟಿತರಿಗಾಗಿ ರೂಪಿಸಿರುವ ವಿಶೇಷ ಯೋಜನೆ ಜಿಐ ಜೆಡ್
ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿಗೆ ಜರ್ಮನಿಯ ಜಿಐ ಜೆಡ್ ಯೋಜನೆಯ ಪರಿಶೀಲನೆಗಾಗಿ ಕೇಂದ್ರದ ಆರ್ಥಿಕ ಇಲಾಖೆ ಸಹಯೋಗದೊಂದಿಗೆ ಯೋಜನೆಯ ಆಭಿವೃದ್ಧಿ ವಿಶೇಷ ತಂಡ ಭೇಟಿ ನೀಡಿದ್ದರು.
ಮುಂದೆ ಓದಿ >>ಬರ ಪರಿಹಾರಕ್ಕೆ ಸ್ಪಂದಿಸದ ಸರ್ಕಾರ: ಕೃಷ್ಣ
ತಾಲ್ಲೂಕು ಈ ಹಿಂದೆಂದೂ ಕಂಡರಿಯದಷ್ಟು ಭೀಕರವಾದ ಬರವನ್ನು ಎದುರಿಸುತ್ತಿದೆ. ಜನ-ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿಗಾಗಿ ಹಾಹಾಕಾರ ಪಡುತ್ತಿದ್ದರೂ ಬರಪರಿಹಾರ ಕಾಮಗಾರಿಗಳನ್ನು..
ಮುಂದೆ ಓದಿ >>
ಕೃಷ್ಣರಾಜಪೇಟೆ: ಸರ್ಕಾರದ ವಿರುದ್ಧ ರೈತ ಸಂಘದ ಪ್ರತಿಭಟನೆ
ಬೇಸಾಯವನ್ನೇ ಪ್ರಮುಖ ಕಸಬು ಎಂದು ನಂಬಿ ಭೂಮಿತಾಯಿಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿರುವ ರೈತರ ಬದುಕು ಇಂದು ಸಂಕಷ್ಠದಲ್ಲಿದೆ. ರೈತರು ಬೇಸಾಯದಲ್ಲಿನ ಸತತವಾದ ನಷ್ಠದಿಂದಾಗಿ ಬೇಸಾಯ ಚಟುವಟಿಕೆಗಳಿಂದಲೇ ದೂರಾಗುತ್ತಿದ್ದಾರೆ...
ಮುಂದೆ ಓದಿ >>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರಾಜ್ಯಮಟ್ಟದ ಸಮಾವೇಶ
ರಾಷ್ಟ್ರದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ದಲಿತರನ್ನು ರಾಜಕೀಯ ಪಕ್ಷದ ನಾಯಕರು ಕೇವಲ ಮತ ಬ್ಯಾಂಕುಗಳನ್ನಾಗಿ ಮಾಡಿಕೊಂಡಿದ್ದಾರೆಯೇ...
ಮುಂದೆ ಓದಿ >>ಬಿಜೆಪಿ ಪಕ್ಷವು ಬಲಾಡ್ಯವಾಗುದರಲ್ಲಿ ಅನುಮಾನವಿಲ್ಲ: ಸಿ.ರಮೇಶ್
ಮೂಗೂರಿನಲ್ಲಿ ಬಿಜೆಪಿಯು ಎಷ್ಟು ಪ್ರಬಲವಾಗುತ್ತಿದೆ ಎಂಬುವುದಕ್ಕೆ ಇದೊಂದು ಸಾಕ್ಷಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್ ತಿಳಿಸಿದ್ದಾರೆ.
ಮುಂದೆ ಓದಿ >>ಮಹದೇವಶ್ವರರಿಗೆ ಉಘೆ ಉಘೆ...
ಕುಣಿದು ಕುಪ್ಪಳಿಸಿದ ಸದಸ್ಯ ಮಹದೇವಶ್ವರರಿಗೆ ಉಘೆ ಉಘೆ ಎಂದ ಭಕ್ತರು ಪಟಾಕಿ ಸಿಡಿಸಿದರು ಸಂಭ್ರಮಿಸಿದರು ಇದು ನೆನ್ನೆ ಮಹದೇಶ್ವರ ಜ್ಯೋತಿಯ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನಾವಳಿಗಳು.
ಮುಂದೆ ಓದಿ >>ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ: ಕರವೇ ಎನ್.ರಾಮಕೃಷ್ಣ
ತಾಲ್ಲೂಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಮಿನಿ ವಿದಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಕೈಬರಹ ಮನಸ್ಸಿನ ಕೈಗನ್ನಡಿ: ಎಂ. ಕುಮಾರಸ್ವಾಮಿ
ಕೈಬರಹಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ನಮ್ಮ ಭಾವನೆಗಳಿಗೆ ಅಕ್ಷರರೂಪ ಕೊಟ್ಟು ವ್ಯಕ್ತಪಡಿಸುವ ಏಕೈಕ ದಾರಿ ಕೈಬರಹ. ಕೈಬರಹ ನಮ್ಮ ಮನಸ್ಸಿನ ಕೈಗನ್ನಡಿಯಾಗಿದ್ದು, ಕೈಬರಹದ ಗಾತ್ರ...
ಮುಂದೆ ಓದಿ >>ದೇಹ ಸುದೃಡವಾಗಲು ಕ್ರೀಡೆ ಅಗತ್ಯ: ಶಕುಂತಲಾ ರವಿಕುಮಾರ್
ಆರೋಗ್ಯವಂತ ಸಧೃಡವಾದ ದೇಹಕ್ಕೆ ಕ್ರೀಡೆಯು ಸಂಜೀವಿನಿಯಾಗಿರುವುದರಿಂದ ಯುವಜನರು ಸತತವಾದ ಅಭ್ಯಾಸದಿಂದ ಉತ್ತಮವಾದ ಕ್ರೀಡಾಪಟುಗಳಾಗಿ ದೇಶದ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗಲು ಸಂಕಲ್ಪಮಾಡಬೇಕು ಎಂದು ಪುರಸಭಾಧ್ಯಕ್ಷೆ ಶಕುಂತಲಾ ರವಿಕುಮಾರ್ ಹೇಳಿದರು.
ಮುಂದೆ ಓದಿ >>ಕೊಪ್ಪಳ: ಶಿಕ್ಷಕರ ದಿನಾಚರಣೆಯ ಸಂಭ್ರಮ
ಭಾಗ್ಯನಗರದ ಜ್ಞಾನ ಬಂಧು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ನೆರವೇರಿಸಿಕೊಟ್ಟರು.
ಮುಂದೆ ಓದಿ >>ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ: ಡಾ.ಪ್ರಸನ್ನಕುಮಾರ್
ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ನೆಟ್ಟು ಆರೈಕೆ ಮಾಡಿ ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪರಿಸರ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಹೇಳಿದರು.
ಮುಂದೆ ಓದಿ >>ನಂಜನಗೂಡು: ಮಹಾಸ್ವಾಮಿಗಳ 97 ನೇ ಜಯಂತಿ ಮಹೋತ್ಸವ ಆಚರಣೆ
ಜೆ.ಎಸ್.ಎಸ್ ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 97ನೇ ಜಯಂತಿ ಮಹೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಮುಂದೆ ಓದಿ >>ಯುವಕನ ಮೇಲೆ ಹಲ್ಲೆ ನಡೆಸಿದ ಮಾಜಿ ಪುರಸಭಾ ಅಧ್ಯಕ್ಷರ ಪುತ್ರ
ಭಾರೀ ವಾಹನಗಳನ್ನು ಬಳಸಿ ಕಲ್ಲು, ಮಣ್ಣು, ಸಿಮೆಂಟ್ ಸರಕುಗಳನ್ನು ಸಾಗಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಹಾಗೂ ಪರಿಸರ ಮಾಲಿನ್ಯ ಉಂಟುಮಾಡುತ್ತಿದ್ದ ಮಾಲೀಕರನ್ನು ಪ್ರಶ್ನಿಸಿದ ಯುವಕನೋರ್ವನ ಮೇಲೆ ಮಾಜಿ ಪುರಸಭಾ ಅಧ್ಯಕ್ಷರ....
ಮುಂದೆ ಓದಿ >>ಗುಬ್ಬಿ: ದೊಡ್ಡಗುಣಿ ಕೆರೆಗೆ ಕಾಮಗಾರಿಗೆ ಶಂಕುಸ್ಥಾಪನೆ
ನೀರಿನ ಅಗತ್ಯತೆ ಎಲ್ಲರಿಗೂ ಇರುವುದರಿಂದ ಪ್ರತಿಯೊಬ್ಬರು ಜಾತಿ, ಮತ, ಪಕ್ಷ, ದ್ವೇಷ ತೊರೆದು ಒಂದಾಗಿ ನೀರಿಗಾಗಿ ಹೋರಾಟ ಮಾಡಿ ತಾಲ್ಲೂಕಿನ ಇನ್ನು ಉಳಿದ ಭಾಗಗಳಿಗೆ ನೀರು ಹರಿಸುವ ಪ್ರಯತ್ನದಲ್ಲಿ ನಾವೆಲ್ಲರು...
ಮುಂದೆ ಓದಿ >>ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಒಕ್ಕೂಟದ ತೀರ್ಮಾನದಂತೆ ಇಂದಿನಿಂದ ಅನಿರ್ದಿಷ್ಟ ಅವಧಿಗೆ ಪಾಠ-ಪ್ರವಚನ ಮಾಡದೆ ತರಗತಿ ಬಹಿಷ್ಕರಿಸಿ ಪ್ರತಿಭಟಿನೆ ನಡೆಸಿದರು.
ಮುಂದೆ ಓದಿ >>ಸರ್ಕಾರ ಹಾಲು ಒಕ್ಕೂಟಗಳಿಗೆ ಅನುದಾನ ನೀಡಲಿ: ಎಚ್.ಡಿ,ರೇವಣ್ಣ
ಕೂಡಲೇ ರಾಜ್ಯ ಸರಕಾರ 250 ಕೋಟಿ ಬಿಡುಗಡೆ ಮಾಡಿ 13 ಹಾಲು ಒಕ್ಕೊಟಗಳಿಗೆ ನೀಡಬೇಕು ಎಂದು ಇದೆ ತಿಂಗಳ 10ರ ಎಂದು ಎಚ್.ಡಿ,ರೇವಣ್ಣ ಗಡುವು ನೀಡಿದರು.
ಮುಂದೆ ಓದಿ >>ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು
ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂದು ಖ್ಯಾತ ಸಾಹಿತಿ ಜಯಪ್ಪ ಹೊನ್ನಾಳಿ ತಿಳಿಸಿದರು.
ಮುಂದೆ ಓದಿ >>ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು
ತಾಲ್ಲೂಕಿನ ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ 53 ಲಕ್ಷ ರೂಗಳ ವಿವಿಧ ಕಾಮಾಗಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರು ಚಾಲನೆ ನೀಡಿದರು.
ಮುಂದೆ ಓದಿ >>ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಕ್ಕಿಸೇವೆ
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ದಾಸೋಹ ಭವನದಲ್ಲಿ ನೂತನ ಅಕ್ಕಿ ಸೇವೆ ಸೆಪ್ಟಂಬರ್ 1 ರಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಸೇವೆಯನ್ನು ಜಾರಿಗೆ ತರಲಾಗಿದೆ ಎಂದು ದೇವಾಲಯದ ಇ.ಒ ಚಂದ್ರ ಶೇಖರ್ ದಾವಣಗೆರೆ ತಿಳಿಸಿದರು.
ಮುಂದೆ ಓದಿ >>ಪುಟ್ಟಸ್ವಾಮಿಯವರಿಗೆ ಬೀಳ್ಕೊಡುಗೆ ಸಮಾರಂಭ
ಪೊಲೀಸ್ ಇಲಾಖೆಯಲ್ಲಿ ಒಂದೇಕಡೆ ಒಂದು ಎರಡು ವರ್ಷಗಳ ಕಾಲ ಕೆಲಸ ಮಾಡುವುದು ತುಂಬಾ ಕಷ್ಟಕರವಾದ ವಿಚಾರ. ಆದರೆ ಪುಟ್ಟಸ್ವಾಮಿಯವರು 5 ವರ್ಷಗಳ ಕಾಲ ಒಂದೇ ಕಡೆಯಕಲ್ಲಿ ಕೆಲಸ ಮಾಡಿ ಜನರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಸುಂದರ್ ರಾಜ್ ಹೇಳಿದ್ದಾರೆ.
ಮುಂದೆ ಓದಿ >>ಡೆಂಗ್ಯೂ ಪೀಡಿತರಿಗೆ ಪ್ಲೇಟ್ಲೆಟ್ ಒದಗಿಸುವುದು ನಮ್ಮ ಗುರಿ
ಬಳ್ಳಾರಿ ಹಾಗೂ ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮಾರಕರೋಗ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ವಿವಿಧ ಆಸ್ಪತ್ರೆಗಳಲ್ಲಿ ನರಳುತ್ತಿರುವ ಬಡ ರೋಗಿಗಳಿಗೆ ರಕ್ತದಾನದ ಮೂಲಕ ಅಗತ್ಯವಾಗಿರುವ ಪ್ಲೇಟ್ಲೆಟ್ ಒದಗಿಸಿ ಕೊಡುವುದೇ...
ಮುಂದೆ ಓದಿ >>ನಂಜನಗೂಡಿಗೆ ಮಹದೇಶ್ವರ ಜ್ಯೋತಿ ಆಗಮನ ಅದ್ದೂರಿ ಸ್ವಾಗತ
ಗಡಿ ಭಾಗದ ಎಲಚಗೆರೆ ಬೋರೆಗೆ ಮಹದೇಶ್ವರ ಜ್ಯೋತಿಯು ಆಗಮಿಸಿದಾಗ ಮಠಾಧೀಶರು, ಮಹದೇಶ್ವರ ಜಯಂತಿ ಮಹೋತ್ಸವದ ಅದ್ಯಕ್ಷರು ಮತ್ತು ಪದಾಧಿಕಾರಿಗಳು..
ಮುಂದೆ ಓದಿ >>ಪವಿತ್ರವಾದ ಕಣ್ಣುಗಳನ್ನು ಸುಡಬೇಡಿ; ನಾಗರಾಜ್ ಕಂಕಾರಿ
ಇನ್ನೊಬ್ಬರ ಬಾಳಿಗೆ ಬೆಳಕಾಗುವ ಪವಿತ್ರವಾದ ಕಣ್ಣುಗಳನ್ನು ಸುಡಬೇಡಿ ಮತ್ತು ಹೂಳಬೇಡಿ. ಅದರ ಬದಲು ದಾನ ಮಾಡಿ ಪುಣ್ಯದ ಕೆಲಸದಲ್ಲಿ ಬಾಗಿ ಗಳಾಗಿ ಎಂದು ನಗರಸಭಾ ಸದಸ್ಯ ನಾಗರಾಜ್ ಕಂಕಾರಿ ನುಡಿದರು.
ಮುಂದೆ ಓದಿ >>ಬಿ.ಜೆ.ಪಿ ಕಾರ್ಯಾಲಯದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಗಾರ
ನಗರದ ಬಿ.ಜೆ.ಪಿ ಕಾರ್ಯಾಲಯದಲ್ಲಿ ಇಂದು ಸದಸ್ಯತ್ವ ಅಭಿಯಾನ ಕಾರ್ಯಗಾರ ಹಮ್ಮಿ ಕೊಳ್ಳಲಾಗಿತ್ತು. ರಾಜ್ಯ ಬಿ.ಜೆ.ಪಿ ಮಹಿಳಾ ಮೋಚರ್ಾ ಉಪಾಧ್ಯಕ್ಷೆ ಮಂಗ ಳಾ ಶ್ರೀಧರ್ ಮಾತನಾಡಿ...
ಮುಂದೆ ಓದಿ >>ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ
ಕಂದಾಯ ಭೂಮಿಯಲ್ಲಿ ಮೀಸಲು ಅರಣ್ಯ ರಚನೆ ಪ್ರಸ್ತಾಪ ಕೈ ಬಿಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮುಂದೆ ಓದಿ >>ಹುಣಸೂರು: ಶಿಕ್ಷಕರ ಸಮಾಲೋಚನಾ ಸಭೆ
ದೇಶಕಟ್ಟುವ ಕೆಲಸ ಆಗುವುದು ದೊಡ್ಡ ವ್ಯಕ್ತಿಗಳ ಸಣ್ಣ ಮನಸ್ಸಿನಿಂದಲ್ಲ. ಸಣ್ಣ ವ್ಯಕ್ತಿಗಳ ದೊಡ್ಡ ಮನಸ್ಸಿನಿಂದ ಎಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್ ರತ್ನಪುರಿ ರವರು ತಿಳಿಸಿದರು.
ಮುಂದೆ ಓದಿ >>ದಲಿತರು ಆರ್ಥಿಕ ಸಬಲೀಕರಣರಾದರೆ ರಾಜಕೀಯ ರಂಗವನ್ನು ಪ್ರವೇಶಿಸಲು ಸಾಧ್ಯ
ಹುಣಸೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ದ.ಸಂ.ಸ., ದಲಿತರು ಆರ್ಥಿಕ ಸಬಲೀಕರಣರಾದರೆ ರಾಜಕೀಯ ರಂಗವನ್ನು ಪ್ರವೇಶಿಸಲು ಸಾಧ್ಯವೆಂದು ದ.ಸಂ.ಸ. ಜಿಲ್ಲಾ ಸಂಚಾಲಕ ಕಾಂತರಾಜು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಎಸ್ಎಸ್ಎಲ್ ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ
ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗೆ 50 ಸಾವಿರ ರೂ.ಗಳನ್ನು ನೀಡಲಾಗುವುದು ಎಂದು ಗೌಡಾಸ್ ಕೂಟದ ರಾಜ್ಯಾಧ್ಯಕ್ಷ ಸಿದ್ದೇಗೌಡ ತಿಳಿಸಿದರು.
ಮುಂದೆ ಓದಿ >>ಬಡವರಿಗೆ ಉತ್ತಮ ಶಿಕ್ಷಣ ನೀಡುವುದೇ ಸಮಾಜದ ಉತ್ತಮ ಕಾರ್ಯ
ಸಮಾಜದಲ್ಲಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಉಳ್ಳವರು ಅವರನ್ನು ದತ್ತು ಸ್ವೀಕರಿಸಿ ಉನ್ನತ ವಿದ್ಯಾಭ್ಯಾಸ ಕೊಡಿಸುವುದೇ ನಾವುಗಳು ಸಮಾಜಕ್ಕೆ ನೀಡುವ ಉತ್ತಮ ಕಾರ್ಯ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ನಪ್ಪ ಹೇಳಿದರು.
ಮುಂದೆ ಓದಿ >>ರಕ್ತದಾನ ಮಾಡಿ ಜೀವ ಉಳಿಸಿ: ಗೋವಿಂದ ರೆಡ್ಡಿ
ರಕ್ತದಾನ ಮಾಡುವುದರಿಂದ ಜೀವಗಳನ್ನು ಉಳಿಸಿದಂತಾಗುತ್ತದೆ ಎಂದು ಟಿವಿವಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಗೋವಿಂದ ರೆಡ್ಡಿ ತಿಳಿಸಿದರು.
ಮುಂದೆ ಓದಿ >>ನೀರು ಬಳಕೆಯಲ್ಲಿ ಮಿತವ್ಯಯವಿರಲಿ: ಬಿಎಸ್ ವೈ
ನೀರು ಅತ್ಯಂತ ಅಮೂಲ್ಯ ವಸ್ತುವಾಗಿದ್ದು, ಇದನ್ನು ಬಹು ಸೂಕ್ಷ್ಮವಾಗಿ ಬಳಸಲು ರೈತರನ್ನು ಜಾಗೖತಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಮುಂದೆ ಓದಿ >>
ಸರ್ಕಾರ ಸ್ವೇಚ್ಛಾಚಾರ, ದುರಾಡಳಿತದಲ್ಲಿ ನಿರವಾಗಿದೆ: ಹುಲ್ಮಾರ್
ರಾಜ್ಯದಲ್ಲಿ ಬಿಜೆಪಿ ನೇತೖತ್ವದ ಸಕಾ೯ರ ಅಧಿಕಾರಕ್ಕೆ ಬಂದಾಗಿನಿಂದಲೂ ಜನತೆಯ ಆಶೋತ್ತರಗಳಿಗೆ ಸ್ಪಂದಿಸದೇ ಕೇವಲ ಸ್ವೇಚ್ಚಾಚಾರ ಹಾಗೂ ದುರಾಡಳಿತದಲ್ಲಿ ನಿರತವಾಗಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಆರೋಪಿಸಿದರು.
ಮುಂದೆ ಓದಿ >>ಪರುಶುರಾಮ ಕ್ಷೇತ್ರ ಅಭಿವೃದ್ದಿಗೆ ಚಿಂತನೆ: ಸಚಿವ ಎಂ.ಮಹದೇವ್
ಪುರಾಣ ಪ್ರಸಿದ್ದ ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಕೂಗೊಳತೆ ದೂರದಲ್ಲಿರುವ ಪರುಶುರಾಮರ ಕ್ಷೇತ್ರ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದರಿಂದ ಭಕ್ತಾಧಿಗಳ ಅನುಕೂಲಕ್ಕಾಗಿ ಕಾಯಕಲ್ಪ
ಮುಂದೆ ಓದಿ >>ಆಲ್ದೂರು: ರೈತರಿಂದ ಪ್ರತಿಭಟನಾ ಸಭೆ
ಒತ್ತುವರಿ ಭೂಮಂಜೂರಾತಿ ಸಮಿತಿರಚಿಸಿ ಸಾಗುವಳಿ ಮಾಡುತ್ತಿರುವ ಸಣ್ಣರೈತರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಿ ಆಲ್ದೂರು ಬ್ಲಾಕ್ ಕಾಂಗ್ರೇಸ್ ಸಮಿತಿ ಶನಿವಾರ ಆಲ್ದೂರಿನಲ್ಲಿ ಪ್ರತಿಭಟನಾ ಸಭೆ ನಡೆಸಿತು.
ಮುಂದೆ ಓದಿ >>ಕುಣಿಗಲ್ ನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ಮನೆಗಳು
ಪಟ್ಟಣದಲ್ಲಿ ಗುರುವಾರ ಸಂಜೆ 6 ರಿಂದ ಶುಕ್ರವಾರ ಬೆಳಿಗ್ಗೆವರೆಗೆ ಎಡೆಬಿಡದೆ ಸುರಿದ ಹದಿನಾಲ್ಕು ಸೆಂ.ಮೀ. ಧಾರಾಕಾರ ಮಳೆಗೆ ಹೌಸಿಂಗ್ ಬೋರ್ಡ್ ಕಾಲೋನಿಯ ದೊಡ್ಡಕೆರೆ ಅಂಚಿನಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ಥಗೊಂಡು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಮುಂದೆ ಓದಿ >>ಶಿವಮೊಗ್ಗ: ಡೆಂಘಿ, ಚಿಕುಂಗುನ್ಯಾ ಕೀಟ ಜನ್ಯ ರೋಗ ನಿಯಂತ್ರಣಕ್ಕೆ ಜಿ.ಪಂ. ಕ್ರಮ
ಡಿಂಘಿ, ಚಿಕುಂಗುನ್ಯಾ ಸೇರಿದಂತೆ ಕೀಟಜನ್ಯ ರೋಗ ನಿಯಂತ್ರಣ ದೃಷ್ಟಿಯಿಂದ ಆ.25ರಿಂದ 31ರವರೆಗೆ ಜಿಲ್ಲಾದ್ಯಂತ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ನೈರ್ಮಲ್ಯ ಸಪ್ತಾಹ ಮಾಸಾಚರಣೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮುಂದೆ ಓದಿ >>ಬಿಜೆಪಿ ವಿರುದ್ದ ಕಾಂಗ್ರೆಸ್ ಯುವಧ್ವನಿ: ಲೋಹಿತ್ ಕೌಡಳ್ಳಿ
ರಾಜ್ಯ ಬಿ.ಜೆ.ಪಿ ಸರ್ಕಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆಗೆ ಯುವ ಕಾಂಗ್ರೆಸ್ ವತಿಯಿಂದ ಯುವಧ್ವನಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರಾಜ್ಯದಲ್ಲಿ ಬಿ.ಜೆ..ಪಿ ಸರ್ಕಾರದ ಆಡಳಿತ ಸರಿಯಿದೆಯೇ? ಸರ್ಕಾರ ಬೇಕೋ? ಬೇಡವೋ ಎಂಬ ಅಂಶಗಳ ಬಗ್ಗೆ ಜನಾಬಿಪ್ರಾಯ ಸಂಗ್ರಹಣೆ ನಡೆಸಲಾಗುವುದೆಂದು...
ಮುಂದೆ ಓದಿ >>ಕಾಡಾನೆ ಸಮಸ್ಯೆ ಪರಿಹರಿಸಲು ಹಾನುಬಾಳು ಹೋಬಳಿ ರೈತರ ಪ್ರತಿಭಟನೆ
ತಾಲ್ಲೂಕಿನ ಹಾನುಬಾಳು ಹೋಬಳಿಯಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು ಈ ಆನೆಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಹಾನುಬಾಳು, ಮಲ್ಲಗದ್ದೆ, ಕ್ಯಾಮನಹಳ್ಳಿ ಚಿಮ್ಮಿಕೂಲ್,ಗುರ್ಜೆನಹಳ್ಳಿ,ನಡೆಹಳ್ಳಿ, ಅಗನಿ, ಶಂಕಲಾಪುರ ಮಠ ಗ್ರಾಮಗಳ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಮುಂದೆ ಓದಿ >>ಜೀವನದಲ್ಲಿ ಪರೋಪಕಾರ ಗುಣಗಳನ್ನು ಅಳವಡಿಸಿಕೊಳ್ಳಿ
ಯುವಜನರು ಸೇವಾ ಮನೋಭಾವನೆ ಮತ್ತು ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದು ಭವಿಷ್ಯದ ನಾಯಕರಾಗಬೇಕು ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಗೌಸ್ ಖಾನ್ ಮನವಿ ಮಾಡಿದರು.
ಮುಂದೆ ಓದಿ >>ಲಕ್ಷಾಂತರ ರೂಪಾಯಿಗಳ ಅವ್ಯವಹಾರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ತಾಲ್ಲೂಕಿನ ಕೊತ್ತಗೆರೆ ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಹಿಂದಿನ ಅಧ್ಯಕ್ಷ ಕೆ.ನಾರಾಯಣ್ ಹಾಗೂ ಕಾರ್ಯದರ್ಶಿ ಶಿವಕುಮಾರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳ ಬಾರೀ ಅವ್ಯವಹಾರ ಅಕ್ರಮಗಳನ್ನು ಎಸಗಿದ್ದು...
ಮುಂದೆ ಓದಿ >>ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ: ರಂಗಸ್ವಾಮಿ
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಾನವನನ್ನು ಬದುಕಿಸುವ ರಕ್ತದಾನವು ದಾನ-ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು ಆದ್ದರಿಂದ ಯುವಜನರು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳು ಹಾಗೂ ದಾನ ಧರ್ಮ ಮಾಡುವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆದು ಭವಿಷ್ಯದ...
ಮುಂದೆ ಓದಿ >>ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ಯಾಂಕ್ ಮುಷ್ಕರ
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಯುತ್ತಿರುವ ಬ್ಯಾಂಕ್ ನೌಕರರ ಮುಷ್ಕರದ ಆದೇಶದಂತೆ ತಾಲ್ಲೂಕಿನಲ್ಲಿಯೂ ಬ್ಯಾಂಕ್ ನೌಕರರು ವ್ಯವಹಾರವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಗ್ರಾ.ಪಂ.ನೂತನ ಉಪಾಧ್ಯಕ್ಷರಾಗಿ ಸೋಮಣ್ಣ
ತಾಲ್ಲೂಕಿನ ಅಗ್ರಹಾರಬಾವಚಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುಡ್ಡೇನಹಳ್ಳಿಯ ಸೋಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದೆ ಓದಿ >>ಹೊನ್ನಾಳಿ: ಕಾಂಕ್ರೀಟ್ ರಸ್ತೆ ಕಾಮಗಾರಿಗೆ 3.34 ಕೋಟಿ ಮಂಜೂರು
ಪ.ಜಾತಿಯವರೇ ಹೆಚ್ಚಾಗಿ ವಾಸಿಸುವ ಹನುಮಸಾಗರ, ಗ್ರಾಮಗಳನ್ನು ಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸಲು ಗ್ರಾಮದಲ್ಲಿ ಪ.ಜಾತಿ ಬಂಜಾರ ಜನಾಂಗದವರ ಕಾಲೋನಿಯಲ್ಲಿ ಉತ್ತಮವಾದ ಬಾಕ್ಸ್ ಚರಂಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲು...
ಮುಂದೆ ಓದಿ >>ಸಾಗರ: ಅಂಬಾರಗೋಡ್ಲು-ಕಳಸವಳ್ಳಿ ಕಾಮಗಾರಿ ನವಂಬರ್ 26ರೊಳಗೆ ಆರಂಭ
ತಾಲ್ಲೂಕಿನ ಪ್ರಮುಖ ಯೋಜನೆ ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ (ತುಮರಿ)ಸೇತುವೆ ಕಾಮಗಾರಿ ನವಂಬರ್ 26ರೊಳಗೆ ಆರಂಭಿಸಲಾಗುತ್ತದೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಮುಂದೆ ಓದಿ >>ಮಲೆ ಮಹದೇಶ್ವರ ಸಮಿತಿಯ ನೂತನ ಅಧ್ಯಕ್ಷರಾಗಿ ಶಂಕರ್
31 ರಂದು ನಂಜನಗೂಡಿಗೆ ಆಗಮಿಸುವ ಮಹದೇಶ್ವರ ಜ್ಯೋತಿ ಹಾಗೂ ಉತ್ಸವ ಕಾರ್ಯಕ್ರಮಗಳ ಯಶಸ್ವಿಗೆ ಪಟ್ಟಣ ಪುರಸಭಾ ಅಧ್ಯಕ್ಷ ಎಸ್. ಎಂ. ಶಂಕರ್ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಮಿತಿ ಉಪಾಧ್ಯಕ್ಷ ಕಳಲೆ ಕೇಶವಮೂರ್ತಿ ಮಂಗಳವಾರಎ.ಪಿ.ಎಂ.ಸಿ. ಆವರಣದಲ್ಲಿ...
ಮುಂದೆ ಓದಿ >>ದೇವರಾಜ ಅರಸು ಅಭಿವೃದ್ಧಿ ಕಾರ್ಯ ಸ್ಮರಣೀಯ
ಹಿಂದುಳಿದ ವರ್ಗಗಳಿಗೆ ವಿಶೇಷ ಸ್ಥಾನಮಾನ ನೀಡಿದ ಅಭಿವೃದ್ಧಿಯ ಹರಿಕಾರ ದಿ. ದೇವರಾಜ ಅರಸು ಅವರ ಅಭಿವೃದ್ಧಿ ಕಾರ್ಯಗಳು ಸ್ಮರಣೀಯ ಎಂದು ಕಾಂಗ್ರೆಸ್ ತಾಲ್ಲೂಕು ಹಿಂದುಳಿದ ವರ್ಗಗಳ
ಮುಂದೆ ಓದಿ >>ಇಂದಿನ ಶಿಕ್ಷಣ ಮಕ್ಕಳ ವಿಕಾಸಕ್ಕೆ ಪೂರಕವಾಗಿಲ್ಲ: ಡಾ. ಪ್ರೀತಿ ಶಾನುಬಾಗ್
ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡದೆ ಜಾಗತೀಕರಣದ ಹೆಸರಲ್ಲಿ ಇಂಗ್ಲಿಷ್ ಗೆ ಜೋತುಬಿದ್ದಿರುವ ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳ ವಿಕಾಸಕ್ಕೆ ಪೂರಕವಾದ ವಾತಾವರಣ ಸೃಷ್ಠಿಯಾಗುತ್ತಿಲ್ಲ. ಇದರಿಂದ ಸಾಮಾಜಿಕ, ಆರ್ಥಿಕ ಹಿನ್ನೆಡೆಗೆ ಕಾರಣವಾಗಿ
ಮುಂದೆ ಓದಿ >>ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು: ದೊಡ್ಡಶಾನಯ್ಯ
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದು ರಾಜ್ಯ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳಾದ ದೊಡ್ಡಶಾನಯ್ಯ ಹೇಳಿದರು.
ಮುಂದೆ ಓದಿ >>ಶಿಂಷಾ ಕಣಿವೆಯಲ್ಲಿ 19 ಸಾವಿರ ಮೆಟ್ರಿಕ್ ಟನ್ ಅಕ್ರಮ ಮರಳು ವಶ
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಶಿಂಷಾ ನದಿಯ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲು ಶೇಖರಣೆ ಮಾಡಿದ್ದ 19ಸಾವಿರ ಮೆಟ್ರಿಕ್ ಟನ್ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಕೃಷ್ಣರಾಜಪೇಟೆ: ಸಂಭ್ರಮದ ರಂಜಾನ್ ಆಚರಣೆ
ಮುಸ್ಲಿಂ ಬಂಧುಗಳು ಇಂದು ಸಡಗರ-ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಗಳಿಂದ ಒಂದು ತಿಂಗಳ ಕಾಲ ಪವಿತ್ರವಾದ ಈದ್ ಉಲ್ಫಿತರ್ ಉಪವಾಸ ವ್ರತವನ್ನು ನಡೆಸಿ ರಂಜಾನ್ ಹಬ್ಬವನ್ನು ಆಚರಿಸಿದರು.
ಮುಂದೆ ಓದಿ >>ಪ್ರಕೃತಿ ವಿಕೋಪದಿಂದ ಬರಗಾಲ: ಕೆ.ವೆಂಕಟಸ್ವಾಮಿ
ರಾಜ್ಯದಲ್ಲಿ ಪ್ರಕೃತಿ ಮೇಲೆ ನಡೆಯುತ್ತಿರುವ ಮಾನವನ ನಿರಂತರ ದೌರ್ಜನ್ಯದಿಂದ ಪ್ರಕೃತಿ ವಿಕೋಪಗೊಂಡು ಬರಗಾಲ ಎದುರಾಗಿದೆ ಎಂದ ಶಾಸಕ ಕೆ.ವೆಂಕಟಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಲಭ್ಯ
ಸಮಾಜದಲ್ಲಿ ಹಿಂದಿನಿಂದಲೂ ಶೋಷಣೆಗೊಳಗಾದ ಹಿಂದುಳಿದ ಕೊರಚ ಜನಾಂಗಕ್ಕೆ ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಫಲವಾಗಿದ್ದು ಇವರು ವಾಸಿಸುವ ಕಾಲೋನಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದರು.
ಮುಂದೆ ಓದಿ >>1.50 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ
ಪುರಸಭೆ ವತಿಯಿಂದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ 1.50 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಹೇಳಿದರು.
ಮುಂದೆ ಓದಿ >>ಆಧುನಿಕತೆಯ ಪ್ರಭಾವದಲ್ಲಿ ಮಾನವೀಯತೆ ಮರೆಯಾಗುತ್ತಿದೆ
ಆಧುನಿಕತೆಯ ಪ್ರಭಾವದಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ್ ವಿಷಾದಿಸಿದರು.ಪಟ್ಟಣದ ಮಹಾತ್ಮಗಾಂಧಿ ಪ.ಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕ್ರೀಡೆ...
ಮುಂದೆ ಓದಿ >>ಆನೇಕಲ್: ಸರ್ಕಾರದ ವಿರುದ್ಧ ಪ್ರಜಾ ವಿಮೋಚನಾ ಚಳವಳಿ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ತಮ್ಮ ಭ್ರಷ್ಟ ಮಂತ್ರಿಗಳು ಮತ್ತು ಶಾಸಕರು ಜೈಲಿಗೆ ಹೋಗುವುದನ್ನು ತಡೆಯಲು, ತಮ್ಮ ಭ್ರಷ್ಟಾಚಾರದ ಆಕ್ರಮಗಳನ್ನು ಮರೆಮಾಚಲು ರಾಜ್ಯ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಸಂಸ್ಥೆಗೆ...
ಮುಂದೆ ಓದಿ >>ರೈತರ ಹಣವನ್ನು ದಂದುವೆಚ್ಚ ಮಾಡದಿರಿ: ವೆಂಕಟರಮಣಪ್ಪ
ರೈತರ ಹಣವನ್ನು ದಂದುವೆಚ್ಚ ಮಾಡದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿ ಸಮಯವನ್ನು ಅಭಿವೃದ್ಧಿ ಪಡಿಸಿಕೊಂಡಾಗ ಮಾತ್ರ ರೈತರು ಅಭಿವೃದ್ಧಿ ಆಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಮುಂದೆ ಓದಿ >>ಸ್ವಾತಂತ್ರ್ಯ ದಿನಾಚರಣೆಗೆ ಜನಪ್ರತಿನಿಧಿಗಳ ಕಡೆಗಣನೆ: ಕ್ರಮಕ್ಕೆ ಆಗ್ರಹ
ತಾಲೂಕಿನ ಹುತ್ರಿದುರ್ಗ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಸ್ಥಳೀಯ ಗ್ರಾಪಂ ಸದಸ್ಯರನ್ನು ಆಹ್ವಾನಿಸದೆ ಅಭಿವೃದ್ಧಿ ಅಧಿಕಾರಿ ನರಸಿಂಹಮೂರ್ತಿ ಎಂಬುವರು ಉದ್ದಟತನ ಪ್ರದರ್ಶಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳನ್ನು ರಾಷ್ಟ್ರೀಯ ಹಬ್ಬ ಆಚರಣೆಗೆ ಆಹ್ವಾನಿಸದೆ ಅಪಮಾನ ಮಾಡಲಾಗಿದೆ.
ಮುಂದೆ ಓದಿ >>ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ: ಪತಂಜಲಿ ಯೋಗಾಶ್ರಮ ಪ್ರಥಮ
ಮೈಸೂರಿನ ವಿಶ್ವಸಂಸ್ಕೃತಿ ಯೋಗ ಕೇಂದ್ರದವರು ಆಯೋಜಸಿದ್ದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಪತಂಜಲಿ ಯೋಗಾಶ್ರಮದ ಯೋಗಪಟುಗಳು ಯೋಗರತ್ನ ...
ಮುಂದೆ ಓದಿ >>ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ: ಸಿದ್ಧರಾಮ ಮಹಾಸ್ವಾಮಿಗಳು
ಮನುಷ್ಯ ಸಜ್ಜನಿಕೆ ಹಾಗೂ ಸಂಸ್ಕೃತಿಯನ್ನು ದುಶ್ಚಟಗಳು ಹಾಳು ಮಾಡುತ್ತಿದ್ದು ಪ್ರತಿಯೊಬ್ಬರೂ ದುಶ್ಚಟಗಳನ್ನು ನನ್ನ ಜೋಳಿಗೆಯಲ್ಲಿ ಹಾಕಿ ಪುನೀತರಾಗಿ ಎಂದು ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜ.ಫಕೀರ ಸಿದ್ಧರಾಮಸ್ವಾಮಿಗಳು ಹೇಳಿದರು.
ಮುಂದೆ ಓದಿ >>ಮಕ್ಕಳನ್ನು ದೇಶಭಕ್ತರನ್ನಾಗಿ ರೂಪಿಸಿ : ಅಪ್ಪಣ್ಣ ಪದಕಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಶಿಕ್ಷಕರು ಮಕ್ಕಳನ್ನು ದೇಶಭಕ್ತರನ್ನಾಗಿ ರೂಪಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಹೇಳಿದರು.
ಮುಂದೆ ಓದಿ >>ಅಂತೂ ಇಂತು ಉದ್ಘಾಟನೆಗೊಂಡ ಮಿನಿವಿಧಾನಸೌಧ
ತಾಲ್ಲೂಕಿನ ಜನರ ಬಹಳ ವರ್ಷದ ನಿರೀಕ್ಷೆಯ ಮಿನಿವಿಧಾನಸೌಧ ಕಟ್ಟಡ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿಯವರಿಂದ ಉದ್ಘಾಟನೆಗೊಂಡಿತು.
ಮುಂದೆ ಓದಿ >>ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಆಗಿಲ್ಲ: ಸೊಗಡು ಶಿವಣ್ಣ
ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತರೂ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದು ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಎಸ್.ಶಿವಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಕಪ್ಪು ಬಾವುಟ
ಒಳ ಮೀಸಲಾತಿಗೆ ಒತ್ತಾಯಿಸಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಕಪ್ಪು ಬಾವುಟದೊಂದಿಗೆ ನುಗ್ಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಮಾದಿಗ ದಂಡೋರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆಯಿತು.
ಮುಂದೆ ಓದಿ >>ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕು: ಪ್ರವೀಣ್ ಕುಮಾರ್
ಶಿಕ್ಷಕರು ಉತ್ತಮ ಬುನಾಧಿಯನ್ನು ವಿದ್ಯಾರ್ಥಿಗಳಿಗೆ ಹಾಕಿ ಭವಿಷ್ಯದ ಭಾರತಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ನೀಡಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.
ಮುಂದೆ ಓದಿ >>ಮಧುಗಿರಿ :ಏಳು ಗೋಶಾಲೆಗಳು ಮಂಜೂರು
ತಾಲೂಕಿನಲ್ಲಿ ಮಳೆ ಬಾರದೇ ಭೀಕರ ಬರಗಾಲಕ್ಕೆ ತುತ್ತಾಗಿ ರೈತರು, ಕೃಷಿ ಕಾರ್ಮಿಕರು, ದೀನ ದಲಿತರು ಗೋವುಗಳ ಸಂರಕ್ಷಿಸಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ ಬಿ.ಜೆ.ಪಿ. ಸರ್ಕಾರದ ವತಿಯಿಂದ ತಾಲ್ಲೂಕಿಗೆ ಏಳು ಗೋಶಾಲೆಗಳು ಈಗಾಗಲೇ ಮಂಜೂರಾಗಿದ್ದು...
ಮುಂದೆ ಓದಿ >>ಸೆಪ್ಟಂಬರ್ ತಿಂಗಳಿಂದ ನೆಮ್ಮದಿ ಕೇಂದ್ರದಲ್ಲಿ ತ್ವರಿತಗತಿಯಲ್ಲಿ ಕೆಲಸ
ಗಣಕ ಯಂತ್ರಗಳ ಬದಲಾವಣೆ, ದುರಸ್ತಿ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲು ಸರ್ಕಾರ ತಹಶಿಲ್ದಾರರುಗಳಿಗೆ ಅಧಿಕಾರ ನೀಡಿರುವುದರಿಂದ ಸೆಪ್ಟಂಬರ್ ತಿಂಗಳಿಂದ ನೆಮ್ಮದಿ ಕೇಂದ್ರದಲ್ಲಿ ತ್ವರಿತಗತಿಯಲ್ಲಿ ಕೆಲಸಗಳು ನಡೆಯಲಿವೆ ಎಂದು ಶಾಸಕ ಕೆ.ರಾಜು ತಿಳಿಸಿದರು.
ಮುಂದೆ ಓದಿ >>ಸರ್ಕಾರದ ಸವಲತ್ತುಗಳನ್ನು ಹಾಳುಮಾಡದಿರಿ: ಶಾಸಕ ಕೆ. ರಾಜು
ಶೋಷಿತ ಸಮಾಜದ ವಿದ್ಯಾರ್ಥಿಗಳು ಯಾವುದೇ ಆತಂಕಗಳಿಲ್ಲದೆ ಉತ್ತಮ ಶಿಕ್ಷಣ ಪಡೆಯಲು ಸಹಾಯಕವಾಗುವಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಅಧಿಕಾರದ ಅವಧಿಯಲ್ಲಿ...
ಮುಂದೆ ಓದಿ >>ಸತ್ಯ ಎಂಎಎಸ್ ಫೌಂಡೇಶನ್ ನಿಂದ ಸನ್ಮಾನ
ಸತ್ಯ ಎಂ.ಎ.ಎಸ್.ಫೌಂಡೇಶನ್ ವತಿಯಿಂದ ತಾಲೂಕಿನಲ್ಲಿ ಈಹಿಂದೆ ಶಾಲಾ ಕಾಲೇಜು, ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳದಾನ ಮಾಡಿರುವ ದಾನಿಗಳಿಗೆ, ನಿವೃತ್ತ ಶಿಕ್ಷಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಮುಂದೆ ಓದಿ >>ಪುಸ್ತಕಗಳು ಓದುಗನ ಅಜೀವ ಸ್ನೇಹಿತ
ಪುಸ್ತಕಗಳು ಓದುಗನ ಅಜೀವ ಸ್ನೇಹಿತ ಹಾಗೂ ಮಾರ್ಗದರ್ಶಿಯಾಗಿರುತ್ತದೆಯೆಂದು ಬಿಆರ್ ಪಿ ಸೋಮಶೇಖರ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ವಿಶ್ವಕರ್ಮ ಯುವಕರು ಹೊಸ ಆವಿಷ್ಕಾರಗಳಲ್ಲಿ ತೊಡಗಲಿ: ಕೆ.ಬಿ. ಚಂದ್ರಶೇಖರ್
ವಿಶ್ವಕರ್ಮ ಜನಾಂಗದ ಯುವಕರು ತಮ್ಮ ವೃತ್ತಿ ಕೌಶಲ್ಯದಿಂದ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿ ಶ್ರೇಷ್ಠ ಸಾಧನೆ ಮಾಡಿ ಮುನ್ನಡೆಯಬೇಕು ಎಂದು ಶಾಸಕ ಕೆ.ಬಿ.ಚಂದ್ರಶೇಖರ್ ಮನವಿ ಮಾಡಿದರು.
ಮುಂದೆ ಓದಿ >>ಉಪನ್ಯಾಸಕರ ಕೊರತೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ತಾಲ್ಲೂಕಿನ ಸಂತೇಬಾಚಹಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹಾಗೂ ವಿಜ್ಞಾನ ವಿಭಾಗಕ್ಕೆ ಮೂಲಭೂತ ಸೌಲಭ್ಯಗಳನನು ಕಲ್ಪಿಸದ ಸರ್ಕಾರದ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಕಾಲೇಜಿಗೆ ಸೋಮವಾರ ಬೀಗ ಜಡಿದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ವಿದ್ಯಾರ್ಥಿಗಳು ಸಾಧನೆ ಮಾಡಬಹುದು
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿದರೆ ಎಂತಹ ಸಾಧನೆಯನ್ನು ಬೇಕಾದರು ಮಾಡಬಹುದು ಎಂದು ದೈಹಿಕ ಶಿಕ್ಷಕ ಗೂಳಿಗೌಡ ಹೇಳಿದರು.
ಮುಂದೆ ಓದಿ >>ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ತರಬೇತಿ ಪಡೆದ ಶಿಕ್ಷಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕ ಸದೃಢತೆ ಸಾಧಿಸಬೇಕೆಂದು ಉದ್ಯಮಿ ಅಮರನಾಥ್ ಕರೆ ನೀಡಿದರು.
ಮುಂದೆ ಓದಿ >>ಯುವಜನತೆಗೆ ಮಾರ್ಗದರ್ಶನ ಅಗತ್ಯ
ಇಂದಿನ ಯುವ ಪೀಳಿಗೆ ಸಂಜೆಯಾಗುತ್ತಿದ್ದರೆ ಅವರ ಬಾಯಿಂದ ಬರುವ ವಾಸನೆಯೇ ದಾರಿ ತಪ್ಪುತ್ತಿರುವುದಕ್ಕೆ ಕಾರಣವಾಗಿದ್ದು, ಅಂತಹ ಯುವಕರಿಗೆ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀವೀರಭದ್ರಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಮುಂದೆ ಓದಿ >>ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೈತನ ಸಮಸ್ಯೆ
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಜಿಲ್ಲೆಯ ಎಲ್ಲಾ ಗೋಶಾಲೆಯ ಗೋಪಾಲಕರಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎನ್.ಗಂಗಣ್ಣ ತಿಳಿಸಿದ್ದಾರೆ.
ಮುಂದೆ ಓದಿ >>ಸಾತ್ವಿಕ ಬದುಕಿಗೆ ಪಾನಮುಕ್ತತೆ ಅಗತ್ಯ :ಚಟ್ನಳ್ಳಿಮಹೇಶ್
ಸಾತ್ವಿಕ ಬದುಕಿಗೆ ಪಾನಮುಕ್ತತೆ ಅಗತ್ಯ ಎಂದು ಸಾಹಿತಿ, ವಚನಕಾರ ಚಟ್ನಳ್ಳಿಮಹೇಶ್ ಹೇಳಿದರು. ಜೋಳ್ದಾಳು ಗ್ರಾಮದ ಸಮುದಾಯಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಆವುತಿ ವಲಯ ಪ್ರಗತಿಬಂಧು ಸ್ವಸಹಾಯ...
ಮುಂದೆ ಓದಿ >>ದೇಶಿಯ ವೈನ್ ಸೇವನೆಯಿಂದ ದ್ರಾಕ್ಷಿಗೆ ಉತ್ತಮ ಬೆಲೆ
ದೇಶಿಯ ವೈನ್ ಸೇವನೆಯಿಂದ ದೇಶದ ಆರ್ಥಿಕಾಭಿವೃದ್ಧಿ ಮತ್ತು ರೈತರು ಬೆಳೆಯುವ ದ್ರಾಕ್ಷಿಗೆ ಉತ್ತಮ ಬೆಲೆಯು ದೊರೆಯುತ್ತದೆ ಎಂದು ಹೆರಿಟೇಜ್ ಗ್ರೇಪ್ ವೈನರಿ ವ್ಯವಸ್ಥಾಪಕ ವೆಂಕಟರಾಮರೆಡ್ಡಿ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಪಾವಗಡ: ವಿಷಪೂರಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಪಟ್ಟಣದ ಕೆ.ಜಿ.ಬಿ.ವಿ. ರೆಸಿಡೆನ್ಸಿ ವಿದ್ಯಾರ್ಥಿ ನಿಲಯದ ಮಕ್ಕಳು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯವನ್ನು ವಿಚಾರಿಸಲು ಜಿ.ಪಂ. ಉಪಾಧ್ಯಕ್ಷ ನಾಗಮಣಿ ನಾರಾಯಣಪ್ಪ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.
ಮುಂದೆ ಓದಿ >>ವಿಜೃಂಭಣೆಯ ಆಡಿ ಕೃತಿಕಾ ಕಾವಡಿ ಜಾತ್ರಾ ಮಹೋತ್ಸವ
ಸಮೀಪದ ಮಳಲಿ ಚೆನ್ನೇನಹಳ್ಳಿಯ ಭದ್ರಗಿರಿ ಕ್ಷೇತ್ರದಲ್ಲಿರುವ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಶ್ರೀ ದವತ್ತೀರು ಭದ್ರಗಿರಿ ಮಹಾಸ್ವಾಮೀಜಿಯವರ ದಿವ್ಯಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮುಂದೆ ಓದಿ >>ಕನಕಪುರ: ಕೈಗಾರಿಕ ಘಟಕದ ವಿರುದ್ಧ ಮಾಲಿಕರ ದೂರು
ಕಳೆದ 22ವರ್ಷಗಳ ಹಿಂದೆ ಕನಕಪುರದಲ್ಲಿ ಆರಂಭಗೊಂಡ ಸಣ್ಣ ಕೈಗಾರಿಕಾ ಘಟಕಗಳು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದರೂ ಪ್ರತಿ ಘಟಕದಿಂದ ಮಾಸಿಕ ನಿರ್ವಹಣಾ ವೆಚ್ಚ ಪಡೆಯುತ್ತಿರುವುದಾಗಿ ಕೈಗಾರಿಕಾ ಮಾಲೀಕರು ದೂರಿದ್ದಾರೆ.
ಮುಂದೆ ಓದಿ >>ಸಕಲೇಶಪುರ: ಮಳೆಯ ನಡುವೆ ಕಾಡಾನೆಗಳ ಕಾಟ
ಮಲೆನಾಡಿನಲ್ಲಿ ಮಳೆಯ ನಡುವೆಯೇ ಆನೆಯ ಕಾಟವೂ ವಿಪರೀತವಾಗಿದೆ. ಮಳೆ ಸ್ವಲ್ಪ ಕುಂಠಿತಗೊಂಡಿದ್ದರೂ, ಆನೆ ಹಾವಳಿ ಜೋರಾಗಿಯೇ ಇದೆ. ಕೊತ್ತನಹಳ್ಳಿ, ಚಿಕ್ಕಲ್ಲೂರು, ಕೆರೋಡಿ, ಶಿವನಹಳ್ಳಿ, ಕೂಡಿಗೆ, ...
ಮುಂದೆ ಓದಿ >>ವಿದ್ಯಾರ್ಥಿಗಳ ಓದಿನ ಜತೆಗೆ ಆಟವೂ ಮುಖ್ಯ: ರೇಣುಕಾ ನಾಗರಾಜು
ಓದಿನ ಜೊತೆಗೆ ಆಟವೂ ಸಹ ವಿದ್ಯಾರ್ಥಿಗಳಿಗೆ ಮುಖ್ಯವಾದ ಕ್ರಿಯೆಯಾಗಿದ್ದು, ಇದನ್ನು ಬೆಳೆಸಿಕೊಂಡಾಗ ಒಳ್ಳೆಯ ಆರೋಗ್ಯ ಸಿಗುವುದರ ಜೊತೆಗೆ ಮಾನಸಿಕವಾಗಿ ಒಳ್ಳೆಯ ರೀತಿಯಲ್ಲಿ ಅಭಿವೃದ್ದಿ ಹೊಂದಿ ಲವಲವಿಕೆಯಿಂದ ಇರಬಹುದೆಂದು ಬೈರಾಪುರ ಕ್ಷೇತ್ರದ ಜಿ.ಪಂ ಸದಸ್ಯೆ ರೇಣುಕಾ ನಾಗರಾಜು ಅವರು ಹೇಳಿದರು.
ಮುಂದೆ ಓದಿ >>ಮಳೆಹಾನಿ ಪ್ರದೇಶಕ್ಕೆ ಜೆಡಿಎಸ್ ಮುಖಂಡ ಮದನ್ ಭೇಟಿ
ಕಳೆದ ಹಲವಾರು ದಿನಗಳಿಂದ ತಾಲೂಕಿನ ನಗರ ಹೋಬಳಿಯ ಹಲವು ಗ್ರಾಮ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ರಾಜ್ಯ ಜೆಡಿಎಸ್ ಮುಖಂಡ, ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷರೂ ಆದ ಆರ್. ಮದನ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಮುಂದೆ ಓದಿ >>ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು : ಶೋಭಾ ಕರಂದ್ಲಾಜೆ
ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣವು ದೊರೆಯದೆ ಇದ್ದು, ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮುಂದೆ ಓದಿ >>ರೈತರು ಅಲಂಕಾರಿಕ ಮೀನುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು
ಅಲಂಕಾರಿಕ ಮೀನುಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ಅಲಂಕಾರಿಕ ಮೀನು ಉತ್ಪಾದನೆ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ...
ಮುಂದೆ ಓದಿ >>ಮಧುಗಿರಿ: ಗೋಶಾಲೆಗೆ ಅನಿತಾಕುಮಾರಸ್ವಾಮಿ ಭೇಟಿ
ತಾಲೂಕಿನ ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಮೇವು ಮತ್ತು ನೀರು ಸಮರ್ಪಕವಾಗಿ ವಿತರಿಸುವಂತೆ ಶಾಸಕಿ ಅನಿತಾಕುಮಾರಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮುಂದೆ ಓದಿ >>ವಸತಿಶಾಲೆ ವಿದ್ಯಾರ್ಥಿಗಳಿಗೆ ಪಟೇಲರಿಂದ ಇಫ್ತಾರ್
ಮುಸ್ಲಿಂ ಸಮಾಜದ ಪವಿತ್ರ ರಂಜಾನ ಪ್ರಯುಕ್ತ ಇಲ್ಲಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ರೋಜದಾರ ವಿದ್ಯಾರ್ಥಿಗಳಿಗೆ ನಗರಸಭೆ ಉಪಾಧ್ಯಕ್ಷರಾದ ಅಮ್ಜದ ಪಟೇಲ್ ರವರಿಂದ ಇಫ್ತಾರ ವ್ಯವಸ್ಥೆ ಮಾಡಿದ್ದರು.
ಮುಂದೆ ಓದಿ >>ಸುಜಾತ ಮಿಲ್ ಕಾರ್ಮಿಕರಿಂದ ಬೃಹತ್ ಪ್ರತಿಭಟನಾ ರ್ಯಾಲಿ
ಸುಜಾತ ಮಿಲ್ ಕಾರ್ಮಿಕರಿಗೆ ಸಿಕ್ಕಬೇಕಾದ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಸುಜಾತ ಮಿಲ್ ಕಾರ್ಮಿಕರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಮುಂದೆ ಓದಿ >>ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಉಜ್ವಲ ಭವಿಷ್ಯ: ಕೆ.ಕೆ.ಡಂಬಳ
ಯಾವುದೇ ವೃತ್ತಿಯನ್ನು ಮಾಡಿದರೂ ಮೊದಲು ನಾವು ಆವೃತ್ತಿಯನ್ನು ಗೌರವಿಸಬೇಕು, ಪ್ರೀತಿಸಬೇಕು. ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ಉಜ್ವಲ ಭವಿಷ್ಯವಿದೆ.
ಮುಂದೆ ಓದಿ >>ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ
ಆ. 27ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾದ ಸ್ನೇಹಲತಾ ಜೋಶಿಯವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ಮುಂದೆ ಓದಿ >>ಗೋಶಾಲೆ ಆರಂಭಿಸಲು ಗ್ರಾಮಸ್ಥರಿಂದ ಪ್ರತಿಭಟನೆ
ಹೊಸಕೆರೆ ಗ್ರಾಮದಲ್ಲಿ ಗೋಶಾಲೆ ಪ್ರಾರಂಭಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ, ಧರಣಿ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮುಂದೆ ಓದಿ >>ವಿವಿಧ ಸಮಸ್ಯೆಗಳ ಪರಿಹಾರಕ್ಕೆ ದಸಂಸ ಪ್ರತಿಭಟನೆ
ತಾಲ್ಲೂಕಿನ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು ಪಡಿತರ ಚೀಟಿ ದುರ್ಬಲ ವರ್ಗದವರಿಗೆ ನೀಡಬೇಕಾದ ಮಾಶಾಸನ ರೈತಾಪಿ ಜನರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಅಕ್ರಮ ಸಕ್ರಮ 53ನೇ ಅರ್ಜಿ ಭೂಮಂಜೂರಾತಿ ಸಮಿತಿ
ಮುಂದೆ ಓದಿ >>ಬರನಿರ್ವಹಣೆಯಲ್ಲಿ ಕರ್ತವ್ಯಲೋಪಗೈಯುವ ಅಧಿಕಾರಿಗಳ ವಿರುದ್ಧ ಕ್ರಮ
ಬರ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಜನ ಜಾನುವಾರುಗಳ ಕುಡಿಯುವ ನೀರು ಸೇರಿದಂತೆ ಮೇವು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮುಂದೆ ಓದಿ >>ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಬಚ್ಚೇಗೌಡ
ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.
ಮುಂದೆ ಓದಿ >>ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಬೌದ್ಧಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು
ವಿದ್ಯಾರ್ಥಿಗಳು ಶಾಲಾ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಬೌದ್ದಿಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕೆಂದು ಅರಣ್ಯಸಚಿವ ಸಿ.ಪಿ.ಯೋಗೆಶ್ವರ್. ತಿಳಿಸಿದರು.
ಮುಂದೆ ಓದಿ >>ನಂಜನಗೂಡು: ಶ್ರೀ ಗುರುರಾಯರ ಆರಾಧನ ಮಹೋತ್ಸವಕ್ಕೆ ತೆರೆ
ಇಲ್ಲಿನ ಶ್ರೀಯವರ ಮೂಲಮಠವಾದ ಶ್ರೀ ರಾಘವೇಂದ್ರ ಸ್ವಾಮಿಗಳ 341ನೇ ಆರಾಧನೆ ಮಹೋತ್ಸವ 3 ದಿನಗಳ ಕಾಲ ವಿಜೃಂಭನೆಯಿಂದ ನಡೆದು ಭಕ್ತಸಾಗರದಲ್ಲಿ ಸಿಂಚನ ಮೂಡಿಸಿ ಭಾನುವಾರ ಉತ್ತರರಾಧನೆ ಅಂಗವಾಗಿ ಮಠದಲ್ಲಿ ಮಹಾ ರಥೋತ್ಸವ ನೆರವೇರಿಸಲಾಯಿತು.
ಮುಂದೆ ಓದಿ >>ಜೆಡಿಎಸ್ ನಿಂದ ಶ್ರೀಧರ ಮೂರ್ತಿಗೆ ಟಿಕೆಟ್ ನೀಡಲು ಮನವಿ
ಮುಳಬಾಗಲು ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆ ಜೆ.ಡಿ.ಎಸ್.ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕೆ.ಶ್ರೀಧರ್ ಮೂರ್ತಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು
ಮುಂದೆ ಓದಿ >>ನಿರುಪಯುಕ್ತವಾಗಿ ಬಿದ್ದಿದೆ ಲಕ್ಷಾಂತರ ರೂ. ಶೌಚಾಲಯ ಸಾಮಗ್ರಿಗಳು!
ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಲು ಲಕ್ಷಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನೂರಾರು ಶೌಚಾಲಯದ ಸಾಮಗ್ರಿಗಳು ನಿರುಪಯುಕ್ತವಾಗಿ ಬಿದ್ದಿವೆ.
ಮುಂದೆ ಓದಿ >>ಸ್ವಾತಂತ್ರ್ಯ ದಿನಾಚರಣೆ ಆಚರಣೆ ಬಗ್ಗೆ ಪೂರ್ವಭಾವಿ ಸಭೆ
ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಸ್ವಾತ್ರಂತ್ರ ದಿನಾಚರಣೆ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು. ತಹಶೀಲ್ದಾರ್ ಅರುಣಪ್ರಭಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮುಂದೆ ಓದಿ >>ಭಾರೀ ಮಳೆಗೆ ಹೊಸನಗರ ತತ್ತರ: ಜನ ಜೀವನ ಅಸ್ತವ್ಯಸ್ತ
ಕಳೆದ ಮೂರು ದಿನಗಳಿಂದ ಹೊಸನಗರ ತಾಲೂಕಿನಾದ್ಯಂತ ಭಾರೀ ಮಳೆ ಆಗುತ್ತಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿದ ಪರಿಣಾಮ ಹಲವು ಕಡೆ ಅನೇಕ ಅವಘಡಗಳು ಸಂಭವಿಸಿದ ವರದಿಯಾಗಿದೆ.
ಮುಂದೆ ಓದಿ >>ಶ್ರೀ ಧರ್ಮಸ್ಥಳ ಪ್ರಗತಿಬಂಧುಗಳಿಗೆ ದ್ವಿಚಕ್ರ ವಾಹನ ಸಾಲ-ಮೇಳ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೊಸನಗರ ಕೇಂದ್ರ ಒಕ್ಕೂಟ ಹಾಗೂ ಯೋಜನಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಇಲ್ಲಿನ ಯೋಜನಾಧಿಕಾರಿಗಳ ಕಚೇರಿಯ ಆವರಣದಲ್ಲಿ ಒಕ್ಕೂಟದ ಅಧ್ಯಕ್ಷ ಹಾಲಪ್ಪನವರ
ಮುಂದೆ ಓದಿ >>ಸಾಧನೆಯ ಅಹಂ ಬಂದಲ್ಲಿ ಪತನ ಖಚಿತ: ಡಾ. ಕರ್ಜಗಿ
ಮನುಷ್ಯನ ಜೀವನದಲ್ಲಿ ಸಾಧನೆ ಎಂಬುದಕ್ಕೆ ಎಂದಿಗೂ ಅಂತ್ಯವಿಲ್ಲ. ಸಾಧನೆ ಎಂಬುದು ಸತತವಾದ ಒಂದು ಪ್ರಕ್ರಿಯೆ. ಆದರೆ ಎಲ್ಲವನ್ನೂ ಸಾಧಿಸಿಬಿಟ್ಟಿದ್ದೇನೆ ಎಂಬ ಅಹಂಕಾರ ಮನಸ್ಸಿಗೆ ಬಂದರೆ, ಆ ಕ್ಷಣದಿಂದಲೇ ಮನುಷ್ಯನ ಅವನತಿ, ಪತನ ಪ್ರಾರಂಭವಾಗುವುದು ಖಚಿತ
ಮುಂದೆ ಓದಿ >>ಸಂಘಟಿತರಾಗುವ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿ
ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ತೊರೆದು ಸಂಘಟಿತರಾಗುವ ಮೂಲಕ ಆರ್ಯ ಈಡಿಗ ಸಮಾಜ ಭಾಂದವರು ರಾಜಕೀಯವಾಗಿ ಪ್ರಗತಿ ಹೊಂದಿ ತಮ್ಮ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಲು ಸಾಧ್ಯವೆಂದು ಶಾಸಕ ಬೇಳೂರು ಗೋಪಾಲ ಕೃಷ್ಣ ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ: ಬಿ.ಜಿ.ನಾಗರಾಜ್
ಎಲ್ಲಾ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಪರಿಗಣಿಸಿ ಪಕ್ಷ ಸಂಘಟನೆ ಹೆಚ್ಚು ಒತ್ತು ನೀಡುವುದಾಗಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಹೊಸನಗರ ತಾಲೂಕು ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಜಿ. ನಾಗರಾಜ್ ತಿಳಿಸಿದರು.
ಮುಂದೆ ಓದಿ >>ಹೊಸನಗರ ಬರ ಪೀಡಿತ ತಾಲೂಕು : ಕಾಂಗೈ ಆಗ್ರಹ
ಕೈಕೊಟ್ಟ ಮುಂಗಾರಿನಿಂದ ರೈತಾಪಿ ವರ್ಗ ಈ ಬಾರಿ ತತ್ತರಿಸಿದೆ. ಹೊಸ ನಗರದಂತ ಮಲೆನಾಡ ಪ್ರದೇಶದಲ್ಲೂ ಸಹ ನಿರೀಕ್ಷಿತ ಮಳೆಯಾಗದೇ ರೈತ ಕಂಗಾಲಾಗಿದ್ದಾನೆ. ಮಳೆ ಕೈ ಕೊಟ್ಟ ಕಾರಣ ಆಗಸ್ಟ್ ತಿಂಗಳು ಆರಂಭವಾದರೂ.....
ಮುಂದೆ ಓದಿ >>ಕ್ರೀಡೆಯಿಂದ ದೈಹಿಕ ಸಾಮರ್ಥ್ಯ, ಮಾನಸಿಕ ಧೈರ್ಯ ವೃದ್ಧಿಯಾಗುತ್ತದೆ
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಧೈರ್ಯ ವೃದ್ದಿಯಾಗುತ್ತದೆ ಎಂದು ನಗರ ಸಭಾ ಸದಸ್ಯ ಎ.ಜೆ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದೆ ಓದಿ >>ಭಾವದಲ್ಲಿ ಐಕ್ಯ ಮುಖ್ಯ: ಇಟಗಿ ಈರಣ್ಣ
ಭಾವದಲ್ಲಿ ಐಕ್ಯ ಇರಬೇಕು. ಆದರೆ ನಮ್ಮ ಭಾವನೆಗಳಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ವ್ಯಕ್ತಿ ಎದುರು ಒಂದು, ಹಿಂದೆ ಮತ್ತೊಂದು ನಡವಳಿಕೆ ನೀಚಕೆಲಸ, ಇದು ಆಗಬಾರದು. ದೇಹ ಹೇಗೋ, ದೇಶವೂ ಹಾಗೆ. ದೇಶಕ್ಕೆ ಭಾವೈಕ್ಯತೆ ಅಗತ್ಯವಿದೆ. ಶರೀರ ಸದಾ ಜಾಗೃತವಾಗಿರುವಂತೆ...
ಮುಂದೆ ಓದಿ >>ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ:ಎಂ.ಸಿ.ವಿ
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ಶೋಭಾಕರಂದ್ಲಾಜೆಯವರು ಜನಸ್ಪಂದನ ವಿಲ್ಲದವರಾಗಿದ್ದು, ಜನತೆ ಬೇಸರಗೊಂಡಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ಖಚಿತ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ರಾಜ್ಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಹೇಳಿದರು.
ಮುಂದೆ ಓದಿ >>ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದಲ್ಲಿ ರಾಜಕೀಯ ಮಾಡುವ ಹಕ್ಕಿದೆ
ಕಸ ಗುಡಿಸುವ ಹಾಗೂ ಮುಸುರೆ ತಿಕ್ಕುವ ವ್ಯಕ್ತಿಗೂ ಸಹ ಸಂವಿಧಾನದಲ್ಲಿ ರಾಜಕೀಯ ಮಾಡುವ ಹಕ್ಕಿದೆ ಇದು ಯಾರಿಂದಲೂ, ಯಾರಲ್ಲೂ ಕೇಳಿಯೂ ಸಹ ಮಾಡುವಂತಹ ಕೆಲಸವಲ್ಲವೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಕಾ.ಪೂ. ಸಿದ್ದಲಿಂಗಸ್ವಾಮಿ ಅವರು ಹೇಳಿದ್ದಾರೆ.
ಮುಂದೆ ಓದಿ >>ಉತ್ತಮ ಭಾರತಕ್ಕಾಗಿ ಯುವ ಜನ ಆಂದೋಲನ ಅಗತ್ಯ
ಬೆಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಮ್ಮೇಳನಕ್ಕೆ ಜಿಲ್ಲೆಯಿಂದ ಪ್ರತಿನಿಧಿಗಳನ್ನು ಕಳುಹಿಸಲು ಆ.4 ರಂದು ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಆಯ್ಕೆ ಮಾಡಲಾಗುವುದು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಮುಂದೆ ಓದಿ >>ಕೊಪ್ಪಳ: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಇಫ್ತಾರ ಕೂಟ
ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಅಲ್ಪಸಂಖ್ಯಾತ ಸಮುದಾಯದ ನಾಯಕ ಬೆಂಗಳೂರಿನ ಶಾಸಕ ಜೆಡ್.ಎಂ.ಜಮೀರ್ ಅಹ್ಮದ್ ಖಾನ್ ಅವರ 47ನೇ ಜನ್ಮ ದಿನಾಚರಣೆಯನ್ನು ಆ.1 ರಂದು ಆಚರಿಸಲಾಯಿತು.
ಮುಂದೆ ಓದಿ >>ಸುರೇಶಗೌಡ ಕುತಂತ್ರಿ: ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಲೇವಡಿ
ನಾನು ತುಮಕೂರು ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿಯೇ ಹೊರತು ಮಧುಗಿರಿ ಕ್ಷೇತ್ರದ ಆಕಾಂಕ್ಷಿಯಲ್ಲ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಮುಂದೆ ಓದಿ >>ಗುಬ್ಬಿ: ಕಂಪ್ಯೂಟರ್ ಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಕಡ್ಡಾಯ
ಕಂಪ್ಯೂಟರ್ ಶಿಕ್ಷಣವನ್ನು ಸರ್ಕಾರ ಖಾಸಗಿ ಕಂಪನಿಗಳಿಗೆ ನೀಡಿದ್ದು, ಅವರು ಲಾಭದಾಸೆಯಿಂದ ಸೇವಾ ಮನೋಭಾವನೆಯನ್ನು ಮರೆತಿದ್ದಾರೆ ಎಂದು ರಾಜ್ಯ ಕಂಪ್ಯೂಟರ್ ಶಿಕ್ಷಕರ ಸಂಘದ ಅಧ್ಯಕ್ಷರಾದ ವರಲಕ್ಷ್ಮೀ ಅವರು ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ತುರುವೇಕೆರೆ: ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ
ಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಕಳೆದ 5 ವರ್ಷಗಳಿಂದ ಹಲವಾರು ವಿಷಯಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲವಾಗಿದ್ದು ಸರ್ಕಾರ ತಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>ಕೆ.ಆರ್. ಪೇಟೆ: ಹಳ್ಳದ ದಂಡೆಯಲ್ಲಿ ಅಕ್ರಮ ಮರಳು ದಂಧೆ
ತಾಲೂಕಿನ ಕೈಗೋನಹಳ್ಳಿ ಸಮೀಪದ ಕೆರೆ ಮತ್ತು ಹಳ್ಳದ ದಂಡೆಯಲ್ಲಿ ಮರಳು ದಂಧೆಕೋರರು ಕೋಟ್ಯಂತರ ರೂ. ಮೌಲ್ಯದ ಮರಳನ್ನು ದಾಸ್ತಾನು ಮಾಡಿದ್ದು ಜಿಲ್ಲಾ ಗಣಿ ಮತ್ತು ವಿಜ್ಞಾನ ಅಧಿಕಾರಿಗೆ ದೂರು ನೀಡಿ ತಕ್ಷಣ
ಮುಂದೆ ಓದಿ >>ಉತ್ತಮ ಸೇವೆಯ ಮೂಲಕ ಗ್ರಾಹಕರ ವೃದ್ಧಿಸಬಹುದು
ಒಳ್ಳೆಯಸೇವೆಯ ಮೂಲಕ ಗ್ರಾಹಕರನ್ನು ಹೆಚ್ಚಿಸಿಕೊಳ್ಳಬಹುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ಎಸ್.ಅಶೋಕ್ ಕುಮಾರ್ ನುಡಿದರು.
ಮುಂದೆ ಓದಿ >>ಮೌಲ್ಯಾಧಾರಿತ ಶಿಕ್ಷಣ ಕುಂಠಿತ: ಗಂಗಾಧರಸ್ವಾಮಿ ವಿಷಾದ
ಪ್ರಸಕ್ತ ದಿನಗಳಲ್ಲಿ ಕೆಲವು ವಿದ್ಯಾಸಂಸ್ಥೆಗಳ ಮಾಲೀಕರುಗಳು ಹಣ ಮಾಡುವ ದುರುದ್ದೇಶದಿಂದ ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿಕೊಂಡಿರುವುದರಿಂದ ಶಿಕ್ಷಣವು ವಾಣಿಜ್ಯಕರಣಗೊಂಡು
ಮುಂದೆ ಓದಿ >>ಶಾಸಕ ಜಮೀರ್ ಅಹ್ಮದ್ ಖಾನ್ ಜನ್ಮ ದಿನ: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಇಫ್ತಾರ ಕೂಟ
ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಅಲ್ಪಸಂಖ್ಯಾತ ಸಮುದಾಯದ ನಾಯಕ ಬೆಂಗಳೂರಿನ ಶಾಸಕ ಎಂ.ಜಮೀರ್ ಅಹ್ಮದ್ ಖಾನ್ ಅವರ 47ನೇ ಜನ್ಮ ದಿನಾಚರಣೆಯನ್ನು ಆ.01 ರ ಬುಧವಾರ ಜರುಗಿತು.
ಮುಂದೆ ಓದಿ >>ಅಪೌಷ್ಠಿಕತೆ ಹೋಗಲಾಡಿಸಲು ಐಸಿಡಿಎಸ್ ಬಲಗೊಳಿಸಲು ಒತ್ತಾಯ
ಅಪೌಷ್ಟಿಕತೆಯನ್ನು ಹೋಗಲಾಡಿಸಲು ಐಸಿಡಿಎಸ್ ಬಲಿಷ್ಟಗೊಳಿಸಲು ಸರಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ವಿಧವ ವೇತನ, ಅಂಗವಿಕಲ ವೇತನ ಬಿಡುಗಡೆಗೆ ಒತ್ತಾಯ
ತಡೆ ಹಿಡಿದಿರುವ ವಿಧವ ವೇತನ, ಅಂಗವಿಕಲ ವೇತನ ಮತ್ತು ವೃದ್ಯಾಪ್ಯ ವೇತನವನ್ನ ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಿ.ನರಸೀಪುರ ಹಾಗು ಬನ್ನೂರು ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ದಲಿತರಿಗೆ ಭೂಮಿ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ
ಪ್ರತಿಯೊಂದು ಮಗುವಿಗೂ ಶಿಕ್ಷಣ ಕಲಿಯಬೇಕೆಂದು ಹಾಗೂ ದಲಿತರಿಗೆ ಭೂಮಿ ನೀಡಬೇಕೆಂದು ಒತ್ತಾಯಿಸಿ ಜೀವಿಕ ಸಂಘಟನೆ ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿ ಕಾರ್ಮಿಕ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಸಿ.ಅನಿತಾರವರಿಗೆ ಮನವಿ ಸಲ್ಲಿಸಲಾಯಿತು.
ಮುಂದೆ ಓದಿ >>ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ದೂಲಪಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಯ್ಯಗಾರಿ ಕುಟುಂಬದ ಮೇಲೆ ಪಿ.ಸಿ.ಆರ್.ಮೊಕದ್ದಮೆ ದಾಖಲಿ ಗಡಿಪಾರು ಮಾಡಬೇಕು ಹಾಗೂ ಮಂಗಳೂರು ಘಟನೆಯ ಮಾರ್ನಿಂಗ್ ಹೋಂ ಸ್ಟೇ ಮೇಲಿನ ದಾಳಿಗೆ ಮಹಿಳೆಯರಿಗೆ ರಕ್ಷಣೆ....
ಮುಂದೆ ಓದಿ >>ಮುಳಬಾಗಿಲು: ಅಕ್ರಮ ಮನೆ ನಿರ್ಮಾಣ
ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆ ಅಂಗಳ ಮತ್ತು ಸ್ಮಶಾನದಲ್ಲಿ ಒತ್ತುವರಿ ಮಾಡುತ್ತಿರುವವರನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶ ಜಾರಿಯಲ್ಲಿದ್ದರು ಕೆಲವು ಪಟ್ಟಭದ್ರ ಹಿತಾಸಕ್ತರು ಕೆರೆ ಅಂಗಳದಲ್ಲಿ ಅತಿಕ್ರಮ ಪ್ರವೇಶ ಮಾಡಲು ಮುಳಬಾಗಿಲಿನ ಇಂಡ್ಲುಕೆರೆ ಸಾಕ್ಷೀ.
ಮುಂದೆ ಓದಿ >>ಕಾಂಗ್ರೆಸ್ ನೊಂದಿಗೆ ಬನ್ನಿ ಬದಲಾವಣೆ ತನ್ನಿ: ಶಫಿ ಅಹಮದ್
ನಾಳೆ ತುಮಕೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ನೊಂದಿಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮೂವತ್ತು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಫಿ ಅಹಮದ್ ತಿಳಿಸಿದರು.
ಮುಂದೆ ಓದಿ >>ರೈತರ ಸಾಲ ಪೂರ್ಣ ಮನ್ನಾಕ್ಕೆ ಹೆಚ್.ಬಿ.ನಂಜೇಗೌಡ ಆಗ್ರಹ
ತಾಲ್ಲೂಕಿನ ರೈತರು ಮಳೆ, ಬೆಳೆ ಇಲ್ಲದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ದನ ಕರುಗಳಿಗೆ ಮೇವು, ನೀರಿಲ್ಲ ಆದ್ದರಿಂದ 25 ಸಾವಿರದ ಬದಲು ಸಾಲವನ್ನು ಪೂರ್ಣ ಮನ್ನಾ ಮಾಡುವಂತೆ ಹಾಗೂ ಕೂಡಲೇ ಗೋ ಶಾಲೆ ತೆರೆಯುವಂತೆ ಆಗ್ರಹಿಸಿದರು.
ಮುಂದೆ ಓದಿ >>ಕುಣಿಗಲ್: ಮಾದಿಗ ದಂಡೋರ ಸಮಿತಿಯ ಕಾರ್ಯಕರ್ತರ ಪ್ರತಿಭಟನೆ
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸರ್ಕಾರವು ಕೂಡಲೇ ಅನುಷ್ಠಾನಗೊಳಿಸಿ ಅನುಮೋದನೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಾಯಿಸಿ ತಾಲೂಕು ಮಾದಿಗ ದಂಡೋರ ಸಮಿತಿಯ ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.
ಮುಂದೆ ಓದಿ >>ತುರುವೇಕೆರೆ: ಪ್ರತಿಭಟನೆ ನಡುವೆಯೇ ಕಾಮಗಾರಿ ಆರಂಭ
ಪಟ್ಟಣದ ಕೊಳಚೆ ನೀರು ಶುದ್ದೀಕರಣ ಘಟಕದ ಕಾಮಗಾರಿಯನ್ನು ನಡೆಸಕೂಡದೆಂದು ಬಿಡಿಸ್ವಾಸ್ಥೆ ಗ್ರಾಮದ ರೈತರು ಪ್ರತಿಭಟನೆ ಮಾಡಿದರು ಸಹ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಮುಂದೆ ಓದಿ >>ಹಳ್ಳಿಗಳ ಅಭಿವೃದ್ಧಿಯಾಗಬೇಕಾದರೆ ಒಂದಾಗಬೇಕು : ಬಾಲಕೃಷ್ಣ
ಚನ್ನರಾಯಪಟ್ಟಣ ತಾಲ್ಲೂಕು ದ್ಯಾವನೂರು ಗ್ರಾಮದ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಹೆಚ್. ಡಿ. ಸಿ. ಸಿ. ಬ್ಯಾಂಕ್ ಅಧ್ಯಕ್ಷ ಸಿ. ಎನ್...
ಮುಂದೆ ಓದಿ >>ಕರ್ತವ್ಯದಲ್ಲಿ ನಿರ್ಲಕ್ಷ ಸಲ್ಲದು: ಪ.ಪಂ. ಅಧ್ಯಕ್ಷ ಅರುಣ್ ಕುಮಾರ್
ಯಾವುದೇ ಸೇವಾನಿರತ ಕಾರ್ಮಿಕರು ತಮ್ಮ ಕರ್ತವ್ಯದ ವೇಳೆ ನಿರ್ಲಕ್ಷ ವಹಿಸಿದಲ್ಲಿ ಸೇವೆಗೆ ದ್ರೋಹ ಬಗೆದಂತೆ ಎಂದು ಹೊಸನಗರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಅರುಣ್ ಕುಮಾರ್ ಪೌರ ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಮುಂದೆ ಓದಿ >>ಕನ್ನಡಿಗರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು
ಕನ್ನಡ ಸಾಹಿತ್ಯಿಕ ಚಟುವಟಿಕೆಗಳು ಗ್ರಾಮ ಗ್ರಾಮಗಳಲ್ಲಿ ನಡೆದು ಅದು ಶ್ರೀ ಸಾಮಾನ್ಯನನ್ನು ತಲುಪಬೇಕೆಂದು ಖ್ಯಾತ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಕರೆ ನೀಡಿದರು.
ಮುಂದೆ ಓದಿ >>ಆಗಸ್ಟ್ 4ರಂದು ನರಸೀಪುರಕ್ಕೆ ಶ್ರೀರಾಮುಲು
ಬಿಎಸ್ಆರ್ ಪಕ್ಷದ ನಾಯಕ ಸಿ. ರಾಮುಲುರವರು ಆಗಸ್ಟ್ 4 ರಂದು ಟಿ. ನರಸೀಪುರಕ್ಕೆ ಆಗಮಿಸಲಿದ್ದು ಅವರಿಗೆ ಅದ್ದೂರಿ ಸ್ವಾಗತ ಕೋರಲು ಕಾರ್ಯಕರ್ತರು ಸಂಘಟಿಕರಾಗಬೇಕೆಂದು ಬಿಫಾರಂ ಆಕಾಂಕ್ಷಿ ಬಾಪೂಜಿರವರು ಮನವಿ ಮಾಡಿದ್ದಾರೆ.
ಮುಂದೆ ಓದಿ >>ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನಾಗಿ ತೆಗೆದುಕೊಳ್ಳಬೇಕು
ಸ್ಪರ್ಧಾಪಟುಗಳು ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನಾಗಿ ತೆಗೆದುಕೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ನಂಜನಗೂಡು ಕ್ಷೇತ್ರದ ವಿ.ಶ್ರೀನಿವಾಸ್ ಪ್ರಸಾದ್ ಅವರು ಹೇಳಿದರು.
ಮುಂದೆ ಓದಿ >>ನ್ಯಾಯಾಧೀಶರು ವೃತ್ತಿಯನ್ನು ನಿರ್ಭೀತಿಯಿಂದ ಸೇವೆ ಸಲ್ಲಿಸಬೇಕು
ಸಾಮಾಜಿಕ ನ್ಯಾಯ ಹಾಗೂ ಬದ್ದತೆ ಕಾಗದದ ಮೇಲೆ ನಡೆಯುತ್ತಿದ್ದು, ಬದುಕಿನಲ್ಲಿ ನೂರಕ್ಕೆ ನೂರು ಬಳಸಿಕೊಂಡರೆ ಒಳ್ಳೆಯ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರಾದ ಬಸವರಾಜ್ ಎಸ್.ತಡಹಾಳ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಕಡ್ಡಾಯ: ಎಂ.ಪಿ.ರೇಣುಕಾಚಾರ್ಯ
ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು ನಮ್ಮ ಸರ್ಕಾರದ ಗುರಿ ಈ ಉದ್ದೇಶಕ್ಕಾಗಿ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ ಆದರೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಯನ್ನು ನವನಾಡಿನ...
ಮುಂದೆ ಓದಿ >>ವಿಧಾನಸಭೆ ಚುನಾವಣೆಯಲ್ಲಿ ಭಕ್ತವತ್ಸಲಂಗೆ ಟಿಕೇಟ್ ಖಚಿತ
ಪಕ್ಷದ ಅಭಿವೃದ್ಧಿಗಾಗಿ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮುಖಂಡರ ಕಡೆಗಣನೆಗೆ ಕೆಜಿಎಫ್ ಕ್ಷೇತ್ರ, ಕ್ರಮವಾಗಿ ಭಕ್ತವತ್ಸಲಂರವರಿಗೆ ಟಿಕೇಟ್ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಧ್ಯಾಕ್ಷ ಕುಮಾರ ಸ್ವಾಮಿ ನೇತೃತ್ವದಲ್ಲಿ...
ಮುಂದೆ ಓದಿ >>ತುಮಕೂರು-ರಾಯದುರ್ಗಕ್ಕೆ ಶೀಘ್ರದಲ್ಲೇ ರೈಲು ಸಂಚಾರ
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯ ಕಾಮಗಾರಿ ಅತೀ ಶೀಘ್ರದಲ್ಲಿ ಪ್ರಾರಂಭವಾಗಿ 2018 ರೊಳಗೆ ರೈಲು ಸಂಚಾರವಾಗುತ್ತದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಮುಂದೆ ಓದಿ >>ರ್ಯಾಗಿಂಗ್ ಅರಿವು ಮೂಡಿಸಲು ಕಾನೂನು ಅರಿವು-ನೆರವು ಕಾರ್ಯಾಗಾರ
ಯಾರೂ ಕೂಡಾ ರ್ಯಾಗಿಂಗ್ ಮಾಡಬಾರದು ಹಾಗೂ ರ್ಯಾಗಿಂಗ್ ಗೆ ಒಳಪಡಬಾರದೆಂಬುದರ ಬಗ್ಗೆ ಅರಿವನ್ನು ಮೂಡಿಸಲು ಕಾನೂನು ಅರಿವು-ನೆರವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವ್ಯವಹಾರ ನ್ಯಾಯಾಧೀಶರಾದ ಜೆ.ಅನಿತಾ ತಿಳಿಸಿದರು.
ಮುಂದೆ ಓದಿ >>ಬಿ.ಜೆ.ಪಿ.ಯ ಆಂತರಿಕ ಕಚ್ಚಾಟದಿಂದ ಸರ್ಕಾರ ಪತನ: ಸಿಂಧ್ಯಾ
ಬಿ.ಜೆ.ಪಿ.ಯ ಆಂತರಿಕ ಕಚ್ಚಾಟದಿಂದ ಸರಕಾರ ಪತನವಾಗಿ ಚುನಾವಣೆ ಘೋಷಣೆಯಾಗುವುದು ಕಾರ್ಯಕರ್ತರು ಸಜ್ಜಾಗಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಮುಂದೆ ಓದಿ >>ಚಿಕ್ಕನಾಯಕನಹಳ್ಳಿ: ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಗಿಲ್ ನಲ್ಲಿ ವೀರ ಮರಣ ಅಪ್ಪಿದ್ದ ವೀರ ಯೋದರಿಗೆ ನಮಿಸುವ ಮೂಲಕ ಕಾರ್ಗಿಲ್ ವಿಜಯೋತ್ಸವವನ್ನು ಪಟ್ಟಣದ ನೆಹರು ಸರ್ಕಲ್ ನಲ್ಲಿ ದೀಪ ಬೆಳಗುವ ಮೂಲಕ ಸಿಹಿ ವಿತರಿಸಿ ಆಚರಿಸಿದ್ದರು.
ಮುಂದೆ ಓದಿ >>ಆನೇಕಲ್ : ಕುಡಿಯುವ ನೀರಿಗಾಗಿ ಪ್ರತಿಭಟನೆ
ಬೊಮ್ಮನಹಳ್ಳಿ ವಿಭಾಗದಲ್ಲಿ ಕುಡಿಯುವ ನೀರು ಜನ ಸಾಮಾನ್ಯರಿಗೆ ಸಮರ್ಪಕವಾಗಿ ಮಾಡದೇ ಜಲಮಂಡಳಿಯ ನೀರನ್ನು ಕಟ್ಟಡ ಕಟ್ಟುವ ಖಾಸಗಿ ವ್ಯಕ್ತಿಗಳಿಗೆ ಮಾರಾಟಮಾಡಿಕೊಂಡು ಜನರಿಗೆ ನೀರು ಕೊಡದೆ ಜಲಮಂಡಳಿಯ ಅಧಿಕಾರಿಗಳು...
ಮುಂದೆ ಓದಿ >>ಜಗಳೂರು: ಗಣಿತ ಶಿಕ್ಷಕರಿಗಾಗಿ ಪ್ರತಿಭಟನೆ
ತಾಲೂಕಿನ ತೋರಣಗಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕರಿಗೆ ಒತ್ತಾಯಿಸಿ ಗ್ರಾಮಸ್ಥರು ಮಕ್ಕಳನ್ನು ,ಶಿಕ್ಷಕರನ್ನು ಶಾಲೆಯ ಒಳಗಡೆ ಬಿಡದೇ ಕೆಲ ಹೊತ್ತು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಮುಂದೆ ಓದಿ >>ಪತ್ರಿಕೆಯ ವರದಿಗಳಿಗೆ ಸಾಮಾಜಿಕ ಮೌಲ್ಯವಿದೆ: ನಾ.ಡಿಸೋಜ
ಪ್ರತಿಯೊಂದು ಪತ್ರಿಕೆಯಲ್ಲಿನ ವರದಿಗಳಿಗೂ ಸಾಮಾಜಿಕ ಮೌಲ್ಯವಿದ್ದು, ಪರ್ತಕರ್ತರು ವರದಿ ಸಿದ್ದಪಡಿಸುವಾಗ ಶ್ರೀಮಂತಿಕೆ,ಜಾತಿ,ಬಣ್ಣ, ಅಸಮಾನತೆಯನ್ನು ಪ್ರೋತ್ಸಾಹಿಸದೆ, ವೈಭವೀಕರಸದೆ....
ಮುಂದೆ ಓದಿ >>ಟಿಪ್ಪರ್ ಹರಿದು ವಿದ್ಯಾರ್ಥಿನಿ ಸಾವು
ಶಾಲೆಗೆ ಹೋಗಲು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯ ಮೇಲೆ ಮರಳು ಸಾಗಿಸುವ ಟಿಪ್ಪರ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದರಿಂದ ಸ್ಥಳದಲ್ಲಿ ಉದ್ವೇಗ ಸ್ಥಿತಿ ನಿರ್ಮಾಣವಾಗಿದ್ದ ಘಟನೆಯೊಂದು ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ಭೂಮಿ ಸಂರಕ್ಷಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ
ದೇವತೆಗಳನ್ನು ಕೂರಿಸುವ ಇತಿಹಾಸ ಪ್ರಸಿದ್ಧ ಬನ್ನಿಮಂಟಪ ಜಾಗ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಭೂಮಿ ಸಂರಕ್ಷಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಪದಾಧಿಕಾರಿಗಳು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಅಪರಾಧ ಕೃತ್ಯ ತಡೆಗಟ್ಟಲು ಜಾಗೃತಿ
ಪಟ್ಟಣದಲ್ಲಿ ಈಚೆಗೆ ಕಳ್ಳತನ ಹಾಗೂ ಇನ್ನಿತರೆ ಅಪರಾಧಗಳು ಕೃತ್ಯಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟಲು ಪೋಲೀಸ್ ಇಲಾಖೆಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಮುಂದೆ ಓದಿ >>ಸಹನೆ, ಸಮಾಧಾನಗಳು ಅಂತರಂಗಶುದ್ಧಿಗೆ ಪ್ರೇರಣೆ
ಎಂತಹುದೇ ಸಂದರ್ಭದಲ್ಲಿಯೂ ನಮ್ಮ ಸಹನೆಯನ್ನು ಕಳೆದುಕೊಳ್ಳಬಾರದು. ನಾವು ಸ್ವಲ್ಪವೇ ಸಿಟ್ಟಿನ ಕೈಗೆ ನಮ್ಮತನವನ್ನು ಕೊಟ್ಟರೆ ಅಂದುಕೊಂಡ ಕಾರ್ಯಗಳು ವಿಫಲಗೊಳ್ಳುತ್ತವೆ. ಸಹನೆ, ಸಮಾಧಾನಗಳು ಅಂತರಂಗಶುದ್ಧಿಗೆ ಪ್ರೇರಣೆಯಾಗುತ್ತವೆಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಕಾಮಗಾರಿ ಚುರುಕುಗೊಳ್ಳುವಂತೆ ಸೂಚನೆ
ಏಷ್ಯಾದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ತಾಲೂಕು ಹೊಂದಿದ್ದು, ಅವುಗಳ ಸಂರಕ್ಷಣೆ ಮತ್ತು ಕೆರೆಗಳ ಹಾಗೂ ಅರಣ್ಯಗಳ ಸರ್ವೇ ಕಾರ್ಯ ನಡೆಸುವುದರ ಮೂಲಕ ಒತ್ತುವರಿಯಾದ ಸರ್ಕಾರಿ ಭೂಮಿಯನ್ನು ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ವೇದಮೂರ್ತಿ ತಿಳಿಸಿದರು.
ಮುಂದೆ ಓದಿ >>ಕಾಗತಿಯಲ್ಲಿ ಆಂಜನೇಯಸ್ವಾಮಿಯ ಮಂಡಲಾಭಿಷೇಕ ಮಹೋತ್ಸವ
ದಂಪತಿಗಳು ಸಾಮರಸ್ಯದಿಂದ ಕೂಡಿ ಬಾಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಜೊತೆಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಹನೂರಿನಲ್ಲಿ ನೀರಿಗಾಗಿ ಟ್ಯಾಂಕನ್ನೇರಿದ ಮಹಿಳೆಯರು!
ಹನೂರಿನ ಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪಂಚಾಯಿತಿಯ ಮುಖ್ಯಾಧಿಕಾರಿ ಚೇತನ್ಕೊಳವಿ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ 13 ವಾರ್ಡ್ ಗಳ...
ಮುಂದೆ ಓದಿ >>ದೇವರಾಜ್ ಅರಸು ದೀನ ದಲಿತರಿಗೆ ಬೆಳಕಾದ ಮಹಾನ್ ವ್ಯಕ್ತಿ
ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ತಾಲ್ಲೂಕಿನಾದ್ಯಂತ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗದವರನ್ನು ಸಂಘಟಿಸಿ ಆಗಸ್ಟ್ ....
ಮುಂದೆ ಓದಿ >>ಅಬ್ದುಲ್ ಕಲಾಂ ಜೀ ಆದರ್ಶಪುರುಷ ಶಾಸಕ: ಎಂ.ಟಿ
ಒಂದು ಪರಿಸರದಲ್ಲಿ ಒಳ್ಳೆ ಮನೋಭಾವದಿಂದ ಬೆಳವಣಿಗೆಯಾದರೆ ಜನಾಂಗವೆಂಬುದೇಬಾರದು ಈ ತತ್ವ ಆದರ್ಶಗಳಲ್ಲಿ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ಹೆಚ್ಚಿನ ಆಸಕ್ತಿ ವಹಿಸಿ ಶ್ರಮದ ಸ್ನೇಹ ಮನೋಭಾವನೆಯನ್ನು....
ಮುಂದೆ ಓದಿ >>ನಿಲ್ಲದ ನೈಸ್ ಭೂದಾಹ: ರೈತರ ಆಕ್ರೊಷ
ಕೆಂಗೇರಿ ಹೊಬಳಿ ಅಂಚೇಪಾಳ್ಯದ ಬಾಬ ಸಾಹೇಬರ ಪಾಳ್ಯದ ಸರ್ವೇ ನಂ 147/1 ರಿಂದ 11 ರ ಒಂಬ್ಬತ್ತುವರೆ ಎಕ್ಕರೆ ಜಾಗವನ್ನ ನೈಸ್ ಸಂಸ್ತೆಯು ಬಲವಂತ ವಾಗಿ ಒತ್ತು ವರಿ ಮಾಡಿ ವಶಕ್ಕೆ ತೆಗೆದುಕೊಂಡಿದೆ ಎಂದು ರೈತರು ಹೇಳಿದ್ದಾರೆ.
ಮುಂದೆ ಓದಿ >>ಕಾ.ಪು.ಸಿದ್ದಲಿಂಗಸ್ವಾಮಿ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
ಕಾ.ಪು.ಸಿದ್ದಲಿಂಗಸ್ವಾಮಿ ಅವರು ವರುಣಾ ಕ್ಷೇತ್ರದಲ್ಲಿ ಬಿ.ಜೆ.ಪಿಯನ್ನು ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ ಎಂದು ವರುಣಾ ಕ್ಷೇತ್ರದ ಬಿ.ಜೆ.ಪಿ ಅಧ್ಯಕ್ಷರು ಹಾಗೂ ನಂಜನಗೂಡು ಎ.ಪಿ.ಎಂ.ಸಿ ಅಧ್ಯಕ್ಷರಾದ ಚಿನ್ನಂಬಳ್ಳಿ ಮಂಜುನಾಥರವರು ಹೇಳಿದರು.
ಮುಂದೆ ಓದಿ >>ಸಕಾಲ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ
ಸಕಾಲ ಯೋಜನೆಗೆ ಕಂದಾಯ ಇಲಾಖೆಯ 32 ಇಲಾಖೆಯ ಸೇವೆ ಒಳಪಟ್ಟಿದ್ದು ಈ ಯೋಜನೆಯಲ್ಲಿ ಸಾರ್ವಜನಿಕರಿಗೆ ನಿಗದಿತ ವೇಳೆಯಲ್ಲಿ ಸೇವೆ ದೊರೆಯಲಿದ್ದು ಸಾರ್ವಜನಿಕರು ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ರಾಜೇಶ್ ತಿಳಿಸಿದ್ದಾರೆ.
ಮುಂದೆ ಓದಿ >>ದೊಡ್ಡಬೂವಳ್ಳಿಯಲ್ಲಿ ಸೃಜನ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ
ವಿಭಾಗೀಯ ಮಟ್ಟದ ಸೃಜನಿಕ ಪ್ರಾಯೋಗಿಕ ಕಾರ್ಯಕ್ರಮವು ಸರ್ಕಾರಿ ಪ್ರೌಢಶಾಲೆ ದೊಡ್ಡಬೂಹಳ್ಳಿ ಶಾಲೆಯಲ್ಲಿ ವಿದ್ಯುಕ್ತವಾಗಿ ಹಿರಿಯ ಶಿಕ್ಷಕ ಪಿ.ಎಸ್.ಪವಾಡಿ ರಸಾಯನಿಕ ಪ್ರಯೋಗದ ಮೂಲಕ ಉದ್ಘಾಟಿಸಿ ಮಕ್ಕಳಿಗೆ ಶುಭಕೋರಿದರು.
ಮುಂದೆ ಓದಿ >>ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸಲು ಪ್ರತಿಭಟನೆ
ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ಒಳಗೊಂಡಂತೆ 1ನೇ ತರಗತಿಯಿಂದ 8ನೇ ತರಗತಿಯವರೆವಿಗೆ ಮಾತೃಭಾಷಾ ಮಾಧ್ಯಮದ ಏಕ ರೂಪ ಹಾಗೂ ಸಮಾನ ಶಿಕ್ಷಣ ನೀತಿಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು
ಮುಂದೆ ಓದಿ >>ಸಮತೋಲನ ರಸಗೊಬ್ಬರ ಬಳಸಿ: ಎಡಿಎ ರಾಮು
ಪ್ರಸ್ತುತ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಹೋಗಲು ಹಾಗೂ ಬೆಳೆಗಳ ಆರೋಗ್ಯಕರ ಬೆಳವಣಿಗೆಗೆ ಮೂರು ಪ್ರಧಾನ ಪೋಷಕಾಂಶಗಳು ಹಾಗೂ 13 ಲಘು ಪೋಷಕಾಂಶಗಳು ಅತ್ಯವಶ್ಯಕವಾಗಿ
ಮುಂದೆ ಓದಿ >>ಚಿಕ್ಕಬಳ್ಳಾಪುರ: ಪತ್ರಿಕಾ ದಿನಾಚರಣೆ ಆಚರಣೆ
ದಿನಂಪ್ರತಿ ಸಭೆ ಸಮಾರಂಭ, ಆನಂದ ಸೇರಿದಂತೆ ಇನ್ನಿತರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮದೇ ಕುಟುಂಬದ ವಿವಿಧ ಕಾರ್ಯಕ್ರಮಗಳೂ ಸೇರಿದಂತೆ ಕಷ್ಟ ಕಾರ್ಪಣ್ಯಗಳಲ್ಲಿ ಸ್ಪಂಧಿಸಿ
ಮುಂದೆ ಓದಿ >>ಮಳವಳ್ಳಿ: ರೈತ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ
ಟಿಎಪಿಸಿಎಂಎಸ್ ಸೊಸೈಟಿ ಆಡಳಿತ ಮಂಡಳಿ ವತಿಯಿಂದ 53 ಲಕ್ಷ ಯೋಜನಾ ವೆಚ್ಚದ ರೈತ ಸಮುದಾಯ ಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಟಿಎಪಿಸಿಎಂಎಸ್ ಸೊಸೈಟಿ ಅಧ್ಯಕ್ಷ ಮರಿತಿಬ್ಬೆಗೌಡ
ಮುಂದೆ ಓದಿ >>ಸಹಕಾರ ಸಂಘದ ನೂತನ ಕಚೇರಿಗೆ ಚಾಲನೆ
ತಾಲ್ಲೂಕಿನ ಡಿ.ಹಲಸಹಳ್ಳಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನವೀಕೃತಗೊಂಡ ನೂತನ ಕಚೇರಿ ಹಾಗೂ ಬ್ಯಾಂಕಿಗ್ ಸೇವಾ ಕೌಂಟರ್ ಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಚಾಲನೆ ನೀಡಿದರು.
ಮುಂದೆ ಓದಿ >>ಗಿಡ ಮರಗಳನ್ನು ಮಕ್ಕಳಂತೆ ನೆಟ್ಟು ಬೆಳೆಸಿ: ಅನಂತಸ್ವಾಮಿ
ಗಿಡ ಮರಗಳನ್ನು ಮಕ್ಕಳಂತೆ ನೆಟ್ಟು ಬೆಳೆಸಿ ಕಾಡನ್ನು ಉಳಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಮನೆಗೆರಡು ಮರ ಊರಿಗೊಂದು ವನ ಎಂಬ ಹಿರಿಯರ ವಾಣಿಯು ವೇದ ವಾಕ್ಯವಾಗಬೇಕು ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ಎಂ.ಎನ್.ಅನಂತಸ್ವಾಮಿ ಕರೆ ನೀಡಿದರು.
ಮುಂದೆ ಓದಿ >>ರೈತರ ಧರಣಿ ನಡುವೆ ಅಧಿಕಾರಿಗಳ ಭೂಮಿಪೂಜೆ
ಸಮೀಪದ ಬಿಡಿಸ್ವಾಸ್ಥ್ಯೆ ಗ್ರಾಮದ ಗದ್ದೆ ಬಯಲಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಳಚರಂಡಿ ನೀರು ಶುದ್ದೀಕರಣ ಘಟಕಕ್ಕೆ ತಮ್ಮ ಭೂಮಿ ಸ್ವಾದೀನಪಡಿಸಿಕೊಂಡಿರುವುದನ್ನು ವಿರೋಧಿಸಿ...
ಮುಂದೆ ಓದಿ >>ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ಮೊದಲ ಆದ್ಯತೆ
ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದೇ ತಮ್ಮ ಮೊದಲ ಆದ್ಯತೆ ಎಂದು ಶುಕ್ರವಾರ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಸರಸ್ವತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಂಸಾಗರ ರೇವಣ್ಣ ಹೇಳಿದರು.
ಮುಂದೆ ಓದಿ >>ಶೈಕ್ಷಣಿಕ ರಂಗದಲ್ಲಿನ ಸಮಸ್ಯೆ ನಿವಾರಣೆಗೆ ಸಮಗ್ರ ಚಿಂತನೆ ಅಗತ್ಯ
ಶೈಕ್ಷಣಿಕ ರಂಗದಲ್ಲಿನ ಸಮಸ್ಯೆ ನಿವಾರಣೆಗೆ ಸಮಗ್ರ ಚಿಂತನೆ ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಕ್ರೀಡೆಗಳು ಸದ್ಬಾವನೆ ಬೆಳೆಸಿಕೊಳ್ಳುವುಕ್ಕೆ ಪೂರಕ: ಮೊಯ್ಲಿ
ಕ್ರೀಡೆಗಳು ಸದ್ಬಾವನೆ ಬೆಳೆಸಿಕೊಳ್ಳುವುಕ್ಕೆ ಪೂರಕ ವಾತಾವರಣ ಕಲ್ಪಿಸಲಿವೆ ಎಂದು ಕೇಂದ್ರ ಕಾರ್ಪೋರೇಟರ್ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಮುಂದೆ ಓದಿ >>ಕಿಡಿಗೇಡಿಗಳಿಂದ ಬುದ್ಧನ ಪ್ರತಿಮೆ ಧ್ವಂಸ: ಅನುಯಾಯಿಗಳಿಂದ ಪ್ರತಿಭಟನೆ
ಶಾಂತಿ ಪ್ರಿಯನಾದ ಬುದ್ಧನ ಪ್ರತಿಮೆಯನ್ನು ಹಾಳು ಮಾಡಿ ಜನರನ್ನು ರೋಸಿ ಹೋಗುವಂತೆ ಮಾಡಿದ್ದಾರೆ, ಇಂತಹ ಕೃತ್ಯಗಳಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗದೇ ದ್ವೇಷ ಅಸೂಯೆಗಳು ನಿರ್ಮಾಣವಾಗುತ್ತವೆ...
ಮುಂದೆ ಓದಿ >>ಏಕರೂಪ, ಸಮಾನ ಶಿಕ್ಷಣ ಜಾರಿಗೆ ಆಗ್ರಹ
ಏಕರೂಪ ಹಾಗೂ ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತು ನವರು ಕರೆಯಲಾಗಿದ್ದ ಒಂದು ದಿನದ ಪ್ರತಿಭಟನೆಗೆ ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತಿನವರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಮಹಿಳೆಗೆ ವಂಚಿಸಿದ ಬಾಬು ತಂಡ: ಮೂವರ ಬಂಧನ
ಕಳೆದ ಎರಡು ವರ್ಷಗಳಿಂದ ಮಹಿಳೆಯೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ ಆಕೆಯಿಂದ ಚಿನ್ನ, ಆಸ್ತಿಪತ್ರ, ನಗದು ಸೇರಿದಂತೆ 8.16 ಲಕ್ಷ ರೂ.ಗಳನ್ನು ವಂಚಿಸಿದ್ದ 9ಜನರ ಮೇಲೆ ತುಂಗಾನಗರ ...
ಮುಂದೆ ಓದಿ >>ಮೇವು ಕಿಟ್ ವಿತರಣೆಯಲ್ಲಿ ಲೋಪಗಳಾಗಿದೆ : ವೈ.ಎಸ್.ವಿ. ದತ್ತ
ತಾಲ್ಲೂಕಿನ ಬರಪರಿಹಾರ ಕಾರ್ಯಕ್ರಮದಡಿ ಮೇವು ಕಿಟ್ ವಿತರಣೆಯಲ್ಲಿ ಲೋಪಗಳಾಗಿದೆ ಎಂದು ಸರ್ಕಾರದ ಅದಿನ ಕಾರ್ಯದರ್ಶಿಗಳು ಹೇಳಿದ್ದು ಇದನ್ನು ಜೆ.ಡಿ.ಎಸ್. ಪಕ್ಷವು ಗಂಭೀರವಾಗಿ ಪರಿಗಣಿಸಲಿದೆ ಎಂದು ಆ ಪಕ್ಷದ ರಾಜ್ಯ ವಕ್ತಾರ ವೈ.ಎಸ್.ವಿ. ದತ್ತ ಹೇಳಿದರು.
ಮುಂದೆ ಓದಿ >>ನೀರಿನ ಕೊರತೆ ಇಲ್ಲ, ಮೇವಿನ ಕೊರತೆ: ಪದ್ಮಚಂದ್ರಪ್ಪ
ತಾಲ್ಲೂಕಿನ ಹಿರೇನಲ್ಲೂರು ಜಿಲ್ಲೆ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರಪರಿಸ್ಥಿತಿ ಇದ್ದು ನೀರಿನ ಕೊರತೆ ಇಲ್ಲ, ಆದರೆ ಮೇವಿನ ಕೊರತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಚಂದ್ರಪ್ಪ ಹೇಳಿದರು.
ಮುಂದೆ ಓದಿ >>ಪೋಷಕರು ವಿಕಲ ಚೇತನ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ: ಜಯಲಕ್ಷ್ಮಿ
ಪೋಷಕರು ವಿಕಲ ಚೇತನ ಮಕ್ಕಳನ್ನು ಹೊರೆ ಎಂದು ಭಾವಿಸದೇ ಪ್ರೀತಿಯಿಂದ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಬಿಳಿಚೋಡು ಕ್ಷೇತ್ರದ ಜಿ.ಪಂ.ಸದಸ್ಯರಾದ ಜಯಲಕ್ಷ್ಮಿ ಮಹೇಶ್ ಹೇಳಿದರು.
ಮುಂದೆ ಓದಿ >>ದಾನಿಗಳು ಸಹಾಯ ಹಸ್ತ ಚಾಚುವುದು ಉತ್ತಮ ಬೆಳವಣಿಗೆ
ಸರಕಾರಿ ಶಾಲಾಮಕ್ಕಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ದಾನಿಗಳು ಸಹಾಯ ಹಸ್ತ ಚಾಚುವುದು ಉತ್ತಮ ಬೆಳವಣಿಗೆ ಎಂದು ಮುನಿಯಪ್ಪನ ದೊಡ್ಡಿ ಸರಕಾರಿ ಶಾಲೆ ಮುಖ್ಯಶಿಕ್ಷಕ ಗಂಗಾಧರ ಮೂರ್ತಿ ಅಭಿಪ್ರಾಯಪಟ್ಟರು.
ಮುಂದೆ ಓದಿ >>ವಿಕಲಚೇತನರ ಹಕ್ಕುಗಳನ್ನು ಕಾಪಾಡಬೇಕು: ಶಿವಪ್ಪ
ವಿಕಲ ಚೇತನರಿಗೆ ಪ್ರೋತ್ಸಾಹಕಾರಿ ಯೋಜನೆಗಳನ್ನು ಹಮ್ಮಿಕೊಳ್ಳುವ ಜತೆಗೆ ಅವರ ಹಕ್ಕುಗಳನ್ನು ಕಾಪಾಡ ಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ಗಾಯತ್ರಿ ಪತ್ತಿನ ಸಹಕಾರ ಸಂಘ: ಯಶಸ್ವಿ ನೇತ್ರ ಶಿಬಿರ
ತುಮಕೂರಿನ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ವಾಸನ್ ಐ ಕೇರ್ ವತಿಯಿಂದ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಸಲಹಾ ಶಿಬಿರದಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದವರೂ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು.
ಮುಂದೆ ಓದಿ >>ತಿ.ನರಸೀಪುರ: ಕೆ.ಇ.ಬಿ. ಕಚೇರಿಗೆ ರೈತರಿಂದ ಮುತ್ತಿಗೆ
ಕೆ.ಇ.ಬಿ. ಅವರ ಅಸಮರ್ಥ ಅಧಿಕಾರದಿಂದಾಗಿ ನೂರ ಮೂವತ್ತೈದು ಎಕರೆ ಪ್ರದೇಶದಲ್ಲಿ ರೈತರು ಬೆಳೆಯಲಾಗಿದ್ದ ಕಬ್ಬು ಬೆಳೆಯು ಒಣಗುತ್ತಿರುವ ಹಿನ್ನಲೆಯಲ್ಲಿ ಅಕ್ಕೂರುದೊಡ್ಡಿಯ ರೈತರು ಕೆ.ಇ.ಬಿ. ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೊಂದು ಗುರುವಾರ ನಡೆದಿದೆ.
ಮುಂದೆ ಓದಿ >>ಪಿವಿಜಿ: 81 ಹಳ್ಳಿಗಳು ನಕ್ಸಲ್ ಪೀಡಿತ ಪ್ರದೇಶ, ಸರ್ಕಾರ ಘೋಷಣೆ
ತಾಲೂಕಿನ 81 ಹಳ್ಳಿಗಳು ನಕ್ಸಲ್ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ 5 ಕೋಟಿ ರೂ. ಹಣ ಒಂದು ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ರಾಜು ತಿಳಿಸಿದರು.
ಮುಂದೆ ಓದಿ >>ಶೈಕ್ಷಣಿಕ ಕ್ಷೇತ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ: ಎಂ.ಜೆ.
ಪಟ್ಟಣದ ಎಪಿಎಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದಿವಂಗತ ಟಿ. ಉಪೇಂದ್ರ ಅವರ ಸ್ಮರಣಾರ್ಥ ಕರ್ನಾಟಕ ಹಿರಿಯ ನಾಗರಿಕರ ವೇದಿಕೆ, ಶ್ರೀ ನಿಧಿ ಚಾರಿಟಬಲ್ ಟ್ರಸ್ಟ್, ಹೆಲ್ಪೇಜ್ ಇಂಡಿಯಾ ಅವರ ಸಹಯೋಗದಲ್ಲಿ...
ಮುಂದೆ ಓದಿ >>ಮಳವಳ್ಳಿ-ಪ್ರಾಂತ ಕೃಷಿ ಕೂಲಿಕಾರರಿಂದ ತಾ.ಪಂ.ಕಚೇರಿಗೆ ಮುತ್ತಿಗೆ
ಮಳವಳ್ಳಿ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ, ಕೂಲಿ ಹಣ ಪಾವತಿ ಮಾಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೂರಾರು....
ಮುಂದೆ ಓದಿ >>ಬಿಜೆಪಿ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿಲ್ಲ: ಎಚ್.ಡಿ
ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾಸ್ವಾಮಿ ಭವಿಷ್ಯ ನುಡಿದರು.
ಮುಂದೆ ಓದಿ >>ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಯೋಗೇಶ್ವರ್
ಮಂಡ್ಯ ಜಿಲ್ಲಾ ಉಸ್ತುವಾರಿ ಈ ಹಿಂದೆ ತಾವೇ ಬಯಸಿದ್ದಾಗಿದ್ದು, ತಡವಾಗಿ ಒಲಿದು ಬಂದಿದೆ. ಕಳೆದ ಬಾರಿಯೇ ಮಂಡ್ಯ ಜಿಲ್ಲಾ ಉಸ್ತುವರಿಯನ್ನು ಕೇಳಿದ್ದೆ, ಆದರೆ ಅಶೋಕ್ ಅವರು ಕೂಡ ಬಯಸಿದ್ದರಿಂದ ನನಗೆ ಸಿಕ್ಕಿರಲಿಲ್ಲ, ಇಂದು ದೊರಕಿರುವುದು ನನ್ನ ಪಾಲಿನ ಅದೃಷ್ಟವೆಂದು ಅರಣ್ಯ ಸಚಿವ ಯೋಗೇಶ್ವರ್ ಹೇಳಿದರು.
ಮುಂದೆ ಓದಿ >>ವಿದ್ಯಾರ್ಥಿಯ ಅಪೌಷ್ಠಿಕತೆ ; ಗ್ರಾಮ ಸಭೆಯಲ್ಲಿ ಸುಧೀರ್ಘ ಚರ್ಚೆ
ಗ್ರಾ.ಪಂ. ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ (11) ಕೆಲವು ವರ್ಷಗಳಿಂದ ಅಪೌಷ್ಠಿಕತೆಯಿಂದ ನರಳುತ್ತಿದ್ದು, ಶಿಕ್ಷಣ ಇಲಾಖೆಯ ಆರೋಗ್ಯ...
ಮುಂದೆ ಓದಿ >>ಗವ್ಯ ಚಿಕಿತ್ಸೆ ಗೋಸಂರಕ್ಷಣೆಗೆ ಪೂರಕ
ಗವ್ಯ ಚಿಕಿತ್ಸೆಯ ಮೂಲಕ ಮಾರಕ ರೋಗಗಳನ್ನು ಸಹ ಗುಣಪಡಿಸಲು ಸಾಧ್ಯವೆಂದು ಮೈಸೂರಿನ ನಾರಾಯಣ ಸ್ವಾಮೀಜಿ ತಿಳಿಸಿದರು.
ಮುಂದೆ ಓದಿ >>ಕೃಷ್ಣರಾಜಪೇಟೆ: ಆಕಸ್ಮಿಕ ಮನೆಗೆ ಬೆಂಕಿ
ತಾಲ್ಲೂಕಿನ ಶೀಳನೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ರಾಮೇಗೌಡರ ಪತ್ನಿ ಸುನಂದಮ್ಮ ಅವರ ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗಿದ್ದ ಜೀವನಾವಶ್ಯಕ ವಸ್ತುಗಳು, ಕೊಟ್ಟಿಗೆಯಲ್ಲಿದ್ದ ರಾಸುಗಳು, ಮೇಕೆಗಳು ಜೀವಂತವಾಗಿ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಮುಂದೆ ಓದಿ >>ಸರ್ಕಾರದ ಸೌಲಭ್ಯ ಗಳನ್ನು ಸದ್ಬಳಕೆ ಮಾಡಿ: ಎಚ್.ಎಲ್
ಜನರು ಜಾಗೃತರಾಗಿ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ತಹಶೀಲ್ದಾರ್ ಡಾ.ಹೆಚ್.ಎಲ್.ನಾಗರಾಜ್ ಕರೆ ನೀಡಿದರು.
ಮುಂದೆ ಓದಿ >>ಮಾಳವೀಯರ ಜೀವನಾದರ್ಶ ಪ್ರಸ್ತುತ ಸಮಾಜಕ್ಕೆ ಅಗತ್ಯ
ಭಾರತದ ಪುನರುತ್ಥಾನದ ಹರಿಕಾರರೂ, ಯಾವುದೇ ರೀತಿಯ ಕಪ್ಪುಚುಕ್ಕೆಯಿಲ್ಲದ ಶ್ರೇಷ್ಠ ಹಾಗೂ ಪರಿಪೂರ್ಣ ವ್ಯಕ್ತಿತ್ವದ ಪಂಡಿತ್ ಮದನಮೋಹನ ಮಾಳವೀಯ ಅವರ ಜೀವನ, ಪ್ರಶ್ನಾತೀತ ಪ್ರಾಮಾಣಿಕತೆ...
ಮುಂದೆ ಓದಿ >>ವರುಣನ ಕೃಪೆಗಾಗಿ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ರೇಣುಕಾಚಾರ್ಯ ವಿಶೇಷ ಪೂಜೆ
ಪ್ರಕೃತಿ ವಿಕೋಪದಿಂದ ರಾಜ್ಯಾದ್ಯಂತ ಮಳೆ ಬಾರದೇ ಜನತೆ ಕಂಗಾಲಾಗಿದ್ದು ಈವರೆಗೂ ಯಾವ ಜಲಾಶಯಗಳು ಭರ್ತಿಯಾಗದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರಕ್ಕೆ ಅರಿವಿದೆ ಸಮೃದ್ಧಿಯಾಗಿ ಮಳೆ ಬಂದು
ಮುಂದೆ ಓದಿ >>ಮೂಲಸೌಕರ್ಯ ಈಡೇರಿಸಲು ಎಬಿವಿಪಿ ಪ್ರತಿಭಟನೆ
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀವ್ರತರ ಹೆಚ್ಚಿದ್ದು ಕೊಠಡಿಗಳ ಕೊರತೆ ಮತ್ತು ಮೂಲಭೂತ ಸಮಸ್ಯೆ ನೀಗಿಸುವಂತೆ ಎಬಿವಿಪಿ ಕಾರ್ಯಕರ್ತರು ಸೋಮವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.
ಮುಂದೆ ಓದಿ >>ಶಿಕ್ಷಣಕ್ಕೆ ಉತ್ತೇಜನ ನೀಡುವುದು ಅತ್ಯಗತ್ಯ: ಪ್ರೇಮಾವತಿ
ನಮ್ಮ ದೇಶದ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೆಚ್ಚಿನ ಅಬಿವೃದ್ದಿ ಸಾಧಿಸಲು ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಉತ್ತೇಜನ, ಮಹತ್ವ ನೀಡುವುದು ಅತ್ಯವಶ್ಯಕವೆಂದು ತ್ವರಿತಗತಿಯ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ ತಿಳಿಸಿದರು.
ಮುಂದೆ ಓದಿ >>ಕ್ಯಾರಿಒವರ್ ಪುನರ್ ಪ್ರಾರಂಭ ಮಾಡಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ಹಿಂದೆ ಕ್ಯಾರಿಒವರ್ ಇದ್ದಂತೆ ರಾಜ್ಯ ಸರ್ಕಾರ ಡಿಪ್ಲೊಮಾ ಶಿಕ್ಷಣದಲ್ಲಿ ಕ್ಯಾರಿಓವರ್ ಪುನರ್ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮತ್ತು ವಿವಿಧ ಕಾಲೇಜಿನ ಎಬಿವಿಪಿ ಕಾರ್ಯಕರ್ತರು ನಗರದ ಪ್ರಮುಖ
ಮುಂದೆ ಓದಿ >>ಮಂದಗೆರೆ ಬಲದಂಡೆ ನಾಲೆಗೆ ಪ್ರಾಯೋಗಿಕ ನೀರು
ತಾಲ್ಲೂಕಿನ ಹೇಮಾವತಿ ನದಿ ಅಣೆಕಟ್ಟೆಯ ಮಂದಗೆರೆ ಬಲದಂಡೆ ನಾಲೆಗೆ ಶಾಸಕ ಕೆ.ಬಿ.ಚಂದ್ರಶೇಖರ್ ಮಂಗಳವಾರ ಪ್ರಾಯೋಗಿಕವಾಗಿ ನೀರು ಹರಿಸಿದರು. ಈ ಅಮೃತ ಘಳಿಗೆಯನ್ನು ಹೇಮಾವತಿ
ಮುಂದೆ ಓದಿ >>ಉದ್ಘಾಟನೆಗೆ ಸಿದ್ಧವಾಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ರಾಜ್ಯ ಗೃಹ ಮಂಡಳಿಯು 18 ಕೋಟಿ ರೂ.ಗಳ ವೆಚ್ಚದಲ್ಲಿ ಭವ್ಯವಾಗಿ ನಿರ್ಮಿಸಿ ಉದ್ಘಾಟನೆಗೆ ಸಿದ್ಧವಾಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹೈಟೆಕ್ ಕಟ್ಟಡವನ್ನು
ಮುಂದೆ ಓದಿ >>ಕಲೆಗೆ ಜಾತಿ, ಭಾಷೆ, ಧರ್ಮ ಎಂಬುದೇ ಇಲ್ಲ: ಎಸ್.ಪಿ
ನಾಟಕರತ್ನ ಡಾ.ಗುಬ್ಬಿವೀರಣ್ಣನವರ ಸ್ಮರಣಾರ್ಥ ಅಂಗವಾಗಿ ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘವು ಏರ್ಪಡಿಸಿದ್ದ ಸಾಂಸ್ಕೃತಿಕ ರಂಗೋತ್ಸವ 2012 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯುವ ಮೂಲಕ ಸಾವಿರಾರು ಅಭಿಮಾನಿಗಳ ಮನಸೂರೆಗೊಂಡಿತು.
ಮುಂದೆ ಓದಿ >>ಅಂತಾರಾಷ್ಟ್ರೀಯ ವ್ಯಾಪಾರ ದೇಶದ ಮೇಲೇರುವುದು ಅಕ್ಷಮ್ಯ ಅಪರಾಧ
ಜನರು ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವ ರಾಷ್ಟ್ರೀಯ ಪಕ್ಷಗಳ ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳ ಜೊತೆ ಸಮಾಲೋಚನೆ ನಡೆಸದೆ ದೇಶದ ಹಿತ ದೃಷ್ಟಿಗೆ ಮಾರಕವಾಗಿರುವ ಅಂತರಾಷ್ಟ್ರೀಯ ವ್ಯಾಪಾರ ಸಂಹಿತೆಗಳನ್ನು ಈ ದೇಶದ ಜನರ ಮೇಲೇರಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಎಸ್ ಆರ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಾಪೂಜಿ ಅವರು ಹೇಳಿದ್ದಾರೆ.
ಮುಂದೆ ಓದಿ >>ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಸಂಘಟನೆಯಿಂದ ಆಗಬೇಕು
ತುಳಿತಕ್ಕೆ ಒಳಗಾದ ಮಕ್ಕಳನ್ನು ಮೇಲೆತ್ತುವ ಕೆಲಸ ಸಂಘಟನೆಗಳಿಂದ ಮಾಡಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕಾರ್ಯದರ್ಶಿ ಕಾ.ಪು ಸಿದ್ದಲಿಂಗಸ್ವಾಮಿ ಹೇಳಿದ್ದಾರೆ.
ಮುಂದೆ ಓದಿ >>ಆಡಳಿತ ಬದಲಾದರೂ ಅಭಿವೃದ್ಧಿ ಕಾರ್ಯ ಮಾತ್ರ ಚುರುಕಾಗಲೇ ಇಲ್ಲ
ಪಟ್ಟಣದ ಪುರಸಭೆ ಆಡಳಿತ ಬದಲಾದರೂ ಅಭಿವೃದ್ಧಿ ಕಾರ್ಯ ಮಾತ್ರ ಚುರುಕಾಗಲೇ ಇಲ್ಲ ಹೊಸ ಯೋಜನೆಗಳ ಆರಂಭವೂ ಅಗಿಯೇ ಇಲ್ಲ.
ಮುಂದೆ ಓದಿ >>ಬಿಜೆಪಿ ಜಗಳದಲ್ಲಿ ಭೀಕರ ಬರ ಗೌಣ; ಮೋಟಮ್ಮ
ರಾಜ್ಯದಲ್ಲಿ ವಿಪರೀತ ಬರಗಾಲ ಇದ್ದ ರೂ ರಾಜ್ಯಸರ್ಕಾರ ಸಮರ್ಥ ವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.
ಮುಂದೆ ಓದಿ >>ಬರಪೀಡಿತ ಪ್ರದೇಶವೆಂದು ಘೋಷಿಸಲು ಈಶ್ವರಪ್ಪ ತಾಕೀತು
ಮಲೆನಾಡಿನ ಪ್ರಮುಖ ಜಿಲ್ಲೆಯಾದ ಶಿವಮೊಗ್ಗವನ್ನು ಶೇ.100ರಷ್ಟು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲೇಬೇಕಾದ ಪರಿಸ್ಥಿತಿ ಇದೆ. ನನಗೆ ಗೊತ್ತಿರುವಂತೆ ತುಂಗಾನದಿ ಈ ಮಟ್ಟಕ್ಕೆ ಒಣಗಿರಲಿಲ್ಲ. ಶೇ.20ರಷ್ಟು ಮಳೆಯಾದರೆ ಬರಪ್ರದೇಶವೆಂದು ಘೋಷಿಸಲು ಬರುವುದಿಲ್ಲ ಎಂಬ ಮಾತಿದೆ.
ಮುಂದೆ ಓದಿ >>ತುರುವೇಕೆರೆ: ಮತ್ತೇ ನೆನೆ ಗುದಿಗೆ ಬಿದ್ದಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ
ಆಸ್ಪತ್ರೆ ಕಟ್ಟಡ ಕಾಮಗಾರಿ ವಿರೋಧಿ ಗುಂಪಿಗೆ ಹೆದರಿ ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ದಿ ಮತ್ತು ಸುಧಾರಣಾ ಯೋಜನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಿಂದೇಟು ಹಾಕಿ ಸ್ಥಳದಿಂದ ನಿರ್ಗಮಿಸಿದ ಪರಿಣಾಮ ಪ್ರಾರಂಭಗೊಂಡಿದ್ದ ಕಾಮಗಾರಿ ಮತ್ತೆ ನೆನೆಗುದಿಗೆ ಬಿದ್ದಿದೆ.
ಮುಂದೆ ಓದಿ >>ತುರುವೇಕೆರೆ: ರಾಜ್ಯದ ತೆಂಗು ಬೆಳೆಗಾರರಿಗೆ ಅನ್ಯಾಯ
ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಬೆಳೆಯುತ್ತಿದ್ದರೂ ಸಹ ರಾಜ್ಯ ಸರ್ಕಾರ ಪ್ರಾದೇಶಿಕ ಅಸಮಾನತೆಯನ್ನು ಅನುಸರಿಸುವ ಮೂಲಕ ರಾಜ್ಯದ ತೆಂಗು ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ತಾಲ್ಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎಂ. ವಿಶ್ವೇಶ್ವರಯ್ಯ ತಿಳಿಸಿದರು.
ಮುಂದೆ ಓದಿ >>ಕಣ್ಣಿನ ದೃಷ್ಠಿಯು ಒಂದು ಅತ್ಯಮೂಲ್ಯವಾದ ಸಂಪತ್ತು: ಶಿವರಾಮೇಗೌಡ
ಕಣ್ಣುಗಳು ಪ್ರಕೃತಿಯ ವಿಸ್ಮಯಕಾರಕ ಸೃಷ್ಟಿಗಳಲ್ಲಿ ಒಂದು ಅತ್ಯದ್ಭುತವಾದ ಪರಿಪೂರ್ಣತೆಯ ಅಂಗವಾಗಿವೆ. ಕಣ್ಣಿನ ದೃಷ್ಟಿಯು ಒಂದು ಅತ್ಯಮೂಲ್ಯವಾದ ಸಂಪತ್ತಾಗಿದೆ. ದೃಷ್ಟಿಯನ್ನು ಪೂರ್ಣವಾಗಿ ಅಥವಾ ಭಾಗಶ: ಕಳೆದುಕೊಳ್ಳುವುದು
ಮುಂದೆ ಓದಿ >>ಅರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಿದಾಗ ದೇಶ ಬಲಿಷ್ಠ
ಅಂಕಗಳನ್ನು ನೋಡಿ ಪ್ರತಿಭೆಗಳನ್ನು ಗುರುತಿಸುವುದಕ್ಕಿಂತ ಅರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಿದಾಗ ಬಲಿಷ್ಠ ದೇಶವನ್ನಾಗಿ ಕಾಣಬಹುದಾಗಿದೆ ಎಂದು ಆದಿಚುಂಚನಗರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮುಂದೆ ಓದಿ >>ತಾರುಣ್ಯದ ಚೈತನ್ಯ ಸಮಾಜದ ಒಳಿತಿಗೆ ಪ್ರೇರೇಪಿಸುವುದು ಎನ್ ಎಸ್ ಎಸ್
ತಾರುಣ್ಯದ ಚೈತನ್ಯವನ್ನು ಸಮಾಜದಒಳಿತಿಗೆ ಪ್ರೇರೇಪಿಸುವುದು ಎನ್.ಎಸ್.ಎಸ್.ಆಂದೋನದ ಪ್ರಾಮುಖ್ಯತೆ ಎಂದು ಮೌಂಟೆನ್ ವ್ಯೂ ಉಪಪ್ರಾಂಶುಪಾಲೆ ಜೆಲ್ಲಿ ಕೆ.ಜಾರ್ಜ್ ಹೇಳಿದರು.
ಮುಂದೆ ಓದಿ >>ತಾಯಿಯ ಗರ್ಭದಲ್ಲೇ ಮಗುವಿನ ಆರೈಕೆ ಅಗತ್ಯ
ಮಗುವಿನ ಆರೈಕೆಯು ಜನನದ ನಂತರದಿಂದ ಆರಂಭವಾಗದೆ ತಾಯಿಯ ಗರ್ಭಿಣಿಯ ಸಮಯದಿಂದ ಪ್ರಾರಂಭವಾಗಲಿದ್ದು, ಉತ್ತಮ ಪೌಷ್ಠಿಕ ಆಹಾರ ಸೇವನೆಯಿಂದ ಮಾತ್ರ ಆರೋಗ್ಯಪೂರ್ಣವಾದ ಮಗುವನ್ನು ಪಡೆಯಲು ಸಾದ್ಯ
ಮುಂದೆ ಓದಿ >>ರೈತರ ಸಮಸ್ಯೆಗಳ ಪರಿಹಾರ: ಸಚಿವ ಡಿ.ಎನ್.ಜೀವರಾಜ್
ಚುನಾಯಿತ ಪ್ರತಿನಿಧಿಗಳ ಪಕ್ಷದ ಮುಖಂಡರ ಸಾರ್ವಜನಿಕರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡೇ ಸರ್ಕಾರದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ನೂತನವಾಗಿ ಸಚಿವರಾಗಿರುವ ಜೀವರಾಜ್ ಅವರು ತಿಳಿಸಿದ್ದಾರೆ.
ಮುಂದೆ ಓದಿ >>ಬರಗಾಲಪೀಡಿತ ಪ್ರದೇಶದ ಸಮಸ್ಯೆಗೆ ಪರಿಹಾರಕ್ಕೆ ಪ್ರಯತ್ನ: ಸಚಿವ ಸಿ.ಟಿ.ರವಿ
ಸಚಿವ ಸ್ಥಾನ ಸಮಾಧಾನ ತಂದಿದೆ, ಇದೊಂದು ಪರ್ವಕಾಲ. ಇರುವ ಒಂಬತ್ತು ತಿಂಗಳಲ್ಲಿ ಜನರ ನಡುವೆ ಬೇರೆತು. ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಸಿ.ಟಿ. ರವಿ ತಿಳಿಸಿದರು.
ಮುಂದೆ ಓದಿ >>ಕನಕಪುರ: ಹಾರೋಹಳ್ಳಿಗೆ ಹೊಸ ನೀರಿನ ಟ್ಯಾಂಕ್
ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾರೋಹಳ್ಳಿ ಗ್ರಾಮ ಪಂಚಾಯತಿಯು ಪ್ರಥಮ ಆದ್ಯತೆ ನೀಡಿ ಹೊಸ ನೀರಿ ಟ್ಯಾಂಕ್ ಖರೀದಿಸಿದೆ ಎಂದು ಶಾಸಕ ಕೆ.ರಾಜು ತಿಳಿಸಿದರು.
ಮುಂದೆ ಓದಿ >>ರೈಲ್ ರದ್ದು ಖಂಡಿಸಿ ಪ್ರತಿಭಟನೆ
ನಂಜನಗೂಡಿನಿಂದ ಮೈಸೂರಿಗೆ ತೆರುಳುತ್ತಿದ್ದ 5 ಗಂಟೆ ರೈಲನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಪ್ರಯಾಣಿಕರಿಗೆ ಅನಾನುಕೂಲವಾಗಿದೆ ಎಂದು ಆರೋಪಿಸಿ ಪಟ್ಟಣದ ಜೈ ಕರ್ನಾಟಕ ಸಂಘಟನೆ ಅಧ್ಯಕ್ಷ ಅಜಯ್ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ ರೈಲ್ವೆ ಸ್ಟೇಷನ್ ಮುಂಭಾಗ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಚಾಕುವಿನಿಂದ ತಿವಿದು ಕೊಲೆ ಯತ್ನ
ಸರಗೂರು ಪಟ್ಟಣದ ಜೆ.ಎಸ್.ಎಸ್.ಕಾಲೇಜಿನ ಮುಂಭಾಗದಲ್ಲಿ ಯುವಕನೋರ್ವ ಪ್ರೀತಿಸುವಂತೆ ಒತ್ತಾಯಿಸಿ, ವಿದ್ಯಾರ್ಥಿನಿಯೊಬ್ಬಳನ್ನು ಚಾಕುವಿನಿಂದ ತಿವಿದು ಕೊಲೆ ಮಾಡುವ ಪ್ರಯತ್ನ ಗುರುವಾರ ಬೆಳಿಗ್ಗೆ ನಡೆದಿದೆ.
ಮುಂದೆ ಓದಿ >>ಹಕ್ಕಿ-ಪಿಕ್ಕಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿ ಶೀನುಸತೀಶ್ ಆಯ್ಕೆ
ಕರ್ನಾಟಕ ರಾಜ್ಯ ಆದಿವಾಸಿ ಹಕ್ಕಿ-ಪಿಕ್ಕಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹುಣಸೂರು ತಾಲ್ಲೂಕು 1ನೇ ಪಕ್ಷಿರಾಜಪುರದ ಉಮ್ಮತ್ತೂರು ಗ್ರಾ.ಪಂ. ಉಪಾಧ್ಯಕ್ಷೆ ಶೀನುಸತೀಶ್ ರವರಿಗೆ ಪಕ್ಷಿರಾಜಪುರ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ಮುಂದೆ ಓದಿ >>ಪಡಿತರ ಚೀಟಿ ಸಮರ್ಪಕವಾಗಿ ವಿತರಿಸುವ ಕಾರ್ಯ ಮಾಡಬೇಕು: ಕಿಣಿ
ಸರಕಾರ ನೀಡುತ್ತಿರುವ ಸವಲತ್ತುಗಳನ್ನು ಹಾಗೂ ಬಡವರಿಗೆ ನೀಡುತ್ತಿರುವ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ವಿತರಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದು ಜೆ.ಎಂ.ಎಪ್ಸಿ ನ್ಯಾಯಧೀಶಕಿರಣ್ ಕಿಣಿ ತಿಳಿಸಿದರು.
ಮುಂದೆ ಓದಿ >>ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ಮಾರ್ಗದರ್ಶನ: ಕೃಷ್ಣಪ್ಪ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ ವಸ್ತು ಪ್ರದರ್ಶನವು ಒಂದು ಉತ್ತಮ ಮಾರ್ಗವಾಗಿದೆ ಎಂದು ಸಿ.ಎಸ್.ಪುರ ಕ್ಷೇತ್ರದ ಜಿ.ಪಂ ಸದಸ್ಯ ಟಿ.ಹೆಚ್. ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ಬೆಳಕಿನ ನದಿ ಶರಾವತಿ ತಟದಲ್ಲಿ ಅಕ್ರಮ ಗಣಿಗಾರಿಕೆ
ಸರ್ಕಾರ ಜಾಗದಲ್ಲಿ ಅಕ್ರಮ ಗಣಿಗಾರಿಕೆ ಮಾಡದಂತೆ ಹೈಕೋರ್ಟ್ ಆದೇಶವಿದ್ದರೂ ಸಹ ಕಳೆದ ಹಲವಾರು ವರ್ಷಗಳಿಂದ ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ಸಾಗಿರುವುದು...
ಮುಂದೆ ಓದಿ >>ವಿಶ್ವ ಪರಂಪರೆಯಲ್ಲಿ ಪಶ್ಚಿಮ ಘಟ್ಟಗಳಿಗೆ ಮಹತ್ತರ ಸ್ಥಾನ :ಶುಭಾ
ಅರಣ್ಯ, ವನ್ಯಜೀವಿ, ಜೀವ ವೈವಿದ್ಯ ರಕ್ಷಣೆ ನಮ್ಮ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದ್ದು, ಅರಣ್ಯ ಇಲಾಖೆಯೊಂದಿಗೆ ಸ್ಥಳೀಯ ಗ್ರಾಮ, ವಲಯ ಅರಣ್ಯ ಸಮಿತಿಗಳು ಇದರಲ್ಲಿ ಸಕ್ರಿಯವಾಗ...
ಮುಂದೆ ಓದಿ >>ಜುಲೈ 16 ಮಧುಗಿರಿಗೆ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹಾಗೂ ಜೆ,ಡಿ.ಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಜುಲೈ 16 ರಂದು ಮಧುಗಿರಿ ಪಟ್ಟಣಕ್ಕೆ ಆಗಮಿಸಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ...
ಮುಂದೆ ಓದಿ >>ಕನಕಪುರ: ಹಾರೋಹಳ್ಳಿಯಲ್ಲಿ ಬೀಜೊಪಚಾರ ಆಂದೋಳನ
ಬೀಜೋಪಚಾರವನ್ನು ಪ್ರತಿ ಬೆಳೆಯ ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಬೀಜೋಪಚಾರದಿಂದ ರೈತರಿಗಾಗುವ ಪ್ರಯೋಜನಗಳೇನು ಎಂಬ ಬಗ್ಗೆ ಸಮಗ್ರ...
ಮುಂದೆ ಓದಿ >>ವಕೀಲರ ಕಾಯ್ದೆ ದುರ್ಬಲಕ್ಕೆ ಕೇಂದ್ರ ಹುನ್ನಾರ: ಸಂಘ ತೀವ್ರ ಖಂಡನೆ
ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕಪಿಲ್ ಸಿಬಾಲ್ ಕೆಲವು ಆಯ್ದ ಕಾಯ್ದೆಗಳಿಗೆ ಮುಂಬರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ತಿದ್ದುಪಡಿ ತರುವ ಮೂಲಕ ವಕೀಲರ ಕಾಯ್ದೆ-1961ನ್ನು ದುರ್ಬಲಗೊಳಿಸುವ ಮೂಲಕ, ದೇಶದ ಸಂಯುಕ್ತಾತ್ಮಕ ವ್ಯವಸ್ಥೆಗೆ
ಮುಂದೆ ಓದಿ >>ಪುಸ್ತಕ ಅಧ್ಯಯನದಿಂದ ಜ್ಞಾನ ವೃದ್ಧಿ: ರಾಮಕೃಷ್ಣಯ್ಯ
ಪುಸ್ತಕಗಳನ್ನು ಮಕ್ಕಳು ಹೆಚ್ಚು ಅಧ್ಯಯನ ಮಾಡುವುದರಿಂದ ಜ್ಞಾನವೃದ್ಧಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಅಭಿಪ್ರಾಯಪಟ್ಟರು.
ಮುಂದೆ ಓದಿ >>ರಾಜಕೀಯೇತರವಾಗಿ ಆಚರಿಸುವ ಹಬ್ಬ ಮಹತ್ವದಾಗಿರುತ್ತದೆ: ಅಂಬರೀಶ್
ಪ್ರತಿವರ್ಷ ಆಚರಿಸುತ್ತಿರುವ ಧಾರ್ಮಿಕ ಹಬ್ಬ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವು ಐತಿಹಾಸಿಕವಾಗಿ ಜನರ ಮಾನಸದಲ್ಲಿ ಉಳಿಯುವಂತೆ ಆಚರಿಸಲಾಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಚಲನಚಿತ್ರನಟ ಅಂಬರೀಶ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮುಂದೆ ಓದಿ >>ಸುರೇಶ್ ಗೌಡರಿರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಡಿವಿಎಸ್ ಪದಚ್ಯುತಿ ಖಂಡಿಸಿ ವಿವಿಧೆಡೆ ಒಕ್ಕಲಿಗರ ಪ್ರತಿಭಟನೆ
ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರ ಪದಚ್ಯುತಿ ಖಂಡಿಸಿ ಮಂಡ್ಯ ಹಾಗೂ ದೊಡ್ಡಬಳ್ಳಾಪುರದಲ್ಲಿ ಬುಧವಾರ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಮುಂದೆ ಓದಿ >>ಕಳಪೆ ಮಟ್ಟದಲ್ಲಿರುವ ಸರ್ಕಾರಿ ಕಾಮಗಾರಿಗಳು
ಗುಬ್ಬಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗ್ರಾಮೀಣ ಅಭಿವೃದ್ದಿ ಕಾಮಗಾರಿಯ ಸುವರ್ಣ ಭೂಮಿ ಯೋಜನೆಯಡಿ ವಿವಿಧ ಕಾಮಗಾರಿಗಳೆಲ್ಲಾ ತೀವ್ರ ಕಳಪೆ ಕಾಮಗಾರಿಯಾಗಿದೆ.
ಮುಂದೆ ಓದಿ >>ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಕಸಾಪ. ಧರಣಿ ಸತ್ಯಾಗ್ರಹಕ್ಕೆ ತೀರ್ಮಾನ
ಸರ್ಕಾರ ಕನ್ನಡದ ಹಿತವನ್ನು ಕಾಯಲು ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು. ಕೇಂದ್ರ ಸರ್ಕಾರ ಆಯಾಯ ರಾಜ್ಯ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ
ಮುಂದೆ ಓದಿ >>ಕಾರ್ಮಿಕರ ಬೇಡಿಕೆಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಸರ್ಕಾರಗಳ ಧೋರಣೆಯ ವಿರುದ್ಧ ಸಿಐಟಿಯು ಜಿಲ್ಲಾ ಸಮಿತಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸೈನ್ಸ್ ಮೈದಾನದಿಂದ ಮಂಗಳವಾರ ಹಮ್ಮಿಕೊಂಡಿತ್ತು.
ಮುಂದೆ ಓದಿ >>ಸಾಗರ: ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮಿಗಳ ಪುರಪ್ರವೇಶ
ಹೊಂಬುಜದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮಿಗಳು ಇದೆ ಪ್ರಥಮ ಬಾರಿಗೆ ಶ್ರಾವಣ ಮಾಸದಲ್ಲಿ ಪುರಪ್ರವೇಶಕ್ಕೆ ಜೈನ ಸಮುದಾಯ, ದಿಗಂಬರ ಜೈನ ಸೇವಾ ಟ್ರಸ್ಟ್ ಹಾಗೂ ಪುರಪಿತೃಗಳಿಂದ ಭವ್ಯ ಸ್ವಾಗತ ದೊರೆಯಿತು.
ಮುಂದೆ ಓದಿ >>ಹುಣಸೂರು: ಬ್ಯಾಂಕ್ ಗಳು ರೈತರ ನೆರವಿಗೆ ಧಾವಿಸಬೇಕು
ಪಟ್ಟಣದಲ್ಲಿ ಕರ್ನಾಟಕ ಬ್ಯಾಂಕ್ ಮತ್ತು ಎಸ್.ಬಿ.ಐ (ಎ.ಡಿ.ಬಿ) ಬ್ಯಾಂಕ್ ಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಖಂಡಿಸಿ ಸತ್ಯ ಎಂ.ಎಸ್.ಫೌಂಡೇಷನ್ ವತಿಯಿಂದ ಬ್ಯಾಂಕ್ ಗಳ ಮುಂದೆ ಧರಣಿ ನಡೆಸಲಾಯಿತು.
ಮುಂದೆ ಓದಿ >>ಛಲವಾದಿ ಬಲಗೈ ಜನಾಂಗ ರಾಜ್ಯಾದ್ಯಂತ ಸಂಘಟಿತರಾಗಿ: ಶಿವರಾಂ
ಛಲವಾದಿ ಬಲಗೈ ಜನಾಂಗ ರಾಜ್ಯಾದ್ಯಂತ ಸಂಘಟಿತರಾಗಿ ಡಾ.ಬಾಬಾ ಅಂಬೇಡ್ಕರ್ ಅವರ ಆಶ್ರಯ ಈಡೇರಿಸುವಂತೆ ಛಲವಾದಿ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಂ ಕರೆ ನೀಡಿದರು.
ಮುಂದೆ ಓದಿ >>ಮಾನವನ ಜೀವನ ಪರಿಪೂರ್ಣಗೊಳ್ಳುವುದು ಅಧಿಕಾರದಿಂದ ಅಲ್ಲ: ಮಹದೇವ್
ಮಾನವನ ಜೀವನ ಪರಿಪೂರ್ಣಗೊಳ್ಳುವುದು ಬರಿಯ ಸಂಪತ್ತು, ವಿದ್ಯೆ, ಅಧಿಕಾರದಿಂದ ಅಲ್ಲ. ಲಲಿತಕಲೆಗಳ ಯಾವುದಾದರೊಂದು ಪ್ರಕಾರದಲ್ಲಿ ತನನ್ನು ತೊಡಗಿಸಿಕೊಂಡು ಅದನ್ನು...
ಮುಂದೆ ಓದಿ >>ಕನ್ನಡ ಸಾಹಿತ್ಯ ಪರಿಷತ್ ಗೆ ಒತ್ತಡ ತಂದರೆ ಉಚ್ಛಾಟನೆ: ವಸಂತ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಲು ರಾಜಕೀಯ ವ್ಯಕ್ತಿಗಳಿಂದ ಒತ್ತಡ ತರುತ್ತಿರುವ ಅಕಾಂಕ್ಷಿಗಳು ಯಾರೇ ಆಗಿದ್ದರು ಅಂತಹವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್...
ಮುಂದೆ ಓದಿ >>ಸಂಧ್ಯಾಸುರಕ್ಷಾ ವೇತನ ಯೋಜನೆ ನಿರ್ಲಕ್ಷತೆ ವಿರುದ್ಧ ಪ್ರತಿಭಟನೆ
ವಿಧವಾ ಮತ್ತು ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನ ಹಾಗೂ ಬಿಡುಗಡೆ ಬಗ್ಗೆ ಖಜಾನೆ ಇಲಾಖೆ ಅಧಿಕಾರಿಗಳು ಮತ್ತು ಅಂಚೆ ಇಲಾಖೆ ಅಧಿಕಾರಿಗಳು ವಿಳಂಬ ಮತ್ತು ನಿರ್ಲಕ್ಷತೆಯನ್ನು ಖಂಡಿಸಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ತಾಲ್ಲೂಕು ಕಚೇರಿ...
ಮುಂದೆ ಓದಿ >>ಸಂಪಾಧಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡಿ: ವೆಂಕಟೇಶ್
ಸಂಪಾಧಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡಿ ಕಷ್ಟಕಾಲದಲ್ಲಿ ಅನುಕೂಲಕ್ಕೆ ಬರುವಂತೆ ಹಣವನ್ನು ತೊಡಗಿಸಿಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ವೆಂಕಟೇಶ್ ಹೇಳಿದರು.
ಮುಂದೆ ಓದಿ >>ಹೊಸನಗರ: ಆಮೆಗತಿಯಲ್ಲಿ ಸಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿ
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ದಿ ಮಂತ್ರವೋ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಶಿರ್ವಾದವೋ, ಅಥವಾ ಶಾಸಕ...
ಮುಂದೆ ಓದಿ >>ಅಕ್ರಮ ಕಲ್ಲುಕ್ವಾರಿ: ತಹಶೀಲ್ದಾರ್ ವಿರುದ್ಧ ಶಾಸಕರಿಗೆ ದೂರು
ತಾಲೂಕಿನಲ್ಲಿ ಅಕ್ರಮ ಕಲ್ಲುಕ್ವಾರೆಗಳಿಗೆ ಕಡಿವಾಣ ಹಾಕುವ ಬದಲಿಗೆ ಪರವಾನಿಗೆ ಹೊಂದಿರುವ ಕ್ವಾರೆ ಮಾಲೀಕರುಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ತಹಶೀಲ್ದಾರ್ ರಾಜಣ್ಣನವರ ವಿರುದ್ಧ ಕ್ಷೇತ್ರ ಶಾಸಕರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.
ಮುಂದೆ ಓದಿ >>ಶ್ರಾವಣದಲ್ಲಿ ಹಾಸ್ಟೆಲ್ ಗೆ ಕಾಮಗಾರಿ
ಶ್ರಾವಣ ಮಾಸದಲ್ಲಿ ವಿದ್ಯಾರ್ಥನಿಯರ ಹಾಸ್ಟೆಲ್ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಾಸ್ಟೆಲ್ ನಿರ್ಮಾಣಕ್ಕೆ ತಮ್ಮ ಜ್ಯೋತಿ ಫೌಂಡೇಶನ್ ವತಿಯಿಂದ 15 ಲಕ್ಷ ರೂ. ನೀಡಿ, ಸಮಾಜಬಾಂಧವರು ಹಾಸ್ಟೆಲ್ ನಿರ್ಮಾಣ
ಮುಂದೆ ಓದಿ >>ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಯತ್ನ
ಗಂಡನ ಕಿರುಕುಳ ತಾಳಲಾರದೆ ತನ್ನ ಎರಡು ಗಂಡು ಮಕ್ಕಳೊಂದಿಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಫಲ ಯತ್ನ ನಡೆಸಿ ಸಾರ್ವಜನಿಕರು ರಕ್ಷಿಸಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಮುಂದೆ ಓದಿ >>ಶ್ರೀ ಕಾಳಿಕಾ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜಾ
ಸಮೀಪದ ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕಾಳಿಕಾ ದೇವಿ ಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಯಮನಪ್ಪ ಕಟ್ಟೇರ ಭೂಮಿಪೂಜೆ ನೇರವೇರಿಸಿದರು.
ಮುಂದೆ ಓದಿ >>ಶಿವಕುಮಾರ್ ದಬ್ಬಾಳಿಕೆಯ ವಿರುದ್ಧ ಜನತೆಯ ಆಕ್ರೋಶ
ಕ್ಷೇತ್ರದಲ್ಲಿ ಶಿವಕುಮಾರ್ ದಬ್ಬಾಳಿಕೆ ದೌರ್ಜನ್ಯದಿಂದ ಜನತೆ ರೋಸಿ ಹೋಗಿದ್ದಾರೆ, ಬೂದಿ ಮುಚ್ಚಿದ ಕೆಂಡದಂತಿದ್ದ ಜನರ ಆಕ್ರೋಶದ ಕಟ್ಟೆಹೊಡೆದಿದ್ದು ಶಿವಕುಮಾರ್ ವಿರುದ್ದ ಪ್ರತಿಧ್ವನಿಸಲಿದೆ ಎಂದು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯ ನುಡಿದರು.
ಮುಂದೆ ಓದಿ >>ಅಲ್ಪಸಂಖ್ಯಾತ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ: ಅಶ್ವತ್ಥ ನಾರಾಯಣ
ಸಮಾಜದಲ್ಲಿರುವ ಹಿಂದುಳಿದಿರುವ ಅಲ್ಪಸಂಖ್ಯಾತ ಬಂಧುಗಳು ಶಿಕ್ಷಣದ ಜ್ಞಾನವನ್ನು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಲು ಅನುವು ಮಾಡಿಕೊಡಬೇಕು....
ಮುಂದೆ ಓದಿ >>ಹುಣಸೂರು: 26ನೇ ಪರಿನಿರ್ವಹಣ ದಿನಾಚರಣೆ
ದಲಿತರು ಮತ್ತು ಬಡವರ ಏಳ್ಗೆ ಜಾತಿ ರಹಿತ ಸಮಾಜ ನಿರ್ಮಾಣ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರ ಬಾಬುಜಗಜೀವನ್ ರಾಮ್ರವರ ಕನಸಾಗಿತ್ತು ಎಂದು ತಹಸೀಲ್ದಾರ್ ಜಿ.ಲೋಕನಾಥ್ ತಿಳಿಸಿದರು.
ಮುಂದೆ ಓದಿ >>ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ 12ಮಳಿಗೆಗಳು ಪಾಳು
ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯಡಿ ನಿರ್ಮಿಸಿರುವ 12 ಮಳಿಗೆಗಳು ಪಾಳು ಬಿದ್ದು ಹಾಳು ಕೊಂಪೆಯಾಗಿದೆ.
ಮುಂದೆ ಓದಿ >>ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ: ಸಿದ್ದಲಿಂಗಸ್ವಾಮಿ
ಶಿಕ್ಷಣದಿಂದ ದೇಶದ ಅಭಿವೃದ್ದಿ ಸಾಧ್ಯವೆಂದು ಮಾಜಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಕಾ.ಪು ಸಿದ್ದಲಿಂಗಸ್ವಾಮಿಯವರು ಅಭಿಪ್ರಾಯಪಟ್ಟಿದ್ದಾರೆ. ಅವರು ಆಲಗೂಡಿನಲ್ಲಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಾ ಗ್ರಾಮಾಂತರ...
ಮುಂದೆ ಓದಿ >>
ಶಾಲೆ ಬಿಡುವ ಮಕ್ಕಳ ಸಮಸ್ಯೆ ಆಲಿಸಿ
ಶಾಲೆಗಳಲ್ಲಿ ಸಮಸ್ಯೆಗಳನ್ನು ಸುಧಾರಿಸಿ ಶಿಕ್ಷಣಕ್ಕೆ ಒತ್ತುಕೊಡುವುದು ಮತ್ತು ಶಿಕ್ಷಣದಿಂದ ವಂಚಿತ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದು ಸಮುದಾಯದ ಆದ್ಯ ಕರ್ತವ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಮುಂದೆ ಓದಿ >>ಸಮಗ್ರತೋಟ ನಿರ್ವಹಣೆಯಿಂದ ಕಾಫಿ ಹಾನಿ ತಡೆಗೆ ಸಾಧ್ಯ
ಅತಿವೃಷ್ಠಿ ಪೀಡಿತ ಪ್ರದೇಶದಲ್ಲಿ ಅತೀ ತೇವಾಂಶದಿಂದ ಕಾಫಿ ಫಸಲು ಉದುರಿ ನಷ್ಟವಾಗುವುದನ್ನು ತಡೆ ಗಟ್ಟಲು ಸಮಗ್ರ ತೋಟ ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ತಜ್ಞರು, ಬೆಳೆಗಾರರ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಮುಂದೆ ಓದಿ >>ಚನ್ನಪಟ್ಟಣ: ಅಶ್ವತ್ಥ್ ನಿವಾಸಕ್ಕೆ ಅಶೋಕ್ ಖೇಣಿ ಭೇಟಿ
ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಬುಧವಾರ ಇಲ್ಲಿನ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಲಿ ಅಧ್ಯಕ್ಷ ಎಂ.ಸಿ.ಅಶ್ವತ್ಥ್ ನಿವಾಸಕ್ಕೆ ಭೇಟಿ ನೀಡಿ ಭೋಜನ ಸೇವಿಸಿದರು.
ಮುಂದೆ ಓದಿ >>ಮಧುಗಿರಿ: ಯುವ ವಿಜ್ಞಾನಿಗಳನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ
ಯುವ ವಿಜ್ಞಾನಿಗಳನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಕುಣಿಗಲ್: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯೋಗೀಶ್ವರ್ ಗೆ ಜಾಮೀನು
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿತು.
ಮುಂದೆ ಓದಿ >>ಚನ್ನಪಟ್ಟಣ: ಪಂಚಾಯಿತಿಯಲ್ಲಿ ಜಮೀನು ವಿವಾದ
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ತೀರ್ಮಾನಕ್ಕೆ ಬದ್ದವಾಗದ ಕುಟುಂಬಕ್ಕೆಯಾವುದೇ ಸವಲತ್ತು ನೀಡದಂತೆ ಬಹಿಷ್ಕಾರ ಹಾಕಿರುವ ಘಟನೆ ತಾಲೂಕಿನ ಎಲೆತೋಟದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ಕುಣಿಗಲ್: ಬಸ್ ಪಲ್ಟಿ; ಆರು ಮಂದಿ ಗಂಭೀರ
ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದುರ್ಗಾಂಭ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಚಾಲಕ ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮುಂದೆ ಓದಿ >>ನಟ, ಕ್ರಿಕೆಟಿರು ವಿದ್ಯಾರ್ಥಿಗಳಿಗೆ ಹೀರೊಗಳಾಗಬಾರದು: ಶ್ರೀ ಗವಿಶಿದ್ದೇಶ್ವರ ಶ್ರೀಗಳು
ಪಾಲಕ, ಶಿಕ್ಷಕ, ವಿದ್ಯಾರ್ಥಿ ಈ ಮೂವರ ಜವಾಬ್ದಾರಿ ನಡುವಳಿಕೆಯಿಂದ ಪರಿಪೂರ್ಣತೆಯ ಶಾಲೆ ನಿಮಾಣ ಮಾಡಬಹುದು. ಒಂದು ಪರಿಪುರ್ಣತೆಯ ಶಾಲೆಯಿಂದ ಉತ್ತಮ ಸಮಾಜ ನಿರ್ಮಿಸಬಹುದೆಂದು ಶ್ರೀ ಮ.ನಿ.ಪ್ರ. ಶ್ರೀ ಗವಿಶಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಮುಂದೆ ಓದಿ >>ಲಾರಿ ಹರಿದು ಮೂರು ವಿದ್ಯಾರ್ಥಿನಿಗಳ ದಾರುಣ ಮೃತ್ಯು
ಶಾಲೆಗೆ ಹೋಗುತ್ತಿದ್ದ ಮೂವರು ಬಾಲಕಿಯರ ಮೇಲೆ ಲಾರಿ ಹರಿದು ಮೂವರೂ ಸ್ಥಳದಲ್ಲೇ ದುರ್ಮರಣಕ್ಕೀಡಲಾಗಿರುವ ಧಾರುಣ ಘಟನೆ ಗುರುವಾರ ಬೆಳಗ್ಗೆ ಬಳ್ಳಾರಿಯ ಹನಗುಂದಿಯಲ್ಲಿ ಸಂಭವಿಸಿದೆ.
ಮುಂದೆ ಓದಿ >>ಮಾಲೂರು: ಕಸದ ಜಗಳದಲ್ಲಿ ಇಬ್ಬರು ಆಸ್ಪತ್ರೆಗೆ
ಕಸ ಗುಡಿಸಿ ತಮ್ಮ ಮನೆಯ ಬಾಗಿಲಿಗೆ ತಳ್ಳಿದ್ದಾರೆ ಎಂಬ ಸಣ್ಣ ಕಾರಣಕ್ಕೆ ಉಂಟಾದ ಗಲಾಟೆ ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತೆ ಮಾಡಿದ ಘಟನೆ ತಾಲ್ಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ಮಾಲೂರು: ಹನುಮಂತಪ್ಪರಿಗೆ ಶಿಕ್ಷಣ ರತ್ನ ಪ್ರಶಸ್ತಿ
ಗುರು ವಿದ್ಯಾರ್ಥಿಗಳಿಗೆ ಎಂದೂ ಆದರ್ಶ. ಅದಕ್ಕಾಗಿಯೇ ಶಿಕ್ಷಕರೊಬ್ಬರು ಪ್ರತೀ ದಿನ 8 ಕ್ಕೆಲ್ಲಾ ಶಾಲೆಗೆ ಹಾಜರು. ಈ ಹಿಂದೆ ಸೈಕಲ್ ಪಂಚರ್ ಆದಾಗ 4 ನಿಮಿಷ ತಡವಾಗಿ ಬಂದದ್ದರಿಂದ ಆ ದಿನ ರಜೆ ಹಾಕಿ ಕೆಲಸ ನಿರ್ವಹಿಸಿದ್ದಾರೆ. ಒಮ್ಮೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅಪಘಾತವಾಗಿ 15 ನಿಮಿಷ
ಮುಂದೆ ಓದಿ >>ವಿದ್ಯಾರ್ಥಿಗಳ ವಿಕಸನಕ್ಕೆ ಇನ್ಸ್ಪೈರ್ ಕ್ಯಾಂಪ್ ಗಳ ಪ್ರಮುಖ ಪಾತ್ರ
ವಿದ್ಯಾರ್ಥಿಗಳ ವೈಯಕ್ತಿಕ ವಿಕಸನದಲ್ಲಿ ಇನ್ಸ್ಪೈರ್ ಕ್ಯಾಂಪ್ ಗಳು ಪ್ರಮುಖಪಾತ್ರ ವಹಿಸುತ್ತವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ವಿ.ವಿ.ಭಟ್ ಹೇಳಿದರು.
ಮುಂದೆ ಓದಿ >>ಬೆಂಗಳೂರು-ತಾಳಗುಪ್ಪ ರೈಲ್ವೆ ಓಡಾಟಕ್ಕೆ ಮನವಿ
ಅಡಿಕೆ ಬೆಳೆಗಾರರ ಹಿತರಕ್ಷಣೆಯ ದೃಷ್ಠಿಯಿಂದ ಗೋರಕ್ ಸಿಂಗ್ ವರದಿಯನ್ನು ತಕ್ಷಣ ಜಾರಿಗೊಳಿಸುವಂತೆ ಮತ್ತು ಮಲೆನಾಡು ಭಾಗದ ಜನರ ಬಹುಕಾಲದ ಕನಸಾಗಿರುವ ಬೆಂಗಳೂರು-ತಾಳಗುಪ್ಪ ರೈಲ್ವೆ ಓಡಾಟವನ್ನು ಶೀಘ್ರವಾಗಿ ಆರಂಭಿಸುವಂತೆ
ಮುಂದೆ ಓದಿ >>ಪ್ರಾರಂಭವಾಗದ ಕಾಮಗಾರಿ: ಸಿದ್ದರಾಮಯ್ಯ ಅಸಮಾಧಾನ
ತಿರುಮಕೂಡಲು ವೃತ್ತದಿಂದ ಕುಪ್ಪೇಗಾಲ ಸೇತುವೆಗಿಂತ 10 ಮೀಟರ್ ಅಳತೆಯವರೆಗೆ ಸುಮಾರು 9.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕೆಲಸ ಪ್ರಾರಂಭವಾಗಿಲ್ಲದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯರವರು ಆಸಮಾಧಾನ ವ್ಯಕ್ತಪಡಿಸಿದರು.
ಮುಂದೆ ಓದಿ >>ಕೃಷ್ಣರಾಜಪೇಟೆ: ಕನ್ನಂಬಾಡಮ್ಮನವರ ಹಬ್ಬದ ಸಂಭ್ರಮ
ಪಟ್ಟಣದಲ್ಲಿ ಕನ್ನಂಬಾಡಮ್ಮನವರ ಹಬ್ಬದ ಅಂಗವಾಗಿ ಮಡೆ ಉತ್ಸವವು ಮಂಗಳವಾರ ಸಡಗರ ಸಂಭ್ರಮಗಳಿಂದ ನಡೆಯಿತು.
ಮುಂದೆ ಓದಿ >>ಪಿ.ವಿ.ಜಿ: ತಾಲೂಕು ಪಂಚಾಯತ್ ನಿಂದ ಗೋಲ್ಮಾಲ್
ಸ್ತ್ರೀ ಶಕ್ತಿ ಸಂಘಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ನೀಡುವ ಸಹಾಯಧನದಲ್ಲಿ ಗೋಲ್ಮಾಲ್ ನಡೆದಿದೆ ಎಂದು ಇಲ್ಲಿನ ನೌಕರನೊಬ್ಬನನ್ನು ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಸಂಬಂಧ ಪಟ್ಟ ನೌಕರನಿಗೆ ಘೇರಾವ್ ಹಾಕಿದ ಘಟನೆ ಸೋಮವಾರ ನಡೆದಿದೆ.
ಮುಂದೆ ಓದಿ >>ನೆಲ,ಜಲ,ಭಾಷೆಗಾಗಿ ಕನ್ನಡಿಗರ ಸಂಘಟನೆ ಅಗತ್ಯ
ನೆಲ, ಜಲ ಹಾಗೂ ಭಾಷೆಗೆ ಸಂಬಂಧಿಸಿದ ನ್ಯಾಯಪರ ಹೋರಾಟಗಳು ಪ್ರತಿಯೊಬ್ಬ ಕನ್ನಡಿಗ ಉಸಿರಾಗಬೇಕು ಎಂದು ಹೊಸನಗರ ತಾಲೂಕು ಕಸಾಪದ ನಿಕಟಪೂರ್ವ ಅಧ್ಯಕ್ಷ ಡಾ.ಶಾಂತಾರಾಮ ಪ್ರಭುರವರು ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ಶಿಡ್ಲಘಟ್ಟ: ಅಂಡರ್ ಪಾಸ್ ಕಾಮಗಾರಿ ಪರಿಶೀಲಿಸಿದ ಮುನಿಯಪ್ಪ
ಪಟ್ಟಣದ ಗಾಂಧಿನಗರದ ಇದ್ಲೂಡು ರಸ್ತೆಯಲ್ಲಿ ಪ್ರಗತಿಯಲ್ಲಿರುವ ಅಂಡರ್ ಪಾಸ್ ಕಾಮಗಾರಿಯ ಸ್ಥಳಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂದೆ ಓದಿ >>ಮಧುಗಿರಿ: ಮಹಿಳೆಯ ಸರ ಅಪಹರಣ
ಪಟ್ಟಣದ ಹೃದಯ ಭಾಗವಾದ ಡೂಂ ಲೈಟ್ ಸರ್ಕಲ್ ಸಮೀಪವಿರುವ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಪಕ್ಕದಲ್ಲಿರುವ ಚಿಕ್ಕ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಸರ ಅಪಹರಣ ಮಾಡಿರುವ ಭಾನುವಾರ ರಾತ್ರಿ ಘಟನೆ ಜರುಗಿದೆ.
ಮುಂದೆ ಓದಿ >>ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಹೋರಾಟಕ್ಕೆ ಸಿದ್ಧ: ನಾಗರಾಜ್
ಮುಖ್ಯಮಂತ್ರಿ ಸದಾನಂದಗೌಡರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಬಿ.ಜೆ.ಪಿ ವರಿಷ್ಠರು ಪ್ರಯತ್ನ ಪಟ್ಟರೆ ರಾಜ್ಯವ್ಯಾಪ್ತಿ ನಮ್ಮ ಸಮಾಜದವರು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಾಜ್ಯ ವಕ್ಕಲಿಗರ ಸಂಘದ ಜಂಟಿ ಕಾರ್ಯದರ್ಶಿ ಆಡಿಟರ್ ನಾಗರಾಜ್ ತಿಳಿಸಿದ್ದಾರೆ.
ಮುಂದೆ ಓದಿ >>ಹುಲ್ಕೂರು ಗ್ರಾಮಪಂಚಾಯತ್ ಗೆ ರೈತ ಸಂಘದಿಂದ ಬೀಗ ಮುದ್ರೆ
ಬೇತಮಂಗಲ ಹೋಬಳಿ ಹುಲ್ಕೂರು ಗ್ರಾಮ ಪಂಚಾಯತಿ ಪಿಡಿಓ ಮತ್ತು ಕಾರ್ಯದರ್ಶಿಗಳು ಸತತವಾಗಿ ಗೈರು ಹಾಜರಾಗಿ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ವಿಫರಾಗಿರುವರು ಎಂದು...
ಮುಂದೆ ಓದಿ >>ರೈತಸಂಘಟನೆಗಳು ಕ್ರೀಯಾಶೀಲರಾಗಬೇಕು: ಸ್ವಾಮಿ
ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಬಯಲು ಸೀಮೆಯ ಜನತೆ ಪಕ್ಷಾತೀತವಾಗಿ ರೈತರ ಯಾವುದೇ ಹೋರಾಟವಾಗಲಿ ರಾಜಕಾರಣವನ್ನು ದೂರ ಇಟ್ಟು ಹೋರಾಡಿದಾಗ ಮಾತ್ರ ಜಯ ಖಂಡಿತ ಸಿಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಸರ್ಕಾರಿ ಸಾರಿಗೆ ಸೌಲಭ್ಯಕ್ಕೆ ಕ್ರಮ: ಶಾಸಕ ಮಹದೇವಪ್ಪ
ಕುಗ್ರಾಮದಂತಿರುವ ಮಾರನಪುರ ಗ್ರಾಮಕ್ಕೆ ಸರ್ಕಾರಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮುಂದೆ ಓದಿ >>ಬಿಬಿಎಂ, ಬಿಕಾಂ ಕೋರ್ಸ್ ಗಳಿಗೆ ಆಧುನಿಕ ಸ್ಪರ್ಶ
ತುಂಗಭದ್ರಾ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ದಿ (ಟಿಇಹೆಚ್ಆರ್ಡಿ)ಟ್ರಸ್ಟ್ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಬಳ್ಳಾರಿ ಬುಸಿನೆಸ್ ಕಾಲೇಜ್ (ಬಿಬಿಎಂ, ಬಿಕಾಂ ತರಗತಿಗಳ) ಪ್ರಾರಂಭೋತ್ಸವ ಸೋಮವಾರ ನಡೆಯಿತು.
ಮುಂದೆ ಓದಿ >>ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಸೋಮಶೇಖರ ರೆಡ್ಡಿ ಕೆಂಡ
ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಬಳ್ಳಾರಿ ನಗರದಲ್ಲಿ ಕಳೆದ ಮೂರು ವರ್ಷಗಳಿಂದಲೂ ಯಾವುದೇ ಒಂದೇ ಒಂದು ಕಾಮಗಾರಿಯನ್ನೂ ಕೈಗೊಳ್ಳದೇ ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ
ಮುಂದೆ ಓದಿ >>ಸದಸ್ಯರಿಗೆ ಚಪ್ಪಲಿ ತೋರಿಸಿದ ನಗರಸಭೆ ಅಧ್ಯಕ್ಷೆ!
ನಗರಸಭೆಯ ಅಧ್ಯಕ್ಷರೊಬ್ಬರು ಸಭೆಯಲ್ಲೇ ಸದಸ್ಯರಿಗೆ ಚಪ್ಪಲಿ ಪ್ರದರ್ಶಿಸಿದ ಘಟನೆ ಸೋಮವಾರ ಬೀದರ್ ನಗರಸಭೆಯಲ್ಲಿ ನಡೆದಿದೆ. ಶ್ರೀದೇವಿ ಕರಂಜೆ ಚಪ್ಪಲಿ ಪ್ರದರ್ಶಿಸಿದ ಬೀದರ್ ನ ನಗರಸಭೆಯ ಅಧ್ಯಕ್ಷೆ.
ಮುಂದೆ ಓದಿ >>ಜು.11ರಿಂದ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರ
ಪತಂಜಲಿ ಯೋಗ ಶಿಕ್ಷಣ ಸಮಿತಿ, ತಾಲ್ಲೂಕು ಶಾಖಾ ವತಿಯಿಂದ ಯೋಗ ಶಿಕ್ಷಕರ ಪ್ರಾಂತ ಮಟ್ಟದ 36ನೇ ಪ್ರಶಿಕ್ಷಣ ಶಿಬಿರವನ್ನು ಜುಲೈ 11ರಿಂದ 15 ರವರೆಗೆ ತಾಲ್ಲೂಕಿನ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅದ್ಯಕ್ಷರಾದ ಆನಂದ್ ರಾಜ್ ತಿಳಿಸಿದರು
ಮುಂದೆ ಓದಿ >>ಜಾಗತಿಕವಾಗಿ ಆಲೋಚಿಸಿ, ವೈಯಕ್ತಿಕವಾಗಿ ಕ್ರಿಯಾಶೀಲರಾಗಿ
ಜಾಗತಿಕವಾಗಿ ಆಲೋಚಿಸಿ, ವೈಯಕ್ತಿಕವಾಗಿ ಕ್ರಿಯಾಶೀಲರಾಗಿ ಎಂದು ರೋಟರಿಜಿಲ್ಲಾ ಮಾಜಿರಾಜ್ಯಪಾಲ ಪ್ರೊ.ಎ.ಎಸ್.ಚಂದ್ರಶೇಖರ್ ಕರೆನೀಡಿ, ಅನೇಕತೆಯಲ್ಲಿ ಏಕತೆ ರೋಟರಿಯ ವಿಶೇಷತೆ ಎಂದರು.
ಮುಂದೆ ಓದಿ >>ರಕ್ತದಾನ ಮಾತ್ರ ಪಾತ್ರದಾನ: ವಿಶ್ವನಾಥ್
ದಾನಗಳಲ್ಲಿ ರಕ್ತದಾನ ನಿಜವಾದ ಅರ್ಥದಲ್ಲೂ ಪಾತ್ರದಾನ. ಅಪಾತ್ರದಾನವಾಗುವ ಪ್ರಮೇಯವೇ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಅಕ್ರಮ ಮರಳುಗಾರಿಗೆಯ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧ
ಅಕ್ರಮ ಮರಳುಗಾರಿಗೆ ದಂಧೆ ಮೂರು ದಿನದೊಳಗಾಗಿ ಜಿಲ್ಲಾಡಳಿತ ಕಡಿವಾಣ ಹಾಕದಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಗ್ರ ಹೋರಾಟ ದೊಡ್ಡ ಆಂದೋಲನವನ್ನು ಹಮ್ಮಿಕೊಳ್ಳುವುದಾಗಿ
ಮುಂದೆ ಓದಿ >>ಕೋಲಾರ: ನೇಣು ಬಿಗಿದು ಆತ್ಮಹತ್ಯೆ
ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಗರದ ಗೌರಿಪೇಟೆಯಲ್ಲಿ ಶನಿವಾರ ರಾತ್ರಿ ಜರುಗಿದೆ. ಭವ್ಯ (23) ತಂದೆ ಚೌಡಪ್ಪ ಎಂದು ಗುರುತಿಸಲಾಗಿದ್ದು
ಮುಂದೆ ಓದಿ >>ಕುಡಿಯುವ ನೀರಿನಲ್ಲಿ ರಾಜಕಾರಣ ಸಮಂಜಸವಲ್ಲ: ಮುನಿಯಪ್ಪ
ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿನಲ್ಲಿ ರಾಜಕಾರಣ ಮಾಡುತ್ತಿರುವುದು ಸಮಂಜಸವಲ್ಲ, ನಗರ ಆಡಳಿತದ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದು ಕೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ನಗರಸಭಾಧ್ಯಕ್ಷರಿಗೆ ಮಾನ್ಯತೆ ನೀಡುತ್ತಿಲ್ಲ.
ಮುಂದೆ ಓದಿ >>ಸಭೆಗೆ ಅಧಿಕಾರಿಗಳ ನಿರ್ಲಕ್ಷ್ಯ: ದಲಿತ ಮುಖಂಡರ ಪ್ರತಿಭಟನೆ
ಉಪವಿಭಾಗ ಮಟ್ಟದ ದಲಿತರ ಕುಂದುಕೊರತೆ ಸಭೆ ನಡೆಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ಶುಕ್ರವಾರ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ವಿಶ್ವರೂಪಿಣಿವಾಸವಿ ಧ್ವನಿಸುರುಳಿ ಬಿಡುಗಡೆ
ಶ್ರೀಕನ್ನಿಕಾಪರಮೇಶ್ವರಿ ಚರಿತ್ರೆಯನ್ನು ಸರಳವಾಗಿ ವಿವರಿಸುವ ಸಿಂಧೂನಾಗೇಶ್ ಕಂಠದಲ್ಲಿ ಹೊಮ್ಮಿರುವ ವಿಶ್ವರೂಪಿಣಿವಾಸವಿ ಧ್ವನಿಸುರುಳಿ ಸದಭಿರುಚಿಯನ್ನು ಪ್ರೇರೇಪಿಸುತ್ತದೆ
ಮುಂದೆ ಓದಿ >>ರಾಜೀನಾಮೆಯಲ್ಲಿ ಯಡಿಯೂರಪ್ಪ ಪಾತ್ರವಿಲ್ಲ: ಬೆಳಮಗಿ
ನಾವು ಯಾವುದೇ ಒತ್ತಡದಿಂದ ರಾಜೀನಾಮೆ ನೀಡಿಲ್ಲ. 9 ಸಚಿವರು ನೀಡಿರುವ ರಾಜೀನಾಮೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಯಾವುದೇ ಪಾತ್ರವಿಲ್ಲ ಎಂದು ಸಚಿವ ಬೆಳಮಗಿ ಸ್ಪಷ್ಟಪಡಿಸಿದ್ದಾರೆ.
ಮುಂದೆ ಓದಿ >>ಸೇವೆ, ಪ್ರೀತಿ, ವಿಶ್ವಾಸವೇ ಲಯನ್ಸ್ ಸಂಸ್ಥೆಯ ಧ್ಯೇಯ
95 ವರ್ಷಗಳಲ್ಲಿ ಜಗತ್ತಿನ 207 ರಾಷ್ಟ್ರಗಳಲ್ಲಿ 14 ಲಕ್ಷ ಸದಸ್ಯರನ್ನು ಹೊಂದಿರುವ ಲಯನ್ಸ್ ಸಂಸ್ಥೆಯ ಪರಮೋಚ್ಛ ಗುರಿಯೇ ಸೇವಾ ಮನೋಭಾವ ಎಂದು ಸಂಸ್ಥೆಯ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಎನ್.ಎಮ್. ಹೆಗ್ಡೆ ತಿಳಿಸಿದರು.
ಮುಂದೆ ಓದಿ >>ಕೊಪ್ಪಳಕ್ಕೆ ಸೋಮಶೇಖರ ರೆಡ್ಡಿ ಭೇಟಿ : ಸೈಯ್ಯದ್ರಿಂದ ಸನ್ಮಾನ
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳಕ್ಕೆ ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಬಿಎಸ್ಆರ್ ಪಕ್ಷದ ಮುಖಂಡ ಹಾಗೂ ಸೈಯ್ಯದ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಕೆ.ಎಂ.ಸೈಯ್ಯದ್ ಅವರು ಸನ್ಮಾನಿಸಿದರು.
ಮುಂದೆ ಓದಿ >>ತಿ.ನರಸೀಪುರ: 20 ಕೋಟಿ. ರೂ. ಪೈಪ್ ಲೈನ್ ನಿರ್ಮಾಣ
ಕೊಡಗಳ್ಳಿ ಗ್ರಾಮದ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಒದಗಿಸಲು ಸುಮಾರು 20 ಕೋಟಿ ರೂ.ಗಳ ಅಂದಾಜಿನಲ್ಲಿ ಪೈಪ್ ಲೈನಿನ ನಿರ್ಮಾಣವನ್ನು ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಸಿ. ಮಹದೇವಪ್ಪನವರು ಹೇಳಿದ್ದಾರೆ.
ಮುಂದೆ ಓದಿ >>ಯಾದವ ಜನಾಂಗಕ್ಕೆ ಪುರಾಣ ಕಾಲದ ಇತಿಹಾಸವಿದೆ: ಕೋಕಿಲ
ಯಾದವ ಜನಾಂಗಕ್ಕೆ ಪುರಾಣಗಳ ಕಾಲದ ಇತಿಹಾಸವಿದ್ದು ರಾಜ ಮನೆತನದ ಆಳ್ವಿಕೆ ನಡೆಸಿದ ಶ್ರೇಷ್ಠ ರಾಜ ವಂಶಪರಂಪರೆಯಾಗಿದೆ ಆದರೆ ನಂತರ ಮುಂದುವರಿದ ಇಂದಿನ ದಿನಗಳಲ್ಲಿ ಕೇವಲ ಮತಕೋಸ್ಕರ ರಾಷ್ಟ್ರದ
ಮುಂದೆ ಓದಿ >>ತುಮಕೂರು: ಜೂ.30ರಂದು ಸತ್ಸಂಗ ಕಾರ್ಯಕ್ರಮ
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ಜೂ.30 ಮತ್ತು ಜುಲೈ 1 ರಂದು ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮುಂದೆ ಓದಿ >>ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದ ಯೋಜನೆ
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿದೆ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಮುಂದೆ ಓದಿ >>ಸರ್ಕಾರಿ ಶಾಲೆಗಳಲ್ಲೂ ಅತ್ಯುತ್ತಮ ಸೌಲಭ್ಯ: ಬೇಳೂರು
ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಅನುದಾನ ಒದಗಿಸುತ್ತಿದ್ದು ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ ಎಂದು ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮುಂದೆ ಓದಿ >>ಬಸ್ -ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು
ಜೈನ್ ವಿದ್ಯಾಸಂಸ್ಥೆಗೆ ಸೇರಿದ ಬಸ್ ಮತ್ತು ಅಂಬಾಸಿಡರ್ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವ ಘಟನೆ...
ಮುಂದೆ ಓದಿ >>ಕನಕಪುರ: ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಪ್ರಕಾಶ್ ಆಯ್ಕೆ
ಕಾಂಗ್ರೆಸ್ ಪಕ್ಷದ ಒಳ ಒಪ್ಪಂದದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ನಟೇಶ್ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ
ಮುಂದೆ ಓದಿ >>ಆರ್ಥಿಕ ನಿರ್ವಹಣೆಯಲ್ಲಿ ಮಹಿಳೆಯರು ಪುರುಷರಿಗೆ ಮಾದರಿ: ಬೇಳೂರು
ಮಹಿಳೆಯರು ಸ್ವಸಹಾಯ ಸಂಘಗಳನ್ನು ನಿರ್ವಹಿಸುತ್ತಿರುವ ರೀತಿ ಪುರುಷರಿಗೆ ಮಾದರಿಯಾಗಿದೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮುಂದೆ ಓದಿ >>ಉದ್ಯೋಗ ಖಾತ್ರಿ ಯೊಜನೆಯಡಿಯಲ್ಲಿ ಕೂಲಿ ಕೊಡುವಂತೆ ಆಗ್ರಹ
ಜೀತ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸ ಕೊಡುವಂತೆ ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಸರ್ಕಾರದ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ: ಸಿಂದ್ಯ
ಸರ್ಕಾರ ಬಡವರಿಗೆ ನೀಡುತ್ತಿದ್ದ ಅಂಗವಿಕಲ, ವಿಧವಾ, ವೃದ್ದಾಪ್ಯ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 15745 ಫಲಾನುಭವಿಗಳನ್ನು ರದ್ದು ಪಡಿಸಲಾಗಿದ್ದು ದುರದೃಷ್ಟಕರ ಸಂಗತಿ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂದ್ಯ ಹೇಳಿದರು.
ಮುಂದೆ ಓದಿ >>ಆಮೆಗತಿಯ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕ ಬೇಳೂರು
ಕಳೆದ 5 ವರ್ಷಗಳಿಂದ ಆಮೆಗತಿಯಲ್ಲಿ ಸಾಗಿರುವ ಸುಮಾರು ರೂ 200 ಕೋಟಿಗಳ ಹೊಸನಗರ ಜನತೆಯ ಬಹುನಿರೀಕ್ಷಿತ ಪುಟಗುಪ್ಪ ಸೇತುವೆ ಕಾಮಗಾರಿಯನ್ನು ಶಾಸಕ ಬೇಳೂರು ಪರಿಶೀಲಿಸಿದರು.
ಮುಂದೆ ಓದಿ >>ಗುಬ್ಬಿ: ಅಲ್ಪಸಂಖ್ಯಾತರಿಗೆ ಎಲ್ಲಾ ರೀತಿಯ ಅವಕಾಶ ನೀಡಿದ ಶಾಸಕ
ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಠರಿಗೆ ಎಲ್ಲಾ ರೀತಿಯ ಚುನಾಯಿತ ಅಧಿಕಾರಗಳನ್ನು ಸಿಗುವ ನಿಟ್ಟಿನಲ್ಲಿ ಅವಕಾಶ ಮಾಡಿಕೊಡಿಕೊಟ್ಟವರು ಶಾಸಕ ಎಸ್.ಆರ್.ಶ್ರೀನಿವಾಸ್ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ತಿಳಿಸಿದರು.
ಮುಂದೆ ಓದಿ >>ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನಾಚರಣೆ
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಹ ತನ್ನದೇ ಆದಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾನೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಆದ್ದರಿಂದ ಹೊರಬರಬೇಕೆ ವಿನ: ಮನೋದೌರ್ಬಲ್ಯಕ್ಕೊಳಗಾಗಿ ಮದ್ಯಪಾನ ಸೇವನೆ, ಮಾದಕ...
ಮುಂದೆ ಓದಿ >>ಜೈನ್ ಮಿಲನ್ ನಿಂದ 27 ಜನರಿಗೆ ಯಶಸ್ವಿ ನೇತ್ರ ಶಸ್ತ್ರಚಿಕಿತ್ಸೆ
ತುಮಕೂರಿನ ಜೈನ್ ಮಿಲನ್ ವತಿಯಿಂದ ಇತ್ತೀಚಿಗೆ ಮಲ್ಲಸಂದ್ರದ ವಿಶ್ವಭಾರತಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ 11 ನೇ ಉಚಿತ ಕಣ್ಣಿನ ಪೊರೆ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 27 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಮುಂದೆ ಓದಿ >>ನೆಮ್ಮದಿ ಕೇಂದ್ರದಲ್ಲಿ ಅವ್ಯವಸ್ಥೆ: ರೈತರಿಂದ ಮುತ್ತಿಗೆ
ನೆಮ್ಮದಿ ಕೇಂದ್ರದಲ್ಲಿ ಸಕಾಲದಲ್ಲಿ ದಾಖಲೆಗಳು ಸಿಗದೆ ಸಿಟ್ಟಿಗೆದ್ದ ರೈತರು ಮಂಗಳವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮುಂದೆ ಓದಿ >>ರಾಜಕಾರಣದಲ್ಲಿ ನಿಷ್ಠಾವಂತರಿಗೆ ಮನ್ನಣೆ ಸಿಗ್ತಾ ಇಲ್ಲ: ಕೃಷ್ಣಪ್ಪ
ಸ್ಥಳೀಯ ಮಟ್ಟದ ರಾಜಕಾರಣದಲ್ಲಿ ಕೈಹಾಕುವುದರ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಸಕ್ರಿಯವಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡದೆ ಕುಟುಂಬ ರಾಜಕಾರಣ ಮಾಡಿತ್ತಿದ್ದಾರೆ ಎಂದು ಜಾತ್ಯಾತೀತ ಜನತಾದಳದ...
ಮುಂದೆ ಓದಿ >>ಕೊಳವೆ ಬಾವಿಗಳನ್ನು ಮುಚ್ಚಲು ಶೀಘ್ರ ಕ್ರಮ
ವಿಫಲ ಕೊಳವೆ ಬಾವಿಗಳನ್ನು ಶೀಘ್ರ ಮುಚ್ಚುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅವರು ಆದೇಶ ಹೊರಡಿಸಿದ್ದಾರೆ.
ಮುಂದೆ ಓದಿ >>ಶಿಕ್ಷಣ ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು :ಶಾಸಕ ಪ್ರಸಾದ್
ದೇಶದಲ್ಲಿ ಸರ್ವಶಿಕ್ಷಣಾಭಿಯಾನದ ಅಡಿಯಲ್ಲಿ ಪ್ರತಿ ಮಕ್ಕಳಿಗೂ ಗುಣಮಟ್ಟದ ಭೋಧನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಇದರಿಂದ ಶಿಕ್ಷಣದ ಕೊರೆತೆ ಕಾಣುತ್ತಿದೆ ಎಂದು ಸ್ಥಳೀಯ ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ವಿಷಾದಿಸಿದರು.
ಮುಂದೆ ಓದಿ >>
ಚಿಕ್ಕಮಗಳೂರು: ಶಾಸಕರಿಂದ ಬೆಳೆ ಸಾಲ ವಿತರಣೆ
ಅರಳುಗುಪ್ಪೆ ಮತ್ತು ಮಲ್ಲೇನಹಳ್ಳಿಯ ನೂತನ ಸಹಕಾರ ಸಂಘದ 23 ಸದಸ್ಯರಿಗೆ ಡಿಸಿಸಿಬ್ಯಾಂಕ್ ವತಿಯಿಂದ 39.94ಲಕ್ಷರೂ. ಬೆಳೆ ಸಾಲವನ್ನು ಶಾಸಕ ಸಿ.ಟಿ.ರವಿ ವಿತರಿಸಿದರು.
ಮುಂದೆ ಓದಿ >>ಚಿಕ್ಕಮಗಳೂರು: ಕಾನೂನುಬಾಹಿರ ವಹಿವಾಟು ವಿರುದ್ಧ ಬೃಹತ್ ಜಾಥಾ
ಮಾದಕವಸ್ತು ಸೇವನೆತ್ಯಜಿಸಿ ಆರೋಗ್ಯವಂತರಾಗಿ ಬಾಳಿ ಘೋಷಣೆಯೊಂದಿಗೆ ಮೌಂಟೆನ್ ವ್ಯೂ ಪ.ಪೂ.ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನಗರದಲ್ಲಿ ಮಂಗಳವಾರ ಬೃಹತ್ ಜಾಥಾ ನಡೆಸಿದರು.
ಮುಂದೆ ಓದಿ >>ಸಂಘಟನೆಯ ತತ್ವ ಸಿದ್ದಾಂತಗಳನ್ನು ಪಾಲಿಸಿ : ಕೃಷ್ಣಪ್ಪ
ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ಸಂಘಟನೆಯ ಎಸ್.ಮಡಿವಾಳ ಗ್ರಾಮ ಶಾಖೆಯನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಆನೇಕಲ್ ಕೃಷ್ಣಪ್ಪ ಉದ್ಘಾಟಿಸಿದರು.
ಮುಂದೆ ಓದಿ >>ವಿಶ್ವ ಮಾದಕ ಸಪ್ತಾಹ ಜಾಥಾಗೆ ಜಿಲ್ಲಾಧಿಕಾರಿ ಡಾ.ಎನ್.ಮಂಜುಳ ಚಾಲನೆ
ವಿಶ್ವ ಮಾದಕ ವಿರೋಧಿ ಸಪ್ತಾಹವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜೂನ್ 19 ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಎನ್.ಮಂಜುಳ ಚಾಲನೆ ನೀಡಿದರು.
ಮುಂದೆ ಓದಿ >>ಮದ್ಯಪಾನ ಮಾದಕವಸ್ತುಗಳಿಂದ ದುಷ್ಪರಿಣಾಮಗಳೇ ಹೆಚ್ಚು : ಶಾಸಕ ಕೆ.ಪಿ.ಬಚ್ಚೇಗೌಡ
ಸಮಾಜದಲ್ಲಿ ಕುಡಿತದಿಂದ ಆಗುವ ದುಷ್ಪರಿಣಾಮಗಳೇ ಹೆಚ್ಚು. ಆದರೂ ಸಹ ಯವಜನತೆ ಕುಡಿತ ಹಾಗೂ ಮಾದಕ ವಸ್ತುಗಳಿಗೆ ಮಾರುಹೋಗುತ್ತಿರುವುದು ದುರದೃಷ್ಟಕರ ಎಂದು ಚಿಕ್ಕಬಳ್ಳಾಪುರ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.
ಮುಂದೆ ಓದಿ >>ಯೋಗದಿಂದ ಉತ್ತಮ ಸಂಸ್ಕಾರ ಸಾಧ್ಯ: ಜೆ.ಜಿ.ನಾಗರಾಜ್
ಮನುಷ್ಯನ ಮನಸ್ಸನ್ನು ಶಿಸ್ತು ಮತ್ತು ಸಂಸ್ಕಾರದತ್ತ ಕೊಂಡೊಯ್ಯುವ ಶಕ್ತಿ ಯೋಗಕ್ಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಜನಸೇವೆ ಮಾಡುವವರಿಗೆ ಸಹಕಾರ ನೀಡಿ: ವೆಂಕಟರಮಣ
ಅಮೆರಿಕದಿಂದ ಬಂದು ನೋಟ್ ತೋರಿಸಿ ಓಟು ಹಾಕಿಸಿಕೊಂಡು ಮೂಟೆ ಮಾಡಿಕೊಳ್ಳವವರು ಹಲವಾರು ಜನರು ಮುಂದಿನ ದಿನಗಳಲ್ಲಿ ಬರಲಿದ್ದಾರೆ. ಆದರೆ ಯಾವುದೇ ಅಧಿಕಾರವಿಲ್ಲದೆ ತನ್ನ ಸ್ವಂತ ಸಂಪಾದನೆಯಿಂದ 8 ವರ್ಷದಿಂದ ನಿರಂತರವಾಗಿ
ಮುಂದೆ ಓದಿ >>ಜಾನಪದದ ಅಳಿವು ಉಳಿವು ಜನರ ಕೈಯಲ್ಲಿದೆ: ಜಯಮಾಧವ
ಹುಟ್ಟಿನಿಂದ ಬಂದಿರತಕ್ಕಂತಹ ಸಂಸ್ಕೃತಿ, ಜಾನಪದ ಸಂಸ್ಕೃತಿ, ಇದು ಗ್ರಾಮ ಮಟ್ಟ ಗ್ರಾಮದ ಜನರ ಜೀವನದಡಿ ಜಾನಪದವನ್ನು ಉಳಿಸುವುದು, ಬೆಳೆಸುವುದು ಜನರ ಕೈ ಯಲ್ಲಿದೆ ಇಂದಿನ ಜನತೆ
ಮುಂದೆ ಓದಿ >>ಚಿತ್ರದುರ್ಗ: ಸರ್ಕಾರಿ, ಖಾಸಗಿ ಬಸ್ ಗಳಿಗೆ ಜಿಪಿಎಸ್
ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲವೆಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಸರಿಯಾದ ರೀತಿಯಲ್ಲಿ ಸಂಚಾರ ಮಾಡುತ್ತವೆ ಇಲ್ಲವೇ ಎಂಬುದನ್ನು ತಿಳಿಯುವ ಸಲುವಾಗಿ ಜಿ.ಪಿ.ಎಸ್. ( ಗ್ಲೋಬಲ್ ಪೋಜಿಷನ್ ಸಿಸ್ಟಂ ) ಅಳವಡಿಕೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.
ಮುಂದೆ ಓದಿ >>ಆನೇಕಲ್: ಆರ್ಥಿಕವಾಗಿ ಹಿಂದುಳಿದವರಿಗೆ ವಿಜಯ ಬ್ಯಾಂಕ್ ನೆರವು
ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಕೃಷಿಕರ ಸಹಾಯಕ್ಕಾಗಿ ವಿಜಯ ಬ್ಯಾಂಕ್ ಕೆಲಸ ಮಾಡುತ್ತಿದ್ದು ಇಂತಹ ಸಹಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ವಿಜಯ ಬ್ಯಾಂಕ್ ಸಹಮಹಾ ಪ್ರಬಂಧಕ ಉಮೇಶ್ ಶೆಟ್ಟಿ ತಿಳಿಸಿದರು.
ಮುಂದೆ ಓದಿ >>ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ: ಶಾಸಕ ಸುರೇಶ್ ಗೌಡ
ನಾಗಮಂಗಲ ತಾ.ಪಂ ಸಭಾಂಗಣದಲ್ಲಿ ಆಶ್ರಯ ಜಾಗೃತಿ ಸಮಿತಿ ಸಭೆ ಶಾಸಕ ಸುರೇಶ್ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಸುರೇಶ್ ಗೌಡರು ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕೆಂದು ಹೇಳಿದರು.
ಮುಂದೆ ಓದಿ >>ಮೂವರು ಮಕ್ಕಳ ಸಹಿತ ನೀರುಪಾಲಾದ ತಾಯಿ
ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮುಂದೆ ಓದಿ >>ಸಾಗರ: ಸಾಕ್ಷರತ ರಥಯಾತ್ರೆಗೆ ಚಾಲನೆ
ಇಲ್ಲಿನ ತಾಲ್ಲೂಕು ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ಸಾಕ್ಷರತಾ ರಥಯಾತ್ರೆಗೆ ಹಿರಿಯ ಸಿವಿಲ್ ನ್ಯಾಧೀಶರಾದ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಶಾಂತರವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಮುಂದೆ ಓದಿ >>ಗ್ರಾಮ ಪಂಚಾಯತ್ ಬೇಜವಾಬ್ದಾರಿ: ನೀರು ಪೂರೈಕೆಯಲ್ಲಿ ವ್ಯತ್ಯಯ
ನೂರಾರು ನಾಗರೀಕರಿಗೆ ನೀರು ಪೂರೈಸುತ್ತಿದ್ದ ಮಿನಿ ನೀರಿನ ಟ್ಯಾಂಕ್ ಯಲಿಯೂರು ಗ್ರಾಮ ಪಂಚಾಯತ್ ಆಡಳಿತದ ಬೇಜವಾಬ್ದಾರಿಯಿಂದಾಗಿ ಮೂರು ವರ್ಷಗಳಿಂದ ನಿಷ್ಪ್ರಯೋಜಕವಾಗಿ ನಿಂತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದೆ ಓದಿ >>ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾಂಟರ್ ವಾಹನ
ಸರಕು ತುಂಬಿದ ಕ್ಯಾಂಟರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ ಉಂಟಾಗಿರುವ ಘಟನೆ ರಾ.ಹೆ.48ರ ಅಂಚೇಪಾಳ್ಯ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಮುಂದೆ ಓದಿ >>ಕೆಜಿಎಫ್ : ಬಿಡ್ಡರ್ ರ ಐಟಂಗಳ ಮುಟ್ಟುಗೋಲು
ಕೆಜಿಎಫ್ ನಗರಸಭೆಯಲ್ಲಿ 2011-12ರ ಅವಧಿಗೆ ಸೈಕಲ್ ಸ್ಟಾಂಡ್, ಪುಟ್ಪಾತ್, ಹಣ್ಣು ತರಕಾರಿ ಸುಂಕಗಳನ್ನು ವಸೂಲಿ ಮಾಡಲು ಕರೆಯಲಾಗಿದ್ದ ಬಿಡ್ ನಲ್ಲಿ ಭಾಗವಹಿಸಿ ಬಿಡ್ ಪಡೆದು ಬಾಕಿ ಹಣವನ್ನು ನಗರಸಭೆಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದ ಬಿಡ್ಡರ್ ರ ಐಟಂಗಳನ್ನು..
ಮುಂದೆ ಓದಿ >>ವಿದ್ಯಾರ್ಥಿ ವಸತಿ ನಿಲಯಕ್ಕೆ ಶಾಸಕ ವೈ.ಸಂಪಂಗಿರಿಂದ ಚಾಲನೆ
ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ವಸತಿ ನಿಲಯದಲ್ಲಿ ಉಳಿದು ಕೊಂಡು ಉತ್ತಮವಾಗಿ ವ್ಯಾಸಂಗ ಮಾಡಿ ಎಂದು ಶಾಸಕ ವೈ.ಸಂಪಂಗಿ ಕರೆ ನೀಡಿದರು.
ಮುಂದೆ ಓದಿ >>ಕಳಪೆ ಮಟ್ಟದಲ್ಲಿರುವ ರೈತರ ಮುಂಗಾರಿನ ಬಿತ್ತನೆ ಬೀಜ
ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಅಧಿಕ ಬೆಲೆಗೆ ತಾಲೂಕಿನಲ್ಲಿ ಕೆಲವೆಡೆ ಸ್ಥಳಗಳಲ್ಲಿ ದುಪ್ಪಟ್ಟು ಬೆಲೆಗೆ ರಸಗೊಬ್ಬರಗಳನ್ನು ವ್ಯಾಪರಸ್ಥರು ಮಾರಾಟ ಮಾಡುತ್ತಿದ್ದಾರೆಂದು ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಚನ್ನರಾಯಪ್ಪ ತಿಳಿಸಿದರು.
ಮುಂದೆ ಓದಿ >>
ಶಿರಾ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಮನುಷ್ಯನು ಬದುಕಲು ರಕ್ತ ಎಷ್ಟು ಮುಖ್ಯ ಅಷ್ಟೆ ರೈತನಿಗೆ ನೀರು ಮುಖ್ಯ ಎಂದು ಶಾಸಕ ಟಿ.ಬಿ.ಜಯಜಂದ್ರ ತಿಳಿಸಿದರು.
ಮುಂದೆ ಓದಿ >>ಕೆ.ಆರ್ ಪೇಟೆ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿಯ ಭೇಟಿ
ರಾಜ್ಯದ ಮುರಾರ್ಜಿ ದೇಸಾಯಿ ವಸತಿಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಸುತ್ತಿರುವ ಶಿಕ್ಷಕರು ಅನುಕಂಪದ ಆಧಾರದ ಮೇಲೆ ವಸತಿ ಶಾಲೆಗಳಿಗೆ...
ಮುಂದೆ ಓದಿ >>ಕೃಷ್ಣರಾಜಪೇಟೆ: ಮಲೇರಿಯಾ ಮುನ್ನೆಚರಿಕೆ ಅರಿವು
ರಾಮೀಣ ಜನರು ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಮಲೇರಿಯ ಜ್ವರ, ಡೆಂಗ್ಯೂ, ಮೆದುಳುಜ್ವರ, ಚಿಕೂನ್ ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗಗಳಿಂದ ದೂರವಿದ್ದು ....
ಮುಂದೆ ಓದಿ >>ಗ್ರಾಮಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಐ.ಗಿರೀಶ್ ಆಯ್ಕೆ
ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್.ಐ.ಗಿರೀಶ್ ಅವಿರೋಧವಾಗಿ ಆಯ್ಕೆಯಾದರು.
ಮುಂದೆ ಓದಿ >>ಕಾರಿಗೆ ಟ್ಯಾಂಕರ್ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಮೃತ್ಯು
ಆಯಿಲ್ ಟ್ಯಾಂಕರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ 6 ಮಂದಿ ದಾರುಣ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮುಧುಗೆರೆ ಗೇಟ್ ಸಮೀಪ ಸಂಭವಿಸಿದೆ.
ಮುಂದೆ ಓದಿ >>ಇತರರಿಗೆ ಮಾದರಿಯಾಗಬಲ್ಲ ಉತ್ಸಾಹಿ ರೈತನ ಸ್ವಯಂ ಉದ್ಯೋಗ
ತಾಲೂಕಿನ ಜೆ.ಅಚ್ಚಮ್ಮನ ಹಳ್ಳಿ ಗ್ರಾಮದ ರೈತ ಲಿಂಗಪ್ಪ ತನಗಿರುವ ಸ್ವಲ್ಪ ಜಮೀನಿನಲ್ಲೇ ನೆಲಗಡಲೆ ಬೇಸಾಯ ಮಾಡಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೀಡಾಗಿ ನೆಲಗಡಲೆಯನ್ನು ಬಿಟ್ಟು ಬೇರೆ ಪ್ರಯತ್ನವೆಂಬಂತೆ ಹಿಪ್ಪುನೇರಳೆ ಬೆಳೆ ಬೆಳೆದು ರೇಷ್ಮೆ ಸಾಕಾಣಿಕೆ ಮಾಡಿಕೊಂಡಿದ್ದ.
ಮುಂದೆ ಓದಿ >>ವಿದ್ಯುತ್ ಅಸ್ತವ್ಯಸ್ತ: ಗ್ರಾಮಸ್ಥರ ಪ್ರತಿಭಟನೆ
ವಿದ್ಯುತ್ ಸರಿಯಾಗಿ ಸರಬರಾಜು ಆಗದಿರುವುದನ್ನು ಖಂಡಿಸಿ ನೊಂದ ಗ್ರಾಮೀಣ ಪ್ರದೇಶದ ರೈತರು ಕೃಷ್ಣಪ್ಪನ ನೇತೃತ್ವದಲ್ಲಿ ಹೊಸಕೆರೆ ವಿದ್ಯುತ್ ಉಪವಿಭಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಮುಂದೆ ಓದಿ >>ಚಿಕ್ಕಬಳ್ಳಾಪುರ: ಕುಂದು ಕೊರತೆಗಳ ಸಭೆ
ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಸಾರ್ವಜನಿಕ ಕುಂದು ಕೊರತೆಗಳ ಸಮಿತಿ ಸಭೆ ನಡೆಯಿತು.
ಮುಂದೆ ಓದಿ >>ಸಾಗರ: ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ
ನಗರದ 31 ವಾರ್ಡ್ ಗಳಲ್ಲೂ ವನಮಹೋತ್ಸವವನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ, ಸಂಘಸಂಸ್ಥೆಗಳು, ಸ್ತ್ರೀಶಕ್ತಿ ಸಂಘಟನೆಗಳು, ಶಾಲಾಕಾಲೇಜು ವಿದ್ಯಾರ್ಥಿಗಳ ಸಹಕಾರ ಪಡೆಯುವ ಮೂಲಕ ಕಾರ್ಯಕ್ರಮ ರೂಪಿಸುವುದಾಗಿ ನಗರಸಭೆ ಅಧ್ಯಕ್ಷ ರಾಧಾಕೃಷ್ಣನಾಯಕ್ ಹೇಳಿದರು.
ಮುಂದೆ ಓದಿ >>ಗ್ರಾಮಿಣ ಮಕ್ಕಳ ಭವಿಷ್ಯ ರೂಪಿಸಲು ಸಂಘ ಸಂಸ್ಥೆಗಳ ಸಹಕಾರ ಅಗತ್ಯ
ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉತ್ತಮ ಪಡಿಸಲು ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಸಮಾಜ ಸೇವಕಿ ಶಿವಮ್ಮ ಹೇಳಿದರು.
ಮುಂದೆ ಓದಿ >>ದುಶ್ಚಟದಿಂದ ದೂರವಿರಿ: ಸಿದ್ದರಾಮಯ್ಯ
ಗ್ರಾಮೀಣ ಪ್ರದೇಶದ ಜನರು ದುಶ್ಚಟಗಳಿಂದ ದೂರವಿದ್ದುಕೊಂಡು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವರುಣ ವಿಧಾನಸಭಾ ಕ್ಷೇತ್ರದ ಶಾಸಕ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಮುಂದೆ ಓದಿ >>ಪಾವಗಡ: ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಪ್ರತಿಭಟನೆ
ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಯು.ಪಿ.ಎ. ಸರ್ಕಾರವು ಸಂಪೂರ್ಣ ಮತ್ತು ಶೋಚನೀಯ ಸೋಲನ್ನು ಕಂಡಿದೆ ಎಂದು ಬಿ.ಜೆ.ಪಿ. ಮುಖಂಡ ಎಂ.ಎಸ್. ವಿಶ್ವನಾಥ್ ಕಿಡಿಕಾರಿದರು.
ಮುಂದೆ ಓದಿ >>ನಂಜನಗೂಡು ಪುರಸಭಾ ಅಧ್ಯಕ್ಷರಾಗಿ ಎಸ್.ಎಂ.ಶಂಕರ್
ಪಟ್ಟಣದ ಪುರಸಭೆಯ ನವೀಕೃತ ಕಚೇರಿಯಲ್ಲಿ ಶಾಸಕ ಶ್ರೀನಿವಾಸ್ ಪ್ರಸಾದ್ ಸಮ್ಮುಖದಲ್ಲಿ ನೂತನ ಪುರಸಭಾಧ್ಯಕ್ಷ ಎಸ್ ಎಂ ಶಂಕರ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಮುಂದೆ ಓದಿ >>
ಕಾಡು ಬೆಳೆಸುವಲ್ಲಿ ಮಹಿಳೆಯ ಪಾತ್ರ ಮುಖ್ಯ: ಚಂದ್ರಶೇಖರ್
ಕಾಡು ಬೆಳೆಸುವಲ್ಲಿ ಮಹಿಳೆಯು ಪಾತ್ರ ಬಹಳ ಮುಖ್ಯವಾದುದು. ಮಹಿಳೆಯರು ಸಹ ಕಾಡು ಬೆಳೆಸುವಲ್ಲಿ ಸಹಕರಿಸಿ ಮುಂದಾದರೆ ಸಮೃದ್ಧ ಅರಣ್ಯವನ್ನು ಕಾಣಲು ಸಾಧ್ಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಅವರು ತಿಳಿಸಿದ
ಮುಂದೆ ಓದಿ >>ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲ.ಡಿ.ಟಿ. ಜಗದೀಶ್
ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಲ.ಡಿ.ಟಿ. ಜಗದೀಶ್ ಪದಗ್ರಹಣ ಮಾಡಿದರು.ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬುಧವಾರ ಪಟ್ಟಣದ ಬ್ಯಾಟರಾಯ ಸ್ವಾಮಿ ಸಭಾಂಗಣದಲ್ಲಿ ನಡೆಯಿತು.
ಮುಂದೆ ಓದಿ >>ವರುಣನ ನಿರೀಕ್ಷೆಯಲ್ಲಿ ಪಾವಗಡ ರೈತರು
ಪಾವಗಡ ರೈತರು ಮುಂಗಾರು ಬಂದು ತಿಂಗಳು ಕಳೆದರೂ ಮಳೆಯಿಲ್ಲದೆ ವರುಣನಿಗಾಗಿ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಏಕೈಕ ಬೆಳೆಯಾದ ನೆಲಗಡಲೆ, ನೆಲಗಡಲೆಯನ್ನು ನೆಚ್ಚಿದ ರೈತ ಸುಮಾರು 8-9 ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಕಂಗಲಾಗಿದ್ದಾನೆ.
ಮುಂದೆ ಓದಿ >>ಬಾಲಕಾರ್ಮಿಕ ಮಕ್ಕಳಿಗೆ ಕಾನೂನು ಅರಿವು ಮೂಡಿಸಬೇಕು
ಬಾಲ ಕಾರ್ಮಿಕ ಮಕ್ಕಳಿಗೆ ವಿದ್ಯೆಯ ಜೊತೆ ಕಾನೂನಿನ ಅರಿವು ಮತ್ತು ಕಾನೂನು ಪರಿಪಾಲನೆಯ ಸಂಕಲ್ಪವನ್ನು ಮೂಡಿಸಬೇಕು ಎಂದು ನ್ಯಾಯಧೀಶರಾದ ನಾರಾಯಣ.ವಿ.ಹೆಗಡೆ ತಿಳಿಸಿದರು.
ಮುಂದೆ ಓದಿ >>ಪಶು ಆಹಾರ ಘಟಕವನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ
ಜಿಲ್ಲೆಯಲ್ಲಿ ಪಶು ಆಹಾರ ಘಟಕವನ್ನು ಸ್ಥಾಪಿಸಲು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ನೇತ್ರೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಮುಂದೆ ಓದಿ >>ಜಾನಪದ ಕಲೆಯನ್ನು ಉಳಿಸಿ, ಬೆಳೆಸಿ: ಬಿ.ಟಿ ನಾಗೇಶ್
ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರುಗಳವರೆಗೆ ಅಜರಾಮರ ವಾಗಿರುವಂತೆ ನಾವೆಲ್ಲ ನೋಡಿ ಕೊಳ್ಳಬೇಕೆಂದು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್ ತಿಳಿಸಿದರು.
ಮುಂದೆ ಓದಿ >>
ರಂಗಮಂದಿರ ಅಪೂರ್ಣ: ಅಧಿಕಾರಿಗಳ ನಿರ್ಲಕ್ಷ್ಯ
ಕ್ಷೇತ್ರದ ಶಾಸಕ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಉನ್ನತ ಚಿಂತನೆಯಿಂದಾಗಿ ಆರಂಭವಾದ....
ಮುಂದೆ ಓದಿ >>ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆ ಅಗತ್ಯ: ಮಂಜುನಾಥ
ಚುನಾವಣೆ ಎಂದ ಕೂಡಲೇ ಬೇರೆ ಬೇರೆ ಗುಂಪುಗಳಾಗುವುದು ಸ್ವಾಭಾವಿಕ. ಆದರೆ ಚುನಾವಣೆ ನಡೆದ ನಂತರ ಒಗ್ಗಟ್ಟಾಗಿ ಕೂಡುವುದು ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆ ದೃಷ್ಟಿಯಿಂದ ತುಂಬಾ ಅವಶ್ಯಕತೆ ಇದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಹೇಳಿದರು.
ಮುಂದೆ ಓದಿ >>ರೋಗಿಗಳಿಗೆ ರಕ್ತದ ಶೇಖರಣಾ ಘಟಕ ಅಗತ್ಯ: ವೆಂಕಟರಮಣಪ್ಪ
ರೋಗಿಗಳಿಗೆ ಅವಶ್ಯಕವಿರುವ ರಕ್ತದ ಶೇಖರಣಾ ಘಟಕ ಸರ್ಕಾರಿ ಆಸ್ಪತ್ರೆಗೆ ಅವಶ್ಯಕತೆ ಇದ್ದು ಇದು ಅನೇಕ ಜನರ ಪ್ರಾಣವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಮುಂದೆ ಓದಿ >>ಸಾಗರ: ರಾಜ್ಯದಲ್ಲಿಯೇ ಹೆಚ್ಚು ಸ್ವಚ್ಚತೆಯಿಂದ ಕೂಡಿರುವ ನಗರ
ಪೌರಕಾರ್ಮಿಕರ ಶ್ರಮ ಮತ್ತು ನಗರಾಡಳಿತದ ಪೂರಕ ಸ್ಪಂದನೆಯಿಂದ ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಸ್ವಚ್ಚತೆಯಿಂದ ಕೂಡಿರುವ ನಗರ ಎಂದು ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಹೇಳಿದರು.
ಮುಂದೆ ಓದಿ >>
ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ಸ್ ರೈಲು ಸಂಚಾರ ಆರಂಭ
ಜನತೆಯ ಹಲವು ವರ್ಷಗಳ ಕನಸು ನನಸಾಗುವ ಕಾಲ ಸನ್ನೀಹಿತವಾಗುತ್ತಿದೆ. ಕೇಂದ್ರ ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ಸ್ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆಯನ್ನು ಅನುಮೋದಿಸಿ ಲೋಕಸಭೆಯಲ್ಲಿ ಮಂಡಿಸಿರುವ....
ಮುಂದೆ ಓದಿ >>ಚಿಕ್ಕಾಬಳ್ಳಾಪುರ: ನಗರಾಭಿವೃದ್ಧಿ ಪಡಿಸಲು ಯೋಜನೆ
ಮುಂದಿನ 25 ವರ್ಷಗಳ ಜನಸಂಖ್ಯೆಯನ್ನಾದರಿಸಿಕೊಂಡು ಚಿಕ್ಕಬಳ್ಳಾಪುರ ನಗರಾಭಿವೃದ್ದಿಯನ್ನು ಅಭಿವೃದ್ದಿ ಪಡಿಸಲು ಮತ್ತು ಯೋಜನೆ ರೂಪಿಸಲು ಟೆಂಡರ್ ಕರೆಯಲಾಗಿದೆ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕಣಿಜೇನಹಳ್ಳಿ ಕೆ.ನಾರಾಯಣಪ್ಪ ಹೇಳಿದರು.
ಮುಂದೆ ಓದಿ >>ಮರದ ನೆರಳಲ್ಲಿ ಅಂಗನವಾಡಿ ಕೇಂದ್ರ
ತಾಲೂಕಿನ ಕಾತರಕಿ ಗೂಡ್ಲಾನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ 5 ಹಳ್ಳಿಗಳಲ್ಲಿ ಒಟ್ಟು 9 ಅಂಗನವಾಡಿ ಕೇಂದ್ರಗಳಿದ್ದು ಅವುಗಳಿಗೆ ಯಾವುದೇ ಕಟ್ಟಡಗಳು ಇಲ್ಲ. ಮರದ ನೆರಳಲ್ಲಿಯೆ ಮಕ್ಕಳಿಗೆ ಅಭ್ಯಾಸ, ಊಟ ಮಳೆ ಬಂದರೆ ಅಂದು ಶಾಲೆಗೆ ರಜೆಯಾಗುತ್ತದೆ.
ಮುಂದೆ ಓದಿ >>ರಾಜಕೀಯದಲ್ಲಿ ನಿಸ್ವಾರ್ಥತೆ ಇದ್ದರೆ ಸಮಾಜಕ್ಕೆ ಒಳಿತು: ರೆಡ್ಡಿ
ಯಾವುದೇ ರಾಜಕೀಯ ಪಕ್ಷದ ಲಾಭ ಪಡೆಯುವ ಉದ್ದೇಶವನ್ನು ಇಟ್ಟುಕೊಳ್ಳದೇ ನಿಸ್ವಾರ್ಥತೆಯಿಂದ ಸಮಾಜದ ಒಳಿತಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಘ ಸಂಸ್ಥೆಗಳು ಚಿರವಾಗಿ ಉಳಿಯುತ್ತವೆ ಎಂದು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ತಿಳಿಸಿದರು.
ಮುಂದೆ ಓದಿ >>ಹೈನುಗಾರಿಕೆಯಿಂದ ಗ್ರಾಮೀಣ ಜನರ ಬದುಕು ಹಸನಾಗಬೇಕು
ಗ್ರಾಮೀಣ ಭಾಗದಲ್ಲಿನ ಕಟ್ಟ ಕಡೆಯ ಗ್ರಾಮದಲ್ಲೂ ಹಾಲು ಉತ್ಪಾದಕರ ಕೇಂದ್ರಗಳು ಪ್ರಾರಂಭ ಮಾಡುವ ಮೂಲಕ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಜನರ ಬದುಕು ಹಸನಾಗ ಬೇಕು ಎಂದು ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ. ರಾಮಚಂದ್ರ ಅವರು ಹೇಳಿದರು.
ಮುಂದೆ ಓದಿ >>ಸೇವೆಯನ್ನು ನಿಷ್ಠೆಯಿಂದ ಮಾಡಿದ ಸಮಾಧಾನವಿದೆ: ಬಸವರಾಜು
ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ವಾತಾವರಣ ತಂದು ಫಲಿತಾಂಶ, ಮೂಲಭೂತ ಸೌಲಭ್ಯಗಳು, ಸ್ವಚ್ಛತೆ, ಶಿಸ್ತು ಮೂಡಿಸಿ ಸೇವೆಯನ್ನು ನಿಷ್ಠೆಯಿಂದ ಮಾಡಿದ ಸಮಾಧಾನ ಇದೆ ಎಂದು ಉಪನಿರ್ದೇಶಕ ಜಿ.ಆರ್. ಬಸವರಾಜು ತಿಳಿಸಿದರು.
ಮುಂದೆ ಓದಿ >>ರಸಗೊಬ್ಬರ ಅವ್ಯವಹಾರ ತಡೆಗಟ್ಟಲು ಮನವಿ
ತಾಲ್ಲೂಕಿನ ಕೆಲವು ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ರೈತರ ಶೋಷಣೆ ತಡೆಗಟ್ಟಲು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಸಾಮಾಜಿಕ ಪರಿಶೋಧನಾ ಕೇಂದ್ರದ ವತಿಯಿಂದ ಕೃಷಿ
ಮುಂದೆ ಓದಿ >>ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ತಾಲ್ಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಾಗರ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ವಿನೋಬ ಶಾಲೆಯಲ್ಲಿ ನಡೆಸಿದರು.
ಮುಂದೆ ಓದಿ >>ತಾಳಗುಪ್ಪ ಹುಲಿ ಗುಡ್ಡದಲ್ಲಿ 50 ಹೆಕ್ಟರ್ ಪ್ರದೇಶದಲ್ಲಿ ಹಸಿರು ಹಬ್ಬಕ್ಕೆ ಚಾಲನೆ
ಏಕಜಾತಿ ಸಸ್ಯಗಳ(ಅಕೇಶಿಯಾ) ನಡುತೋಪುಗಳ ನಿರ್ಮಾಣಕ್ಕೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ವಿರೋಧವಿರುವುದನ್ನು ಗ್ರಹಿಸಿ ಅರಣ್ಯ ಇಲಾಖೆ ಮೂಲಕ ನೈಸರ್ಗಿಕ ಅರಣ್ಯ ಬೆಳೆಸಲು ಮುಂದಾಗಬೇಕು ಎಂದು ಪಶ್ಚಿಮಘಟ್ಟ
ಮುಂದೆ ಓದಿ >>ಕುಟುಂಬ ಆರೋಗ್ಯ ವಿಮೆ ಯೋಜನಾ ಫಲಾನುಭವಿಗಳಿಗೆ ಚೆಕ್ ವಿತರಣೆ
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ನಗರಸಭೆ ಬಡಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿದೆ. 5000 ಕುಟುಂಬಗಳಿಗೆ 7.25% ಮತ್ತು 22.75% ಅನುದಾನದಲ್ಲಿ 10 ಲಕ್ಷ ಮೌಲ್ಯದ
ಮುಂದೆ ಓದಿ >>ಸಮಾಜಮುಖಿ ಬದುಕಿನಿಂದ ತೃಪ್ತಿ, ಖುಷಿ ಇಮ್ಮಡಿ: ಚಟ್ನಳ್ಳಿ ಮಹೇಶ್
ತೃಪ್ತಿ, ಖುಷಿ, ಎಂಬುದು ಮನಸ್ಸಿನೊಳಗೇ ಇರುತ್ತದೆ. ಸಮಾಜಮುಖಿಯಾದ ಬದುಕಿನಿಂದ ಇವು ಇಮ್ಮಡಿಸುತ್ತದೆ ಎಂದು ಸಾಹಿತಿ ವಚನಕಾರ ಚಟ್ನಳ್ಳಿಮಹೇಶ್ ನುಡಿದರು.
ಮುಂದೆ ಓದಿ >>ಮೋಚಿಗಾರ (ಮೋಚಿ) ಸಮಾಜ ಕ್ಷೇಮಾಭಿವೃದ್ದಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ವಿವಾರ ಗಂಗಾವತಿಯ ತಾಲೂಕು ಕ್ರೀಡಾಂಗಣ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಮೋಚಿಗಾರ (ಮೋಚಿ) ಸಮಾಜ ಕ್ಷೇಮಾಭಿವೃದ್ದಿ ಸಂಘದ ಸಭೆ ಅಧ್ಯಕ್ಷರಾದ ಜಿ.ದಾನಪ್ಪ ಕವಲೂರು ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಂದೆ ಓದಿ >>ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹತ್ತಿಯ ಹೂವಾಗ ಬೇಕು
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಜನರ ಅಭಿಮಾನಕ್ಕೆ ಪಾತ್ರವಾಗಿರುವ ಸಂಸ್ಥೆ. ಆ ಸಂಸ್ಥೆಯ ಪದಾಧಿಕಾರಿಗಳಾಗುವ ನೀವೆಲ್ಲ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಹೊಗಳಿಕೆ, ತೆಗಳಿಕೆಗಳೆರಡನ್ನೂ ನೀವೆಲ್ಲ ನೇರವಾಗಿ ಅನುಭವಿಸಿದವರು...
ಮುಂದೆ ಓದಿ >>ಮಹಿಳೆ ಅಧಿಕಾರವನ್ನು ಹೋರಾಟದ ಮೂಲಕ ಪಡೆಯಬೇಕು: ಮೀನಾಕ್ಷಿ
ಸಾಹಿತ್ಯ ಲಿಂಗಾತೀತ, ವಚನಾತೀತ, ಜಾತ್ಯತೀತವಾದದ್ದು. ಆದರೆ ಬದುಕು ವ್ಯವಸ್ಥೆ ಲಿಂಗಾತೀತವಾಗಿಲ್ಲ, ನಿರಪೇಕ್ಷವಾಗಿಲ್ಲ. ಅದಕ್ಕೆ ಮಹಿಳೆ ಅಧಿಕಾರವನ್ನು ಹೋರಾಟದ ಮೂಲಕ ಪಡೆಯಬೇಕಿದೆ ಎಂದು ಗುಲ್ಬರ್ಗಾದ ಉಪನ್ಯಾಸಕಿ, ಹೋರಾಟಗಾರ್ತಿ ಡಾ. ಮೀನಾಕ್ಷಿ ಬಾಳಿ ಹೇಳಿದರು.
ಮುಂದೆ ಓದಿ >>ಜನ -ಮನ ಗೆದ್ದ ಗಂಡುಗಲಿ ಕುಮಾರರಾಮ ನಾಟಕ
ನಗರದ ಸಾಹಿತ್ಯಭವನದಲ್ಲಿ ಶಿಕ್ಷಕರ ಕಲಾ ವೃಂದ ಮತ್ತು ಶ್ರೀ ಪಂಚಲಿಂಗೇಶ್ವರ ನಾಟ್ಯ ಸಂಘ ಗಿಣಗೇರಾ ಇವರು ಐತಿಹಾಸಿಕ ಗಂಡುಗಲಿ ಕುಮಾರರಾಮ ನಾಟಕವನ್ನು ಪ್ರದರ್ಶಿಸಿದರು. ನಾಟಕ ಉದ್ಘಾಟಿಸಿ ಮಾತನಾಡಿದ...
ಮುಂದೆ ಓದಿ >>ಗರ್ಭಿಣಿ ಸ್ತ್ರೀಯರ ಆರೋಗ್ಯದ ಕಡೆ ಗಮನವಿರಲಿ: ಪ್ರೊ. ಗೋವಿಂದರಾಯ
ಗ್ರಾಮೀಣ ಮತ್ತು ನಗರ ಪ್ರದೇಶದ ಗರ್ಭಿಣಿ ಸ್ತ್ರೀ ಮತ್ತು ಬಾಣಂತಿಯರು ಪೂರಕ ಪೌಷ್ಠಿಕ ಆಹಾರವನ್ನು ಸೇವಿಸಿ ಆರೋಗ್ಯದಕಡೆ ಗಮನ ಅರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಪ್ರೊ. ಗೋವಿಂದರಾಯ ತಿಳಿಸಿದರು.
ಮುಂದೆ ಓದಿ >>ನೂತನ ಬೊರ್ವೇಲ್ ಗೆ ಚಾಲನೆ ನೀಡಿದ ಶಾಸಕ ವೈ.ಸಂಪಂಗಿ
ತುರ್ತು ಪರಿಹಾರ ನಿದಿಯಡಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಬಿಡುಗಡೆಗೊಂಡಿರುವ ಅನುದಾನದಡಿ ನಗರಸಭೆ ವ್ಯಾಪ್ತಿಗೆ ಬರುವ ಹೆನ್ರಿಸ್, ಪ್ರಾಂಕ್ ಆಂಡ್ ಕೋ, ಮಾರಿಕುಪ್ಪಂ, ಚಾಂಪೀಯನ್ರೀಫ್,ಎರಡನೇ ಬ್ಲಾಕ್ ...
ಮುಂದೆ ಓದಿ >>ರಾಜ್ಯದಲ್ಲಿ ಬಿಎಸ್ಆರ್ ಪಕ್ಷ ಪ್ರಕಾಶಿಸಲಿದೆ
ಆಂಧ್ರ ಪ್ರದೇಶದಲ್ಲಿ ಜಗನ್ಮೋಹನರೆಡ್ಡಿ ಅವರ ವೈಎಸ್ಆರ್ ಪಕ್ಷ ಉಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದಂತೆಯೇ ಕರ್ನಾಟಕದಲ್ಲಿ ನಮ್ಮ ಬಿಎಸ್ಆರ್ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿ ಅಧಿಕಾರಕ್ಕೆ ಬರಲಿದ...
ಮುಂದೆ ಓದಿ >>ಆನೇಕಲ್: ಭೂ ಮಂಡಳಿಯ ಸದಸ್ಯನಾಗಿ ಮುನಿರಾಜು
ಇಲ್ಲಿನ ನಾಯನಹಳ್ಳಿ ಮುನಿರಾಜು ಅವರನ್ನು ಭೂ ನ್ಯಾಯ ಮಂಡಳಿಯ ಸದಸ್ಯನಾಗಿ ನೇಮಕ ಮಾಡಿ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.
ಮುಂದೆ ಓದಿ >>ಗ್ರಾ.ಪಂ ಚುನಾವಣೆ: ಸಾಯೇರ ಬಾನುಗೆ ಜಯ
ಗಗರೇಶ್ವರಿ ಗ್ರಾ.ಪಂ.ನಲ್ಲಿ ತೆರುವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಯೇರ ಬಾನು 11 ಮತ ಪಡೆಯುವ ಮುಖಾಂತರ ಜಯಗಳಿಸಿದ್ದಾರೆ.
ಮುಂದೆ ಓದಿ >>ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕೆ ಸರ್ಕಾರ ಕಂಕಣ ಬದ್ಧ
ಸ್ವಾತಂತ್ರ್ಯ ಬಂದು 63 ವರ್ಷಗಳಾದರೂ ಪ.ಜಾತಿ ಪ.ಪಂಗಡದದವರ ಕಲ್ಯಾಣಕ್ಕೆ ಯಾವ ಸರ್ಕಾರಗಳೂ ಕೂಡ ಇಚ್ಚಾಶಕ್ತಿ ಪ್ರದರ್ಶಿಸಲಿಲ್ಲ ನಮ್ಮ ಆಡಳಿತದಲ್ಲಿ ಇವರ ಏಳ್ಗೆಯನ್ನೇ ಪ್ರಥಮ ಗುರಿಯನ್ನಾಗಿರಿಸಿಕೊಂಡು...
ಮುಂದೆ ಓದಿ >>ಖವಾಲಿ ವೀಕ್ಷಿಸಲು ಕಿಕ್ಕಿರಿದ ಜನಸಾಗರ
ಉಲ್ಲೋಡು ಗ್ರಾಮಪಂಚಾಯತಿಯ ನಿಚ್ಚನಬಂಡಹಳ್ಳಿ ಹಜರತ್ ಸೈಯದ್ ಗಂಜ್ ಎ-ಷಾವಲಿರವರ ಉರುಸ್ ಹಾಗೂ ಖವಾಲಿ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಮಹಮ್ಮದ್ ಆಲಿ ಸಲ್ಮನ್ ಮತ್ತು ವಿಜಯವಾಡ...
ಮುಂದೆ ಓದಿ >>ಸರ್ಕಾರದ ಸೌಲಭ್ಯ ವಿದ್ಯಾರ್ಥಿಗಳಿಗೆ ದೊರೆಯಬೇಕು: ಅಮುದಾವೇಣು
ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಮಕ್ಕಳಿಗೆ ಸಿಗುವಂತೆ ಮಾಡಿ ಅದರಲ್ಲೂ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕೆಂದು ಪುರಸಭಾ ಅಧ್ಯಕ್ಷೆ ಅಮುದಾವೇಣು ಹೇಳಿದರು.
ಮುಂದೆ ಓದಿ >>ಮಾಲೂರು: ಜೆಡಿಎಸ್ ಮುಖಂಡ ವಿರುದ್ಧ ಕಿಡಿಕಾರಿದ ರಾಮೇಗೌಡ
ನಾನು ಯಾರಿಂದಲಾದರೂ ಹಣ ತೆಗೆದುಕೊಂಡು ಜನ ಸೇವೆ ಮಾಡುತ್ತಿದ್ದೇನೆ ಎಂದು ಸಾವಿರ ಜನರ ಮುಂದೆ ಹೇಳಿ ಅದು ನಿಜವೆಂದು ನಿರೂಪಿಸಲಿ ಕೂಡಲೇ ತಾಲ್ಲೂಕನ್ನು ತೊರೆದು ಹೊರಟು ಹೋಗುತ್ತೇನೆ...
ಮುಂದೆ ಓದಿ >>ಪಾವಗಡ: ಪಕ್ಷ ನಿಷ್ಠೆ, ತತ್ವ ಸಿದ್ಧಾಂತ ಶಾಸಕ ವೆಂಕಟರಮಣಪ್ಪರಿಗೆ ಇಲ್ಲ
ಪಕ್ಷ ನಿಷ್ಠೆ, ತತ್ವ ಸಿದ್ಧಾಂತ ಶಾಸಕ ವೆಂಕಟರಮಣಪ್ಪನವರಿಗೆ ಇಲ್ಲ, ಸರ್ವಾಧಿಕಾರ, ಸ್ವಪ್ರತಿಷ್ಠೆ, ಸ್ವಲಾಭ, ಎಲ್ಲರನ್ನೂ ಸಂತೈಸುವ ಅಭ್ಯಾಸ ಅವರಿಗಿಲ್ಲ, ಕಾಂಗ್ರೆಸ್ ಪಕ್ಷವನ್ನು ಒಡೆದು ಆಳುವ ನೀತಿಯನ್ನು ಮಾಡುತ್ತಿದ್ದಾರೆ.
ಮುಂದೆ ಓದಿ >>ವೇದಿಕೆಯಲ್ಲಿ ಶಾಸಕ, ಕಾರ್ಪೋರೇಟರ್ ನಡುವೆ ವಾಗ್ವಾದ
ವಾರ್ಡ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಪಕ್ಷದ ಶಾಸಕರು ತಾರತಮ್ಯ ಧೋರಣೆ ಅನುಸರಿಸಿದ್ದಾರೆ ಎಂದು ಪಾಲಿಕೆ ಸದಸ್ಯೆ ಸಮಾರಂಭವೊಂದರ ವೇದಿಕೆಯಲ್ಲೇ ಆರೋಪಿಸಿದ ಪರಿಣಾಮ ಶಾಸಕರು...
ಮುಂದೆ ಓದಿ >>ರಾಜ್ಯದ ಬರ ನಿವಾರಿಸಲು ತಾರತಮ್ಯ
ಕೇಂದ್ರ ಸರ್ಕಾರ ರಾಜ್ಯದ ಬರ ಪರಿಸ್ಥಿತಿಯನ್ನು ನಿವಾರಿಸಲು ಪರಿಹಾರಕ್ಕಾಗಿ ಹಣ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುವ ಮೂಲಕ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.
ಮುಂದೆ ಓದಿ >>ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ಅಭಾವ
ನಗರದ ಸರ್ಕಾರಿ ಕಾಲೇಜುಗಳಲ್ಲಿ ಜಿಲ್ಲೆಯ ಹಾಗೂ ನಗರದ ಸುತ್ತಲಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದರಿಂದ ನಗರದ ಬಡ, ಹಿಂದುಳಿದ...
ಮುಂದೆ ಓದಿ >>ಸಾತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮೀಣ ಕ್ರೀಡೋತ್ಸವ
ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಇಂದಿನ ಯುವಕರು ಮರೆಯುತ್ತಿದ್ದಾರೆ. ನಮ್ಮ ನೆಲದ ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳಸಬೇಕಾದವರು ಇಂದಿನ ಯುವಜನತೆ ಗ್ರಾಮೀಣ ಕ್ರೀಡೆಗಳಾದ ಗೋಲಿ, ಬುಗರಿ, ಚಿನ್ನಿದಾಂಡು, ಲಗೋರಿಗಳಂತಹ ಆಟಗಳು ಕಣ್ಮರೆಯಾಗುತ್ತಿವೆ
ಮುಂದೆ ಓದಿ >>ಕನಕಪುರ: ಭ್ರಷ್ಟಾಚಾರ ಅವ್ಯವಸ್ಥೆ ವಿರುದ್ಧ ಹೋರಾಟ
ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆಗಳ ವಿರುದ್ದ ಹೋರಾಟ ಮಾಡಿಕೊಂಡು ಬಂದ ನಾನು, ನನ್ನ ಏಳ್ಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು ನಡೆಸಿದ ಹುನ್ನಾರದಿಂದಾಗಿ ನನ್ನ ಬಗ್ಗೆ ಅಪಪ್ರಚಾರ ನಡೆದಿದೆ ಎಂದು ರಾಷ್ಟ್ರೀಯಾ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಎಂ. ಮಧುಗೌಡ ಪ್ರತಿಕ್ರಿಯಿಸಿದ್ದಾರೆ.
ಮುಂದೆ ಓದಿ >>ಅಲಂಕಾರಿಕ ಮೀನು ಉತ್ಪಾದನೆ ಬಗ್ಗೆ ರೈತರಿಗೆ ತಿಳುವಳಿಕೆ ಕಾರ್ಯಕ್ರಮ
ಒಳನಾಡು ಮೀನುಗಾರಿಕಾ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಅಲಂಕಾರಿಕ ಮೀನು ಉತ್ಪಾದನೆ...
ಮುಂದೆ ಓದಿ >>ಕಾರ್ಯಾಚರಣೆಯಲ್ಲಿ ಪಕ್ಷ-ಪಾತ: ಸಂಘಟನೆಗಳಿಂದ ಪ್ರತಿಭಟನೆ.
ರಸ್ತೆ ಅಗಲೀಕರಣದ ನೆಪವೊಡ್ಡಿ ನಂಜನಗೂಡು ಪುರಸಭಾವತಿಯಿಂದ ಅಂಗಡಿ ಮುಂಗಟ್ಟುಗಳನ್ನು ತೆರೆವುಗೊಳಿಸುವಲ್ಲಿ ಪುರಸಭೆಯು ಪಕ್ಷ-ಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಸ್ವ-ಸಹಾಯ ತಂಡಗಳ ನೂತನ ಉಳಿತಾಯ ಖಾತೆ ಉದ್ಘಾಟನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ತಂಡಗಳ ನೂತನ ಉಳಿತಾಯ ಖಾತೆಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.
ಮುಂದೆ ಓದಿ >>ಭವಿಷ್ಯತ್ತಿನಲ್ಲಿ ತೈಲೋತ್ಪನ್ನಗಳ ಅಭಾವ ಎದುರಾಗಲಿದೆ: ಚಂದ್ರಕಲಾ
ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅನಿಲ ಗ್ಯಾಸ್ ಮುಂತಾದ ಪ್ರಾಕೃತಿಕ ಸಂಪನ್ಮೂಲವನ್ನು ನಿರಂತರವಾಗಿ ಬಳಸುವುದರಿಂದ ಮುಂದಿನ ದಿನಗಳಲ್ಲಿ ತೈಲೋತ್ಪನ್ನಗಳ ಅಭಾವ ಎದುರಾಗಲಿದೆ ಎಂದು ಪುರಸಭೆಯ ಅಧ್ಯಕ್ಷೆ ಚಂದ್ರಕಲಾ ಹೇಳಿದರು.
ಮುಂದೆ ಓದಿ >>ಕುಡಿಯುವ ನೀರಿನ ಕೊರತೆ: 4 ದಿನಗಳಿಗೊಮ್ಮೆ ನೀರು ಪೂರೈಕೆ
ಸಾಗರ ನಗರಸಭೆ ವ್ಯಾಪ್ತಿ ಕುಡಿಯುವ ನೀರಿನ ಕೊರತೆಯುಂಟಾಗಿದ್ದು, ನಗರಾಡಳಿತದಿಂದ ಪ್ರತಿ 4 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಮುಂದೆ ಓದಿ >>ತರೀಕೆರೆ: ವಿಶ್ವ ರಕ್ತದಾನ ಶಿಬಿರ
ವಿಶ್ವ ರಕ್ತದಾನ ದಿನದ ಅಂಗವಾಗಿ ಪಟ್ಟಣದ ರೋಟರಿ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ, ರೋಟರಿ ರಕ್ತ ನಿಧಿ ಮತ್ತು ಶಂಕರ ಕಣ್ಣು ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ...
ಮುಂದೆ ಓದಿ >>ಚನ್ನಪಟ್ಟಣ: ನಾಮಫಲಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಜಿಲ್ಲಾ ಪರಿಷತ್ ಜಿಲ್ಲಾ ಪಂಚಾಯಿತಿಯಾಗಿ ಎರಡು ದಶಕ ಕಳೆದಿದೆ, ರಾಮನಗರ ಜಿಲ್ಲೆ ರಚನೆಯಾಗಿ ನಾಲ್ಕು ವರ್ಷ ಕಳೆದಿದೆಯಾದರೂ ಇಲ್ಲಿನ ಕೃಷಿ ಅಧಿಕಾರಿಗಳು ಇಂದಿಗೂ ಬೆಂಗಳೂರು ಜಿಲ್ಲಾಪರಿಷತ್ ನಿಂದ ಹೊರ ಬಂದಿಲ್ಲ.
ಮುಂದೆ ಓದಿ >>ಸಮಾಜವನ್ನು ತಿದ್ದುವ ಕೆಲಸ ಪತ್ರಿಕೆಯಿಂದ ಆಗಬೇಕು
ಸಮಾಜವನ್ನು ತಿದ್ದುವ ಕೆಲಸ ಪತ್ರಿಕೆಯಿಂದ ಆಗಬೇಕು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ರವರು ಹೇಳಿದರು.
ಮುಂದೆ ಓದಿ >>ತರೀಕೆರೆ: ಶಂಕರಮೂರ್ತಿಯವರಿಗೆ ಅದ್ದೂರಿ ಸ್ವಾಗತ
ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಸತತ ಐದನೇ ಬಾರಿಗೆ ಆಯ್ಕೆಯಾಗಿರುವ ಡಿ.ಎಚ್.ಶಂಕರಮೂರ್ತಿಯವರನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು...
ಮುಂದೆ ಓದಿ >>ಹುಣಸೂರಿನಲ್ಲಿ ಒಣಗಿದ ಬೆಳೆ, ಬಾರದ ಮಳೆ ಕುಂಠಿತಗೊಂಡ ಕೃಷಿ
ಹುಣಸೂರು ತಾಲ್ಲೂಕಿನಲ್ಲಿ ಮಳೇ ಬೀಳದೆ ಸರಿಸುಮಾರು 44,500 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿದ್ದು ರೈತರು ಕಂಗಲಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಬರದ ಛಾಯೆ ಆವರಿಸಿದೆ....
ಮುಂದೆ ಓದಿ >>ಸೊರಬ: ವೈದ್ಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
ವೈದ್ಯರ ವರ್ಗಾವಣೆ ವಿರೋಧಿಸಿ, ಎಣ್ಣೆಕೊಪ್ಪ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು, ಮಂಗಳವಾರ ಪ್ರತಿಭಟನೆ ನಡೆಸಿದರು....
ಮುಂದೆ ಓದಿ >>ಗುಪ್ತಾಸ್ ಇಂಟರ್ ನ್ಯಾಷನಲ್ ಕಾಲೇಜಿನ ವಿರುದ್ಧ ಪ್ರತಿಭಟನೆ
ಅನುಮತಿ ಇಲ್ಲದೆ ಪದವಿ ಕಾಲೇಜು ಪ್ರಾರಂಭ, ನಕಲಿ ಪ್ರವೇಶ ಪತ್ರ ನೀಡಿಕೆ, ಫಲಿತಾಂಶದಲ್ಲಿ ಗೋಲ್ಮಾಲ್, ಇತ್ಯಾದಿ ದೂರುಗಳ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ರೈತ ಸಂಘದವರು...
ಮುಂದೆ ಓದಿ >>ಗಾಣಿಗ ಜನಾಂಗದ ನಾಯಕನಿಂದ ದಿಕ್ಕು ತಪ್ಪಿಸುವ ಕೆಲಸ
ಯಾರು ಮೊದಲು ತೇಜೋವಧೆಗೆ ಗುರಿ ಮಾಡುತಿದ್ದರು ಅವರೇ ಇಂದು ಊಸರವಳ್ಳಿ ರೀತಿ ಇವರ ಪರವಾಗಿ ಪತ್ರಿಕೆಗಳಲ್ಲಿ ಜಾಹೀರಾತು ಕೊಡುವ ಮೂಲಕ ನೂತನ ವಿಧಾನಪರಿಷತ್ ಸದಸ್ಯ ಮತ್ತು ಗಾಣಿಗ ಜನಾಂಗದ ಪ್ರಶ್ನಾತೀತ...
ಮುಂದೆ ಓದಿ >>ಹೊಸನಗರ: ಹೊಂಡ ಹಾರಿ, ಪರಿಹಾರ ಪಡೆಯಿರಿ
ಈಗ ರಾಜ್ಯ ವ್ಯಾಪ್ತಿ ಮುಂಗಾರು ಮಳೆಯ ಸಿಂಚನವಾಗುತ್ತಿದೆ. ಈ ಮುಂಗಾರು ಮಳೆಯ ಆರ್ಭಟ ಹೆಚ್ಚಾದರೆ ಅತಿವೃಷ್ಠಿಗೆ ಮುನ್ನೂಡಿ ಬರೆದಂತೆ. ಅತಿವೃಷ್ಠಿಯಿಂದ ಕೃಷಿ-ಜಾನುವಾರು- ಭೂಕುಸಿತ....
ಮುಂದೆ ಓದಿ >>ಕಾಮಶೆಟ್ಟಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ
ಅನ್ಯೋನ್ಯ ಗ್ರಾಮೋದಯ ಸೇವಾ ಕೇಂದ್ರವು ಕಳೆದ 25 ವರ್ಷಗಳಿಂದ ಮಂಚನಬಲೆ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಹಳ್ಳಿಗಳಿಗೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಸುತ್ತ ಬಂದಿದೆ.
ಮುಂದೆ ಓದಿ >>ಘನತ್ಯಾಜ್ಯ ವಿಲೇವಾರಿಗೆ ಸ್ಥಳವಕಾಶದ ಕೊರತೆ: ತಿಮ್ಮಪ್ಪ
ನಗರದ ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳವಕಾಶದ ಕೊರತೆಯಿದ್ದಾಗ ಗ್ರಾಮೀಣ ಪ್ರದೇಶದ ಜನತೆಯ ವಿರೋಧದ ನಡುವೆಯೂ ಪರಸ್ಪರ ಸಂಧಾನದ ಮೂಲಕ 18 ಎಕರೆ ಭೂಮಿಯನ್ನು ನಗರಾಡಳಿತಕ್ಕೆ ಒದಗಿಸಿದ್ದರೂ ಅಸಮರ್ಪಕ
ಮುಂದೆ ಓದಿ >>ಬ್ರಾಹ್ಮಣ ಮಹಾಸಭಾದ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್.ವಿ. ಸುಬ್ರಹ್ಮಣ್ಯ
ಜೂ.17ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಉತ್ತಮ ಸಂಘಟಕ ಹಿರಿಯರಾದ ಬಿ.ಎನ್.ವಿ. ಸುಬ್ರಹ್ಮಣ್ಯ ಅವರನ್ನು ಬೆಂಬಲಿಸುವಂತೆ...
ಮುಂದೆ ಓದಿ >>ಶಿವಮೊಗ್ಗ: ನವಜಾತ ಶಿಶು ನಾಪತ್ತೆ
ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿದ್ದ ನವಜಾತ ಗಂಡು ಶಿಶುವೊಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಮುಂದೆ ಓದಿ >>ಐ.ಟಿ.ಸಿ.ಕಂಪನಿಯ ಮುಂಭಾಗ ರೈತರಿಂದ ಪ್ರತಿಭಟನೆ.
ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ಇತ್ತೀಚೆಗೆ ಪ್ರಾರಂಭಗೊಂಡ ಐ.ಟಿ.ಸಿ.ಕಂಪನಿ ಮುಂಭಾಗ ನಂಜನಗೂಡು ರೈತರ ಸಂಘ,ಜಿಲ್ಲಾ ರೈತಸಂಘದ ಕಾರ್ಯಕರ್ತರು ಮತ್ತು ಕಾರ್ಖಾನೆಗೆ ....
ಮುಂದೆ ಓದಿ >>ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ
ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಹಾಗೂ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಇವರ ಸಹಯೋಗದೊಂದಿಗೆ ಪಟ್ಟಣದ ಹಳ್ಳದ ಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯ
ಮುಂದೆ ಓದಿ >>ಮತದಾನದ ವೇಳೆ ಸಕ್ರಿಯವಾಗಿದ್ದ ಮಾಜಿ ಶಾಸಕ ವೆಂಕಟಮುನಿಯಪ್ಪ
ಭಾನುವಾರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೆಜಿಎಫ್ ವಿಧಾನಸಭೆ ಕ್ಷೇತ್ರದ ಶಾಸಕ ವೈ.ಸಂಪಂಗಿ ಬದಲಿಗೆ ಬಂಗಾರಪೇಟೆ ಕ್ಷೇತ್ರದ ಮಾಜಿ ಶಾಸಕ ಬಿ.ಪಿ ವೆಂಕಟಮುನಿಯಪ್ಪ ಅವರು ಸಕ್ರಿಯವಾಗಿ
ಮುಂದೆ ಓದಿ >>ಕೆಜಿಎಫ್ ನಲ್ಲಿ ಶೇಕಡಾ 89ರಷ್ಟು ಮತದಾನ
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಒಳಪಡುವ ಕೆಜಿಎಫ್ ವಿಧಾನಸಭೆ ಕ್ಷೇತ್ರದ ನಗರಸಭೆ ಮತದಾನ ಕೇಂದ್ರದಲ್ಲಿ ಶಾಂತ ರೀತಿಯಿಂದ ಮತದಾನ ನಡೆಯಿತು.
ಮುಂದೆ ಓದಿ >>ನಾಟಕದಲ್ಲಿನ ಒಳ್ಳೆಯ ಅಂಶ ಜೀವನದಲ್ಲಿ ಅಳವಡಿಸಿಕೊಳ್ಳಿ : ಸೈಯ್ಯದ್
ಕೇವಲ ನಾಟಕ ನೋಡುವುದು ಮಾತ್ರವಲ್ಲ, ನಾಟಕದಲ್ಲಿನ ಒಳ್ಳೆಯ ಅಂಶಗಳನ್ನು ಪ್ರತಿಯೊಬ್ಬ ಮನುಷ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ಸನ್ನಿವೇಶದ ಅಂಶಗಳನ್ನು ಕೈಬಿಡಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ
ಮುಂದೆ ಓದಿ >>ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ
ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭಾನುವಾರ ಮತದಾನ ನಡೆಯಲಿದೆ.ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು...
ಮುಂದೆ ಓದಿ >>ಕ್ಷೇತ್ರ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಡಿಕೆಶಿ
ಕ್ಷೇತ್ರ ಮರುವಿಂಗಡಣೆ ನಂತರ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದ ನಾಲ್ಕು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 300 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರವನ್ನು...
ಮುಂದೆ ಓದಿ >>ಶಾಸಕರ ಮೇಲೆ ಸುಳ್ಳು ಆರೋಪ, ಖಂಡನೀಯ: ಎಚ್. ಆರ್
ಎಂ.ಎಂ.ಕಾವಲ್ ತೋಟದಲ್ಲಿ ಶುಕ್ರವಾರ ರಾತ್ರಿ ಎಣ್ಣೆ, ಬಾಡೂಟ ನಡೆಯುತ್ತಿದಿದೆ ಎಂಬ ವಿಚಾರವನ್ನು ಟಿವಿಯೋದರಲ್ಲಿ ಬಿತ್ತರ ಮಾಡಿ ಶಾಸಕರ ಬಂಗ ಉಂಟುಮಾಡಲು ಯತ್ನಿಸಿರುವುದು ಖಂಡನಿಯ....
ಮುಂದೆ ಓದಿ >>ಪಿಎಲ್ ಡಿ ಬ್ಯಾಂಕ್ ಸಾಲ ಮರುಪಾವತಿ : ಬಸವೇಗೌಡ
ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಮೂಲಕ ಸಾಲ ಪಡೆದಿರುವ ಸುಸ್ತೀದಾರರು ಜೂ.30ರೊಳಗೆ ತಾವು ಪಡೆದಿರುವ ಸಾಲವನ್ನು ಮರುಪಾವತಿ ಮಾಡುವ ಮೂಲಕ ಅಧಿಕ ಬಡ್ಡಿ ಹೊರೆಯಿಂದ ಪಾರಾಗಬೇಕು...
ಮುಂದೆ ಓದಿ >>ಕೊಪ್ಪಳ: ಅಕ್ರಮ ಮದ್ಯ ಮಾರಾಟ ನಿಷೇಧ
ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ಹಾಗೂ ನರೇಗಲ್ ಗ್ರಾಮದ ಗುರು ಹಿರಿಯರ ಸಮಕ್ಷಮದಲ್ಲಿ ಸಭೆ ಸೇರಿ ಅಕ್ರಮವಾಗಿ ಮಾರಾಟವಾಗುತ್ತಿದ್ದ ಮದ್ಯಪಾನ ನಿಷೇಧಿಸಲಾಯಿತು.
ಮುಂದೆ ಓದಿ >>ವಕೀಲರ ಸಂಘದ ಚುನಾವಣೆಗೆ ಒತ್ತಾಯ
ವಕೀಲರ ಸಂಘದ ಚುನಾವಣೆ ನಡೆಸಿಲ್ಲವೆಂದು ಸದಸ್ಯರೇ, ಸಂಘದ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಮುಂದೆ ಓದಿ >>ರಂಗಕಲಾವಿದ ಏಣಗಿ ನಟರಾಜ್ ಇನ್ನಿಲ್ಲ
ಖ್ಯಾತ ರಂಗ ಕಲಾವಿದರಾದ ಏಣಗಿ ಭಾಳಪ್ಪನವರ ಮಗ ಏಣಗಿ ನಟರಾಜ ಇವರು ಇಂದು ಬೆಳಗಿನ ಜಾವ ನಿಧನರಾದರು. ಕಳೆದ 7-8 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ತೊಂದರೆಯಿಂದ ಆಸ್ಪತ್ರೆಯಲ್ಲಿದ್ದರು....
ಮುಂದೆ ಓದಿ >>ಬಿಜೆಪಿ ಅಧಿಕಾರದಿಂದ ರಾಜ್ಯ ಹೀನಾಯ ಸ್ಥಿತಿಗೆ: ಸಿಂಧ್ಯಾ
ಜೆ.ಡಿ.ಎಸ್ ಅಧಿಕಾರದ ಅವಧಿಯಲ್ಲಿ ದೇಶದಲ್ಲೇ ರಾಜ್ಯ ಅಭಿವೃದ್ದಿಯ ನಂಬರ್ 1 ಸ್ಥಾನದಲ್ಲಿತ್ತು. ಆದರೆ ಇಂದು 16 ನೇ ಸ್ಥಾನದಲ್ಲಿದೆ. ಬಿಹಾರ ಅತೀ ಹಿಂದುಳಿದ ಕೀರ್ತಿ ಪಾತ್ರವಾದ ರಾಜ್ಯ ಇಂದು ನಿತೀಶ್ ಕುಮಾರ್ ಆಳ್ವಿಕೆಯಿಂದ ಅಭಿವೃದ್ದಿ ಹೊಂದಿದರೆ...
ಮುಂದೆ ಓದಿ >>ವಿದ್ಯಾರ್ಥಿಗಳ ಏಳಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್
ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಅಂಜನಿ ಬಡಾವಣೆಯಲ್ಲಿರುವ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆಸಲಾಗುತ್ತಿರುವ ಉಚಿತ ಬೋಧನಾ ತರಗತಿಗಳು.....
ಮುಂದೆ ಓದಿ >>ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆ ಅಧ್ಯಕ್ಷರಿಗೆ ಆಗ್ರಹ
ಮೂಲಭೂತ ಸೌಲಭ್ಯಗಳೂ ಸೇರಿದಂತೆ ನಗರದಲ್ಲಿ ತೀರಾ ಹದಗೆಟ್ಟಿರುವ ಚರಂಡಿಗಳ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸಮಾನ ಮನಸ್ಕರ ಸ್ಪಂದನಾ ಸಮಿತಿಯು ನಗರಸಭೆ ಅಧ್ಯಕ್ಷ ಎಂ.ವಿ.ಭಾಸ್ಕರ್ ಅವರಿಗೆ ಮನವಿ ಪತ್ರವನ್ನು ನೀಡಿದರು.
ಮುಂದೆ ಓದಿ >>
ಭಷ್ಟರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಲು ಕಾರಣ: ಸಂತೋಷ್ ಹೆಗ್ಡೆ
ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದಿಂದ ಮುಕ್ತವಾಗದಿರುವುದು ಮತ್ತು ಶಾಸಕಾಂಗಗಳು ಇಂದು ಹೆಚ್ಚು ಭ್ರಷ್ಟರಿಂದ ಕೂಡಿರುವುದು ಸಾಮಾಜಿಕ ವ್ಯವಸ್ಥೆ ಹದಗೆಡಲು ಕಾರಣ ಎಂದು...
ಮುಂದೆ ಓದಿ >>ಕಾನೂನು ಅರಿತು ಬದುಕು ಸಾಗಿಸಿ: ಲಾವಣ್ಯಲತಾ
ಹುಟ್ಟಿನಿಂದ ಮರಣದವರೆವಿಗೂ ಕಾನೂನು ಪಾಲನೆಯಾಗುವುದರಿಂದ ಪ್ರತಿಯೊಬ್ಬರು ಕಾನೂನು ಅರಿತು ಬದುಕು ಸಾಗಿಸಬೇಕು ಎಂದು ಹಿರಿಯ ನ್ಯಾಯಾಧೀಶರಾದ ಲಾವಣ್ಯಲತಾ ತಿಳಿಸಿದರು.
ಮುಂದೆ ಓದಿ >>ತತ್ತರಿಸುವ ಸ್ಥಿತಿಯಲ್ಲಿರುವ ಜಾನಪದ ಕಲೆ: ಗೌರೀಶಂಕರ ಸ್ವಾಮೀಜಿ
ಆಧುನಿಕ ಮಾಧ್ಯಮಗಳ ಸುನಾಮಿಗೆ ಸಿಲುಕಿದ ಜಾನಪದ ಕಲೆಯಾದ ನಾಟಕ ಕಲೆ ತತ್ತರಿಸುವ ಸ್ಥಿತಿಯಲ್ಲಿಯೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಇರುವಿಕೆಯನ್ನು ಪ್ರಚುರ ಪಡಿಸುತ್ತಿದೆ...
ಮುಂದೆ ಓದಿ >>ಶಿಕ್ಷಕರ ಸಮಸ್ಯೆಗಳಿಗೆ ರಾಮೋಜಿಗೌಡರ ಸ್ಪಂದನೆ: ಬೈರಲಿಂಗಯ್ಯ
ಪದವೀದರರು ಮತ್ತು ಶಿಕ್ಷಕರ ಸಾಕಷ್ಟು ಸಮಸ್ಯೆಗಳಿಗೆ ರಾಮೋಜಿಗೌಡರು ಸ್ಪಂದಿಸುತ್ತಾರೆ ಎಂಬ ಅಭಿಲಾಷೆಯಿಂದ ರಾಮನಗರ ಜಿಲ್ಲೆಯ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ ಬೈರಲಿಂಗಯ್ಯ ತಿಳಿಸಿದರು.
ಮುಂದೆ ಓದಿ >>ಪರಿಸರ ಹಾಳು: ಎಂ.ಪಿ.ಎಂ. ವಿರುದ್ಧ ಹಕ್ರೆ ಆರೋಪ
ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಂಬಾರ ಗೋಡ್ಲು ಕಿಪ್ಪಡಿ ಗ್ರಾಮದ ಕಂದಾಯ ಇಲಾಖೆಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಅಕೇಶಿಯಾ ಗಿಡಗಳನ್ನು ನಿಯಮ ಬಾಹಿರವಾಗಿ ....
ಮುಂದೆ ಓದಿ >>ಸರ್ಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಸಾರ್ವಜನಿಕರ ಆರೋಪ
ಖಾಸಗಿ ಆಸ್ಪತ್ರೆಯ ಕೆಲಸವೂ ಸೇರಿದಂತೆ ಸರ್ಕಾರಿ ಆಸ್ಪತ್ರೆಯ ಕೆಲಸದ ಒತ್ತಡಗಳಿಂದಾಗಿ ಕೆಲಸ ಮಾಡುವ ಬಲಹೀನತೆಯುಳ್ಳ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂರ್ನಾಲ್ಕು ಮಂದಿ ವೈದ್ಯರು ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರಂತೆ.
ಮುಂದೆ ಓದಿ >>ನೈರುತ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ: ನಿಂಗಯ್ಯ
ಪದವೀಧರರು ಹಾಗೂ ಶಿಕ್ಷಕರು ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ. ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲು ನೈರುತ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನೆ ಚುನಾಯಿಸಬೇಕೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕರೆ ನೀಡಿದರು.
ಮುಂದೆ ಓದಿ >>ತಿ.ನರಸೀಪುರ: ಬೃಹತ್ ಸಮಾವೇಶಕ್ಕೆ ಕರೆ
ಶ್ರೀರಾಮುಲು ಅವರು ನಲವತ್ತೇಳು ದಿನಗಳ ಸ್ವಾಭಿಮಾನಿ ಪಾದಯಾತ್ರೆಯು ಬೆಂಗಳೂರಿನಲ್ಲಿ ಜೂ. 17 ರಂದು ಪೂರ್ಣಗೊಳ್ಳಲಿದ್ದು ಈ ಬೃಹತ್ ಸಮಾವೇಶಕ್ಕೆ ಅಭಿಮಾನಿ ಬಳಗದವರು ಹಾಗೂ ಸಾರ್ವಜನಿಕರು ಹೆಚ್ಚಿನ.....
ಮುಂದೆ ಓದಿ >>ಚನ್ನಪಟ್ಟಣ: ಮರಳು ದಿಬ್ಬ ಕುಸಿದು ಇಬ್ಬರು ಕಾರ್ಮಿಕರು ಬಲಿ
ಮರಳು ದಿಬ್ಬ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ತಾಲೂಕಿನ ನಾಗಾಪುರ ಗ್ರಾಮದ ಕಣ್ವನದಿ ಸರಹದ್ದಿನ ಜಮೀನಿನಲ್ಲಿ ಬುಧವಾರ ಸಂಭವಿಸಿದೆ.
ಮುಂದೆ ಓದಿ >>ಚನ್ನಪಟ್ಟಣ: ನಿತ್ಯಾನಂದ ಸ್ವಾಮೀಜಿ ವಿರುದ್ಧ ಪ್ರತಿಭಟನೆ
ಅನೈತಿಕ ಬಯಕೆಗಳಿಗೆ ಧರ್ಮದ ಲೇಪ ಹಚ್ಚಿ ಅಮಾಯಕ ಜನರನ್ನು ಹಿಂಸಿಸುತ್ತಿರುವ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕ....
ಮುಂದೆ ಓದಿ >>ಮಾಲೂರು: ಯಾತ್ರಾ ಸ್ಥಳಗಳಿಗೆ ತೆರಳುವ ಭಕ್ತಾದಿ ಬಸ್ಸುಗಳಿಗೆ ಚಾಲನೆ
ನಾನು ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಸಹವಾಸ ಮಾಡುವುದಿಲ್ಲ. ಜನತೆ ಅಧಿಕಾರ ನೀಡಿದರೆ ಕುಡಿಯುವ ನೀರು ಸೇರಿದಂತೆ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸುತ್ತೇನೆ....
ಮುಂದೆ ಓದಿ >>ಸಿಇಟಿ ಫಲಿತಾಂಶ: ಚಿಂತಾಮಣಿ ವೆಂಕಟಾದ್ರಿ ವಿದ್ಯಾರ್ಥಿಗಳಿಗೆ ರ್ಯಾಂಕ್
ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿಭಾಗದ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಲ್ಲಿ ನಗರದ ವೆಂಕಟಾದ್ರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ರ್ಯಾಂಕ್ ಗಳನ್ನು ಪಡೆದು ಅವಿಭಜಿತ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮುಂದೆ ಓದಿ >>ನಂಜನಗೂಡು: ವಿಶ್ವ ಪರಿಸರ ದಿನಾಚರಣೆ
ನಂಜನಗೂಡಿನ ಯೂತ್ ಫಾರ್ಮ್ ನೇಷನ್ ಸಂಘದ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮುಂದೆ ಓದಿ >>ಪರಿಹಾರ ವಿಳಂಬ ಕೆಎಸ್ಆರ್ ಟಿಸಿ ಬಸ್ ಜಪ್ತಿ
ಅಪಘಾತದಿಂದ ಗಾಯಗೊಂಡ ವ್ಯಕ್ತಿಗೆ ಪರಿಹಾರ ನೀಡಲು ವಿಳಂಬವಾಗಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಧೆ ಬಸ್ ಜಪ್ತಿ ಮಾಡಿದ ಘಟನೆ ಇಲ್ಲಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮುಂದೆ ಓದಿ >>ಮರಿತಿಬ್ಬೆಗೌಡರ ಗೆಲುವಿಗೆ ಶ್ರಮಿಸಲು ಕರೆ: ಡಾ.ಕೆ.ಅನ್ನದಾನಿ
ದಕ್ಷಿಣ ಶಿಕ್ಷಕರ ಕ್ಷೇತ್ರದ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಮರಿತಿಬ್ಬೆಗೌಡರನ್ನು ಗೆಲ್ಲಿಸುವ ಮೂಲಕ ಕುಮಾರಣ್ಣನವರ ಕೈ ಬಲಪಡಿಸುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಂದೆ ಓದಿ >>ಕಲ್ಲಿನಿಂದ ಜಜ್ಜಿ ಯುವತಿಯರ ಕೊಲೆ
ಮನೆಯಲ್ಲಿ ಮಲಗಿದ್ದ ಇಬ್ಬರು ಸಹೋದರಿಯರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಮುದೋಳ ತಾಲ್ಲೂಕಿನ ಮಹಲಿಂಗಪುರದ ಬಸವಾಪಟ್ಟಣದಲ್ಲಿ ನಡೆದಿದೆ.
ಮುಂದೆ ಓದಿ >>ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಮುಖ್ಯ: ಪಲ್ಲೇದ್
ನಾವು ಆರೋಗ್ಯದಿಂದ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮುಖ್ಯ ಎಂದು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸಂತೋಷ್ ಎಸ್. ಪಲ್ಲೇದ್ ತಿಳಿಸಿದರು.
ಮುಂದೆ ಓದಿ >>ಬಂದೂಕು ತರಬೇತಿಯಿಂದ ಆತ್ಮಸ್ಥೈರ್ಯ ಹೆಚ್ಚಳ : ಬಿ.ದೇವರಾಜ್
ಮಲೆನಾಡಿನಂತ ಗುಡ್ಡಗಾಡು ಪ್ರದೇಶದಲ್ಲಿ ಒಂಟಿ ಮನೆಗಳೇ ಹೆಚ್ಚಿರುವ ಕಾರಣ ಆ ಭಾಗದಲ್ಲಿ ಸಮಾಜಘಾತಕ ಕೃತ್ಯಯ ತಡೆಗೆ ಬಂದೂಕು ತರಬೇತಿ ಶಿಬಿರ ಸಹಕಾರಿಯಾಗುವುದೆ ಅಲ್ಲದೇ ಗ್ರಾಮೀಣ ಜನರ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಹೊಸನಗರ ಎಸೈ ದೇವರಾಜ್ ಅಭಿಪ್ರಾಯ ಪಟ್ಟರು.
ಮುಂದೆ ಓದಿ >>ಹೊಸನಗರ: ದರೋಡೆ ನಡೆದ ತಿಂಗಳೊಳಗೆ ಆರೋಪಿಗಳ ಬಂಧನ
ತಾಲೂಕಿನ ಪುರಪ್ಪೆಮನೆ ಗ್ರಾ.ಪಂ ವ್ಯಾಪ್ತಿಯ ನಂದ್ರೆ ಗ್ರಾಮದ ಮಹಾಬಲಗಿರಿ ಎಂಬುವವರ ಒಂಟಿ ತೋಟದ ಮನೆಗೆ ಮೇ 3ರ ಬೆಳಗಿನ ಜಾವ 7 ಜನರ ದರೋಡೆಕೋರರ ತಂಡ ಮನೆಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ, ಚಿನ್ನಾಭರಣ-ನಗದು ದೋಚಿ ಪರಾರಿಯಾಗ....
ಮುಂದೆ ಓದಿ >>ಗ್ರಾಮಸ್ಥರ ಬಗ್ಗೆ ಉದಾಸಿನ ತಾಳಿರುವ ಬೆಸ್ಕಾಂ: ಎಸ್ ರವಿ
ತಾಲ್ಲೂಕಿನ ಬಿಜ್ಜಹಳ್ಳಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ತಿಂಗಳುಗಳೇ ಉರುಳಿದರೂ ಗ್ರಾಮ ವಾಸಿಗಳಿಗೆ ಪರಿಹಾರದ ಚೆಕ್ ವಿತರಿಸದೆ, ಬೆಸ್ಕಾಂ ಕಚೇರಿ ಉದಾಸಿನ ತೋರಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರವಿ ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಓದಿ >>ಮಾನವನಿಗೆ ಪರಿಸರ ಸಂರಕ್ಷಣೆಯ ಕಾಳಜಿ ಕಡಿಮೆ: ಎನ್.ರುದ್ರಮುನಿ
ಇಂದಿನ ಸಮಾಜದಲ್ಲಿ ಮನಷ್ಯನು ತನ್ನ ಸ್ವಾರ್ಥ ಬದುಕಿನ ಉಳುವಿಗಾಗಿ ಚಿಂತನೆ ನಡೆಸುತಿದ್ದು, ಪರಿಸರ ರಕ್ಷಣೆಯ ಬಗ್ಗೆ ಅವನಲ್ಲಿರಬೇಕಾದ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ನ್ಯಾಯಾದೀಶರಾದ ಎನ್.ರುದ್ರಮುನಿ ವಿಷಾದ ವ್ಯಕ್ತಪಡಿಸಿದರು.
ಮುಂದೆ ಓದಿ >>ವಿದ್ಯುತ್ ಶಸ್ತ್ರ ಚಿಕಿತ್ಸೆ ಅನುಕೂಲತೆಗೆ ಜನರೇಟರ್ ವ್ಯವಸ್ಥೆ: ಡಾ.ಸೀನಪ್ಪ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ವಿದ್ಯುತ್ ವ್ಯತ್ಯಯದಿಂದ ಶಸ್ತ್ರಚಿಕಿತ್ಸೆ, ವಿವಿಧ ತಪಾಸಣೆಗಳಿಗಾಗುತ್ತಿದ್ದ ಅನಾನುಕೂಲವಾಗುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸೀನಪ್ಪ ಹೇಳಿದರು.
ಮುಂದೆ ಓದಿ >>ಗೆಲ್ಲುವ ವಿಶ್ವಾಸ ನನಗಿದೆ: ಡಿ.ಎಚ್.ಶಂಕರಮೂರ್ತಿ
ಪ್ರಜ್ಞಾವಂತ ಪದವೀಧರ ಮತದಾರರು ಪ್ರಾಶಸ್ತ್ಯದ ಮತ ನೀಡುವ ಮೂಲಕ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪುನರಾಯ್ಕೆ ಮಾಡಬೇಕಾಗಿ ವಿಧಾನ ಪರಿಷತ್ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿ ವಿನಂತಿಸಿದರು. ಅವರು ಭಾನುವಾರ
ಮುಂದೆ ಓದಿ >>ಜಗಳೂರಿನಲ್ಲಿ ಧ.ಗ್ರಾ.ಯೋಜನೆ ಅನುಷ್ಠಾನ
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೊಣ್ಣೆಹಳ್ಳಿ ಗ್ರಾಮಕ್ಕೆ ಬಂದಿದ್ದು, ಗ್ರಾಮದ ಜನರು ಗುಂಪುಗಳನ್ನಾಗಿ ಮಾಡಿ ಉಳಿತಾಯ ಮಾಡುವ ಜೊತೆಗೆ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ದೊಣೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುರುಮೂರ್ತಿ ಕರೆ ನೀಡಿದರು.
ಮುಂದೆ ಓದಿ >>ರಾಮನಗರದಲ್ಲಿ ಗ್ರಾಮೀಣ ಆರೋಗ್ಯ ಅಭಿಯಾನ, ಪ್ರಶಸ್ತಿ ಪ್ರದಾನ
ವೈದ್ಯ ಮತ್ತು ಶಿಕ್ಷಕ ವೃತ್ತಿಗಳು ಸಮಾಜದಲ್ಲಿ ಗೌರವ ಮತ್ತು ಜನರ ಪ್ರೀತಿಯನ್ನು ತಂದು ಕೊಡುತ್ತವೆ ಎಂದು ತಹಶೀಲ್ದಾರ್ ಡಾ.ರವಿ ಎಂ ತಿರ್ಲಾಪುರ ಅಭಿಪ್ರಾಯಪಟ್ಟರು. ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ,
ಮುಂದೆ ಓದಿ >>ಆನೇಕಲ್ ಹಾಲು ಉತ್ಪಾದಕರ ಸಂಘದ ಸಭೆ
ತಾಲೂಕಿನ ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳು ಯಶಸ್ವಿನಿ ಹಾಗೂ ಜನಶ್ರೀ ಭೀಮಾ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸ ಬೇಕು ಎಂದು ಬಮೂಲ್ ನಿರ್ದೇಶಕ ಆರ್.ಕೆ. ರಮೇಶ್ ತಿಳಿಸಿದರು.
ಮುಂದೆ ಓದಿ >>ಸ್ವಾಮೀ ವಿವೇಕಾನಂದ ದಿನಾಚರಣೆ ವಿದ್ಯಾರ್ಥಿಗಳಿಗೆ ಪುರಸ್ಕಾರ
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಯ ಜೊತೆಗೆ ಆತ್ಮವಿಶ್ವಾಸದಿಂದ ಬೌದ್ದಿಕ ವಿಕಸನವಾಗಬೇಕು. ತನ್ಮೂಲಕ ದೇಶಭಕ್ತ ಪ್ರಜೆಯಾಗಿ ಹೊರ ಹೊಮ್ಮುವಂತಾಗಬೇಕು ಎಂದು ದೆಹಲಿಯ
ಮುಂದೆ ಓದಿ >>ಬೆಸ್ಕಾಂ ಅಧಿಕಾರಿಗಳಿಗೆ ರೈತರಿಂದ ಘೇರಾವ್
ಕುಡಿಯುವ ನೀರು ಮತ್ತು ರೈತರ ವ್ಯವಸಾಯಕ್ಕೆ ಅಗತ್ಯವಾಗಿ ಬೇಕಿದ್ದ ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿ ತಿಂಗಳಾದರೂ ಗಮನ ಹರಿಸದ ಅಧಿಕಾರಿಗಳು ಆದಷ್ಟು ಬೇಗ ಬದಲಿಸುವಂತೆ ಆಗ್ರಹಿಸಿ ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗೆ ಘೇರಾವ್ ಹಾಕಿ ಘೋಷಣೆ ಕೂಗಿದರು.
ಮುಂದೆ ಓದಿ >>ಲೋಕಾಯುಕ್ತ ಕೋರ್ಟ್ ಅಂತಿಮ ಅಲ್ಲ: ಕೆ.ಎಸ್.ಈಶ್ವರಪ್ಪ
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪಕ್ಷಗಳಲ್ಲಿನ ಶಾಸಕರು ಆರೋಪಿಗಳಾಗಿ ಕೆಲವು ಜೈಲಿನಲ್ಲಿ ಇನ್ನೂ ಕೆಲವು ಜಾಮೀನು ಪಡೆದು ಹೊರಗಿದ್ದಾರೆ. ಲೋಕಾಯುಕ್ತ ಕೋರ್ಟ್ ಅಂತಿಮವಲ್ಲ. ಸುಪ್ರಿಂಕೋರ್ಟ್ ನ ವರೆಗೂ ನ್ಯಾಯಾಲಯಗಳು ಇರುವುದರಿಂದ ಸಂಪಗಿ ಪ್ರಕರಣದ ತೀರ್ಪನ್ನು ಮೇಲಿನ ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು....
ಮುಂದೆ ಓದಿ >>ಭಾವನೆಗಳು ವಿಕಾರಗೊಳ್ಳಬಾರದು: ರಂಭಾಪುರೀ
ಮನುಷ್ಯನ ಬುದ್ಧಿ ಶಕ್ತಿ ವಿಕಾಸಗೊಂಡಂತೆ ಭಾವನೆಗಳು ವಿಕಾಸಗೊಳ್ಳಬೇಕು. ಆದರೆ ಇಂದು ಕೆಲವರ ಭಾವನೆಗಳು ವಿಕಾರಗೊಳ್ಳುತ್ತಿರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಕಾರಣ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಸಾಹಿತ್ಯ ಉತ್ತಮ ಬದುಕನ್ನು ರೂಪಿಸುತ್ತದೆ: ತಿಪ್ಪೇರುದ್ರಪ್ಪ
ಸಾಹಿತ್ಯದ ಆಸಕ್ತಿ ಕಂಡುಂಡವವನು ನೋವು ನಲಿವು, ಮಾಡುವ ಕೆಲಸದ ಬಗ್ಗೆ ತೋರುವ ಪ್ರೀತಿ ಮತ್ತು ಶ್ರದ್ಧೆ ಬಿಂಬಿತವಾಗಿರುವ ಉತ್ತಮ ಸಾಹಿತ್ಯಕೃತಿಗಳ ಸಾಲಿಗೆ ಸೇರುತ್ತಾನೆ. ಸಾಹಿತ್ಯ ಉತ್ತಮ ಬದುಕನ್ನು ರೂಪಿಸುತ್ತದೆ ಎಂದು ಹಿರಿಯ ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು.
ಮುಂದೆ ಓದಿ >>ಶಿಕಾರಿಪುರ: ರೈತರಿಂದ ಚಲೋ ಕಾಲ್ನಡಿಗೆ ಜಾಥಾ
ಬಗರ್ಹುಕುಂ ರೈತರಿಗೆ ಚಳುವಳಿ ಮಾಡಬೇಡಿ ನಿಮಗೆ ನ್ಯಾಯ ದೊರಕಿಸಿ ಕೊಡುತ್ತೇನೆ. ಎಂದು ಹೇಳುತ್ತಿದ್ದ ಬಿ.ಎಸ್. ಯಡಿಯೂರಪ್ಪ ರೈತರನ್ನು ಮರೆತು ತನ್ನ ಕುರ್ಚಿಯ ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದ ಮಂಜುನಾಥ ಗೌಡ ಹೇಳಿದರು.
ಮುಂದೆ ಓದಿ >>ಸಾಗರ: ಚಿತ್ತಾಕರ್ಷಕ ಬೃಹತ್ ಗಾತ್ರದ ತೆಂಗಿನ ಕಾಯಿ
ನಗರದ ಗಂಗಾ ಪರಮೇಶ್ವರಿ ರಸ್ತೆಯಲ್ಲಿನ ಶೆಣೈ ಪ್ರಾವಿಜನ್ ಸ್ಟೋಸ್ ನಲ್ಲಿ ವ್ಯಾಪಾರಕ್ಕೆಂದು ಕಡಲತೀರದ ಕುಂದಾಪುರದಿಂದ ತರಿಸಲಾದ ತೆಂಗಿನಕಾಯಿ ರಾಶಿಯಲ್ಲಿ ಬೃಹತ್ ಗಾತ್ರವಿರುವ ಎರಡು ತೆಂಗಿನ ಕಾಯಿಗಳು ಚಿತ್ತಾಕರ್ಷಕವಾಗಿವೆ. ಇದರ ತೂಕ ಬರೋಬರಿ ಒಂದು ಕಾಲು ಕೆ.ಜಿ.
ಮುಂದೆ ಓದಿ >>ಹೃದಯಸ್ಪರ್ಶಿ ಸನ್ಮಾನಕ್ಕೆ ನಾನು ಯೋಗ್ಯನಾ?: ರವೀಂದ್ರ ಮಲ್ಲಪುರ
ಹೃದಯ ಸ್ಪರ್ಶಿ ಸನ್ಮಾನಕ್ಕೆ ನಾನು ಯೋಗ್ಯನೂ ಹೌದು ಅಲ್ಲವೂ ಎಂಬದು ನನಗೆ ತಿಳಿದಿಲ್ಲ. ನಾನಬ್ಬ ಸರ್ಕಾರಿ ಸೇವಾಕನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಉಪ ಆಯುಕ್ತ ರವೀಂದ್ರ ಮಲ್ಲಪುರ ಹೇಳಿದರು.
ಮುಂದೆ ಓದಿ >>ಶಿಕಾರಿಪುರದಲ್ಲಿ 15ರಂದು ಕರುಡು ಬಿಡುಗಡೆ: ಪ್ರಮೋದ್
ಸಾಮಾಜಿಕ,ಆರ್ಥಿಕ,ಜಾತಿವಾರು ಸಮೀಕ್ಷಾ ಕಾರ್ಯ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿದ್ದು,ಇದೇ 15 ರಂದು ಕರಡು ಬಿಡುಗಡೆಗೊಳುತ್ತಿರುವ ಹಿನ್ನಲೆಯಲ್ಲಿ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಇಚ್ಚೆಪಡದವರು
ಮುಂದೆ ಓದಿ >>ಮಾವು ಬೆಳೆಗಾರನ ಸ್ಥಿತಿ ಶೋಚನೀಯ:ಅಶೋಕ್ ಕೃಷ್ಣಪ್ಪ
ಮಾವು ತಿನ್ನಲು ಸಿಹಿ ಮತ್ತು ರುಚಿಯೂ ಹೌದು, ಆದರೆ ಇಂದು ರೈತರ ಪಾಲಿಗೆ ಕಹಿಯಾಗಿದೆ, ರಾಜ್ಯದಲ್ಲೇ ಕೋಲಾರ ಜಿಲ್ಲೆಯು ಮಾವು ಬೆಳೆಗೆ ಖ್ಯಾತಿ ಪಡೆದಿದೆ, ಮಾವು ಅತಿ ಹೆಚ್ಚು ಬೆಳೆದರೂ ಸಮರ್ಪಕವಾದ ಮಾರಾಟ ವ್ಯವಸ್ಥ.....
ಮುಂದೆ ಓದಿ >>ಕೃಷಿ ಮಾರುಕಟ್ಟೆ ಪರಿವರ್ತನೆ ಅಗತ್ಯ: ಎಂ.ಶಿವಪ್ರಕಾಶ್
ಮಾವು ಮತ್ತು ತೋಟಗಾರಿಕಾ ಬೆಳೆಗಾರರ ಸಮನ್ವಯ ಸಮಿತಿಯು ಉಚ್ಚ ನ್ಯಾಯಾಲಯದ ಆದೇಶಗಳ ಬಗ್ಗೆ ರೈತರಲ್ಲಿ ತಿಳುವಳಿಕೆ ನೀಡುವ ದಿಸೆಯಲ್ಲಿ ಪ್ರಗತಿ ಸಾಧಿಸಿದೆ, ಕೃಷಿ ಮಾರುಕಟ್ಟೆಗಳನ್ನು ಪರಿವರ್ತನೆಗೆ ತರುವಲ್ಲ....
ಮುಂದೆ ಓದಿ >>ಅಕ್ರಮ ಮರಳು ಸಾಗಾಟ: 20ಕ್ಕೂ ಹೆಚ್ಚು ಲಾರಿಗಳು ವಶ
ಮುಳಬಾಗಿಲಿನಿಂದ ಬೆಂಗಳೂರು ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸುಮಾರು 20ಕ್ಕೂ ಹೆಚ್ಚು ಮರಳು ಲಾರಿಗಳನ್ನು ಹಿಡಿದ ಪ್ರಕರಣ ಶುಕ್ರವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಮದ್ಯ ಮಾರಾಟ: ಇಬ್ಬರು ಆರೋಪಿಗಳ ಬಂಧನ
ಹೊಸದುರ್ಗ ತಾಲ್ಲೂಕಿನ ಸಣ್ಣಕಿಟ್ಟದಹಳ್ಳಿ ಗ್ರಾಮದಲ್ಲಿ ಹೊಸದುರ್ಗ ಪೊಲೀಸ್ ಠಾಣೆಯ ಪಿಎಸ್ಐ.ಮಂಜುನಾಥ್ ಅವರು ತಮ್ಮ ಸಿಬ್ಬಂದಿಯವರೊಂದಿಗೆ ಇಂದು ಬೆಳಿಗ್ಗೆ ಎರಡು ಕಡೆ ದಾಳಿ ಮಾಡಿ....
ಮುಂದೆ ಓದಿ >>6 ರಂದು ನಭೋ ಮಂಡಲದಲ್ಲಿ ಶುಕ್ರ ಸಂಕ್ರಮಣ
ಬಾಹ್ಯಾಕಾಶದಲ್ಲಿ ವಿಚಿತ್ರ ಹಾಗೂ ವಿಸ್ಮಯಗಳು ಘಟಿಸುತ್ತಲೇ ಇರುತ್ತವೆ. ಇದೇ ಜೂನ್6 ರಂದು ನಭೋ ಮಂಡಲದಲ್ಲಿ ಶುಕ್ರ ಸಂಕ್ರಮಣವೆಂಬ ವಿಶೇಷ ಘಟನೆಯೊಂದು ನಡೆಯಲಿದೆ.
ಮುಂದೆ ಓದಿ >>ಆದರ್ಶ ಸಂಪ್ರದಾಯದ ಪರಿಪಾಲನೆ ಅಗತ್ಯವಿದೆ: ರಂಭಾಪುರೀಶ್ರೀ
ವೈಚಾರಿಕ ಯುಗದಲ್ಲಿ ಬಾಳುತ್ತಿದ್ದರೂ ಸಹ ಆದರ್ಶ ಸಂಪ್ರದಾಯ ಮತ್ತು ಆಚರಣೆಗಳನ್ನು ಬಿಡದೇ ಪರಿಪಾಲಿಸಿಕೊಂಡು ಬರುವ ಅಗತ್ಯವಿದೆ. ಆದರ್ಶ ಸಂಪ್ರದಾಯ ಮತ್ತು ಮೌಲ್ಯಗಳು ಇರುವುದು ಬದುಕಿನ......
ಮುಂದೆ ಓದಿ >>ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗೆ ಮನವಿ
ನಗರ ಹೊರ ವಲಯದ ವಿನೋಭ ನಗರದ ನಿವಾಸಿಗಳ ಗುಂಪೊಂದು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ
ಮುಂದೆ ಓದಿ >>ಶಾರ್ಟ್ ಸರ್ಕ್ಯೂಟ್ : ಲಕ್ಷಾಂತರ ರೂ. ನಷ್ಟ
ಮಾರಿಗುಡಿ ಸಮೀಪದ ಕಳೂರು ಗ್ರಾಮದ ಸ.ನಂ.211 ರ ಶ್ರೀನಿವಾಸ್ ಮೂರ್ತಿ ಎಂಬುವವರ ಮನೆಯಲ್ಲಿ ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ಮುಂದೆ ಓದಿ >>
ಸಂಪೂರ್ಣ ಯಶಸ್ವಿ ಕಂಡ ಹೊಸನಗರ ಬಂದ್
ಪೆಟ್ರೋಲ್ ಬೆಲೆಯನ್ನು ಗಗನಕ್ಕೆರಿಸಿದ ಕೇಂದ್ರದ ಯುಪಿಎ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕೆಲವು ರಾಜಕೀಯ ಪಕ್ಷಗಳು ಸಂಯುಕ್ತವಾಗಿ ಕರೆದಿದ್ದ ಭಾರತ್ ಬಂದ್ ಗೆ ಹೊಸನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಮುಂದೆ ಓದಿ >>ಶಿಕಾರಿಪುರ: ಬಂದ್ ಗೆ ನೀರಸ ಪ್ರತಿಕ್ರಿಯೆ
ತೈಲ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಬಿಜೆಪಿ ಸಹಿತ ಎಡಪಕ್ಷಗಳು ಕರೆ ನೀಡಿದ್ದ ಬಂದ್ ಗೆ ಶಿಕಾರಿಪುರ ದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂದೆ ಓದಿ >>ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿ: ಪಿ.ಬಿ
ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಜಿ.ಪಂ.ಸದಸ್ಯ ಪಿ.ಬಿ.ಚಂದ್ರಶೇಖರಬಾಬು ತಿಳಿಸಿದರು.
ಮುಂದೆ ಓದಿ >>ಸಂಘಟನೆಯ ವೈಫಲ್ಯ: ತಿ.ನರಸೀಪುರ ಭಾಗಶ: ಬಂದ್
ದೇಶಾದ್ಯಂತ ಭಾರತ್ ಬಂದ್ ಗೆ ಎನ್.ಡಿ.ಎ ಮತ್ತು ವಿಪಕ್ಷಗಳು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಕರೆ ನೀಡಿದ್ದ ಬಂದ್ ಸಂಘಟನೆಯ ವೈಫಲ್ಯದಿಂದಾಗಿ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡು ಬಂದಿತು.
ಮುಂದೆ ಓದಿ >>ಕುಣಿಗಲ್: ಬಂದ್ ಸಂಪೂರ್ಣ ಯಶಸ್ಸು
ಪೆಟ್ರೋಲ್ ದರ ಏರಿಸಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರದ ಕ್ರಮವನ್ನು ವಿರೋಧಿಸಿ ಕರೆ ನೀಡಿದ್ದ ಬಂದ್ ಕುಣಿಗಲ್ ನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಮುಂದೆ ಓದಿ >>ಪಾವಗಡ ಸಂಪೂರ್ಣ ಬಂದ್: ಸಾರ್ವಜನಿಕರ ಪರದಾಟ
ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಪಾವಗಡದಲ್ಲಿ ಸಂಪೂರ್ಣ ಬಂದ್ ನಡೆದಿದೆ. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಮುಂದೆ ಓದಿ >>ಸರಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡುವ ಜ್ಞಾನ ದೇಗುಲ
ರ್ಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣವನ್ನು ನೀಡುವ ಜ್ಞಾನ ದೇಗುಲಗಳಾಗಿವೆ. ಆದ್ದರಿಂದ ಪೋಷಕರು ಕಾನ್ವೆಂಟ್ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಿ ಉನ್ನತ ವ್ಯಾಸಂಗವನ್ನು ಮಾಡಿ ಸಾಧನೆ
ಮುಂದೆ ಓದಿ >>ಧರ್ಮದ ಮೊರೆ ಹೋದರೆ ಮನಸ್ಸಿಗೆ ಶಾಂತಿ:ಕೆ.ಜೆ.ವಿಜಯಕುಮಾರ್
ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು ಧರ್ಮದ ಮೊರೆ ಹೋಗುವುದರಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯು ದೊರಕುವುದಲ್ಲದೇ ಹಿಡಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಆದ್ದರಿಂದ ಮಾನವರಾದ ನಾವು ಕಷ್ಠವಾದರೂ ಧರ್ಮದ
ಮುಂದೆ ಓದಿ >>ವೈದ್ಯರ ನಿರ್ಲಕ್ಷ್ಯದ ವಿರುದ್ದ ಕರವೇ ಪ್ರತಿಭಟನೆ
ಇಲ್ಲಿನ ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾದ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಯ ಸಂದರ್ಭ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
ಮುಂದೆ ಓದಿ >>ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಮಾರ್ಗದರ್ಶಿ
ಅನ್ನದಾತನಿಗೆ ಅರಿವು ಮತ್ತು ಅವಕಾಶಗಳ ಕೊರತೆ ಹಾಗೂ ಕೃಷಿ ಮಾರ್ಗದರ್ಶಕರ ಮಾಹಿತಿ ಕೇವಲ ಕನಸು ಮಾತ್ರ ಅದರ ಜೊತೆಗೆ ಅತಿವೃಷ್ಠಿ ಮತ್ತು ಅನಾವೃಷ್ಠಿ ಹಾಗೂ ಕೂಲಿ ಕಾರ್ಮಿಕರ ಕೊರತೆ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ
ಮುಂದೆ ಓದಿ >>ಬಿಜೆಪಿ, ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಜನತೆ ಪಾಠ
ದಂಡಾವತಿ ಯೋಜನೆ ಕುರಿತಂತೆ ಮಧು ಬಂಗಾರಪ್ಪ ಮತ್ತೊಮ್ಮೆ ಕುಟುಕಿದ್ದು, ಯೋಜನೆ ಕಾರ್ಯಾರಂಭ ಮಾಡಲಾಗಿದೆ ಎಂದು ಹೇಳಿದ ಶಾಸಕರು, ಕಾಮಗಾರಿಗೆ ಯಂತ್ರೋಪಕರಣಗಳು ಸ್ಥಳಕ್ಕೆ ಆಗಮಿಸಿದರೂ ಇತ್ತ ಮುಖ ಹಾಕಲಿಲ್ಲ
ಮುಂದೆ ಓದಿ >>ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜನ ಜಾಗೃತಿ ಕಾರ್ಯಕ್ರಮ
ಜನಜಾಗೃತಿಯೇ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಸುಲಭ ಮಾರ್ಗ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೇ ಸೊಸೈಟಿಯ ಯೋಜನಾ ನಿರ್ದೇಶಕಿ ಶಿವಗಾಮಿ ತಿಳಿಸಿದರು.
ಮುಂದೆ ಓದಿ >>ರಾಜಕೀಯ ದ್ವೇಷ: ಶಾಲೆ ದಾರಿಗೆ ಕಲ್ಲು
ಗ್ರಾಮದಲ್ಲಿನ ರಾಜಕೀಯ ಸ್ವಪ್ರತಿಷ್ಠೆಗಾಗಿ ದಲಿತ ಕಾಲನಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುವ ದಾರಿಗೆ ಅಡ್ಡವಾಗಿ ಕಲ್ಲು ನೆಡಿಸಿ ಬಂದ್ ಮಾಡಿರುವ ಘಟನೆ ತಾಲ್ಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
ಮುಂದೆ ಓದಿ >>ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಕರ ಇಳಿಸಲಿ: ಮಧು ಬಂಗಾರಪ್ಪ
ದೇಶದಲ್ಲಿಯೇ ಅತೀ ಹೆಚ್ಚು ಪೆಟ್ರೋಲ್ ದರ ಹೊಂದಿರುವ ರಾಜ್ಯ ಕರ್ನಾಟಕ ಎಂದು ಕುಖ್ಯಾತಿಗಳಿಸಿದೆ. ರಾಜ್ಯ ಸರಕಾರ ಪೆಟ್ರೋಲ್ ಉತ್ಪನ್ನಗಳಿಗೆ ಸಂಗ್ರಹಿಸುವ ಕರದಲ್ಲಿ ಪ್ರಮಾಣ ಕಡಿಮೆ ಮಾಡಿ
ಮುಂದೆ ಓದಿ >>ಕರ್ನಾಟಕ ಯುವಕ ಸಂಘ ಪ್ರತಿಭಟನೆ
ಹೊಟೇಲ್ ಗಳಲ್ಲಿ ಸ್ವಚ್ಛತೆಯ ಕೊರತೆಯಿದ್ದು ತಿಂಡಿ-ತಿನಿಸುಗಳ ಧಾರಣೆ ಭಾರಿ ಏರಿಕೆಯಾಗಿರುವುದನ್ನು ನಿಯಂತ್ರಿಸಬೇಕು ಮತ್ತು ಇಲ್ಲಿನ ಜಿಲ್ಲಾ ಆಸ್ಪತ್ರೆಯನ್ನು ವಿಮ್ಸ್ ಅಧೀನಕ್ಕೆ ಒಳಪಡಿಸದೆ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳಬೇಕು
ಮುಂದೆ ಓದಿ >>ಅಂಚೆ ನೌಕರರ ಸಮಸ್ಯೆಗಳಿಗೆ ಸ್ಪಂದನೆ: ಮುನಿಯಪ್ಪ
ಸೈಕಲ್ ನಲ್ಲಿ ಗ್ರಾಮೀಣ ಪ್ರದೇಶಕ್ಕೆ ತಲುಪಿ ಗ್ರಾಮೀಣ ಜನರ ನೋವು ನಲಿವುಗಳನ್ನು ನೀಗಿಸುವ ನಿಟ್ಟಿನಲ್ಲಿ ದುಡಿಯುತ್ತಿರುವ ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಚರ್ಚಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ
ಮುಂದೆ ಓದಿ >>ವಾಸದ ಮನೆಗಳ ಮಧ್ಯೆ ಬಾರ್!
ಅಕ್ಕಪಕ್ಕದಲ್ಲಿ ಹಲವಾರು ಕುಟುಂಬಗಳು ವಾಸವಾಗಿದ್ದರೂ ಡಾಬಾ, ಬಾರ್ ಗಳು ಎಗ್ಗಿಲ್ಲದೇ ವ್ಯವಹಾರ ನಡೆಸುತ್ತಿರುವ ದೃಶ್ಯ ಈ ಬಡಾವಣೆ ವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದೆ ಓದಿ >>ಮೊಬೈಲ್ ಕಳ್ಳರ ಬಂಧನ
ಪಟ್ಟಣದ ಗಾರ್ಡನ್ ರಸ್ತೆಯ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ಕಳ್ಳರನ್ನು ಹಿಡಿದ ಸ್ಥಳೀಯ ಪೊಲೀಸರು ಅವರಿಂದ ಮೊಬೈಲ್ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಬನ್ನೇರುಘಟ್ಟದ 99 ಆನೆಗಳು ಲೆಕ್ಕಕ್ಕೆ
ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಂದಾಜು 99 ಆನೆಗಳು ಲೆಕ್ಕಕ್ಕೆ ಸಿಕ್ಕಿವೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ತಿಳಿಸಿದರು.
ಮುಂದೆ ಓದಿ >>ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತ
ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಸಂತೇಮಾಳ ಮೊದಲಾದೆಡೆ ಅಭಿವೃದ್ದಿ ಕಂಡಿರುವುದಿಲ್ಲ ಬದಲಾಗಿ ವಂಚನೆ, ಭ್ರಷ್ಟಚಾರ ನಡೆಯಲು ಕಾರಣವಾಗಿದೆ ಎಂದು ಶಾಸಕ ಬಿ.ಬಿ.ರಾಮಸ್ವಾಮಿಗೌಡ ಪುರಸಭಾ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಮುಂದೆ ಓದಿ >>ಸಂಪಾದನೆಯ ಸ್ವಲ್ಪ ಭಾಗ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಿ
ಮನಸ್ಸು, ವಚನ,ಕ್ರಿಯೆಗಳನ್ನು ಏಕಾಗ್ರತೆಯಿಂದ ಪಾಲಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶ್ರೀಕ್ಷೇತ್ರ ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ತಿಳಿಸಿದರು.
ಮುಂದೆ ಓದಿ >>ಮಕ್ಕಳನ್ನು ಭವಿಷ್ಯದ ನಾಯಕರನ್ನಾಗಿ ಮಾಡಲು ಬೇಸಿಗೆ ಶಿಬಿರಗಳು ಸಹಕಾರಿ
ಮಕ್ಕಳ ವ್ಯಕ್ತಿತ್ವವನ್ನು ಅರಳಿಸಿ ಭವಿಷ್ಯದ ನಾಯಕರನ್ನಾಗಿ ಸಜ್ಜುಗೊಳಿಸಲು ಮಕ್ಕಳ ಬೇಸಿಗೆಯ ಶಿಬಿರಗಳು ವರದಾನವಾಗಿವೆ. ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ 10 ದಿನಗಳ ಬೇಸಿಗೆ ಶಿಬಿರವು ಮಕ್ಕಳಲ್ಲಿ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವನ್ನು
ಮುಂದೆ ಓದಿ >>ಮೂರು ತಿಂಗಳಿಂದ ವೇತನವಿಲ್ಲದ ಪೌರಸೇವಾ ನೌಕರರು
ಸ್ಥಳೀಯ ಪುರಸಭಾ ನೌಕರರಿಗೆ ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಬೀದಿಗಳು ಮತ್ತು ಚರಂಡಿಗಳಲ್ಲಿನ ಕಸ-ಕಡ್ಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು,
ಸ್ವಯಂ ಉದ್ಯೋಗ ಭವಿಷ್ಯ ರೂಪಿಸಿಕೊಳ್ಳಲು ಸುವರ್ಣಾವಕಾಶ
ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ತರಬೇತಿ ನೀಡುತ್ತಿರುವುದು ಅವರ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಈ ಅವಕಾಶವನ್ನು ಶಿಬಿರಾರ್ಥಿಗಳು ಸದೂಪಯೋಗ ಪಡಿಸಿಕೊಳ್ಳಬೇಕು
ಮುಂದೆ ಓದಿ >>



