ಎಸಿಪಿ ಜಗನ್ನಾಥ್ ಪ್ರಕರಣ ತನಿಖೆಗೆ ಸಮಿತಿ ರಚನೆ: ಮನೀಷ್ ಕರ್ಬೀಕರ್
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಭಾಗದ ಎಸಿಪಿ ಟಿ.ಆರ್.ಜಗನ್ನಾಥ್ ಮಹಿಳಾ ಎಎಸ್ಐ ಶ್ರೀಕಲಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಕವಿತಾ ಬಿ.ಟಿ...
ಮುಂದೆ ಓದಿ >>ಮಂಗಳೂರು ರಿಯಾಲ್ಟಿ ಬಿಲ್ಡ್ ಕಾನ್ ಎಕ್ಸ್ಪೋ-2013 ಕ್ಕೆ ಚಾಲನೆ
ಮಂಗಳೂರು: ಮಂಗಳೂರಿನ ಸೌಂದರೀಕರಣ ಮತ್ತು ವಸತಿ ನಿರ್ಮಾಣದಲ್ಲಿ ಮಣಿಪಾಲ್ ಏಸ್ ವಿಶೇಷ ಪಾತ್ರ ವಹಿಸಿದೆ ಎಂದು ಮಣಿಪಾಲ್ ಏಸ್ ನಿರ್ಮಾಣದಲ್ಲಿ ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರಿನಲ್ಲಿ ಶನಿವಾರ...
ಮುಂದೆ ಓದಿ >>ಕಾಂಗ್ರೆಸ್ ಪಕ್ಷ ಸೇಡಿನ ರಾಜಕಾರಣ ನಡೆಸಿಲ್ಲ: ಪೂಜಾರಿ
ಮಂಗಳೂರು: ಕಾಂಗ್ರೆಸ್ ಪಕ್ಷ ಎಂದೂ ಸೇಡಿನ ರಾಜಕಾರಣ ನಡೆಸಿಲ್ಲ. ಅಂತಹ ಸರ್ಕಾರ ನಡೆಸಿರುವುದು ಬಿಜೆಪಿ ಪಕ್ಷ. ಚರ್ಚ್, ಮಸೀದಿಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸುವ ರಾಜಕಾರಣ ನಡೆಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಹೇಳಿದರು.
ಮುಂದೆ ಓದಿ >>ಕದ್ರಿಯಲ್ಲಿ ಶಾಸಕ ಲೋಬೋರ ಕಚೇರಿ ಉದ್ಘಾಟನೆ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಅವರ ಕಚೇರಿಯನ್ನು ಕದ್ರಿಯ ಕುಡ್ಸೆಂಪ್ ಕಟ್ಟಡದಲ್ಲಿ ಶನಿವಾರ ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿ ಉದ್ಘಾಟಿಸಿದರು.
ಮುಂದೆ ಓದಿ >>ಸಾಂಕ್ರಾಮಿಕ ರೋಗಗಳ ಬಗ್ಗೆ ನಿರ್ಲಕ್ಷ ವಹಿಸುವವರ ವಿರುದ್ದ ಸೂಕ್ತ ಕ್ರಮ: ಖಾದರ್
ಮಂಗಳೂರು: ರಾಜ್ಯದ ಕೆಲ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಕಂಡುಬಂದಿದ್ದು ಈ ಬಗ್ಗೆ ಸೂಕ್ತ ರೀತಿಯ ಎಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದು...
ಮುಂದೆ ಓದಿ >>ಎಸಿಪಿ ಜಗನ್ನಾಥ್ ವಿರುದ್ದ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
ಮಂಗಳೂರು: ಮಹಿಳಾ ಎಎಸ್ಐ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತ ಎಸಿಪಿ ಟಿ.ಆರ್.ಜಗನ್ನಾಥ್ ಮೇಲೆ ಈ ಕೂಡಲೇ ಪೊಲೀಸ್ ಇಲಾಖೆಯು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಡಿವೈಎಫ್ಐ ಜಿಲ್ಲಾ ಘಟಕ...
ಮುಂದೆ ಓದಿ >>ರಿಕ್ಷಾ ಗಾಜು ಒಡೆದ ಪೊಲೀಸ್ ಪೇದೆ ರಿಕ್ಷಾ ಚಾಲಕರಿಂದ ಪ್ರತಿಭಟನೆ
ಮಂಗಳೂರು: ಪೊಲೀಸ್ ಪೇದೆಯೊಬ್ಬ ಕೈಯಿಂದ ಹೊಡೆದು ರಿಕ್ಷಾವೊಂದರ ಗಾಜು ಒಡೆದ ಪರಿಣಾಮ ಉದ್ರಿಕ್ತರಾದ ರಿಕ್ಷಾ ಚಾಲಕರು ನಡು ರಸ್ತೆಯಲ್ಲಿ ರಿಕ್ಷಾಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದ ಘಟನೆ ನಗರದ ಕೇಂದ್ರ ರೈಲು ನಿಲ್ದಾಣದ..
ಮುಂದೆ ಓದಿ >>ಎಕ್ಸ್ ಪ್ರೆಸ್ ಮನಿಯ ಘರ್ ಕಬ್ ಆಹೋಗೆ ಪ್ರಚಾರಾಂದೋಲನಕ್ಕೆ ಚಾಲನೆ
ಮಂಗಳೂರು: ಎಕ್ಸ್ ಪ್ರೆಸ್ ಮನಿ, ವಿಶ್ವದ ಅತಿ ವಿಶ್ವಾಸಾರ್ಹವಾದ ಹಣ ವರ್ಗಾವಣೆಯ ಸೇವಾ ಸಂಸ್ಥೆಯಾಗಿದ್ದು, ಇಂದು ಮಂಗಳೂರಿನಲ್ಲಿ ಘರ್ ಕಬ್ ಆಹೋಗೆ.. ಪ್ರಚಾರಾಂದೋಲನವನ್ನು ಆರಂಭಿಸಿತು. ಈ ಪ್ರಚಾರಾಂದೋಲನವು ಎಕ್ಸ್ ಪ್ರೆಸ್ ಮನಿ ಗ್ರಾಹಕರಿಗೆ...
ಮುಂದೆ ಓದಿ >>ಶ್ರೀಕೃಷ್ಣ ಮಠ ಮುಜರಾಯಿಗೆ: ಜನಾರ್ದನ ಪೂಜಾರಿ ವಿರೋಧ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಶ್ರೀ ಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ಕರಾವಳಿಯಲ್ಲಿ ಈ ಬಗ್ಗೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗುತ್ತಿದೆ.
ಮುಂದೆ ಓದಿ >>30ರ ಹರೆಯಕ್ಕೆ ಕಾಲಿಟ್ಟ ಕಾಸರಗೋಡು: ನಿರೀಕ್ಷೆಗಳು ಹಲವಾರು
ಕಾಸರಗೋಡು: 1984 ರ ಮೇ 24 ರಂದು ಕಾಸರಗೋಡು ಜಿಲ್ಲೆ ರೂಪುಗೊಂಡಿದ್ದು, ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆ ರೂಪುಗೊಂಡು ಇಂದಿಗೆ 29 ವರ್ಷಗಳು ಸಂದರೂ ಕೂಡ ಜಿಲ್ಲೆಯ ಅಭಿವೃದ್ದಿಗೆ ಅವಕಾಶಗಳಿದ್ದರೂ..
ಮುಂದೆ ಓದಿ >>ಕಾರಿಗೆ ಬಸ್ ಡಿಕ್ಕಿ: ದುಷ್ಕರ್ಮಿಗಳಿಂದ ಬಸ್ಸಿಗೆ ಬೆಂಕಿ
ಬಂಟ್ವಾಳ; ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಸರಣಿ ಅಪಘಾತ ನಡೆದು ಬಸ್ಸು ಸೇರಿದಂತೆ ಮೂರುವಾಹನಗಳು ಜಖಂಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ಕೊಡಾಜೆಯಲ್ಲಿ ನಡೆದಿದೆ.
ಮುಂದೆ ಓದಿ >>ಕಾಂಗ್ರೆಸ್ ನ ದ್ವೇಷದ ರಾಜಕಾರಣ ರಾಜ್ಯಕ್ಕೆ ಹಿತವಲ್ಲ: ಡಿವಿಎಸ್
ಮಂಗಳೂರು: ನೂತನವಾಗಿ ಆಯ್ಕೆಯಾಗಿರುವಂತಹ ರಾಜ್ಯ ಸರ್ಕಾರವು ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಕೈಬಿಡುವ ಬಗ್ಗೆ ಮಾತನಾಡುತ್ತಿದ್ದು, ಇದು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ದ್ವೇಷದ ರಾಜಕಾರಣವನ್ನು..
ಮುಂದೆ ಓದಿ >>ಕೊಲೆಯಾಗಿ ಬದಲಾದ ಆತ್ಮಹತ್ಯೆ ಪ್ರಕರಣ ಆರೋಪಿಗಳ ಬಂಧನ
ಕಾಸರಗೋಡು: ಯುವಕನೋರ್ವನು ಬಾವಿಗೆ ಬಿದ್ದು ಮೃತಪಟ್ಟ ಪ್ರಕರಣವು ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಬಂಧಿಕರು ಸೇರಿದಂತೆ ಐವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ
ಮುಂದೆ ಓದಿ >>ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಆರಂಭ
ಮಂಗಳೂರು: ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಿರುವ ಅಂತಾರಾಷ್ಟ್ರೀಯ ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣದಿಂದ ಪ್ರಥಮ ಸರಕು ನಿರ್ವಹಣಾ ಸಂಕೀರ್ಣದಿಂದ ಪ್ರಥಮ ಸರಕು ಸಾಗಾಟಕ್ಕೆ ವಿಮಾನ ನಿಲ್ದಾಣ...
ಮುಂದೆ ಓದಿ >>ಮಂಗಳೂರು ಎಸಿಪಿ ಜಗನ್ನಾಥ್ ವಿರುದ್ಧ ಕಿರುಕುಳ ಆರೋಪ
ಮಂಗಳೂರು: ಮಂಗಳೂರು ಎಸಿಪಿ ಟಿ. ಆರ್. ಜಗನ್ನಾಥ್ ವಿರುದ್ಧ ಪಾಂಡೇಶ್ವರ ಠಾಣೆಯ ಮಹಿಳಾ ಎಎಸ್ ಐ ಆಗಿರುವ ಶ್ರೀಕಲಾ ಅವರು ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.
ಮುಂದೆ ಓದಿ >>ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಜೆ.ಆರ್.ಲೋಬೊ ಇತರ ಅಧಿಕಾರಿಗಳ ಜತೆ ಗುರುವಾರ ಬೆಳಿಗ್ಗೆ ನಗರದ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಡ್ರೆಜ್ಜಿಂಗ್...
ಮುಂದೆ ಓದಿ >>
ಪ್ರಿಯತಮೆಯ ಕರೆದೊಯ್ಯಲು ಬಂದು ಪೊಲೀಸ್ ಅತಿಥಿಯಾದ
ಮಂಗಳೂರು: ತನ್ನ ಪ್ರಿಯತಮೆಯನ್ನು ಕರೆದೊಯ್ಯಲು ನಗರಕ್ಕಾಗಮಿಸಿದ ಗುಜರಾತ್ ಯುವಕ ತನ್ನ ಕಾರ್ಯಾಚರಣೆಯಲ್ಲಿ ವಿಫಲನಾಗಿ ಪೊಲೀಸ್ ಅತಿಥಿಯಾದ ಘಟನೆ ನಗರದ ಬಲ್ಲಾಳ್ ಬಾಗ್ ಸಮೀಪ...
ಮುಂದೆ ಓದಿ >>ಇಹಲೋಕ ತ್ಯಜಿಸಿದ ಪಿವಿಎಸ್ ಬೀಡೀಸ್ ಮಾಲೀಕ ಮಧುಸೂದನ್ ಕುಶೆ
ಮಂಗಳೂರು: ಬೀಡಿ ಉದ್ಯಮ ಕ್ಷೇತ್ರದಲ್ಲಿ ಹೆಸರಾಂತ ಕಂಪನಿಯಾದ ಪಿವಿಎಸ್ ಬೀಡೀಸ್ ಮಾಲೀಕ ಹಾಗೂ ಪಿವಿಎಸ್ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿದ್ದ ಉದ್ಯಮಿ ಮಧುಸೂದನ್ ಡಿ ಕುಶೆ(78) ಬುಧವಾರ...
ಮುಂದೆ ಓದಿ >>ಪಡುಬಿದ್ರಿ-ಕಾಪುವಿನಲ್ಲಿ ಪ್ರತ್ಯೇಕ ಅಪಘಾತ: ಐವರ ದುರ್ಮರಣ
ಪಡುಬಿದ್ರಿ: ಪಡುಬಿದ್ರಿ ಮತ್ತು ಕಾಪುವಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಮಧ್ಯಾಹ್ನ ಪಡುಬಿದ್ರಿ ರಾ. ಹೆ.ಯಲ್ಲಿ ಗ್ಯಾಸ್ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ...
ಮುಂದೆ ಓದಿ >>ಅಂತಾರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿಗೆ ಅಂತಿಮ ನಮನ
ಮಂಗಳೂರು: ಏಷ್ಯಾಡ್, ಸೌತ್ ಏಷ್ಯಾಡ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ದೇಶಕ್ಕೆ ಕೀರ್ತಿ ತಂದಿದ್ದ ಖ್ಯಾತ ಅಥ್ಲೀಟ್ ಆನಂದ ಶೆಟ್ಟಿ(52) ಮಂಗಳವಾರ ಮೃತಪಟ್ಟಿದ್ದು..
ಮುಂದೆ ಓದಿ >>ಶಾಸಕ ಜೆ.ಆರ್.ಲೋಬೋ ವಿಜಯೋತ್ಸವ ಮೆರವಣಿಗೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಶಾಸಕ ಜೆ.ಆರ್.ಲೋಬೋ ಅವರ ವಿಜಯೋತ್ಸವ ಮೆರವಣಿಗೆ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಜರಗಿತು. ಮೆರವಣಿಗೆಯು ಸಿಗ್ನಲ್ ವೃತ್ತದ ಮೂಲಕ...
ಮುಂದೆ ಓದಿ >>ಕುತ್ತೆತ್ತೂರು : ಮೊದಲ ಮಳೆ ಕೃತಕ ನೆರೆ
ಸುರತ್ಕಲ್: ಕುತ್ತೆತ್ತೂರಿನ ಜಂತಬೆಟ್ಟು ಬಳಿ ಪಡ್ಡಾಯಿ ಬೆಟ್ಟು ಎಂಬಲ್ಲಿ ಕೃತಕ ನೆರೆಯ ಭೀತಿ ಎದುರಾಗಿದ್ದು ಪಡ್ಡಾಯಿಬೆಟ್ಟುವಿನ ಸುತ್ತ ಮುತ್ತಲಿನ ಮನೆಗಳು ತೊಂದರೆಗೊಳಗಾಗುವ, ಕೃಷಿ ಜಮೀನು ಕೃತಕ ನೆರೆಯ ನೀರಿನಿಂದಾಗಿ...
ಮುಂದೆ ಓದಿ >>ಎಂಡೋ ಸಂತ್ರಸ್ತರಿಂದ ಜೂನ್ 7ರಂದು ವಿಧಾನಸೌಧ ಚಲೋ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಹಾಗೂ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿ ಜೂನ್ 7 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ..
ಮುಂದೆ ಓದಿ >>ಮೇ 25, 26 ರಂದು ಮಣಿಪಾಲ್ ಏಸ್ ರಿಯಾಲ್ಟಿ ಬಿಲ್ಡ್ ಕಾನ್ ಎಕ್ಸ್ಪೊ
ಮಂಗಳೂರು: ಕರ್ನಾಟಕದ ಹೆಸರಾಂತ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮಣಿಪಾಲ ಏಸ್ ತನ್ನ ಪ್ರಾಯೋಜಕತ್ವದ ಮಂಗಳೂರು ರಿಯಾಲ್ಟಿ ಬಿಲ್ಡ್ ಕಾನ್ ಎಕ್ಸ್ಪೊ2013 ನ್ನು ಮೇ 25, 26 ರಂದು ನಡೆಸಲು ಉದ್ದೇಶಿಸಿದೆ..
ಮುಂದೆ ಓದಿ >>ಸಚಿವರಾಗಿ ತವರಿಗಾಗಮಿಸಿದ ರೈ ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ
ಮಂಗಳೂರು,ಮೇ.21: ರಾಜ್ಯ ಸರ್ಕಾರದ ನೂತನ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಂಟ್ವಾಳ ಶಾಸಕ ರಮಾನಾಥ ರೈ ತವರು ಜಿಲ್ಲೆಗೆ ಆಗಮಿಸಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು...
ಮುಂದೆ ಓದಿ >>ಸಚಿವ ರೈ ವಿಜಯೋತ್ಸವ ಮೆರವಣಿಗೆ
ಬಂಟ್ವಾಳ: ರಾಜ್ಯ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಆಗಮಿಸಿದ ಸಚಿವ ಬಿ.ರಮಾನಾಥ ರೈಯವರಿಗೆ ಮಂಗಳವಾರ ಅದ್ದೂರಿಯ ಸ್ವಾಗತ ದೊರೆತಿದೆ.
ಮುಂದೆ ಓದಿ >>ಬರ್ಕೆ ತುಳು ಸಿನಿಮಾಕ್ಕೆ ಮುಹೂರ್ತ
ಮಂಗಳೂರು: ಇದೀಗ ತುಳು ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಗೊಳ್ಳಲಿದೆ. ಹೊಸ ತುಳು ಚಿತ್ರ ಬರ್ಕೆ ಚಿತ್ರೀಕರಣದ ಮುಹೂರ್ತ ಸಮಾರಂಭ ಉರ್ವ ಮಾರಿಯಮ್ಮ ಸನ್ನಿಧಿಯಲ್ಲಿ ನಡೆಯಿತು. ಚಿತ್ರದ ನಾಯಕ ರಾಹುಲ್ ....
ಮುಂದೆ ಓದಿ >>ರೈಡಿಂಗ್ ಬೋಟ್ ಪಲ್ಟಿ: ಕಾಣೆಯಾಗಿದ್ದ ಮಗುವಿನ ಶವ ಪತ್ತೆ
ಮಲ್ಪೆ: ರೈಡಿಂಗ್ ಬೋಟ್ ಪಲ್ಟಿಯಾಗಿ ಕಾಣೆಯಾಗಿದ್ದ ಮಗುವಿನ ಮೃತದೇಹ ಸೋಮವಾರ ಬೆಳಗ್ಗೆ ಸಮುದ್ರ ಮಧ್ಯೆ ಪತ್ತೆಯಾಗಿದೆ. ಮಲ್ಪೆಯ ಜೈ ಹನುಮಾನ್ ಟೂರಿಸ್ಟ್ ಬೋಟಿನ ಸಿಬ್ಬಂದಿ ಬೋಟಿನಲ್ಲ...
ಮುಂದೆ ಓದಿ >>ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗೆ ಪ್ರತ್ಯೇಕ ರೈಲ್ವೆ ಬೋಗಿ
ಮಂಗಳೂರು: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗೆ ಪ್ರತ್ಯೇಕ ರೈಲ್ವೆ ಬೋಗಿ ನೀಡಲಾಗಿದ್ದು, ಮಂಗಳೂರು-ಜಮ್ಮುತಾವಿ ನವಯುಗ್ ಎಕ್ಸ್ ಪ್ರೆಸ್ ನಲ್ಲಿ ಕಲ್ಪಿಸಿರುವ ವಿಶೇಷ ಕೋಚ್ ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ...
ಮುಂದೆ ಓದಿ >>ನಗರಾಭಿವೃದ್ದಿ ಸಚಿವರಿಗೆ ತವರಿನಲ್ಲಿ ಅದ್ದೂರಿಯ ಸ್ವಾಗತ
ಮಂಗಳೂರು: ನೂತನವಾಗಿ ರಚನೆಯಾಗಿರುವ ರಾಜ್ಯ ಸಚಿವ ಸಂಪುಟದಲ್ಲಿ ನಗರಾಭಿವೃದ್ದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ತವರು ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ...
ಮುಂದೆ ಓದಿ >>ಕೇಂದ್ರ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕನಾಗಿ ಆಯ್ಕೆಯಾಗಿರುವ ಜೆ.ಆರ್.ಲೋಬೊ ಸೋಮವಾರ ಬೆಳಿಗ್ಗೆ ನಗರದ ಕೇಂದ್ರ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆ ಪ್ರದೇಶಕ್ಕೆ ತೆರಳಿ..
ಮುಂದೆ ಓದಿ >>ಎಚ್ ಪಿ ಸಿ ಎಲ್ ನಿಂದ ಪೆರ್ನೆ ಸಂತ್ರಸ್ತರಿಗೆ ಪರಿಹಾರ: ಮೊಯ್ಲಿ
ಮಂಗಳೂರು: ಪೆರ್ನೆ ಅನಿಲ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಎಚ್ ಪಿ ಸಿ ಎಲ್ ಕಂಪೆನಿಯಿಂದ ತಲಾ 1.5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ ವೀರಪ್ಪ ಮೊಯಿಲಿ ಹೇಳಿದರು.
ಮುಂದೆ ಓದಿ >>ತಂದೆಯ ಅನಾರೋಗ್ಯದಿಂದ ನೊಂದ ಯುವತಿ ಆತ್ಮಹತ್ಯೆ
ಮಂಗಳೂರು: ತಂದೆಯ ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರು ಬಳಿಯ ಬೊಲ್ಪುಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ.
ಮುಂದೆ ಓದಿ >>ಕಾಂಕ್ರೀಟ್ ಕಾಡಿನ ನಡುವೆ ಇದ್ದ ಕಾಡಿನ ಕಡವೆ ಬಾವಿಗೆ...!
ಮಂಗಳೂರು: ನಗರದ ಕಾಂಕ್ರೀಟ್ ಕಾಡುಗಳೇ ತುಂಬಿರುವ ಪ್ರದೇಶವಾದ ದೇರೆಬೈಲ್ - ಕೊಂಚಾಡಿ ಬಳಿಯ ಲ್ಯಾಂಡ್ ಲಿಂಕ್ಸ್ ನ ಮನೆಯೊಂದರ ತೋಟದಲ್ಲಿರುವ ಬಾವಿಯೊಂದರಲ್ಲಿ ಕಾಡಿನ ಕಡವೆ ಪತ್ತೆಯಾಗಿ ನಗರ ವಾಸಿಗಳಲ್ಲಿ...
ಮುಂದೆ ಓದಿ >>ರಾಷ್ಟ್ರೀಯ ಕೊಂಕಣಿ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿದ ಮಂಗಳೂರಿಗರು
ಮಂಗಳೂರು: ನಗರದ ಶಕ್ತಿನಗರದಲ್ಲಿರುವ ಕಲಾಂಗಣ್ ನಲ್ಲಿ ಭಾನುವಾರ ಸಂಜೆ ನಡೆದ ರಾಷ್ಟ್ರೀಯ ಕೊಂಕಣಿ ನೃತ್ಯ ಸ್ಪರ್ಧೆ ಯಾ ಯಾ ಇಂಡ್ ಮಯಾಯದ ಅಂತಿಮ ಸ್ಪರ್ಧೆಯಲ್ಲಿ ಮಂಗಳೂರಿನ ಗೆವಿನ್ ರೋಡ್ರಿಗಸ್ ಹಾಗೂ ವೈಷ್ಣವಿ ಪವಿತ್ರನ್..
ಮುಂದೆ ಓದಿ >>ಮಾರಣಾಂತಿಕ ಹಲ್ಲೆ: ಚಾಲಕ ಮೃತ್ಯು
ಮಂಗಳೂರು: ಕುಲಶೇಖರ ಸಮೀಪದ ಪಾಲ್ದಾನೆ ಚರ್ಚ್ ಬಳಿ ಬಸ್ ಚಾಲಕನ ಮೇಲೆ ತಂಡವೊಂದು ಶನಿವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.
ಮುಂದೆ ಓದಿ >>ಯಾವ ಖಾತೆ ನೀಡಿದರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ
ಮಂಗಳೂರು: ಸಚಿವನಾಗಿ ಸೇವೆ ಮಾಡಲು ಹೈಕಮಾಂಡ್ ಹಾಗೂ ಪಕ್ಷದ ನಾಯಕರು ಒದಗಿಸಿಕೊಟ್ಟಿದ್ದಾರೆ. ಯಾವ ಖಾತೆ ನೀಡಿದರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ ಎಂದು ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಮುಂದೆ ಓದಿ >>ಭಾಷೆ ಹಾಗೂ ಸಂಸ್ಕ್ರತಿ ಅವಿನಾಭಾವ ಸಂಬಂದವನ್ನು ಹೊಂದಿವೆ: ಚಿನ್ನ
ಮಂಗಳೂರು.: ಭಾಷೆ ಹಾಗೂ ಸಂಸ್ಕ್ರತಿಗಳೆರಡೂ ಪರಸ್ಪರ ಸಂಬಂದವನ್ನು ಹೊಂದಿದ್ದು ಭಾಷೆ ಗಟ್ಟಿಯಾದರೆ ಸಂಸ್ಕ್ರತಿ ಉಳಿಯುತ್ತದೆ ಅದೇ ರೀತಿಯಲ್ಲಿ ಸಂಸ್ಕ್ರತಿ ಬೆಳೆದರೆ ಭಾಷೆ ಉಳಿಯುವುದು, ನಾವು ಈ ಎರಡನ್ನೂ ಉಳಿಸುವ ಕಾರ್ಯವನ್ನ..
ಮುಂದೆ ಓದಿ >>25ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿತರಣಾ ಸಮಾರಂಭ
ಮಂಗಳೂರು: ಕೊಂಕಣಿ ಸಾಹಿತ್ಯ ಅಕಾಡೆಮಿ 2012-13 ನೇ ಸಾಲಿನ ಪ್ರಶಸ್ತಿ ವಿತರಣಾ ಸಮಾರಂಭವು ಕುಮುಟಾದ ಗಿಬ್ಸ್ ಶಾಲೆಯ ಡಾ.ರಾಜೇಂದ್ರಪ್ರಸಾದ್ ಸಭಾಂಗಣದಲ್ಲಿ ಮೇ 25ರಂದು ನಡೆಯಲಿದೆ ಎಂದು ಕೊಂಕಣಿ ಸಾಹಿತ್ಯ....
ಮುಂದೆ ಓದಿ >>ಕಳಂಕಿತರ ಕೈಬಿಟ್ಟ ಕಾಂಗ್ರೆಸ್ ನಿಂದ ಹೊಸ ಅಧ್ಯಾಯ: ಪೂಜಾರಿ
ಮಂಗಳೂರು: ಹೊಸದಾಗಿ ರಚನೆಯಾದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಕಳಂಕಿತರನ್ನು ಕೈಬಿಟ್ಟು ಕಳಂಕರಹಿತರನ್ನು ಸಚಿವರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ತಾನು ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರದ..
ಮುಂದೆ ಓದಿ >>ನಗರದಲ್ಲಿ ವ್ಯಾಪಿಸುತ್ತಿರುವ ಡೆಂಘೆ ಜ್ವರ
ಮಂಗಳೂರು,ಮೇ.18: ನಗರದಲ್ಲಿ ಮಲೇರಿಯಾ ಹಾವಳಿ ಈಗಾಗಲೇ ಎಲ್ಲೆಡೆ ವ್ಯಾಪಿಸಿದ್ದು ಇದರ ಜತೆಗೆ ಡೆಂಘೆ ಜ್ವರ ಕೂಡ ನಗರದಾದ್ಯಂತ ವ್ಯಾಪಿಸುತ್ತಿದೆ ಎನ್ನಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ನಗರದ ಕಪ್ರಿಗುಡ್ಡೆ...
ಮುಂದೆ ಓದಿ >>ತಮಿಳುನಾಡಿನಲ್ಲಿ ಅಪಘಾತ: ಪಡುಬಿದ್ರಿಯ ವ್ಯಕ್ತಿ ಸಾವು
ಪಡುಬಿದ್ರಿ: ಚೆನ್ನೈಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತರ ಪೈಕಿ ದಿನೇಶ್ ಎಂಬವರು ಪಡುಬಿದ್ರಿಯವರೆಂದು ಗುರುತಿಸಲಾಗಿದೆ.
ಮುಂದೆ ಓದಿ >>ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಾಕಷ್ಟು ನೀರು ಲಭ್ಯವಿದೆ: ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರ ಪ್ರದೇಶಕ್ಕೆ ನೀರು ಒದಗಿಸುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ನೀರಿನ ಲಭ್ಯತೆಯಿದ್ದು ಯಾವುದೇ ರೀತಿಯ ನೀರಿನ ಅಭಾವ ನಗರಕ್ಕೆ ತಲೆದೋರುವುದಿಲ್ಲ ಎಂದು...
ಮುಂದೆ ಓದಿ >>ವಕ್ಫ್ ಆಸ್ತಿಗಳ ಸಂರಕ್ಷಣೆಗೆ ವಕ್ಫ್ ಮಂಡಳಿ ಕಟಿಬದ್ಧವಾಗಿದೆ: ರಿಯಾಜ್ ಅಹ್ಮದ್ ಖಾನ್
ಮಂಗಳೂರು: ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಮಂಡಳಿ ಕಟಿಬದ್ಧವಾಗಿದೆ ಎಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ರಿಯಾಜ್ ಅಹ್ಮದ್ ಖಾನ್ ಶುಕ್ರವಾರ ಮಂಗಳೂರಿನ ಝೀನತ್ ಬಕ್ಷ್ ಮಸ್ಜಿದ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.
ಮುಂದೆ ಓದಿ >>ದೇಶವು ಪ್ರಗತಿ ಹೊಂದಬೇಕಾದರೆ ಗ್ರಾಮೀಣ ಭಾಗದ ಅಭಿವೃದ್ಧಿಯಾಗಬೇಕು
ಮಂಗಳೂರು: ಭಾರತವು ಹಳ್ಳಿಗಳ ಅಥವಾ ಗ್ರಾಮೀಣ ಪ್ರದೇಶವನ್ನು ಹೊಂದಿರುವ ದೇಶವಾಗಿದ್ದು, ದೇಶದ ಅಭಿವೃದ್ದಿಯಾಗಬೇಕಾದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು...
ಮುಂದೆ ಓದಿ >>7 ಅಪ್ ಡಾನ್ಸ್ ಆನ್: ಮಂಗಳೂರು ತಂಡ ರನ್ನರ್ ಅಪ್
ಮಂಗಳೂರು: ಹೈದರಾಬಾದಿನ ಎಸ್ಎನ್ ವಿ ಕ್ರ್ಯೂ ತಂಡ ಪ್ರತಿಷ್ಠಿತ ಸೆವೆನ್ ಅಪ್ ಡಾನ್ಸ್ ಆನ್ ಸ್ಪರ್ಧೆಯನ್ನು ಗೆದ್ದುಕೊಂಡಿದೆ. ಮಂಗಳೂರಿನ ಸಿಝ್ಲಿಂಗ್ ಗಯ್ಸ್ 1ನೇ ರನ್ನರ್ ಅಪ್ ಎನಿಸಿಕೊಂಡಿದೆ.
ಮುಂದೆ ಓದಿ >>ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಬಜರಂಗದಳ ಒತ್ತಾಯ
ಮಂಗಳೂರು: ನೂತನವಾಗಿ ರಚನೆಯಾದ ರಾಜ್ಯ ಸರ್ಕಾರವು ರಾಜ್ಯದಲ್ಲಿ ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ಕಾಯ್ದೆಯನ್ನು ಹಿಂದಕ್ಕೆ ಪಡೆಯಲು ಉದ್ದೇಶಿಸಿದ್ದು ಇದು ಬಹುಸಂಖ್ಯಾತ ಹಿಂದುಗಳಿಗೆ ನೋವನ್ನುಂಟು..
ಮುಂದೆ ಓದಿ >>ರೈ,ಸೊರಕೆ, ಖಾದರ್ ಗೆ ಸಚಿವ ಸ್ಥಾನ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಸಜ್ಜಾಗಿರುವ ಸಚಿವರ ಪಟ್ಟಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಶಾಸಕರ ಹೆಸರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಂದೆ ಓದಿ >>ನಿಡ್ಡೋಡಿ ವಿದ್ಯುತ್ ಸ್ಥಾವರಕ್ಕೆ ಅಧ್ಯಯನ ತಂಡ ಭೇಟಿ: ಗ್ರಾಮಸ್ಥರಿಂದ ಪ್ರತಿಭಟನೆ
ಮೂಡಬಿದಿರೆ: ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ನಿಡ್ಡೋಡಿಯ ಕೊಲತ್ತಾರು ಪ್ರದೇಶಕ್ಕೆ ಕೇಂದ್ರ ಅಧ್ಯಯನ ತಂಡ ಗುರುವಾರ ಭೇಟಿ ನೀಡಿದೆ. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟು ಸೇರಿ ಪ್ರತಿಭಟಿಸಿ ...
ಮುಂದೆ ಓದಿ >>ನಗರದಲ್ಲಿ ಶುಭಾರಂಭಗೈದ ನಿರ್ವಾಣ, ಗೌಜಿ ಗಮ್ಮತ್ತ್, ಗಲ್ಫ್ ರೋಯಲ್ ಗಾರ್ಡನ್ ರೆಸ್ಟೊರೆಂಟ್ ಗಳು
ಮಂಗಳೂರು: ಬಹ್ರೈನ್ ನಲ್ಲಿರುವ ಸೆಂಟ್ರಲ್ ಕೆಫೆ ಮತ್ತು ರೆಸ್ಟೊರೆಂಟ್ ಮ್ಯಾನೇಜ್ ಮೆಂಟ್ ಕಂಪನಿಯು ನಗರದ ಹೃದಯಭಾಗದಲ್ಲಿರುವ ಹೊಟೇಲ್ ರೂಪಾದ ಕೆಳ ಅಂತಸ್ತಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ನಿರ್ವಾಣ, ಗೌಜಿ ಗಮ್ಮತ್ತ್...
ಮುಂದೆ ಓದಿ >>ಮಕ್ಕಳ ಉಚಿತ ಬೇಸಿಗೆ ಶಿಬಿರ ಚಾಲನೆ
ಬಂಟ್ವಾಳ: ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ, ಬಂಟ್ವಾಳ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ 10 ದಿನಗಳ ಕಾಲ ನಡೆಯುವ...
ಮುಂದೆ ಓದಿ >>ಹೂಡಿಕೆದಾರರಿಗೆ ವಂಚಿಸಿದ ಸೊಸೈಟಿ ಮೇಲೆ ಡಿವೈಎಫ್ ಐ ನಿಂದ ಮುತ್ತಿಗೆ
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿಯ ಉದ್ಯಮಶೀಲರ ವಿವಿದೋದ್ದೇಶ ಸಹಕಾರಿ ಸಂಘವು ತನ್ನ ಹೂಡಿಕೆದಾರರಿಗೆ ಹೂಡಿಕೆಯ ಸುಮಾರು 9.5 ಲಕ್ಷ ರೂ. ಹಣವನ್ನು ಹಿಂತಿರುಗಿಸದೆ ವಂಚಿಸಿದೆ...
ಮುಂದೆ ಓದಿ >>18, 19 ರಂದು ಯಾ ಯಾ ಇಂಡ್ ಮಯಾಯಾ ದ ಅಂತಿಮ ಸ್ಪರ್ಧೆ
ಮಂಗಳೂರು: ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಪ್ರಪ್ರಥಮ ಕೊಂಕಣಿ ನೃತ್ಯ ಸ್ಪರ್ಧೆ ಯಾ ಯಾ ಇಂಡ್ ಮಯಾಯಾ ದ ಸೆಮಿ ಫೈನಲ್ ಮತ್ತು ಫೈನಲ್ ಹಂತವು ಮೇ 18 ಮತ್ತು 19 ರಂದು ನಗರದ ಹೊರವಲಯದ ಶಕ್ತಿನಗರದಲ್ಲಿರುವ..
ಮುಂದೆ ಓದಿ >>ಕೊಂಕಣಿ ನಾಟಕ್ ಸಭಾ ಕೊಂಕಣಿ ಗಾಯನ ಸ್ಪರ್ಧೆಯ ಸುವರ್ಣೋತ್ಸವ
ಮಂಗಳೂರು.ಮೇ.16: ಕೊಂಕಣಿ ಸಂಸ್ಕೃತಿಯ ಉಳಿವಿನಲ್ಲಿ ಸಾಕಷ್ಟು ಶ್ರಮಿಸುತ್ತಿರುವ ಕೊಂಕಣಿ ನಾಟಕ ಸಭೆಯು 1965 ರಲ್ಲಿ ಪ್ರಾರಂಭಿಸಿದ ಕೊಂಕಣಿ ಗಾಯನ ಸ್ಪರ್ಧೆಗೆ ಪ್ರಸ್ತುತ ವರ್ಷದಲ್ಲಿ ಈ ಗಾಯನ ಸ್ಪರ್ಧೆಗೆ 50 ವರ್ಷಗಳು ತುಂಬುತ್ತಿದ್ದು..
ಮುಂದೆ ಓದಿ >>ಮಳೆಗಾಲ ಎದುರಿಸಲು ಸಜ್ಜಾಗಿ ಪಾಲಿಕೆಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಮಳೆಗಾಲ ಎದುರಿಸಲು ಮಹಾನಗರಪಾಲಿಕೆ ಸಜ್ಜಾಗಬೇಕಿದ್ದು, ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25ರೊಳಗೆ ಸಂಪೂರ್ಣಗೊಳಿಸಬೇಕೆಂದು ಮಂಗಳೂರು ಮಹಾನಗರಪಾಲಿಕೆ..
ಮುಂದೆ ಓದಿ >>ಕರ್ಣಾಟಕ ಬ್ಯಾಂಕ್ ಗೆ 348 ಕೋಟಿ ಲಾಭ
ಮಂಗಳೂರು: ಕರ್ಣಾಟಕ ಬ್ಯಾಂಕ್ 2012-13ನೇ ಆರ್ಥಿಕ ವರ್ಷದಲ್ಲಿ 348.08 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. 2011-12 ನೇ ಆರ್ಥಿಕ ವರ್ಷದಲ್ಲಿ 246.07 ಕೋಟಿ ರೂ. ಲಾಭ ಗಳಿಸಿದ್ದು, ಈ ಬಾರಿ ಶೇ. 41.46ರಷ್ಟು ಹೆಚ್ಚಳವಾಗಿದೆ ....
ಮುಂದೆ ಓದಿ >>ವಾಹನ ಅಪಘಾತ: ಪೇಜಾವರಶ್ರೀ ಅಡುಗೆ ಕೆಲಸದ ವ್ಯಕ್ತಿ ಸಾವು
ಹೊನ್ನಾವರ: ಇಲ್ಲಿಗೆ ಸಮೀಪದ ಮಂಕಿ ಎಂಬಲ್ಲಿ ಟೆಂಪೊ ಟ್ರಾವೆಲ್ಲರ್ ಹಾಗೂ ಲಾರಿಯ ಮಧ್ಯೆ ಉಂಟಾದ ಅಪಘಾತದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಅಡುಗೆ ಕೆಲಸದ ವ್ಯಕ್ತಿ ಸಾವಿಗೀಡಾಗಿ..
ಮುಂದೆ ಓದಿ >>ಮೈಸೂರಿನಲ್ಲಿ ಖಾಲಿಕೊಡಗಳ ಮೆರವಣಿಗೆ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲೀಗ ಖಾಲಿ ಕೊಡಗಳ ಮೆರವಣಿಗೆ... ಸೈಕಲ್ ಗಳಲ್ಲಿ, ತಳ್ಳುಗಾಡಿಗಳಲ್ಲಿ, ಮಹಿಳೆಯರ ಸೊಂಟಗಳಲ್ಲಿ, ಪುರುಷರ ಹೆಗಲಲ್ಲಿ ಕೊಡಗಳದ್ದೇ ಕಾರುಬಾರು... ಪಾಲಿಕೆ ನೀರಿನ ಟ್ಯಾಂಕರ್ ಗಳ ಹಿಂದೆ..
ಮುಂದೆ ಓದಿ >>ಅಸಲಿ ಚಿನ್ನವೆಂದು ಭಾವಿಸಿ ಮಹಿಳೆಯನ್ನೇ ಕೊಂದ!
ಪುತ್ತೂರು: ಚಿನ್ನದ ಆಸೆಗಾಗಿ ಕೆಯ್ಯೂರು ಗ್ರಾಮದ ಹನ್ನಿಮಾರು ನಿವಾಸಿ ಗಿರಿಜಾ ಪೂಜಾರಿ(65) ಅವರನ್ನು ಅದೇ ಗ್ರಾಮದ ಅನಂತೇಶ್ ಮರದ ಸಲಾಕೆಯಿಂದ ಬಡಿದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂದೆ ಓದಿ >>ಅರುವ ಕೊರಗಪ್ಪ ಶೆಟ್ಟಿಗೆ ಪುಳಿಂಚ ಪ್ರಶಸ್ತಿ ಪ್ರದಾನ
ಬಂಟ್ವಾಳ: ಧರ್ಮ-ಸಂಸ್ಕಾರವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್ ಹೇಳಿದ್ದಾರೆ. ಬಾಳ್ತಿಲ ಗ್ರಾಮದ ಚೆಂಡೆಯ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ..
ಮುಂದೆ ಓದಿ >>ಕಾಂಗ್ರೆಸ್ ಹಾಗೂ ಬಿಜೆಪಿಯ ನೀತಿಗಳು ಒಂದೇ: ಅಮರ್ಜಿತ್ ಕೌರ್
ಬಂಟ್ವಾಳ: ಕಾಂಗ್ರೆಸ್ ಹಾಗೂ ಬಿಜೆಪಿ ಯ ಆರ್ಥಿಕಕ ನೀತಿ ಒಂದೇ ರೀತಿಯಾಗಿದ್ದು, ಈ ಜನವಿರೋಧಿ ಆರ್ಥಿಕ ನೀತಿಯಿಂದಾಗಿ ದೇಶದ ಶ್ರಮಿಕ ವರ್ಗ ಭಿಕ್ಷೆ ಬೇಡುವಂತಾ ಸ್ಥಿತಿ ಉಂಟಾಗಿದೆ ಎಂದು ಸಿಪಿಐನ ರಾಷ್ಟ್ರೀಯ ಕಾರ್ಯದರ್ಶಿ...
ಮುಂದೆ ಓದಿ >>ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
ಕಾಸರಗೋಡು: ಸುಮೋವೊಂದರಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 52 ಕಿಲೋ ಗ್ರಾಂ ಗಾಂಜಾ ಸಹಿತ ಇಬ್ಬರನ್ನು ನಗರಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸುನೀಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಮುಂದೆ ಓದಿ >>ಮಾವಿನಕಟ್ಟೆ ಯಜಮಾನ ಇಂಡಸ್ಟ್ರೀಸ್ ನಲ್ಲಿ ವಿಷ್ಣುವಿಗೊಂದು ನಮನ
ಬಂಟ್ವಾಳ: ಡಾ.ವಿಷ್ಣುವರ್ಧನ್ ಅವರಿಗೆ ಗೌರವ ಅರ್ಪಿಸುವ ಯಜಮಾನ ವಿಷ್ಣುವಿಗೊಂದು ನಮನ ವಿಷ್ಣು ಸ್ಮರಣೆ ವಿಶೇಷ ಕಾರ್ಯಕ್ರಮ ಸೋಮವಾರ ರಾತ್ರಿ ಮಾವಿನಕಟ್ಟೆ ಶ್ರೀ ಲಕ್ಷ್ಮೀವೆಂಕಟರಮಣ ಯಜಮಾನ ಇಂಡಸ್ಟ್ರೀಸ್..
ಮುಂದೆ ಓದಿ >>ಮೇ 19ರಂದು ಮೂರು ಮಂದಿ ಗಣ್ಯರಿಗೆ ಅಭಯಶ್ರೀ ಗೌರವ ಪ್ರಧಾನ
ಮಂಗಳೂರು: ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಜಿ.ಎಸ್.ವೃದ್ದಾಶ್ರಮದ ವತಿಯಿಂದ ಮೇ 19 ರಂದು ದೀನ ದಲಿತರ ಸೇವೆ ಮಾಡುತ್ತಿರುವ ಅಭಯ ಆಶ್ರಯದ ಸಂಸ್ಥಾಪಕ ದಿ.ಬೇಕಲ್ ಲಿಂಗಪ್ಪಯ್ಯ, ಮಣಿಪಾಲ ವಿಶ್ವವಿದ್ಯಾನಿಲಯದ...
ಮುಂದೆ ಓದಿ >>ದೇಶ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ದ ಸಿಪಿಐ ನಿಂದ ಸತ್ಯಾಗ್ರಹ
ಮಂಗಳೂರು: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದ್ದು, ಬೆಲೆ ಏರಿಕೆ, ನಿರುದ್ಯೋಗ. ಕೃಷಿ ಬಿಕ್ಕಟ್ಟು ಮೊದಲಾದವುಗಳಿಂದ ದೇಶವು ಗಂಭಿರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಎಲ್ಲಾ ಸಮಸ್ಯೆಗಳನ್ನು ಹಾಗೂ ಆಡಳಿತ ಮಟ್ಟದಲ್ಲಿ...
ಮುಂದೆ ಓದಿ >>ಬಿಜೆಪಿಗೆ ಜನರು ಕಲಿಸಿರುವ ಪಾಠ ಕಾಂಗ್ರೆಸ್ಸಿಗರಿಗೂ ಅನ್ವಯವಾಗುತ್ತದೆ: ಕೋಡಿಜಾಲ್
ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತವನ್ನು ತಿರಸ್ಕರಿಸಿ ಕಾಂಗ್ರೆಸನ್ನು ರಾಜ್ಯದ ಜನರು ಆರಿಸಿದ್ದು, ಇದು ಭ್ರಷ್ಟಾಚಾರದಿಂದ ಕೂಡಿದ್ದ ಬಿಜೆಪಿಗೆ ಜನರು ಕಲಿಸಿರುವ ಪಾಠವಾಗಿದೆ. ಈ ಪಾಠವನ್ನು ನೂತನವಾಗಿ ಆಯ್ಕೆಯಾಗಿರುವ...
ಮುಂದೆ ಓದಿ >>ಜೀವ ಬೆದರಿಕೆ: ಮೂವರ ಬಂಧನ
ಕಾರ್ಕಳ: ಇಲ್ಲಿನ ಕ್ರಷರ್ ಮಾಲಿಕರೊಬ್ಬರಿಗೆ ಹಫ್ತಾಕ್ಕೆ ಒತ್ತಾಯಿಸಿ, ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಮುಂದೆ ಓದಿ >>ಕಾಸರಗೋಡು: ಪ್ರತ್ಯೇಕ ಅಪಘಾತ; ನಾಲ್ಕು ಮೃತ್ಯು
ಕಾಸರಗೋಡು: ಕಾಸರಗೋಡಿನ ಚೀಮೇನಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕಲ್ಯಾಶ್ಶೇರಿಯ ಕೀಚೇರಿ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚೀಮೇನಿ ಬಳಿ ಬಸ್ಸು ಹಾಗೂ ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ.....
ಮುಂದೆ ಓದಿ >>ಕುದ್ರೋಳಿ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಭೇಟಿ
ಮಂಗಳೂರು: ಇಲ್ಲಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಚಲನಚಿತ್ರ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮುಂದೆ ಓದಿ >>ಕುಂದಾಪುರ: ಚಪ್ಪಲಿ ಗೋದಾಮಿನಲ್ಲಿ ಬೆಂಕಿ, ಲಕ್ಷಾಂತರ ರೂ.ನಷ್ಟ
ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತ ಸಮೀಪದ ವೈಶಾಲಿ ಕಾಂಪ್ಲೆಕ್ಸ್ ನಲ್ಲಿರುವ ಪಾದುಕಾಲಯ ಚಪ್ಪಲಿ ಅಂಗಡಿಯ ಚಪ್ಪಲಿ ದಾಸ್ತಾನು ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರುಪಾಯಿ ಮೌಲ್ಯದ ಚಪ್ಪಲಿಗಳು ಸುಟ್ಟು ಹೋಗಿವೆ.
ಮುಂದೆ ಓದಿ >>ದುಬೈಯಲ್ಲಿ ಮಂಜು: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಳಂಬ
ಮಂಗಳೂರು: ದುಬೈಯಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಭಾನುವಾರ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ...
ಮುಂದೆ ಓದಿ >>ಅಪರಿಚಿತ ವಾಹನ ಡಿಕ್ಕಿಯಾಗಿ ತೆಕ್ಕಟ್ಟೆಯಲ್ಲಿ ವ್ಯಕ್ತಿಯೋರ್ವ ಸಾವು
ಕುಂದಾಪುರ: ಕುಂದಾಪುರದ ತೆಕ್ಕಟ್ಟೆ ಸಮೀಪದ ಕಣ್ಣುಕೆರೆ ಗ್ರೇಸ್ ಅಡಿಟೋರಿಯಮ್ ಸಭಾಗೃಹದ ಎದುರು ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ಮುಂದೆ ಓದಿ >>ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್
ಮಂಗಳೂರು: ಅಕ್ಷಯ ತೃತೀಯ ಹಬ್ಬದಂಗವಾಗಿ ಹೆಸರಾಂತ ಆಭರಣ ಮಳಿಗೆ ಜೋಯಾಲುಕ್ಕಾಸ್ ನ ರಾಯಬಾರಿ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿವೆತ್ತಿರುವ ಕಿಚ್ಚ ಸುದೀಪ್ ಶನಿವಾರ ಮಂಗಳೂರು ಶಾಖೆಗೆ ಆಗಮಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಳಿಗೆಯ..
ಮುಂದೆ ಓದಿ >>2,84,722 ಕೋಟಿ ರೂ ಗೆ ವಹಿವಾಟು ವಿಸ್ತರಿಸಿದ ಕಾರ್ಪೊರೇಷನ್ ಬ್ಯಾಂಕ್
ಮಂಗಳೂರು: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬ್ಯಾಂಕ್ ಆದ ಕಾರ್ಪೊರೇಷನ್ ಬ್ಯಾಂಕ್ 2012-13 ನೇ ಸಾಲಿನ ಆರ್ಥಿಕ ವರ್ಷದಲ್ಲಿ ದಾಖಲೆಯ 2,84,722 ಕೋಟಿ ರೂಪಾಯಿಗಳ ವಹಿವಾಟನ್ನು ದಾಖಲಿಸಿದೆ ಎಂದು ಬ್ಯಾಂಕಿನ...
ಮುಂದೆ ಓದಿ >>ದೈವಸ್ಥಾನದಲ್ಲಿ ದನದ ಗೊರಸನ್ನಿಟ್ಟು ಶಾಂತಿ ಕದಡುವ ಯತ್ನ
ಉಳ್ಳಾಲ: ಇಲ್ಲಿಗೆ ಸಮೀಪದ ಸೊಮೇಶ್ವರ ಉಚ್ಚಿಲದ ಮನೆಯೊಂದರ ತುಳಸಿಕಟ್ಟೆಯ ಮೇಲೆ ದನದ ಗೊರಸನ್ನಿಟ್ಟು ಶಾಂತಿ ಕದಡುವ ಯತ್ನದ ಬೆನ್ನಲ್ಲೇ ಅದೇ ಪರಿಸರದಲ್ಲಿ ದೈವಸ್ಥಾನವೊಂದರ ಆವರಣದಲ್ಲಿ ದನದ ಗೊರಸನ್ನು ಎಸೆಯುವ ಮೂಲಕ ದುಷ್ಕರ್ಮಿಗಳು...
ಮುಂದೆ ಓದಿ >>ಸಿದ್ದು ಸಿಎಂ: ದ.ಕ. ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ
ಮಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮೇಯರ್ ಅಶ್ರಫ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿ...
ಮುಂದೆ ಓದಿ >>ಶಾಲಾ ಉದ್ಯಾನದಲ್ಲಿದ್ದ ವನ್ಯಜೀವಿಗಳನ್ನು ಪಿಲಿಕುಲಕ್ಕೆ ಸಾಗಿಸಿದ ಅಧಿಕಾರಿಗಳು
ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆಯ ಉದ್ಯಾನವನದಲ್ಲಿದ್ದ ವನ್ಯಜೀವಿಗಳನ್ನು ಜಿಲ್ಲಾ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಪಿಲಿಕುಲಕ್ಕೆ ಸಾಗಿಸಿದ್ದಾರೆ.
ಮುಂದೆ ಓದಿ >>
ಕಾಸರಗೋಡು: ಯುವ ಗಾಯಕಿ ಆತ್ಮಹತ್ಯೆ
ಕಾಸರಗೋಡು: ಇಲ್ಲಿನ ಉದುಮದಲ್ಲಿನ ಬಾಡಿಗೆ ಮನೆಯಲ್ಲಿ ಹೆತ್ತವರ ಜತೆ ವಾಸಿಸುತ್ತಿದ್ದ ಯುವ ಗಾಯಕಿ ರೈಮಾ ಚಂದ್ರ(24) ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮುಂದೆ ಓದಿ >>ಇನ್ನು ವಿಮಾನದಂತೆ ರೈಲಿನಲ್ಲೂ 40 ಕೆ.ಜಿ. ಲಗೇಜು ಮಾತ್ರ!
ಉಡುಪಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಜಾಸ್ತಿ ಲಗೇಜುಗಳನ್ನು ಕೊಂಡೊಯ್ಯುವಾಗ ಲೆಕ್ಕ ಹಾಕಿ ಕೊಂಡೊಯ್ದರೆ ಉತ್ತಮ. ಇಲ್ಲದೇ ಹೋದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿಸಿ ಪ್ರಯಾಣಿಸಬೇಕಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವ ...
ಮುಂದೆ ಓದಿ >>ಪ್ರಣಾಳಿಕೆ ಈಡೇರಿಸಲು ಕಾಂಗ್ರೆಸ್ ಬದ್ಧ: ಜೆ.ಆರ್.ಲೋಬೋ
ಮಂಗಳೂರು: ಮಂಗಳೂರು ನಗರ ಉತ್ತರ ಕ್ಷೇತ್ರದ ಪ್ರಣಾಳಿಕೆಯನ್ನು ಯಥಾವತ್ತಾಗಿ ಜಾರಿಗೊಳಿಸಿ, ಅದರ ಪರಿಶೀಲನೆಗೆ ಸಮಿತಿ ರಚಿಸಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲಿಸಲಾಗುವುದು ಎಂದು ನೂತನ ಶಾಸಕ ಜೆ.ಆರ್.ಲೋಬೊ ಹೇಳಿದರು.
ಮುಂದೆ ಓದಿ >>ಅಭ್ಯರ್ಥಿ ಆಯ್ಕೆಯಲ್ಲಿ ನನ್ನ ಪಾತ್ರವಿರಲಿಲ್ಲ: ಪ್ರಭಾಕರ್ ಭಟ್
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಪಾತ್ರವಿರಲಿಲ್ಲ ಎಂದು ಆರ್.ಎಸ್.ಎಸ್. ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಮುಂದೆ ಓದಿ >>ಮಸೀದಿಗೆ ಕಲ್ಲೆಸೆದು ಶಾಂತಿ ಕದಡುವ ಯತ್ನ
ಕಾಪು: ಮಂಗಳೂರಿನ ಸೋಮೇಶ್ವರದ ಮನೆಯೊಂದರ ತುಳಸಿ ಕಟ್ಟೆಯಲ್ಲಿ ದನದ ಕಾಲಿನ ಭಾಗವಿಟ್ಟು ಶಾಂತಿ ಕೆಡಿಸುವ ಯತ್ನ ನಡೆದ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪುವಿನ ಪೊಲಿಪು ಬಳಿ ಇರುವ ಮಸೀದಿಗೆ ದುಷ್ಕರ್ಮಿಗಳು ಕಲ್ಲೆಸೆದು ಪರಿಸರದ..
ಮುಂದೆ ಓದಿ >>ಮಹಿಳೆಯ ಗಮನ ಬೇರೆಡೆಗೆ ಸೆಳೆದು ನಗದು,ಚಿನ್ನಾಭರಣ ಕಳವು
ಮಂಗಳೂರು: ಪಿವಿಎಸ್ ವೃತ್ತದ ಹೋಟೆಲೊಂದರ ಬಳಿ ಅಪರಿಚಿತ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಕುಳಿತಿದ್ದ ಮಹಿಳೆಯ ಗಮನವನ್ನು ಬೇರೆಡೆಗೆ ಸೆಳೆದು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 11,000ರೂ. ನಗದು ದೋಚಿದ ಘಟನೆ ಗುರುವಾರ ಸಂಭವಿಸಿದೆ.
ಮುಂದೆ ಓದಿ >>ಬಂಟ್ವಾಳ: ಲಾರಿ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತ
ಬಂಟ್ವಾಳ: ಕಬ್ಬಿಣದ ಶೀಟುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಘಟನೆ ಗುರುವಾರ ಮುಂಜಾನೆ ಬ್ರಹ್ಮರಕೂಟ್ಲುವಿನ ತಲಪಾಡಿ ಎಂಬಲ್ಲಿ ನಡೆದಿದೆ.
ಮುಂದೆ ಓದಿ >>ಮನೆ ತುಳಸಿಕಟ್ಟೆ ಮೇಲೆ ದನದ ಕಾಲಿಟ್ಟು ಶಾಂತಿ ಕೆಡಿಸುವ ಯತ್ನ
ಉಳ್ಳಾಲ: ಇಲ್ಲಿಗೆ ಸಮೀಪದ ಸೋಮೇಶ್ವರ ಉಚ್ಚಿಲ ಪೇಟೆ ಬಳಿಯ ಮನೆಯೊಂದರ ಹಟ್ಟಿಯಲ್ಲಿದ್ದ ದನ ಹಾಗೂ ಕರುವನ್ನು ಕಳವು ಗೈದು ಇನ್ನೊಂದು ದನದ ಕಾಲಿನ ಭಾಗವನ್ನು ಮನೆಯ ತುಳಸಿಕಟ್ಟೆಯಲ್ಲಿಟ್ಟು ಶಾಂತಿ ಕೆಡವಲು ಯತ್ನಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಮೇ 10ರಂದು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನೂತನ ಘಟಕದ ಉದ್ಘಾಟನೆ
ಮಂಗಳೂರು: ನಗರದ ಪ್ರತಿಷ್ಠಿತ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೂತನ ಘಟಕದ ಉದ್ಘಾಟನೆಯನ್ನು ಮೇ 10 ರಂದು ನೆರವೇರಿಸಲಾಗುವುದು ಎಂದು ಫಾದರ್ ಮುಲ್ಲರ್ ಹೋಮಿಯೋಪತಿ..
ಮುಂದೆ ಓದಿ >>ಚುನಾವಣೆ ಫಲಿತಾಂಶದ ಬಗ್ಗೆ ಮತದಾರನ ಮನದಿಂಗಿತ
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾದಂತೆ ಇಲ್ಲಿನ ಮತದಾರ ಆಡಳಿತರೂಢ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದಾನೆ ಈ ಬಗ್ಗೆ ಮತದಾರನನ್ನು ನ್ಯೂಸ್ ಕರ್ನಾಟಕ ಮಾತನಾಡಿಸಿದಾಗ...
ಮುಂದೆ ಓದಿ >>ಉಡುಪಿಯಲ್ಲಿ ಮೂರು ಸ್ಥಾನ ಕಾಂಗ್ರೆಸ್ ಗೆ: ಹಾಲಾಡಿ ಜಯಭೇರಿ
ಉಡುಪಿ: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ, ಒಂದರಲ್ಲಿ ಬಿಜೆಪಿ ಮತ್ತು ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಮುಂದೆ ಓದಿ >>ಕರಾವಳಿಯ ಬಿಜೆಪಿ ಘಟಾನುಘಟಿಗಳಿಗೆ ಕೈ ಕೊಟ್ಟ ಮತದಾರ
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿ ಭಾಗದ ಮತದಾರ ಆಡಳಿತರೂಢ ಬಿಜೆಪಿ ಪಕ್ಷದ ಘಟಾನುಘಟಿಗಳನ್ನು ಸೋಲಿಸಿದ್ದು, ರಾಜ್ಯ ವಿಧಾನಸಭಾ ಉಪಸಭಾಪತಿಯಾಗಿರುವ ಎನ್.ಯೋಗೀಶ್ ಭಟ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್...
ಮುಂದೆ ಓದಿ >>ಮೋದಿಗೆ ಪ್ರಧಾನಿಯಾಗುವ ಯೋಗ್ಯತೆ ಇಲ್ಲವೆಂದ ಕರ್ನಾಟಕದ ಜನತೆ: ಪೂಜಾರಿ
ಮಂಗಳೂರು: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪ್ರಧಾನಿ ಹುದ್ದೆಗೇರುವ ಅರ್ಹತೆಯಿಲ್ಲ ಎಂಬುದನ್ನು ಕರ್ನಾಟಕದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಹೇಳಿದರು.
ಮುಂದೆ ಓದಿ >>ಕರಾವಳಿಯ ಚುನಾವಣಾ ಫಲಿತಾಂಶಗಳು
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಮಂಗಳೂರಿನ ಕೆನರಾ ಕಾಲೇಜು ಹಾಗೂ ಉಡುಪಿಯ ಟಿ.ಎ.ಪೈ ಕಾಲೇಜಿನಲ್ಲಿ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಫಲಿತಾಂಶದ ಸಂಪೂರ್ಣ ವಿವರ ನ್ಯೂಸ್ ಕರ್ನಾಟಕದಲ್ಲಿ.
ಮುಂದೆ ಓದಿ >>ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಯು.ಟಿ.ಖಾದರ್ ಜಯಭೇರಿ
ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತೆಣಿಕೆ ಕಾರ್ಯ ರಾಜ್ಯದಾದ್ಯಂತ ಬಹುತೇಕ ಮುಗಿದಿದ್ದು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಯು.ಟಿ.ಖಾದರ್ ಜಯಗಳಿಸಿದ್ದಾರೆ.
ಮುಂದೆ ಓದಿ >>ಮತ ಎಣಿಕೆಗೆ ಸಜ್ಜಾದ ನಗರದ ಕೆನರಾ ಕಾಲೇಜು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಮೇ 8 ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ಮುಂದೆ ಓದಿ >>ಮಕ್ಕಳ ಸಾಂಸ್ಕೃತಿಕ ಶಿಬಿರ ಸಮಾಪನ
ಮಂಗಳೂರು: ಮಾಂಡ್ ಸೊಭಾಣ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ವಾರಪತ್ರಿಕೆ ರಾಕ್ಣೊ ಸಹಯೋಗದಲ್ಲಿ ನಡೆದ 9 ದಿನಗಳ ಝಳ್ಜಳ್ಚಿಂ ನಕ್ತಿರಾಂ ಎನ್ನುವ 9 ದಿನಗಳ ಮಕ್ಕಳ ಸಾಂಸ್ಕೃತಿಕ ಶಿಬಿರ
ಮುಂದೆ ಓದಿ >>ಎರಡೂ ಕಿಡ್ನಿಗಳ ವೈಫಲ್ಯ: ಸಹಾಯಕ್ಕಾಗಿ ಮನವಿ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಬಜಕೂಡ್ಲು ಬಾಲಕೃಷ್ಣ ಆಚಾರ್ಯ-ಮನೋರಮಾ ದಂಪತಿ ಪುತ್ರ ಭರತ್ ರಾಜ್ ವೈ.ಬಿ(23) ತನ್ನ ಎರಡೂ ಕಿಡ್ನಿ ಕಳೆದು ಕೊಂಡವರು. ಪ್ರೌಢಶಾಲಾ ಶಿಕ್ಷಣ ಮುಗಿಸಿ ಚಿಕ್ಕಂದಿನಲ್ಲೇ ಮನೆಯ ಹೊಣೆ...
ಮುಂದೆ ಓದಿ >>ಪಿಯುಸಿಯಲ್ಲೂ ರಾಜ್ಯದ ಮುಕುಟಕ್ಕೆ ಗರಿಯಾದ ಕರಾವಳಿ ವಿದ್ಯಾರ್ಥಿಗಳು
ಮಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಏರ್ಪಡಿಸಿದ್ದ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ಕರಾವಳಿಯ ಕೀರ್ತಿ ಪತಾಕೆಯನ್ನು...
ಮುಂದೆ ಓದಿ >>ಎಟಿಎಂ ಗೆ ಕನ್ನ ಹಾಕಿದ ಹಣ ತುಂಬಿಸುವ ಸಿಬ್ಬಂದಿ
ಮಂಗಳೂರು: ಎಟಿಎಂ ಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ ಸಂಸ್ಥೆಯ ಉದ್ಯೋಗಿಗಳೇ ತಮ್ಮಲ್ಲಿರುವ ಸೀಕ್ರೆಟ್ ಲಾಕ್ ನ್ನು ಉಪಯೋಗಿಸಿ ಎಟಿಎಂ ನಿಂದ ಹಣ ಲಪಟಾಯಿಸಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.
ಮುಂದೆ ಓದಿ >>ಎರಡು ಬಸ್ ಗಳು ಮುಖಾಮುಖಿ ಡಿಕ್ಕಿ: 12 ಮಂದಿಗೆ ಗಾಯ,ಓರ್ವ ಸಾವು
ಕುಂದಾಪುರ: ಕುಂದಾಪುರದಿಂದ ಅಮಾಸ್ಯೆಬೈದು-ಜಡ್ಡಿನಗದ್ದೆಗೆ ತೆರಳುತ್ತಿದ್ದ ಶ್ರೀ ಮಂಜುನಾಥ ಟ್ರಾವೆಲ್ಸ್ ಖಾಸಗಿ ಬಸ್ ಎದುರಿನಿಂದ ಬರುತ್ತಿದ್ದ ಹನುಮಾನ ಟ್ರಾವೆಲ್ಸ್ ಬಸ್ ಗೆ ಡಿಕ್ಕಿ ಹೊಡೆದು ನಿಯಂತ್ರಣ
ಮುಂದೆ ಓದಿ >>ಎಸ್ ಎಸ್ ಎಲ್ ಸಿಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಮನ್ವಿತಾ ಜತೆ ಖಾಸ್ ಬಾತ್...
ಮಂಗಳೂರು: ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಪ್ರತೀ ದಿನ ನಾಲ್ಕೈದು ಗಂಟೆ ಟ್ಯೂಷನ್ ಗೆ ಹೋಗದೆ, ಕರೆಂಟ್ ಇಲ್ಲದ ದಿನಗಳಲ್ಲೂ ಚಿಮಣಿ ದೀಪದಲ್ಲಿ ಕಲಿತ ಗ್ರಾಮೀಣ ಪ್ರದೇಶದ ಪ್ರತಿಭೆ ಕೊಣಾಜೆಯ...ವೀಡಿಯೋ ವೀಕ್ಷಿಸಿ
ಮುಂದೆ ಓದಿ >>ಎಸ್ ಎಸ್ ಎಲ್ ಸಿಯಲ್ಲಿ ಮಂಗಳೂರಿನ ಮಾನ್ವಿತಾಗೆ ದ್ವಿತೀಯ ಸ್ಥಾನ
ಮಂಗಳೂರು: ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಗಳೂರಿನ ಮಾನ್ವಿತಾ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದು ಕರಾವಳಿಗೆ ಮೊದಲ ಸ್ಥಾನಿಯಾಗಿದ್ದಾಳೆ.
ಮುಂದೆ ಓದಿ >>ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಜಯ: ಇಬ್ರಾಹಿಂ ಕೋಡಿಜಾಲ್
ಮಂಗಳೂರು: ಜಿಲ್ಲೆಯ ಎಲ್ಲಾ ಎಂಟು ವಿಧಾನ ಸಭಾಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ಮುಂದೆ ಓದಿ >>ಮತದಾನ: ಎಲ್ಲರಿಗೂ ಮಾದರಿಯಾಗಬೇಕಾದವರು ಇವರು
ಮಂಗಳೂರು: ಮತದಾನಕ್ಕಾಗಿ ನಮ್ಮ ಸರ್ಕಾರಿ ಇಲಾಖೆಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡು ಎಲ್ಲ ಮತದಾರರೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದರೂ ಕೂಡ ನಮ್ಮ ಯುವಜನರು ಮತದಾನ ಪ್ರಕ್ರಿಯೆಯಿಂದ..
ಮುಂದೆ ಓದಿ >>ಬಂಟ್ವಾಳ: ಚುನಾವಣೆಗೆ ಮೆರುಗು ತಂದ ಶಸ್ತ್ರಸಜ್ಜಿತ ಯೋಧರ ಪಡೆ
ಬಂಟ್ವಾಳ: ಈ ಬಾರಿಯ ಚುನಾವಣೆಗೆ ಶಸ್ತ್ರಸಜ್ಜಿತ ಯೋಧರ ಪಡೆ ವಿಶೇಷ ಮೆರುಗು ತಂದಿದೆ. ಟಿ.ವಿ.ಗಳಲ್ಲೋ, ಪೇಪರ್ ನಲ್ಲೋ ಶಸ್ತ್ರಸಜ್ಜಿತ ಯೋಧರನ್ನು ಕಂಡಿದ್ದ ಗ್ರಾಮಾಂತರ ಪ್ರದೇಶದ ಜನತೆ ತಮ್ಮೂರುಗಳಲ್ಲಿ ಅವರನ್ನು ಕಂಡು ಬೆರಗಾಗಿದ್ದಾರೆ.
ಮುಂದೆ ಓದಿ >>ದ.ಕ. ಜಿಲ್ಲೆಯಲ್ಲಿ ಒಟ್ಟು ಶೇ.72.38 ಮತದಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಪೊಲೀಸರ ಹಾಗೂ ಅರೆಸೇನಾ ಪಡೆಯ ಯೋಧರ ಬಿಗು ಭದ್ರತೆಯೊಂದಿಗೆ ಶಾಂತಿಯುತವಾಗಿ ಮತದಾನ ನಡೆದಿದ್ದು ಶೇ.72.38 ರಷ್ಟು ಮತದಾನವಾಗಿದೆ.
ಮುಂದೆ ಓದಿ >>ಯುವಕರಿಗೆ ಮಾದರಿಯಾಗಬೇಕು ಈ 103ರ ಹರೆಯದ ವಯೋವೃದ್ಧೆ!
ಕುಂದಾಪುರ: ಚುನಾವಣೆ ದಿನದ ರಜಾ ಮಾಜಾವನ್ನು ಸವಿಯಲು ಯುವ ಜನರು ಕಾದು ಕುಳಿತ್ತಿರುತ್ತಾರೆ. ಆದರೂ ಒಂದು ಅರ್ಧಗಂಟೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದಿಲ್ಲ. ಇಂತಹ ಯುವಜನರಿಗೆ ತೆಕ್ಕಟ್ಟೆ ಸಮೀಪದ ಉಳ್ತೂರಿನ ನಿವಾಸಿ 103ರ ಇಳಿವಯಸ್ಸಿನ ಬುಡ್ಡಮ್ಮ ಮಾದರಿಯಾಗಬೇಕು.
ಮುಂದೆ ಓದಿ >>ಬೆಂದೂರು ಮತಗಟ್ಟೆಯಲ್ಲಿ ಕೇರಳದ ವಿದ್ಯಾರ್ಥಿನಿಯರಿಗೆ ಮತದಾನ ನಿರಾಕರಣೆ
ಮಂಗಳೂರು: ಅಥೆನಾ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಕೇರಳದ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮತಗಟ್ಟೆ ಅಧಿಕಾರಿಗಳು ಮತಚಲಾವಣೆಗೆ ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.
ಮುಂದೆ ಓದಿ >>ಬೆಳ್ತಂಗಡಿಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿಯುತ ಮತದಾನ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನಕ್ಸಲ್ ಪೀಡಿತ ಪ್ರದೇಶಗಳಾಗಿರುವ ಕುತ್ಲೂರು ಮತ್ತು ನಾರಾವಿಯಲ್ಲಿ ಶಾಂತಿಯುತವಾಗಿ ಮತದಾನವಾಗಿದೆ. ನಕ್ಸಲರಿಂದ ಯಾವುದೇ ಬೆದರಿಕೆ ಬಂದಿಲ್ಲವೆಂದು ಮತದಾರರು ಸ್ಪಷ್ಟಪಡಿಸಿದ್ದಾರೆ.
ಮುಂದೆ ಓದಿ >>ಬಂಟ್ವಾಳ: ಪೂಜಾರಿ, ರೈ, ಕೊಟ್ಟಾರಿ ಮತ ಚಲಾವಣೆ
ಬಂಟ್ವಾಳ: ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಬಂಟ್ವಾಳ ಎಸ್.ವಿ.ಎಸ್ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಕಳ್ಳಿಗೆ ಗ್ರಾಮದ...
ಮುಂದೆ ಓದಿ >>ಚಂದ್ರಶೇಖರ ಸ್ವಾಮಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ: ಭಾರೀ ನಗ-ನಗದು ವಶ
ಬೆಂಗಳೂರು: ಆರ್.ಟಿ. ನಗರದಲ್ಲಿರುವ ಚಂದ್ರಶೇಖರ ಸ್ವಾಮಿ ಮನೆಗೆ ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳು ದಾಳಿ ಮಾಡಿ ಯಾವುದೇ ದಾಖಲೆಗಳಿಲ್ಲದ ಭಾರೀ ಪ್ರಮಾಣದ ನಗದು, ಚಿನ್ನ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಕೆಲವು ಮತಗಟ್ಟೆಗಳಲ್ಲಿ ಮತ ಚೀಟಿ ಗೊಂದಲ
ಮಂಗಳೂರು: ಚುನಾವಣಾ ಆಯೋಗವು ನೀಡಿರುವ ಚುನಾವಣಾ ಚೀಟಿಯು ಕಡ್ಡಾಯವೆಂದು ಕೆಲವು ಮತಗಟ್ಟೆಗಳಲ್ಲಿ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಕೆಲವು ಕಡೆ ಗೊಂದಲ ಸೃಷ್ಟಿಯಾಗಿದೆ.
ಮುಂದೆ ಓದಿ >>ಬಂಟ್ವಾಳ: ಚುನಾವಣಾ ಕರ್ತವ್ಯಕ್ಕೆ ತೆರಳಿದ ಬಸ್ ಬ್ರೇಕ್ ಫೈಲ್
ಬಂಟ್ವಾಳ: ಚುನಾವಣಾ ಕರ್ತವ್ಯಕ್ಕೆಂದು ಮತಗಟ್ಟೆಗೆ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸೊಂದು ಬ್ರೇಕ್ ವೈಫಲ್ಯದಿಂದ ಚರಂಡಿಗೆ ಬಿದ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ವಿಟ್ಲ ಸಮೀಪದ ಮುಚ್ಚಿರಪದವು ಎಂಬಲ್ಲಿ ನಡೆದಿದೆ.
ಮುಂದೆ ಓದಿ >>ಲೋಬೋ, ಪಾಲೇಮಾರ್, ಭಟ್, ನಳಿನ್ ರಿಂದ ಮತ ಚಲಾವಣೆ
ಮಂಗಳೂರು: ಇಂದು ಬೆಳಗ್ಗೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೋ, ಬಿಜೆಪಿ ಅಭ್ಯರ್ಥಿ ಕೃಷ್ಣ ಜೆ. ಪಾಲೇಮಾರ್, ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದ ನಾಯಕರು ತಮ್ಮ ಮತ ಚಲಾಯಿಸಿದರು.
ಮುಂದೆ ಓದಿ >>ಜೆ.ಆರ್.ಲೋಬೋ ವಿರುದ್ಧದ ಕರಪತ್ರ ವಶ
ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ವಿರುದ್ಧ ಆರೋಪಗಳಿರುವ ಕರಪತ್ರದ ಬಂಡಲುಗಳಿದ್ದ ಟವೇರಾ ವಾಹನವನ್ನು ಕದ್ರಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಬಂಟ್ವಾಳ: ವಿಧಾನಸಭಾ ಚುನಾವಣೆಗೆ ಬಿರುಸಿನ ಸಿದ್ಧತೆ
ಬಂಟ್ವಾಳ: ವಿಧಾನಸಭಾ ಚುನಾವಣೆಗೆ ಒಂದು ದಿನ ಬಾಕಿ ಉಳಿದಿರುವಂತೆ ಶನಿವಾರ ಚುನಾವಣಾ ಸಿದ್ದತೆಯ ಪ್ರಕ್ರಿಯೆ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಬೆಳಗಿನಿಂದಲೇ ಮತಗಟ್ಟೆಗೆ ತೆರಳುವ ಅಧಿಕಾರಿಗಳಿಗೆ...
ಮುಂದೆ ಓದಿ >>ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ
ಮಂಗಳೂರು: ಮತಗಟ್ಟೆ ಸಿಬ್ಬಂದಿ, ಪೊಲೀಸರು, ಬಿಎಸ್ ಎಫ್ ಮತ್ತು ಕೇಂದ್ರ ಅರೆ ಮಿಲಿಟರಿ ಪಡೆಯವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮತಕೇಂದ್ರಗಳತ್ತ ಶನಿವಾರ ಮಧ್ಯಾಹ್ನ ಬಳಿಕ ತೆರಳಿದರು
ಮುಂದೆ ಓದಿ >>ನನ್ನ ಹತ್ಯೆಗೆ ಸಂಚು ನಡೆದಿದೆ: ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಲೋಲಾಕ್ಷ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಉಳಿದಿರುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಚುನಾವಣೆಗೆ ಸ್ಪರ್ಧಿಸಿರುವ ಲೋಲಾಕ್ಷ ಎಂಬುವವರು ತಮ್ಮ ಜೀವಕ್ಕೆ ಕೆಲವು...
ಮುಂದೆ ಓದಿ >>ಇಂದಿನಿಂದ ಮದ್ಯ ಮಾರಾಟ ನಿಷೇಧ
ಬೆಂಗಳೂರು: ಇಂದಿನಿಂದ ಚುನಾವಣೆ ಮುಗಿಯುವರೆಗೂ ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.
ಮುಂದೆ ಓದಿ >>ಹಾಲಾಡಿ-ಬಿಜೆಪಿ ಬೆಂಬಲಿಗರ ಮಾರಾಮಾರಿ
ಕುಂದಾಪುರ: ಶುಕ್ರವಾರ ರಾತ್ರಿ ಇಲ್ಲಿನ ಗೋಪಾಡಿಯಲ್ಲಿ ಎರಡು ಪಕ್ಷಗಗಳ ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪಿ ಕಾರ್ಯಕರ್ತ, ಗೋಪಾಡಿ-ಬೀಜಾರಿ ಜಿಲ್ಲಾ ಪಂಚಾಯತ್
ಮುಂದೆ ಓದಿ >>ಅರ್ಹ ಮತದಾರರು ಮತದಾನ ಮಾಡುವಂತೆ ಡಿ.ಸಿ. ಮನವಿ
ಮಂಗಳೂರು: ಮೇ 5 ರಂದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ಮತದಾನ ಮಾಡಲು ಜಿಲ್ಲಾ ಚುನಾವಣಾಧಿಕಾರಿ ಹರ್ಷ ಗುಪ್ತ ಅವರು ಮನವಿ ಮಾಡಿರುತ್ತಾರೆ.
ಮುಂದೆ ಓದಿ >>ಬ್ಯಾಂಕ್ ಖಾತೆದಾರನ ಎಟಿಎಂ ನಿಂದ ಲಕ್ಷಾಂತರ ರೂ.ಲೂಟಿ
ಹೆಮ್ಮಾಡಿ: ಕುಂದಾಪುರ ಶಾಖೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಕಟ್ ಬೆಲ್ತೂರು ಗ್ರಾಮದ ಗೋಪಾಲ ಎಸ್.ಪೂಜಾರಿ ಅವರ ಖಾತೆಯಲ್ಲಿದ್ದ 1ಲಕ್ಷ ರೂ.ಹಣವನ್ನು...
ಮುಂದೆ ಓದಿ >>ಪತ್ರಿಕಾ ಸಂಪಾದಕರಿಗೆ ಜೀವಬೆದರಿಕೆ
ಮೂಡುಬಿದರೆ:ಇಲ್ಲಿನ ಟೈಮ್ಸ್ ಆಫ್ ಬೆದ್ರ ವಾರಪತ್ರಿಕೆ ಸಂಪಾದಕ ಜೈಸನ್ ತಾಕೋಡೆ ಅವರ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಅಭಯಚಂದ್ರ ಜೈನ್ ಮತ್ತು ಅವರ ಅಣ್ಣನ ಮಗ ಪದ್ಮಪ್ರಸಾದ್ ಮತ್ತು ಇತರ ಕೆಲ ಕಾಂಗ್ರೆಸ್...
ಮುಂದೆ ಓದಿ >>ಸಂತ ಅಲೋಶಿಯಸ್ ಕಾಲೇಜಿನ ನೂತನ ರೆಕ್ಟರ್ ರಾಗಿ ಫಾ.ಡೆನ್ಜಿಲ್ ಲೋಬೋ ಎಸ್.ಜೆ
ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಚಾಪೆಲ್ ನಲ್ಲಿ ನಡೆದ ಸರಳ ಪೂಜಾ ಸಮಾರಂಭದಲ್ಲಿ ಫಾ.ಡೆನ್ಜಿಲ್ ಲೋಬೋ ಎಸ್. ಜೆ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡರು.
ಮುಂದೆ ಓದಿ >>ಪ್ರಧಾನಿ, ಸೋನಿಯಾಗೆ ದೇವೇಗೌಡರ ಸವಾಲು
ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಗೆ ಆಸ್ತಿಭಾರ ಹಾಕಿದ್ದು ಕಾಂಗ್ರೆಸ್ ಎಂಬ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಆ ಕುರಿತು ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ್ದಾರೆ.
ಮುಂದೆ ಓದಿ >>ಯೋಗೀಶ್ ಭಟ್ ಸಾಧನೆಗಳೆಲ್ಲಾ ಸುಳ್ಳು: ಮರಿಯಮ್ಮ ಥೋಮಸ್
ಮಂಗಳೂರು: ಮಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ತನ್ನ ಸಾಧನೆಗಳ ಬಗ್ಗೆ ಕೈಪಿಡಿಯಲ್ಲಿ ಸುಳ್ಳುಸುಳ್ಳಾಗಿ ಪ್ರಕಟಿಸಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಮರಿಯಮ್ಮ ಥೋಮಸ್ ಆರೋಪಿಸಿದ್ದಾರೆ.
ಮುಂದೆ ಓದಿ >>ಮತದಾನ ಮಾಡಿದರೆ ಸಿನಿಮಾ ಟಿಕೆಟ್ ನಲ್ಲಿ ರಿಯಾಯಿತಿ
ಮಂಗಳೂರು: ಮೇ 5ರಂದು ಮತಚಲಾಯಿಸಿದ 18ರಿಂದ 28 ವಯಸ್ಸಿನೊಳಗಿನ ಯವಜನರಿಗೆ ಸಿಟಿ ಸೆಂಟರ್ ನ ಸಿನಿಪೊಲಿಸ್ ಥಿಯೇಟರ್ ನಲ್ಲಿ ಮೇ6 ಮತ್ತು 7ರಂದು ಪ್ರದರ್ಶನಗೊಳ್ಳುವ ಯಾವುದೇ ಶೋನಲ್ಲಿ ಟಿಕೆಟ್ ದರದಲ್ಲಿ ಶೇ.25 ರಿಯಾಯಿತಿಯನ್ನು ಪ್ರಕಟಿಸಿದೆ.
ಮುಂದೆ ಓದಿ >>ಪುಣಚದಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ
ಬಂಟ್ವಾಳ: ಕಟ್ಟಡವೊಂದರಲ್ಲಿ ಉಂಟಾದ ಆಕಸ್ಮಿಕವಾಗಿ ಬೆಂಕಿ ಅನಾಹುತದಿಂದ ದೂರವಾಣಿ ಕೇಂದ್ರ, ವಿದ್ಯುತ್ ಉಪಕರಣ ಕೋಣೆ ಸೇರಿದಂತೆ ಒಟ್ಟು ಮೂರು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಪುಣಚ ಗ್ರಾಮದ ಪರಿಯಾಲ್ತಡ್ಕ ಜಂಕ್ಷನ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಯಾವುದೇ ವೃತ್ತಿಯಾಗಲಿ ಸಾಮಾಜಿಕ ಕಳಕಳಿ ಅವಶ್ಯ: ನಟಿ ಭಾವನಾ
ಬಂಟ್ವಾಳ: ರಮಾನಾಥ ರೈ ಅನುಭವಿ ರಾಜಕಾರಣಿ. ಅವರಲ್ಲಿನ ಕ್ರಿಯಾಶೀಲತೆ, ಪ್ರಬುದ್ದತೆಯಿಂದ ಜನನಾಯಕರಾಗಿ 5 ಬಾರಿ ಗೆದ್ದಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿಯೂ ಗೆದ್ದೇ ಗೆಲ್ಲುತ್ತಾರೆ ಎಂದು ಚಿತ್ರನಟಿ ಭಾವನಾ ಅಭಿಪ್ರಾಯಿಸಿದ್ದಾರೆ.
ಮುಂದೆ ಓದಿ >>ಕಾಂಗ್ರೆಸ್ ಗೆಲುವಿನಲ್ಲಿ ಕರ್ನಾಟಕದ ಭವಿಷ್ಯ ಅಡಗಿದೆ: ಉಮ್ಮನ್ ಚಾಂಡಿ
ಬಂಟ್ವಾಳ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವು ಖಚಿತವಾಗಿದ್ದು, ಈ ಗೆಲುವು ಕೇಂದ್ರದ ಯುಪಿಎ ಸರಕಾರವನ್ನು ಬಲಪಡಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.
ಮುಂದೆ ಓದಿ >>ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ಸನ್ಯಾಸ: ಪೂಜಾರಿ
ಮಂಗಳೂರು: ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸಲಿದ್ದೇನೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸವಾಲೊಡ್ಡಿದ್ದಾರೆ.
ಮುಂದೆ ಓದಿ >>ಗೋಮಾಂಸ ರಫ್ತಿಗೆ ಕೇಂದ್ರ ಸರ್ಕಾರದಿಂದ ಪಿಂಕ್ ರೆವಲ್ಯೂಷನ್: ನರೇಂದ್ರ ಮೋದಿ
ಮಂಗಳೂರು: ಕೇಂದ್ರ ಸರ್ಕಾರ ಗೋ ಮಾಂಸವನ್ನು ರಫ್ತು ಮಾಡಲು ಪಿಂಕ್ ರೆವಲ್ಯೂಷನ್ ಎನ್ನುವ ಅಜೆಂಡಾ ತಂದಿದೆ. ಕೃಷಿ ಪ್ರಧಾನ ದೇಶದ ಗೋವುಗಳನ್ನು ನೆರೆಯ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಗೋಮಾಂಸ ರಫ್ತು ಮಾಡುವವರಿಗೆ ಸರ್ಕಾರ...ವೀಡಿಯೋ ವೀಕ್ಷಿಸಿ
ಮುಂದೆ ಓದಿ >>ಸಿದ್ದರಾಮಯ್ಯರಿಂದ ಕೆಳಮಟ್ಟದ ರಾಜಕಾರಣ: ಡಿ.ವಿ.
ಮಂಗಳೂರು: ಬಹುಸಂಖ್ಯಾತರಿಗೆ ನೋವುಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನ ನಾಯಕ ಸಿದ್ದರಾಮಯ್ಯ ಅವರು ತೀರ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಆರೋಪಿಸಿದರು.
ಮುಂದೆ ಓದಿ >>ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಚಾಂದಿ
ಮಂಗಳೂರು: ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂದಿ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಬಂದಿರುವ ಚಾಂದಿ ಅವರು
ಮುಂದೆ ಓದಿ >>ಬಿಜೆಪಿ ಯುವ ಮೋರ್ಚಾದಿಂದ ಪಾದಯಾತ್ರೆ
ಮಂಗಳೂರು: ಬುಧವಾರ ಸಂಜೆ ಮಂಗಳ ಸ್ಟೇಡಿಯಂನಿಂದ ಹಂಪನಕಟ್ಟೆಯವರೆಗೆ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.
ಮುಂದೆ ಓದಿ >>ಸರಗಳ್ಳತನ: ಮಹಿಳೆ ಬಂಧನ, ಚಿನ್ನಾಭರಣ ವಶ
ಬಂಟ್ವಾಳ: ಮದುವೆ ಸಮಾರಂಭವನ್ನೇ ಗುರಿಯಾಗಿರಿಸಿಕೊಂಡು ಮಕ್ಕಳ ಕತ್ತಿನಿಂದ ಸರ ಅಪಹರಿಸುತ್ತಿದ್ದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಬಿ.ಸಿ.ರೋಡಿನಲ್ಲಿ ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ನೀರುಮಾರ್ಗ ನಿವಾಸಿ ಶಶಿಕಲಾ ಎಂದು ಗುರುತಿಸಲಾಗಿದೆ.
ಮುಂದೆ ಓದಿ >>ಚುನಾವಣೆ ನೀತಿಸಂಹಿತೆ ಉಲ್ಲಂಘನೆ: ನಟಿ ರಮ್ಯಾ ವಿರುದ್ಧ ಪ್ರಕರಣ
ಬಂಟ್ವಾಳ: ಚುನಾವಣಾ ಆಯೋಗದ ಅನುಮತಿ ಪಡೆಯದೆ, ಫರಂಗಿಪೇಟೆಯಲ್ಲಿ ರೋಡ್ ಶೋ ನಡೆಸಿದ ಚಲನಚಿತ್ರ ನಟಿ ರಮ್ಯಾ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದೆ ಓದಿ >>ಸಿಪಿಐಎಂ ಕಾರ್ಮಿಕರ ಹಾಗೂ ಬಡವರ ಪಕ್ಷ: ಬೃಂದಾ ಕಾರಟ್
ಮಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲಿ ಕಾರ್ಮಿಕರ ಹಾಗೂ ಬಡ ಜನರ ಪರವಾಗಿ ದನಿಯೆತ್ತುವ ಪಕ್ಷವೊಂದಿದ್ದರೆ ಅದು ಸಿಪಿಐಎಂ ಮಾತ್ರ ಎಂದು ಸಿಪಿಐಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದರು.
ಮುಂದೆ ಓದಿ >>ಬಿಜೆಪಿ, ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ನಾಶ: ಬೃಂದಾ ಕಾರಟ್
ಮಂಗಳೂರು: ಮಂಗಳೂರು ದಕ್ಷಿಣ ಕೇತ್ರದ ಸಿಪಿಐಎಂ ಅಭ್ಯರ್ಥಿ ವಸಂತ ಆಚಾರಿ ಪರ ಪ್ರಚಾರಕ್ಕೆ ಬಂದಿರುವ ಸಿಪಿಐಎಂನ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ನಾಶ ಮಾಡಿದೆ ಎಂದು ಹೇಳಿದರು.
ಮುಂದೆ ಓದಿ >>ಮೇ 2ರಂದು ಕೇರಳ ಮುಖ್ಯಮಂತ್ರಿ ಮಂಗಳೂರಿಗೆ
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಮೇ 2 ರಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ಮುಂದೆ ಓದಿ >>ಕಾರ್ಕಳದಲ್ಲಿ ಅನಧಿಕೃತ 21.26 ಲಕ್ಷ ರೂ. ವಶ
ಕಾರ್ಕಳ: ಕಾರ್ಕಳ ಚೆಕ್ ಪೋಸ್ಟ್ ನಲ್ಲಿ ಗಸ್ತು ನಿರತರಾಗಿದ್ದ ಪೊಲೀಸರು ಅನಧಿಕೃತವಾಗಿ ಸಾಗಿಸುತ್ತಿದ್ದ 21.26 ಲಕ್ಷ ರೂ. ಯನ್ನು ವಶಪಡಿಸಿಕೊಂಡು ಕಾರು ಚಾಲಕನನ್ನು ಬಂಧಿಸಿದ್ದಾರೆ.
ಮುಂದೆ ಓದಿ >>ಟ್ಯಾಂಕರ್-ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು
ಮಂಗಳೂರು: ಮಂಗಳವಾರ ಸುರತ್ಕಲ್ ನ ಮುಕ್ಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಟ್ಕಳದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಭಟ್ಕಳದ ಅಂಜುಮಾನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆ್ಯಂಡ್ ಕಂಪ್ಯೂಟರ್ ಅಪ್ಲಕೇಶನ್ ನ
ಮುಂದೆ ಓದಿ >>ಬಿಜೆಪಿಗರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ: ಪೂಜಾರಿ
ಬಂಟ್ವಾಳ: ಲೋಕಸಭೆ, ವಿಧಾನಸಭೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಬಿಜೆಪಿಗರು ಚುನಾವಣೆಯಲ್ಲಿ ಸ್ಪರ್ಧಿಸುವುದು ಯಾತಕ್ಕಾಗಿ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಪ್ರಶ್ನಿಸಿದ್ದಾರೆ.
ಮುಂದೆ ಓದಿ >>ಕುಂದಾಪುರದಲ್ಲಿ ಹಾಲಾಡಿ ಪಾದಯಾತ್ರೆ ಮೂಲಕ ಮತಯಾಚನೆ
ಕುಂದಾಪುರ: ಸಾವಿರಾರು ಮಂದಿ ಅಭಿಮಾನಿಗಳೊಂದಿಗೆ ಕುಂದಾಪುರ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂಗಳವಾರ ಸಂಜೆ ರೋಡ್ ಶೋ ನಡೆಸುವ ಮೂಲಕ ಮತದಾರರಲ್ಲಿ ಮತಯಾಚನೆ ನಡೆಸಿದರು.
ಮುಂದೆ ಓದಿ >>ಮೇ 3ರಂದು ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ
ಮಂಗಳೂರು: ಚುನಾವಣಾ ಪ್ರಚಾರ ತಂತ್ರಗಳ ಮೇಲೆ ಜಿಲ್ಲಾಡಳಿತ ನಿರಂತರವಾಗಿ ಕಣ್ಣಿರಿಸಿದ್ದು ಮೇ 5ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಮೇ 3ರಂದು 5ಗಂಟೆಯ ನಂತರ ಎಲ್ಲ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಮುಂದೆ ಓದಿ >>ಲೋಬೊ ಪರ ಬಹಿರಂಗ ಪ್ರಚಾರ ಮಾಡುವೆ: ಡಿ.ಎಂ.ಅಸ್ಲಂ
ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಪರವಾಗಿ ಕೆಲಸ ಮಾಡುವೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಾಜಿ ಜಿಲ್ಲಾಧ್ಯಕ್ಷ ಡಿ.ಎಸ್.ಅಸ್ಲಂ ಹೇಳಿದರು.
ಮುಂದೆ ಓದಿ >>ಮಂಗಳೂರು ಉತ್ತರದಲ್ಲಿ ಕೆಜೆಪಿ ಗೆಲುವು ನಿಶ್ಚಿತ: ರಾಮಚಂದ್ರ ಬೈಕಂಪಾಡಿ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕರ್ನಾಟಕ ಜನತಾ ಪಕ್ಷವು ನಿಶ್ಚಿತವಾಗಿ ಗೆಲುವನ್ನು ಸಾಧಿಸಲಿದೆ ಎಂದು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ರಾಮಚಂದ್ರ ಬೈಕಂಪಾಡಿ ಹೇಳಿದರು.
ಮುಂದೆ ಓದಿ >>ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ: ಹರ್ಷಗುಪ್ತಾ
ಮಂಗಳೂರು: ಮೇ 5ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನಕ್ಕೆ ಅವಕಾಶ ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.
ಮುಂದೆ ಓದಿ >>ಕುಶಾಲನಗರದಲ್ಲಿ ಬಣ್ಣದ ಓಕುಳಿಯಾಟ
ಕುಶಾಲನಗರ : ಪಟ್ಟಣದ ರಥಬೀದಿಯ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ಶ್ರೀರಾಮೋತ್ಸವದ ಅಂಗವಾಗಿ ಏರ್ಪಡಿಸಿದ್ದ ಓಕುಳಿ ಆಟದಲ್ಲಿ ಮಕ್ಕಳು, ಪುರುಷರು ಹಾಗೂ ಮಹಿಳೆಯರಾದಿಯಾಗಿ ಬಣ್ಣದೊಕುಳಿಯಲ್ಲಿ ಮಿಂದೆದ್ದರು.
ಮುಂದೆ ಓದಿ >>ಅಧಿಕಾರಿಗಳಿಂದ ಅಪಾರ್ಟ್ ಮೆಂಟ್ ಗೆ ದಾಳಿ : ದಾಖಲೆ ರಹಿತ 63 ಲಕ್ಷ ರೂಪಾಯಿ ವಶ
ಮಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ನಗರದ ಅತ್ತಾವರ ಬಳಿಯಲ್ಲಿರುವ ಅಪಾರ್ಟ್ ಮೆಂಟ್ ವೊಂದಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳಿಲ್ಲದ ಸುಮಾರು 63 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ
ಮುಂದೆ ಓದಿ >>ಮೇ 2ರಂದು ಮೋದಿ ಮಂಗಳೂರಿಗೆ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡುವ ಸಲುವಾಗಿ ಗುಜರಾತಿನ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ನರೇಂದ್ರ ಮೋದಿ ಮೇ 2 ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಂಸದ...
ಮುಂದೆ ಓದಿ >>ಭ್ರಷ್ಟ ಮೋದಿಗೆ ಕೇಂದ್ರದ ವಿರುದ್ದ ಮಾತಾಡುವ ನೈತಿಕ ಹಕ್ಕಿಲ್ಲ: ಪೂಜಾರಿ
ಮಂಗಳೂರು: ಭಾನುವಾರ ಬೆಂಗಳೂರಿನನಲ್ಲಿ ನಡೆದ ಸಮಾವೇಶಕ್ಕೆ ಆಗಮಿಸಿದ್ದ ಗುಜರಾತ್ ಸಿಎಂ ನರೇಂದ್ರ ಮೋದಿ ಕೇಂದ್ರ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದು, ತಾನೇ ಭ್ರಷ್ಟನಾಗಿದ್ದು ಹಾಗೂ ಭ್ರಷ್ಟರನ್ನು ವೇದಿಕೆಯಲ್ಲಿ ಪಕ್ಕದಲ್ಲಿಟ್ಟುಕೊಂಡು...
ಮುಂದೆ ಓದಿ >>ಅಂತರ್ ಜಿಲ್ಲಾ ದರೋಡೆಕೋರರ ಬಂಧನ
ಕುಂದಾಪುರ: ನಿರ್ಜನ ಬೀದಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೈಯುತ್ತಿದ್ದ ಅಂತರ್ ಜಿಲ್ಲಾ ದರೋಡೆಕೋರರ ತಂಡವನ್ನು ತಮ್ಮ ಬಲೆಗೆ ಬೀಳಿಸುವುದರಲ್ಲಿ ಕೂಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂದೆ ಓದಿ >>ಲಾರಿ ಡಿಕ್ಕಿ ಸೈಕಲ್ ಸವಾರ ಮೃತ್ಯು
ಬಂಟ್ವಾಳ: ಲಾರಿ ಡಿಕ್ಕಿ ಹೊಡೆದು ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಹಳ್ಳ ಸಮೀಪ ನಡೆದಿದೆ. ಸ್ಥಳೀಯ ಚೆಂಡ್ತಿಮಾರ್ ನಿವಾಸಿ ಉಮೇಶ್ ಆಚಾರ್ಯ ಮೃತ ದುರ್ದೈವಿ.
ಮುಂದೆ ಓದಿ >>ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ
ಮಂಗಳೂರು: ನಗರದ ಹೊರವಲಯದ ಬೋಳೂರು ಬಳಿ ನದಿ ಕಿನಾರೆಯಲ್ಲಿ ಸುಮಾರು 35 ವರ್ಷ ವಯಸ್ಸಿನ ಗಂಡಸಿನ ಮೃತದೇಹವೊಂದು ಭಾನುವಾರ ಸಂಜೆಯ ಸಮಯದಲ್ಲಿ ಪತ್ತೆಯಾಗಿದೆ.
ಮುಂದೆ ಓದಿ >>ದೂರವಾಣಿ ವಿನಿಮಯ ಕೇಂದ್ರದಲ್ಲಿ ಬೆಂಕಿ ಅವಘಡ
ಬಂಟ್ವಾಳ: ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲ ವಿದ್ಯುತ್ ಉಪಕರಣಗಳು ಹಾನಿಗೊಂಡಿವೆ.
ಮುಂದೆ ಓದಿ >>ಭಾವನಾ ದಿಂದ ಮಕ್ಕಳ ಕೂಟ ಕಿಲಕಿಲ-2013
ಪುತ್ತೂರು: ಎಳೆವೆಯಲ್ಲಿಯೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ, ಭವಿಷ್ಯ ಸುಂದರವಾಗಿರುತ್ತದೆ ಎಂದು ಚಲನಚಿತ್ರ ನಟ ಚೇತನ್ ರೈ ಮಾಣಿ ಹೇಳಿದ್ದಾರೆ.
ಮುಂದೆ ಓದಿ >>ವೋಟ್ ಬ್ಯಾಂಕ್ ರಾಜಕೀಯ ದೇಶವನ್ನು ನಾಶಗೊಳಿಸುವ ಅಪಾಯವಿದೆ
ಮಂಗಳೂರು: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಇಂದಿನ ದಿನಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯ ಎಲ್ಲೆ ಮೀರಿದ್ದು ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳು ಇದರ ಬೆನ್ನು ಹತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ದೇಶದ ಅಭಿವೃದ್ದಿ ಹಾಗೂ ನಮ್ಮ ಬಹುದೊಡ್ಡ...
ಮುಂದೆ ಓದಿ >>ಕೇಂದ್ರ ಭ್ರಷ್ಟಾಚಾರದ ವಿರುದ್ದ ಮಾತಾಡುವ ನೈತಿಕತೆ ಕಳೆದುಕೊಂಡಿದೆ:ಜೇಟ್ಲಿ
ಮಂಗಳೂರು: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಹಗರಣಗಳ ಸರಮಾಲೆಯನ್ನೇ ರಚಿಸಿ ದೇಶವನ್ನು ದಿವಾಳಿ ಮಾಡಹೊರಟಿರುವುದರಿಂದ ಈ ಸರ್ಕಾರದ ನಾಯಕರಿಗೆ ಭ್ರಷ್ಟಾಚಾರದ ವಿರುದ್ದ ಮಾತಾಡುವಂತಹ...
ಮುಂದೆ ಓದಿ >>ನ್ಯೂಸ್ ಕರ್ನಾಟಕ ವರದಿ ಫಲಶ್ರುತಿ: ಬಾರ್ ಜಾಹೀರಾತು ತೆರವುಗೊಳಿಸಿದ ಕಾಲೇಜು
ಮಂಗಳೂರು: ಕೆಲ ದಿನಗಳ ಹಿಂದೆ ತನ್ನ ಆವರಣದಲ್ಲಿಯೇ ನಗರದ ಪ್ರತಿಷ್ಠಿತ ಕಾಲೇಜೊಂದು ಬಾರ್ ಒಂದರ ಜಾಹೀರಾತನ್ನು ವ್ಯಕ್ತಪಡಿಸುವ ಫ್ಲೆಕ್ಸ್ ಒಂದನ್ನು ಹಾಕಿರುವುದರ ಬಗ್ಗೆ ನ್ಯೂಸ್ ಕರ್ನಾಟಕ ಮಾಡಿರುವ ವರದಿಯಿಂದ ಈ ಬಗ್ಗೆ ಖಂಡನೆ...
ಮುಂದೆ ಓದಿ >>ಬಿಜೆಪಿ ರಾಜ್ಯದ ಪ್ರತಿಷ್ಠೆಯನ್ನು ನಾಶ ಮಾಡಿದೆ: ಸೋನಿಯಾ
ಮಂಗಳೂರು: ಕಳೆದ ಐದು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಇರುವ ಜನರು ಕರ್ನಾಟಕವೆಂದರೆ ಗೌರವದಿಂದ ಕಾಣುತ್ತಿದ್ದರು ಆದರೆ ಇಂದು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜಗತ್ತಿನಾದ್ಯಂತ ಕರ್ನಾಟಕವೆಂದರೆ ತಾತ್ಸಾರ ಮನೋಭಾವದಿಂದ...
ಮುಂದೆ ಓದಿ >>ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ಮೃತ್ಯು
ಕುಂದಾಪುರ: ಇಲ್ಲಿನ ತೆಕ್ಕಟೆ ಸಮೀಪ ದ್ವಿಚಕ್ರ ವಾಹನ ಕೈನೆಟಿಕ್ ಹೋಂಡಾಕ್ಕೆ ಕಾರೊಂದು ಡಿಕ್ಕಿ ಪಡೆದ ಪರಿಣಾಮ ದ್ವಿಚಕ್ರ ವಾಹನ ಚಾಲಕ ಹಾಗೂ ಆತನ ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಮುಂದೆ ಓದಿ >>ಹಿಂದುತ್ವ ಬಿಜೆಪಿ ಅಜೆಂಡಾವಲ್ಲ: ಗೋವಾ ಶಾಸಕ ಮೈಕೆಲ್ ಲೋಬೊ
ಮಂಗಳೂರು: ಬಿಜೆಪಿ ಯಾವತ್ತೂ ಹಿಂದುತ್ವವಾದಿ ಎಂದು ಹೇಳಿಕೊಂಡಿಲ್ಲ ಹಾಗೂ ಆ ರೀತಿ ಹೇಳಿಕೊಂಡು ಅಲ್ಪಸಂಖ್ಯಾತರನ್ನು ತುಚ್ಚವಾಗಿ ಎಂದೂ ಕಂಡಿಲ್ಲ ಎಂದು ಗೋವಾದ ಕಲಂಗುಟ್ ಕ್ಷೇತ್ರದ ಬಿಜೆಪಿ ಶಾಸಕ ಮೈಕೆಲ್ ಲೋಬೊ ಹೇಳಿದರು.
ಮುಂದೆ ಓದಿ >>ಶ್ರೀದೇವಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ
ಮಂಗಳೂರು: ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯಲ್ಲಿರುವ ವಾಚನಾಲಯ, ಗ್ರಂಥಾಲಯದ ಸೌಲಭ್ಯಗಳನ್ನು ಸದುಪಯೋಗಿಸಿ, ತಮ್ಮ ಶೈಕ್ಷಣಿಕ ಜ್ಞಾನವನ್ನು ವೃದ್ಧಿಸಬೇಕು. ಕೇವಲ ಪದವೀಧರನಾದರೆ ಮಾತ್ರ ಸಾಲದು, ಸ್ಪರ್ಧಾತ್ಮಕ...
ಮುಂದೆ ಓದಿ >>ವರುಣನ ಆರ್ಭಟಕ್ಕೆ ತತ್ತರಿಸಿದ ಕರಾವಳಿ ಜನರು...
ಮಂಗಳೂರು: ಸೂರ್ಯನ ತಾಪಕ್ಕೆ ಬಿಸಿಯೇರಿದ ಇಳೆಯು ಶುಕ್ರವಾರ ಕರಾವಳಿಯಲ್ಲಿ ವರುಣನ ಆಗಮನದಿಂದ ತಂಪಾದ ವಾತಾವರಣ ಸೃಷ್ಟಿಯಾಗಿದೆ. ಗುಡುಗು ಮಿಂಚು ಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿಗಳಾಗಿವೆ.
ಮುಂದೆ ಓದಿ >>ಮಾನವ ಕಳ್ಳ ಸಾಗಾಣಿಕೆ ಜಾಲವನ್ನು ಬಯಲಿಗೆಳೆದ ಪೊಲೀಸರು: ಐವರ ಬಂಧನ
ಮಂಗಳೂರು: ಮಂಗಳೂರಿನಿಂದ ಸಮುದ್ರ ಮಾರ್ಗವಾಗಿ ಆಸ್ಟ್ರೇಲಿಯಾಕ್ಕೆ ಮಾನವ ಕಳ್ಳ ಸಾಗಾಣೆ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಮಂಗಳೂರು ನಗರ ಪೊಲೀಸರು ಗುರುವಾರ ಬಯಲಿಗೆಳೆದಿದ್ದು ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದೆ ಓದಿ >>ಜನರಿಗೆ ಮಾಹಿತಿ ನೀಡುವಲ್ಲಿ ಚುನಾವಣಾ ಆಯೋಗ ವಿಫಲ: ಪೂಜಾರಿ
ಮಂಗಳೂರು,ಏ.26: ಜನಸಾಮಾನ್ಯರಿಗೆ ಚುನಾವಣಾ ಪ್ರಕ್ರಿಯೆ ಹಾಗೂ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಚುನಾವಣಾ ಆಯೋಗ ವಿಫಲಗೊಂಡಿದೆ ಎಂದು ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಆರೋಪಿಸಿದರು.
ಮುಂದೆ ಓದಿ >>ಶಾಂತಿಯುತ ಚುನಾವಣೆಗೆ ಸೂಕ್ತ ಭದ್ರತಾ ವ್ಯವಸ್ಥೆ
ಮಂಗಳೂರು: ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ತನಗೆ ಮೀಸಲಿರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕ್ಷೇತ್ರಗಳ 933 ಮತದಾನ ಕೇಂದ್ರಗಳಲ್ಲಿ ಚುನಾವಣೆಯು ಶಾಂತಿಯುತವಾಗಿ ನಡೆಯಲು ಸೂಕ್ತ ಭದ್ರತಾ ವ್ಯವಸ್ಥೆಯನ್ನು...
ಮುಂದೆ ಓದಿ >>ಚಿತ್ರರಂಗಕ್ಕಿಂತ ರಾಜಕೀಯದಲ್ಲೇ ಹೆಚ್ಚು ಆಸಕ್ತಿ: ನಟಿ ರಮ್ಯಾ
ಬಂಟ್ವಾಳ: ಚಿತ್ರರಂಗಕ್ಕಿಂತ ರಾಜಕೀಯದಲ್ಲೇ ನನಗೆ ಹೆಚ್ಚು ಆಸಕ್ತಿ ಎಂದು ಚಿತ್ರನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ಪರ ಪ್ರಚಾರಕ್ಕೆಂದು ಶುಕ್ರವಾರ ಬಿ.ಸಿ.ರೋಡಿನ...
ಮುಂದೆ ಓದಿ >>ಕಾಂಗ್ರೆಸ್ ಪರ ತೊಕ್ಕೊಟ್ಟು ಪರಿಸರದಲ್ಲಿ ರೋಡ್ ಶೋ ನಡೆಸಿದ ಚಿತ್ರನಟಿ ರಮ್ಯ
ಮಂಗಳೂರು,ಏ.26: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿಯಾಗಿರುವ ಚಿತ್ರನಟಿ ರಮ್ಯ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದು ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಮಂಗಳೂರು ವಿಧಾನಸಭಾ ಕ್ಷೇತ್ರದ...
ಮುಂದೆ ಓದಿ >>ಈ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ: ವರುಣ್ ಗಾಂಧಿ
ಬಂಟ್ವಾಳ: ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣೆ ದೇಶದ ಭವಿಷ್ಯವನ್ನೇ ರೂಪಿಸುವ ಚುನಾವಣೆಯಾಗಿದ್ದು, ಇಡೀ ದೇಶ ಕರ್ನಾಟಕದತ್ತ ನೋಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ವರುಣ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧ್ವಂಸ ಮಾಡಿದೆ: ಸುಷ್ಮಾ ಸ್ವರಾಜ್
ಮಂಗಳೂರು,ಏ.26: ಆಮ್ ಆದ್ಮಿ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಂತಹ ಕೇಂದ್ರ ಸರ್ಕಾರವು ದೇಶದ ಸಾಮಾನ್ಯ ಜನರನ್ನು ಕಷ್ಟದಲ್ಲಿ ದಿನದೂಡುವಂತೆ ಮಾಡಿದ್ದು ಮಾತ್ರವಲ್ಲದೆ ತನಿಖಾ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ...
ಮುಂದೆ ಓದಿ >>ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ: ರಮ್ಯ
ಮಂಗಳೂರು: ದೇಶದಲ್ಲಿ ಎಲ್ಲರನ್ನೂ ಸರಿಸಮಾನವಾಗಿ ಕಂಡು ಪ್ರತಿಯೊಬ್ಬರಿಗೂ ಯಾವುದೇ ಭೇಧ ಬಾವವಿಲ್ಲದೆ ಉತ್ತಮ ಹಾಗೂ ಸದೃಢ ಆಡಳಿತ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಚಿತ್ರ ನಟಿ ರಮ್ಯ ಹೇಳಿದರು.
ಮುಂದೆ ಓದಿ >>ಮಾನವ ಕಳ್ಳ ಸಾಗಣೆ ಪತ್ತೆ: ಹಲವರ ರಕ್ಷಣೆ
ಮಂಗಳೂರು: ಮಾನವ ಕಳ್ಳ ಸಾಗಣೆಯನ್ನು ಪತ್ತೆ ಹಚ್ಚಿದ ಪೊಲೀಸರು ಹಲವಾರು ಮಂದಿಯನ್ನು ರಕ್ಷಿಸಿ, ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನಲ್ಲಿದ್ದ ಶ್ರೀಲಂಕಾದ ನಿರಾಶ್ರಿತರಿಗೆ ಆಸ್ಟ್ರೇಲಿಯಾದಲ್ಲಿ
ಮುಂದೆ ಓದಿ >>ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಪಲ್ಟಿ: ಚಾಲಕ ಗಂಭೀರ
ಬಂಟ್ವಾಳ: ಚಾಲಕನ ಹತೋಟಿ ತಪ್ಪಿದ ಓಮ್ನಿ ಕಾರೊಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಈರ್ವರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾ.ಹೆ.75 ರ ಪಾಣೆಮಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಜೆಡಿಎಸ್ ಸೇರ್ಪಡೆಗೆ ನಾಗರಾಜ ಶೆಟ್ಟಿಗೆ 2 ಕೋಟಿ: ಕೃಷ್ಣಪ್ಪ ಪೂಜಾರಿ ಆರೋಪ
ಬಂಟ್ವಾಳ: ಜೆಡಿಎಸ್ ಸೇರ್ಪಡೆಗೆ ಮಾಜಿ ಸಚಿವ ನಾಗರಾಜ ಶೆಟ್ಟಿಯವರು ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಲ್ಲಿ 2 ಕೋಟಿ ರೂಪಾಯಿಯ ಬೇಡಿಕೆ ಇಟ್ಟಿದ್ದರು ಎನ್ನುವ ಮೂಲಕ ಬಂಟ್ವಾಳ ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂದೆ ಓದಿ >>ನಾಲ್ಕೇ ಸೆಕೆಂಡುಗಳಲ್ಲಿ ವಿಶ್ಚಚಾಂಪಿಯನ್ ಶಿಪ್ ಅರ್ಹತೆ ಕಳಕೊಂಡ ಪೂವಮ್ಮ
ಮಂಗಳೂರು: ಪಟಿಯಾಲದಲ್ಲಿ ನಡೆಯುತ್ತಿರುವ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ನ 400 ಮೀ. ಓಟದಲ್ಲಿ ಮಂಗಳೂರಿನ ಅಥ್ಲೆಟಿಕ್ ಎಂಆರ್ ಪೂವಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರೂ 0.04 ಸೆಕೆಂಡ್ ಅಂತರದಿಂದ ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಮುಂದೆ ಓದಿ >>ಆಸ್ಕರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಇತರ ಪಕ್ಷಗಳ ಕಾರ್ಯಕರ್ತರು
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ಇತರ ಪಕ್ಷಗಳ ಕಾರ್ಯಕರ್ತರನ್ನು ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫೆರ್ನಾಂಡಿಸ್...
ಮುಂದೆ ಓದಿ >>ಲ್ಯಾಂಡ್ ಟ್ರೇಡ್ಸ್ ನ ಅಟ್ಲಾಂಟಿಸ್ ವಸತಿ ಸಂಕೀರ್ಣದ ಶಿಲಾನ್ಯಾಸ
ಮಂಗಳೂರು: ನಗರದ ಪ್ರಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ನ ನೂತನ ಯೋಜನೆಯಾದ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಬುಧವಾರ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್ ಶಂಕು ಸ್ಥಾಪನೆ ನೆರವೇರಿಸಿದರು.
ಮುಂದೆ ಓದಿ >>ಎ.ಜೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಉದ್ಘಾಟನೆ
ಮಂಗಳೂರು: ನಗರದ ಹೆಸರಾಂತ ವೈದ್ಯಕೀಯ ಸಂಸ್ಥೆಯಾದ ಎ.ಜೆ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ನಲ್ಲಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬುಧವಾರ ಉದ್ಘಾಟಿಸಿದರು.
ಮುಂದೆ ಓದಿ >>ಬಾಲಕಿ ಮೇಲೆ ಅತ್ಯಾಚಾರ ಯತ್ನ: ಆರೋಪಿಗಳ ಬಂಧನ
ಕಾಸರಗೋಡು: ರೈಲಿನಲ್ಲಿ ಹದಿಮೂರರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರಕ್ಕೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ತಮಿಳುನಾಡಿನಲ್ಲಿ ಅಪಘಾತ: ಅಲೆವೂರಿನ ಮೂವರ ಸಾವು
ಉಡುಪಿ: ಇಲ್ಲಿನ ಅಲೆವೂರು ಮೂಲದ ಒಂದೇ ಕುಟುಂಬದ ಮೂವರು ತಮಿಳುನಾಡಿನ ಸೇಲಂ ಬಳಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮುಂದೆ ಓದಿ >>ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರಿಗೆ ಗರಿಷ್ಠ ಸೌಲಭ್ಯ ನೀಡಿದೆ: ಅಬೂಬಕ್ಕರ್
ಮಂಗಳೂರು: ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಕಳೆದ 65 ವರ್ಷಗಳಲ್ಲಿ ಯಾವುದೇ ಸರ್ಕಾರಗಳು ನೀಡದೆ ಇದ್ದ ಸೌಲಭ್ಯವನ್ನು ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ...
ಮುಂದೆ ಓದಿ >>ಬಿಜೈ ಆನೆಗುಂಡಿಯಲ್ಲಿ ಪ್ರಚಾರ ನಡೆಸಿದ ಯೋಗಿಶ್ ಭಟ್
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಶಾಸಕ ಯೋಗಿಶ್ ಭಟ್ ಮಂಗಳವಾರ ನಗರದ ಬಿಜೈ ಆನೆಗುಂಡಿ..
ಮುಂದೆ ಓದಿ >>ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತ: ಗಾಯಾಳು ಮಹಿಳೆ ಸಾವು
ಮಂಗಳೂರು: ಉಪ್ಪಿನಂಗಡಿಯ ಪೆರ್ನೆಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಬೆಂಕಿ ದುರಂತದಲ್ಲಿ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ 11ಕ್ಕೇರಿದೆ.
ಮುಂದೆ ಓದಿ >>ಚುನಾವಣೆಯ ಕುರಿತಂತೆ ಸಂಪೂರ್ಣ ವಿವರ ನೀಡಿದ ದ.ಕ. ಜಿಲ್ಲಾಧಿಕಾರಿ
ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ದ.ಕ. ಜಿಲ್ಲಾಡಳಿತವು ಮುಕ್ತ ಹಾಗೂ ಶಾಂತಿಯುತ ಚುನಾವಣೆಯನ್ನು ನಡೆಸುವ ಸಲುವಾಗಿ ಸಾಕಷ್ಟು ಪೂರ್ವಭಾವಿ ಸಿದ್ದತೆಗಳನ್ನು ನಡೆಸಿದ್ದು....
ಮುಂದೆ ಓದಿ >>ಪಬ್ಲಿಕ್ ವಾಯ್ಸ್: ಕರಾವಳಿ ಮತದಾರರ ಮನದಾಳದ ಮಾತು...
ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿಯೊಂದು ಪಕ್ಷಗಳ ಅಬ್ಬರ ಚುನಾವಣಾ ಪ್ರಚಾರ, ಮನೆಮನೆ ಭೇಟಿಯೊಂದಿಗೆ ಮತಬೇಟೆಯಲ್ಲಿ ತೊಡಗಿದೆ. ರಾಜ್ಯ ನಾಯಕರಲ್ಲದೆ
ಮುಂದೆ ಓದಿ >>ಆಮ್ನಿಗೆ ಟಿಪ್ಪರ್ ಡಿಕ್ಕಿ: ಓರ್ವ ಮೃತ್ಯು
ಕುಂದಾಪುರ: ಸೋಮವಾರ ಹಕ್ಲಾಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಬ್ಬರು ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ನಡೆದಿದೆ. ಮಾರುತಿ ಆಮ್ನಿ ಕಾರಿಗೆ 407 ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮುಂದೆ ಓದಿ >>ಕೊಂಚಾಡಿ ಪ್ರದೇಶದಲ್ಲಿ ಪ್ರಚಾರ ನಡೆಸಿದ ಪಾಲೆಮಾರ್
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನಗರದ ಕೊಂಚಾಡಿ ಪ್ರದೇಶದಲ್ಲಿ ಸೋಮವಾರ ಪ್ರಚಾರ ಕಾರ್ಯ ನಡೆಸಿದರು.
ಮುಂದೆ ಓದಿ >>24 ಕ್ಕೆ ಲ್ಯಾಂಡ್ ಟ್ರೇಡ್ಸ್ ನ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಶಂಕು ಸ್ಥಾಪನೆ
ಮಂಗಳೂರು: ನಗರದ ಪ್ರಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ನ ನೂತನ ಯೋಜನೆಯಾದ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಏಪ್ರಿಲ್ 24 ರಂದು ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಪಿ.ಜಯರಾಂ ಭಟ್ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ..
ಮುಂದೆ ಓದಿ >>25 ರ ಬದಲಿಗೆ 27 ಕ್ಕೆ ಮಂಗಳೂರಿಗೆ ಆಗಮಿಸಲಿರುವ ಸೋನಿಯಾ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಂಗಳೂರು ಭೇಟಿ ಈ ಹಿಂದೆ ಇದ್ದ ಏಪ್ರಿಲ್ 25 ರ ಬದಲಿಗೆ ಏಪ್ರಿಲ್ 27 ಕ್ಕೆ ನಿಗದಿಯಾಗಿದೆ ಎಂದು ಕೇಂದ್ರದ ಮಾಜಿ...
ಮುಂದೆ ಓದಿ >>ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು
ಮಂಗಳೂರು: ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಇಳಿಜಾರಿಗೆ ಬಿದ್ದು ಸವಾರ ಮೃತಪಟ್ಟ ದುರ್ಘಟನೆ ಭಾನುವಾರ ರಾತ್ರಿ ವಾಮಂಜೂರಿನಲ್ಲಿ ನಡೆದಿದೆ.
ಮುಂದೆ ಓದಿ >>ಬಂಟ್ವಾಳ: ನಾಪತ್ತೆಯಾದ ಮಹಿಳೆ ಸಾವು
ಬಂಟ್ವಾಳ: ಕಳೆದ ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಮೈಸೂರಿನಲ್ಲಿ ಪ್ರಿಯಕರನ ಜತೆ ಆತ್ಮಹತ್ಯೆ ಮಾಡಿದ್ದು, ಮಹಿಳೆ ಮೃತಪಟ್ಟಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ.
ಮುಂದೆ ಓದಿ >>ನಮ್ಮ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗದಿರುವುದು ನಮ್ಮ ದೌರ್ಬಲ್ಯ
ಮಂಗಳೂರು: ಹಿಂದೂ ಸಮಾಜದ ವಿರುದ್ಧ ನಿರಂತರ ಅವಮಾನಗಳು ನಡೆಯುತ್ತಿರುವ ಸಂದರ್ಭ ಪ್ರತಿಭಟನೆ ಮಾಡದಿದ್ದಲ್ಲಿ ಹಿಂದೂ ಸಮಾಜ ಉಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ ಪ್ರಭಾಕರ ಭಟ್, ನಮ್ಮದೇ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗದಿರುವುದು...
ಮುಂದೆ ಓದಿ >>ವಿದೇಶದಿಂದ ಅಕ್ರಮ ಚಿನ್ನ ಸಾಗಾಟ: ಇಬ್ಬರ ಸೆರೆ
ಮಂಗಳೂರು: ಮಂಗಳೂರು ಹಾಗೂ ಮುಂಬೈ ವಿಮಾನ ನಿಲ್ದಾಣಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ಬಂಧಿಸುವಲ್ಲಿ ಮಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಯಶಸ್ವಿಯಾಗಿದ್ದು...
ಮುಂದೆ ಓದಿ >>ಉಳ್ಳಾಲದಲ್ಲಿ ಗುಂಪು ಘರ್ಷಣೆ: ಇಂದು ಬಸ್ ಬಂದ್
ಉಳ್ಳಾಲ: ಇಲ್ಲಿನ ಮೊಗವೀರ ಪಟ್ಣದಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ಉಂಟಾಗಿದ್ದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಮುಂದೆ ಓದಿ >>ಮೀಸಲಾತಿಯಿಂದ ಪ್ರತಿಭಾವಂತರಿಗೆ ಅವಕಾಶ ಕೈ ತಪ್ಪುತ್ತಿದೆ: ಪೇಜಾವರ ಶ್ರೀ
ಮಂಗಳೂರು: ನಮ್ಮ ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆಯಿಂದಾಗಿ ಬ್ರಾಹ್ಮಣ ಸಮಾಜದ ಪ್ರತಿಭಾವಂತರಿಗೆ ಅವಕಾಶಗಳು ಕೈ ತಪ್ಪುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಮುಂದೆ ಓದಿ >>ಪೇಜಾವರ: ಜುಮಾ ಮಸೀದಿಗೆ ಜೆಡಿಎಸ್ ಅಭ್ಯರ್ಥಿ ಭೇಟಿ
ಬಜ್ಪೆ: ಇಲ್ಲಿಗೆ ಸಮೀಪದ ಪೇಜಾವರ ಮುಹಿಯುದ್ದೀನ್ ಜುಮಾ ಮಸೀದಿ ಶೇಖ್ ಹಾಜಿ ಬಾಬಾ ದರ್ಗಾ ಷರೀಫ್ ಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುಲಾಂ ಮುಹಮ್ಮದ್ ಭೇಟಿ ನೀಡಿ ದುಃವಾ ಸಲ್ಲಿಸಿದರು.
ಮುಂದೆ ಓದಿ >>ಅಂಗಡಿಗಳಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ
ಬಂಟ್ವಾಳ: ಬಿ.ಸಿ.ರೋಡು ಕೈಕಂಬ ಸಮೀಪದಲ್ಲಿರುವ ಕಟ್ಟಡವೊಂದರ ಮೂರು ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ.
ಮುಂದೆ ಓದಿ >>ಚುನಾವಣಾ ಕಚೇರಿ ಉದ್ಘಾಟಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್
ಮಂಗಳೂರು: ನಗರದ ಬಲ್ಮಠ ಹೊಟೇಲ್ ಮಾಯಾ ಇಂಟರ್ ನ್ಯಾಷನಲ್ ಸಮೀಪ ಸ್ಥಾಪಿಸಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಚುನಾವಣಾ ಕಚೇರಿಯನ್ನು ಪಕ್ಷದ ನಾಯಕ ಸದಾನಂದ ಶೆಟ್ಟಿ ಶನಿವಾರ ಉದ್ಘಾಟಿಸಿದರು.
ಮುಂದೆ ಓದಿ >>ನೀವು ಪಾಕಿಸ್ತಾನದಲ್ಲಿದ್ದೀರಾ: ಮೊಯ್ಲಿಗೆ ಡಿವಿಎಸ್ ಪ್ರಶ್ನೆ
ಮಂಗಳೂರು: ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ರಾಜ್ಯ ಸರ್ಕಾರದ ಹಗರಣದಿಂದ ಕರ್ನಾಟಕದವನೆನ್ನಲು ನಾಚಿಕೆಯಾಗುತ್ತದೆ ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ...
ಮುಂದೆ ಓದಿ >>ಮಂಗಳೂರಿಗೆ ಆಗಮಿಸಲಿರುವ ಕಾಂಗ್ರೆಸ್ ಅಧಿನಾಯಕಿ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಏಪ್ರಿಲ್ 25 ರಂದು ಮಂಗಳೂರಿಗೆ ಆಗಮಿಸಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾ...
ಮುಂದೆ ಓದಿ >>7ಅಪ್ ಡ್ಯಾನ್ಸ್ ಆನ್: ಮಂಗಳೂರು, ಉಡುಪಿ ತಂಡಗಳ ಆಯ್ಕೆ
ಮಂಗಳೂರು: 7ಅಪ್ ನ ಡ್ಯಾನ್ಸ್ ಆನ್ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಸಿಟಿ ಫೈನಲಿಸ್ಟ್ ಗಳು- ಬೆಸೆಂಟ್ ವಿಮೆನ್ಸ್ ಕಾಲೇಜ್, ಸಿಝ್ಲಿಂಗ್ ಗೈಸ್, ಸ್ಮಾರ್ಟ್ ಗೈಸ್ ಡ್ಯಾನ್ಸ್ ಗ್ರೂಪ್-ಉಡುಪಿ ಮತ್ತು ಮಂಗಳೂರಿನ ಓಷನ್ ಕಿಡ್ಸ್ ಮುಂದಿನ...
ಮುಂದೆ ಓದಿ >>ಯುವತಿ ಹತ್ಯೆ: ಇಬ್ಬರು ವಶಕ್ಕೆ
ಮಂಗಳೂರು: ಬ್ಯಾಂಕೊಂದರ ಸಹಾಯಕ ಮ್ಯಾನೇಜರ್ ಅಂಜನಾಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಕರೆಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಮುಂದೆ ಓದಿ >>ಬಿಜೆಪಿ ಪ್ರಣಾಳಿಕೆ ವಿಕಾಸದೆಡೆಗಲ್ಲ ವಿನಾಶದೆಡೆಗೆ: ಪೂಜಾರಿ
ಮಂಗಳೂರು: ಶುಕ್ರವಾರ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ವಿಕಾಸದೆಡೆಗೆ ಎಂಬ ಹೆಸರನ್ನು ನೀಡಿದೆ. ಆದರೆ ಬಿಜೆಪಿಯು ಈಗಾಗಲೇ ವಿನಾಶದೆಡೆಗೆ ಮುಖ ಮಾಡಿರುವ ಪಕ್ಷವಾಗಿರುವುದರಿಂದ ರಾಜ್ಯವನ್ನ...
ಮುಂದೆ ಓದಿ >>ಕಾಲೇಜಿನ ಆವರಣದಲ್ಲೇ ಬಾರ್ ನ ಜಾಹೀರಾತು!
ಮಂಗಳೂರು: ಯುವ ಪೀಳಿಗೆ ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದರ ವಿರುದ್ಧ ಯುವ ಜನಾಂಗದವರಲ್ಲಿ ಜಾಗೃತಿ ಮೂಡಿಸಬೇಕೆಂಬ ಕೂಗು ಕೇಳುತ್ತಲೇ ಇರುತ್ತದೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ
ಮುಂದೆ ಓದಿ >>ಮಂಗಳೂರು ಲೋಕಾಯುಕ್ತ ಕಚೇರಿ ಉದ್ಘಾಟನೆ
ಮಂಗಳೂರು: ನಗರದ ಉರ್ವಸ್ಟೋರ್ ಬಳಿ ಹಲವು ದಿನಗಳ ಹಿಂದೆಯೇ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆ ಭಾಗ್ಯ ಕಾಣದೇ ಇದ್ದ ಮಂಗಳೂರು ಲೋಕಾಯುಕ್ತ ಕಚೇರಿಯ ಉದ್ಘಾಟನೆಯನ್ನು ಶುಕ್ರವಾರ ಕರ್ನಾಟಕ ಲೋಕಾಯುಕ್ತ ...
ಮುಂದೆ ಓದಿ >>ಕರ್ನಾಟಕದವನೆನ್ನಲು ನಾಚಿಕೆಯಾಗುತ್ತಿದೆ: ವೀರಪ್ಪ ಮೊಯ್ಲಿ
ಮಂಗಳೂರು: ಬೇರೆ ರಾಜ್ಯ ಅಥವಾ ರಾಷ್ಟ್ರಕ್ಕೆ ಭೇಟಿ ನೀಡಿದಾಗ ಕರ್ನಾಟಕದವನು ಎಂದು ಗುರುತಿಸಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಮುಂದೆ ಓದಿ >>ಕೇಂದ್ರ ಮೈದಾನದಲ್ಲಿ 12 ನೇ ರಾಮೋತ್ಸವಕ್ಕೆ ಚಾಲನೆ
ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ, ಮಾತೃ ಮಂಡಳಿ ಹಾಗೂ ರಾಮೋತ್ಸವ ಆಚರಣಾ ಸಮಿತಿ ಜಂಟಿಯಾಗಿ ನಗರದ ಕೇಂದ್ರ ಮೈದಾನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಮೋತ್ಸವಕ್ಕೆ...
ಮುಂದೆ ಓದಿ >>ಉಡುಪಿ ಕಡೆ ಸಾಗಿಸುತ್ತಿದ್ದ 4.5 ಲಕ್ಷ ರೂ. ಬೆಳ್ತಂಗಡಿಯಲ್ಲಿ ವಶ
ಬೆಳ್ತಂಗಡಿ: ಕಾರಿನಲ್ಲಿ ಚಿಕ್ಕಮಗಳೂರಿನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 4.5 ಲಕ್ಷ ರೂ.ಯನ್ನು ಬೆಳ್ತಂಗಡಿ ಪೊಲೀಸರು ಚಾರ್ಮಾಡಿ ಬಳಿ ವಶಕ್ಕೆ ತೆಗೆದುಕೊಂಡು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮುಂದೆ ಓದಿ >>ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಸದಾನಂದಗೌಡ
ಕುಶಾಲನಗರ: ರಾಜ್ಯದಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>2 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ: ಆರೋಪಿಗಳ ಸೆರೆ
ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಹೋಟೆಲ್ ಒಂದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ 2 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡು, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮುಂದೆ ಓದಿ >>ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗದ್ದೆಗೆ ಬೆಂಕಿ
ಬಂಟ್ವಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾಡು ಬೆಳೆದಿದ್ದ ಗದ್ದೆಯೊಂದು ಬೆಂಕಿಗೆ ಆಹುತಿಯಾದ ಘಟನೆ ವಿಟ್ಲ ಕಸಬಾ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮುಂದೆ ಓದಿ >>ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ: ಜೆ.ಆರ್. ಲೋಬೋ
ಮಂಗಳೂರು: ನಾಮಪತ್ರದ ಪರಿಶೀಲನೆ ಸಂದರ್ಭದಲ್ಲಿ ಆಕ್ಷೇಪ ಹಾಕುವ ನೆಪದಲ್ಲಿ, ನನ್ನ ಮೇಲೆ ಬಿ.ಜೆ.ಪಿ. ಅಭ್ಯರ್ಥಿ ಮಾಡಲಾದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾಮಪತ್ರ ಸಲ್ಲಿಸುವಾಗ ಪ್ರಮಾಣ ಪತ್ರದಲ್ಲಿ ಯಾವ ವಿಚಾರಗಳನ್ನು ನಮೂದಿಸಬೇಕಾಗಿದೆ....
ಮುಂದೆ ಓದಿ >>ಯುವತಿಯ ಶವ ಪತ್ತೆ: ಕೊಲೆ ಶಂಕೆ
ಮಂಗಳೂರು: ಬುಧವಾರ ತಡರಾತ್ರಿ ಬಿಜೈ-ಕಾಪಿಕಾಡ್ ಬಳಿಯಲ್ಲಿ ಯುವತಿಬ್ಬಳ ಶವ ಪತ್ತೆಯಾಗಿದ್ದು, ಇದು ಕೊಲೆಯೆಂಬ ಶಂಕೆ ವ್ಯಕ್ತವಾಗಿದೆ.
ಮುಂದೆ ಓದಿ >>ಬೆಂಬಲಿಗರೊಂದಿಗೆ ಶೀಘ್ರವೇ ಕಾಂಗ್ರೆಸ್ ಸೇರುವೆ: ಶಶಿರಾಜ್ ಶೆಟ್ಟಿ
ಮಂಗಳೂರು:ಕಳೆದ ಎರಡು ವರ್ಷಗಳಲ್ಲಿ ನಾನು ಹಾಗೂ ಎಂ.ಜಿ.ಹೆಗ್ಡೆ ಜಾತ್ಯಾತೀತ ಜನತಾದಳವನ್ನು ಕರಾವಳಿಯಲ್ಲಿ ಬಲಪಡಿಸಲು ಸಾಕಷ್ಟು ಶ್ರಮಿಸಿದ್ದು, ಆದರೆ ಕೆಲವು ಮುಖಂಡರು ಪಕ್ಷವನ್ನ್ನು ತಮ್ಮ ಸ್ವಾರ್ಥಕ್ಕೆ...
ಮುಂದೆ ಓದಿ >>ಮುಂಡ್ಕೂರು: ವಿದ್ಯಾವರ್ಧಕ ಕಾಲೇಜ್ ನಲ್ಲಿ ವಿವಿಧ ಸಂಘಗಳ ಸಮಾರೋಪ
ಮಂಗಳೂರು: ಮುಂಡ್ಕೂರು ವಿದ್ಯಾವರ್ಧಕ ಕಾಲೇಜ್ ನ ಸಭಾಭವನದಲ್ಲಿ ಕನ್ನಡ, ವಿಜ್ಞಾನ, ಇಂಟರ್ಯಾಕ್ಟ್, ಜನನಿ ಇಕೋ ಕ್ಲಬ್, ಆರೋಗ್ಯ, ಚಿತ್ರಕಲಾ ಸಂಘಗಳ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಇತ್ತೀಚೆಗೆ ನಡೆಯಿತು.
ಮುಂದೆ ಓದಿ >>ಲೋಬೊರಿಂದ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ: ಯೋಗೀಶ್ ಭಟ್
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಕೆಲವೊಂದು ಅಂಶಗಳನ್ನು ಮರೆ ಮಾಚಿ ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ....
ಮುಂದೆ ಓದಿ >>ಮಂಗಳೂರು: ಜೈಲಿನಲ್ಲಿ ಕೈದಿಗಳ ಮಾರಾಮಾರಿ
ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ವಿಚಾರಣಾದೀನ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಘಟನೆ ಬಳಿಕ ಒಂದು ಬಣದ ಕೈದಿಗಳನ್ನು ಮತ್ತೊಂದು ಬ್ಲಾಕ್ ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದೆ ಓದಿ >>ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ದುಪ್ಪಟ್ಟು: ಮೊಯ್ಲಿ
ಮಂಗಳೂರು,ಏ.18: ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿಗಿಂತ ದುಪ್ಪಟ್ಟು ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಮುಂದೆ ಓದಿ >>ಕಾರ್ಕಳ: ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ರವಿಶಾಸ್ತ್ರಿ ಭೇಟಿ
ಕಾರ್ಕಳ: ಇಲ್ಲಿನ ಯರ್ಲಪಾಡಿ ಕರ್ವಾಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಕ್ರಿಕೆಟ್ ನ ಪ್ರಖ್ಯಾತ ವೀಕ್ಷಕ ವಿವರಣೆಗಾರ ಮಾಜಿ ಆಲ್ ರೌಂಡರ್ ರವಿಶಾಸ್ತ್ರಿ ಆಗಮಿಸಿ ಹೂವಿನ ಪೂಜೆ, ವಿಶೇಷ ಪೂಜೆ ಸಲ್ಲಿಸಿ ಶ್ರೀ ನಾಗ ಸನ್ನಿದಿಯಲ್ಲಿ ಪಂಚಾಮೃತಾಭಿಷೇಕ ಸೇವೆ ನೆರವೇರಿಸಿದರು.
ಮುಂದೆ ಓದಿ >>ಮಂಗಳೂರು ವಿಧಾನಸಭಾ ಕ್ಷೇತ್ರ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಯು.ಟಿ.ಖಾದರ್ ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮುಂದೆ ಓದಿ >>ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವಿಕೆಯಲ್ಲಿ ಜಾತ್ಯಾತೀತತೆಯನ್ನು ಮೆರೆದಿದೆ: ಪೂಜಾರಿ
ಮಂಗಳೂರು: ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಎಲ್ಲಾ ಜಾತಿಯ ಜನರಿಗೂ ಅವಕಾಶವನ್ನು ನೀಡುವ ಮೂಲಕ ಜಾತ್ಯಾತೀತತೆಯನ್ನು ಮೆರೆದಿದೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಹೇಳಿದರು.
ಮುಂದೆ ಓದಿ >>ಬೆಂಗಳೂರು ಸ್ಫೋಟ: ಕರಾವಳಿಯಲ್ಲಿ ಕಟ್ಟೆಚ್ಚರ
ಮಂಗಳೂರು: ಬುಧವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಸಮೀಪ ನಡೆದ ಸ್ಫೋಟದಿಂದ ಕರಾವಳಿ ಸಹಿತ ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ವಿಧಾನಸಭೆ ಚುನಾವಣೆ ಇನ್ನು ಕೆಲವೇ ದಿನಗಳು
ಮುಂದೆ ಓದಿ >>ವಿಜಯ್ ಕುಮಾರ್ ಶೆಟ್ಟಿ ಮನವೊಲಿಸಲಾಗಿದೆ: ಮೊಯ್ದಿನ್ ಬಾವಾ
ಮಂಗಳೂರು: ಮಾಜಿ ಸಚಿವ ವಿಜಯ್ ಕುಮಾರ್ ಶೆಟ್ಟಿ ಅವರ ಮನವೊಲಿಸಲಾಗಿದೆ. ಅವರು ನನಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಹೇಳಿದ್ದಾರೆ.
ಮುಂದೆ ಓದಿ >>ಕಾಪು ವಿಧಾನಸಭಾ ಕ್ಷೇತ್ರ: ಸೊರಕೆಗೆ ಮಣೆ ಹಾಕಿದ ಕಾಂಗ್ರೆಸ್
ಕಾಪು: ಕಾಂಗ್ರೆಸ್ ಟಿಕೆಟ್ ಗಾಗಿ ಸಾಕಷ್ಟು ಪೈಪೋಟಿ ನಡೆದಿದ್ದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಎಐಸಿಸಿ ಕಾರ್ಯದರ್ಶಿ ವಿನಯ್ ಕುಮಾರ್ ಸೊರಕೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.
ಮುಂದೆ ಓದಿ >>ಶೆಟ್ಟಿ, ಸಾಲ್ಯಾನ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು
ಮಂಗಳೂರು/ಉಡುಪಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ತಮಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕದೇ ಇದ್ದುದರಿಂದ ಪಕ್ಷದ ಮುಖಂಡರೊಂದಿಗೆ....
ಮುಂದೆ ಓದಿ >>ಸಿಒಡಿ ಪೊಲೀಸರ ದಾಳಿ: ಕುಳಾಯಿ ಬಳಿ ಮಕ್ಕಳ ಕಳ್ಳ ಸಾಗಾಣಿಕೆ ಜಾಲ ಪತ್ತೆ
ಸುರತ್ಕಲ್: ಖಚಿತ ಮಾಹಿತಿಯೊಂದಿಗೆ ಇಲ್ಲಿನ ಕುಳಾಯಿ ಬಳಿಯ ಮನೆಯೊಂದಕ್ಕೆ ದಾಳಿ ನಡೆಸಿದ ಸಿಒಡಿ ಪೊಲೀಸರು ಮಕ್ಕಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ತಾರಾ ಎಂಬ ಮಹಿಳೆಯನ್ನು ಬಂಧಿಸಿ ಐದು ಮಂದಿ ಮಕ್ಕಳನ್ನ...
ಮುಂದೆ ಓದಿ >>ಬ್ಯಾಂಕ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಿದ ಆರ್.ಬಿ.ಐ ಡೆಪ್ಯುಟಿ ಗವರ್ನರ್
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಆಡಳಿತ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಆರ್.ಬಿ.ಐ ಡೆಪ್ಯುಟಿ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಬ್ಯಾಂಕ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದ...
ಮುಂದೆ ಓದಿ >>ಮಂಗಳೂರು ದಕ್ಷಿಣ: ಜೆಡಿಎಸ್ ಅಭ್ಯರ್ಥಿ ಎಸ್.ಪಿ.ಚಂಗಪ್ಪ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನ್ಯಾಯವಾದಿ ಎಸ್.ಪಿ.ಚಂಗಪ್ಪ ಮಂಗಳವಾರ ಮಂಗಳೂರು ಮಹಾನಗರಪಾಲಿಕೆಯ ಕಟ್ಟಡದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ...
ಮುಂದೆ ಓದಿ >>ಪ್ರಶಾಂತ್ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ಏಪ್ರಿಲ್ 7 ರಂದು ಕೊಲೆಯಾದ ಆದಿನಾಥೇಶ್ವರ ರೋಡ್ ಲೈನ್ಸ್ ಮ್ಯಾನೇಜರ್ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಇನ್ನಿಬ್ಬರು...
ಮುಂದೆ ಓದಿ >>ಕೈ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದ ಶಕುಂತಳಾ ಶೆಟ್ಟಿ
ಬೆಂಗಳೂರು: ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆ ನಂತರ ಬಂಡಾಯವಾಗಿ ಸ್ಪರ್ಧಿಸಿದ್ದು ನಂತರದ ದಿನಗಳಲ್ಲಿ ರಾಜಕೀಯವಾಗಿ...
ಮುಂದೆ ಓದಿ >>ಪ್ರಚಾರ ಕಾರ್ಯ ಆರಂಭಿಸಿದ ಜೆ.ಆರ್ ಲೋಬೊ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಮಂಗಳವಾರ ಬೆಳಗ್ಗೆ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಪಾಂಡೇಶ್ವರದಲ್ಲಿ ನೂರಾರು......
ಮುಂದೆ ಓದಿ >>ಬಿಜೆಪಿ ಅಭ್ಯರ್ಥಿ ಜೆ.ಕೃಷ್ಣ ಪಾಲೆಮಾರ್ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಕೃಷ್ಣ ಪಾಲೆಮಾರ್ ನಾಮಪತ್ರ ಸಲ್ಲಿಸುವ ಮೊದಲು ತಮ್ಮ ಬೆಂಬಲಿಗರ ಜತೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ
ಮುಂದೆ ಓದಿ >>ಮೂಡುಬಿದಿರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಮೂಡುಬಿದಿರೆ: ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಲ್ಲಿ ಹೇಳಿಕೊಳ್ಳವಷ್ಟು ಅಭಿವೃದ್ಧಿ ಕಾರ್ಯ ನಡೆದಿಲ್ಲ. 15 ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ವೇಳೆ ನಡೆದ ಅಭಿವೃದ್ಧಿಗಳ ಪುನರಾವರ್ತನೆ ಬಿಟ್ಟರೆ ಕಾಂಗ್ರೆಸ್ ಹೊಸ ಶಾಶ್ವತ
ಮುಂದೆ ಓದಿ >>ಉಡುಪಿ ಧರ್ಮಕ್ಷೇತ್ರದ ಪ್ರಥಮ ಗುರುದೀಕ್ಷಾ ಸಮಾರಂಭಕ್ಕೆ ಸಾಕ್ಷಿಯಾದ ಮೂಡುಬೆಳ್ಳೆ ಚರ್ಚ್
ಉಡುಪಿ: ಮಂಗಳೂರು ಧರ್ಮ ಪ್ರಾಂತ್ಯದಿಂದ ಬೇರ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಧರ್ಮಕ್ಷೇತ್ರದ ಪ್ರಥಮ ಗುರುದೀಕ್ಷೆಯ ಸಂಭ್ರಮಕ್ಕೆ ಮೂಡುಬೆಳ್ಳೆಯ ಸಂತ ಲಾರೆನ್ಸರ ದೇವಾಲಯವು ಸೋಮವಾರ ಸಾಕ್ಷಿಯಾಯಿತು.
ಮುಂದೆ ಓದಿ >>ನೀರುಮಾರ್ಗ: ಗುತ್ತಿಗೆದಾರನ ಮೃತದೇಹ ಪತ್ತೆ; ಕೊಲೆ ಶಂಕೆ
ಮಂಗಳೂರು,ಏ.15: ನೀರುಮಾರ್ಗದ ಕೆಲರೈ ಚರ್ಚ್ ಸಮೀಪ ಸೋಮವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತದೇಹ ಕಂಡು ಬಂದಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಮೃತರನ್ನು ಕೃಷ್ಣಪ್ಪ ಪೂಜಾರಿ(58) ಎಂಬುದಾಗಿ ಗುರುತಿಸಲಾಗಿದೆ.
ಮುಂದೆ ಓದಿ >>ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ
ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಬಿಜೆಪಿ ಹಿರಿಯ ಕಾರ್ಯಕರ್ತರಾದ ಶಾರದಾ ಘಾಟೆ, ಕೃಷ್ಣಮೂರ್ತಿ ಶ್ರೀಧರ್ ಭಟ್ ಉದ್ಘಾಟಿಸಿದರು.
ಮುಂದೆ ಓದಿ >>ಮಂಗಳೂರು ದಕ್ಷಿಣ: ಯೋಗೀಶ್ ಭಟ್ ನಾಮಪತ್ರ ಸಲ್ಲಿಕೆ
ಮಂಗಳೂರು: ಚೆಂಡೆ, ಮದ್ದಳೆ ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗೀಶ್ ಭಟ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಮುಂದೆ ಓದಿ >>ನಾಮಪತ್ರ ಸಲ್ಲಿಸುವ ಮೊದಲು ಪಾಲೇಮಾರ್ ರಿಂದ ಕುದ್ರೋಳಿಯಲ್ಲಿ ವಿಶೇಷ ಪೂಜೆ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಜೆ. ಪಾಲೇಮಾರ್ ಅವರು ಸೋಮವಾರ ಬೆಳಗ್ಗೆ ನಾಮಪತ್ರ ಸಲ್ಲಿಸುವ ಮೊದಲು ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮುಂದೆ ಓದಿ >>ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆ. ಆರ್. ಲೋಬೊ ಅವರು ಸೋಮವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಕಾರ್ಯದರ್ಶಿ, ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ
ಮುಂದೆ ಓದಿ >>ಮೂಡಬಿದ್ರೆಯಲ್ಲಿ ಉಮಾನಾಥ ಕೋಟ್ಯಾನ್ ಬಿಜೆಪಿ ಅಭ್ಯರ್ಥಿ
ಮಂಗಳೂರು: ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅವರನ್ನು ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಅದೇ ರೀತಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನ ವಸಂತ್ ಬಂಗೇರ
ಮುಂದೆ ಓದಿ >>ಮಂಗಳೂರು ಉತ್ತರ: ಪಾಲೇಮಾರ್ ವಿರುದ್ಧ ಮೊಯ್ದಿನ್ ಬಾವ ಕಣಕ್ಕೆ
ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಘೋಷಣೆ ಮಾಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಜೆ. ಪಾಲೇಮಾರ್ ವಿರುದ್ಧ ಸೋಲುಂಡಿದ್ದ ಮೊಯ್ದಿನ್ ಬಾವ ಅವರಿಗೆ ಮತ್ತೊಂದು ಅವಕಾಶ ನೀಡಿದೆ.
ಮುಂದೆ ಓದಿ >>ಕುಂಪಲದಲ್ಲಿ ಸಾಮೂಹಿಕ ವಿವಾಹ
ಮಂಗಳೂರು: ಶೈಖುನಾ ತಾಜೂಲ್ ಉಲಮಾ ಅಸ್ಸಯ್ಯದ್ ಅಬ್ದುಲ್ ರೆಹಮಾನ್ ಅತ್ ಬುಖಾರಿ ಕುಂಞ ಕೋಯ ತಂಞಳರವರ ನೇತೃತ್ವದಲ್ಲಿ ನೂರಾನಿ ಯತೀಂ ಖಾನ ಕುಂಪಲದಲ್ಲಿ 9 ಜೋಡಿಗಳಿಗೆ ಉಚಿತ ವಿವಾಹ ನಡೆಯಿತು.
ಮುಂದೆ ಓದಿ >>ಬಿಜೆಪಿ ಮನಪಾ ಸದಸ್ಯರ ಸಹಿತ ಹಲವರು ಕಾಂಗ್ರೆಸ್ ಗೆ ಸೇರ್ಪಡೆ
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಮಾಜಿ ಮಹಾನಗರಪಾಲಿಕೆ ಸದಸ್ಯ ಗಣೇಶ ರಾವ್ ಸಹಿತ ಹಲವಾರು ಮಂದಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಭಾನುವಾರ ನಗರದ ಮಂಗಳಾದೇವಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂದೆ ಓದಿ >>ಪೆರ್ನೆ ಟ್ಯಾಂಕರ್ ದುರಂತ: 10 ಕ್ಕೆ ಏರಿದ ಮೃತರ ಸಂಖ್ಯೆ
ಮಂಗಳೂರು: ಏಪ್ರಿಲ್ 9 ರಂದು ಪೆರ್ನೆಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂದಿರ (40) ಎಂಬ ಮಹಿಳೆಯು ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವುದರೊಂದಿಗೆ...
ಮುಂದೆ ಓದಿ >>ಚುನಾವಣಾ ನಾಮಪತ್ರ ಸಲ್ಲಿಕೆ: ಪಾಲಿಸಬೇಕಾದ ನಿಯಮಗಳು
ಮಂಗಳೂರು: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013 ಅಧಿಸೂಚನೆ ಈಗಾಗಲೇ ಪ್ರಕಟವಾಗಿದ್ದು, ನಾಮಪತ್ರ ಸ್ವೀಕಾರ ಆರಂಭವಾಗಿರುತ್ತದೆ. ನಾಮಪತ್ರ ನೀಡಲು ಚುನಾವಣಾಧಿಕಾರಿ ಕಚೇರಿಗೆ ಅಭ್ಯರ್ಥಿ ತೆರಳುವ ಸಮಯದಲ್ಲಿ ಮೆರವಣಿಗೆಯ..
ಮುಂದೆ ಓದಿ >>ಮಂಗಳೂರು ಮೂಲದ ಯುವತಿ ಮೈಸೂರಿನಲ್ಲಿ ನೀರು ಪಾಲು
ಮೈಸೂರು: ನೀರಿನ ಸುಳಿಯಲ್ಲಿ ಸಿಕ್ಕಿಹಾಕಿ ಕೊಂಡಿದ್ದ ಮಹಿಳೆ ಮತ್ತು ಆಕೆಯನ್ನು ರಕ್ಷಿಸಲು ಹೋದ ಚಾಲಕ ಸೇರಿದಂತೆ ಇಬ್ಬರು ನೀರು ಪಾಲಾಗಾಗಿರುವ ಘಟನೆ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರದಲ್ಲಿ ನಡೆದಿದೆ.
ಮುಂದೆ ಓದಿ >>ಅಕ್ರಮ ಮರಳು ಅಡ್ಡೆಗೆ ಅಧಿಕಾರಿಗಳ ದಾಳಿ
ಬಂಟ್ವಾಳ: ಇಲ್ಲಿನ ತುಂಬೆ ನೇತ್ರಾವತಿ ನದಿಗೆ ನಿರ್ಮಾಣ ಹಂತದಲ್ಲಿರುವ ನೂತನ ವೆಂಟೆಡ್ ಡ್ಯಾಂಗೆ ಮರಳು ಸಾಗಿಸುವ ನೆಪದಲ್ಲಿ ತಲಪಾಡಿ ನೇತ್ರಾವತಿ ತೀರದಿಂದ ಯಾಂತ್ರೀಕೃತವಾಗಿ ಅಕ್ರಮ ಮರಳು ಸಾಗಟಕ್ಕೆ...
ಮುಂದೆ ಓದಿ >>ವಿಧಾನಸಭಾ ಚುನಾವಣೆ: ನಾಮಪತ್ರ ಸಲ್ಲಿಸಿದ ಸಿಪಿಐಎಂ ಅಭ್ಯರ್ಥಿಗಳು
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಏಪ್ರಿಲ್ 10 ರಂದು ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದಾದ್ಯಂತ ನಾಮಪತ್ರ ಸಲ್ಲಿಸುವ ಭರಾಟೆ ಪ್ರಾರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಶುಕ್ರವಾರ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.
ಮುಂದೆ ಓದಿ >>ಪ್ರಶಾಂತ್ ಕೊಲೆ ಪ್ರಕರಣ ನಾಲ್ಕು ಮಂದಿಯ ಬಂಧನ
ಮಂಗಳೂರು: ಏಪ್ರಿಲ್ 7 ಭಾನುವಾರ ರಾತ್ರಿ ನಗರದ ವೆಲೆನ್ಸಿಯಾ ಬಳಿ ನಡೆದ ಆದಿನಾಥೇಶ್ವರ ಟ್ರಾವೆಲ್ಸ್ ಮ್ಯಾನೇಜರ್ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಮನೀಷ್ ಕರ್ಬೀಕರ್ ತಿಳಿಸಿದರು.
ಮುಂದೆ ಓದಿ >>ರಶೀದ್ ಮಲಬಾರಿಯಿಂದ ಜೈಲಿನಲ್ಲಿ ಮುನೀರ್ ಗೆ ಹಲ್ಲೆ
ಮಂಗಳೂರು: ಇತ್ತೀಚೆಗಷ್ಟೇ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಮುನೀರ್ ಅಹ್ಮದ್ ಗೆ ರಶೀದ್ ಮಲಬಾರಿ ಮತ್ತು ಇತರ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮುಂದೆ ಓದಿ >>ದ.ಕ. ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿರುವ ಎಸ್.ಡಿ.ಪಿಐ
ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿಐ) ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ...
ಮುಂದೆ ಓದಿ >>ಕಾಂಗ್ರೆಸ್ ಭಿನ್ನಮತ ಶಮನವನ್ನು ತೋರ್ಪಡಿಸಲು ಯತ್ನಿಸಿದ ಅಶ್ರಫ್
ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತಂತೆ ಇದ್ದ ಭಿನ್ನಮತ ಶಮನಗೊಂಡಿದೆ ಎಂದು ತೋರ್ಪಡಿಸುವಂತೆ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಅಶ್ರಫ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊಗೆ
ಮುಂದೆ ಓದಿ >>ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತ: ಮಹಿಳೆ ಮೃತ್ಯು
ಉಪ್ಪಿನಂಗಡಿ: ಪೆರ್ನೆಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವಿಮಲಾ ಎಂಬವರು ಮೃತಪಟ್ಟಿದ್ದು, ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.
ಮುಂದೆ ಓದಿ >>ಮೈಸೂರಿನಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನ
ಮೈಸೂರು: ಅಗ್ನಿ ಅವಘಡದಿಂದ ಒಂದೇ ಕುಟುಂಬದ ಐದು ಮಂದಿ ಸಜೀವ ದಹನಗೊಂಡು ಮೂವರು ಭೀಕರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಮೈಸೂರಿನ ಯಾದವಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಕಾಲೋನಿಯಲ್ಲಿ ನಡೆದಿದೆ.
ಮುಂದೆ ಓದಿ >>ಕಾರಿಂಜೆ ಕೊಳದಲ್ಲಿ ಈಜಲು ಹೋದವರು ನೀರುಪಾಲು
ಬಂಟ್ವಾಳ: ಇಲ್ಲಿನ ಕಾರಿಂಜೇಶ್ವರ ದೇವಾಲಯದ ಕೊಳಕ್ಕೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಗುರುವಾರ ಸಂಭವಿಸಿದೆ. ಅಥ್ವಿನ್ ಡಿಮೆಲ್ಲೋ(21), ರೋಶನ್ ಲಾಸ್ರಾದೊ(17) ಮೃತಪಟ್ಟವರು. ಕಾರಿಂಜೇಶ್ವರ...
ಮುಂದೆ ಓದಿ >>ಮರಳಿ ಮನೆಗೆ ಬಂದ ಮುನಿಯಪ್ಪ
ಮಂಗಳೂರು: ಕಳೆದ 9 ತಿಂಗಳ ಹಿಂದೆ ಮಂಗಳೂರಿನ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಸಮೀಪ ಜೀವನ್ಮರಣ ಹೋರಾಟದಲ್ಲಿದ್ದ ಮುನಿಯಪ್ಪ ಎಂಬ ವಯೋವೃದ್ಧನನ್ನು ಕಂಡ ಸ್ನೇಹಾಲಯ ಸಂಸ್ಥೆಯ ಮುಖ್ಯಸ್ಥ....
ಮುಂದೆ ಓದಿ >>ಗಾಂಜಾ ಮಾರಾಟದ ರಾಜಧಾನಿಯಾಗುತ್ತಿದೆಯಾ ಕಾಸರಗೋಡು...?
ಕಾಸರಗೋಡು: ಜಿಲ್ಲೆ ಸೇರಿದಂತೆ ಕರಾವಳಿ ಕೇಂದ್ರೀಕರಿಸಿ ಅವ್ಯಾಹತವಾಗಿ ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟ ನಡೆಯುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಸರಗೋಡು ಸುತ್ತಮುತ್ತ ನಡೆದ ಐದು ದಾಳಿಗಳಿಂದ ಸುಮಾರು..
ಮುಂದೆ ಓದಿ >>ಜೋಕಾಲಿಗೆ ಸಿಲುಕಿ ಬಾಲಕ ಸಾವು
ಉಪ್ಪಳ: ಆಟವಾಡುತ್ತಿದ್ದ ಸಂದರ್ಭದಲ್ಲಿ ಸೀರೆಯಿಂದ ಮಾಡಿದ ಉಯ್ಯಾಲೆಯು ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟ ದಾರುಣ ಘಟನೆ ಬುಧವಾರ ಉಪ್ಪಳ ಬೇಕೂರಿನಲ್ಲಿ ನಡಿದಿದೆ. ಮೃತಪಟ್ಟ ಬಾಲಕನನ್ನು ಬೇಕೂರು ಕಾಲನಿಯ ರಾಮಕೃಷ್ಣ..
ಮುಂದೆ ಓದಿ >>ಹೋಂಸ್ಟೇ ದಾಳಿ: ಅಪ್ರಾಪ್ತ ಬಾಲಕನಿಗೆ ಜಾಮೀನು
ಮಂಗಳೂರು: ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ಕೋರ್ಟ್ ಬುಧವಾರ ಜಾಮೀನು ನೀಡಿದೆ.
ಮುಂದೆ ಓದಿ >>ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ಮಹಿಳೆ ಪ್ರವೇಶ
ಸುಳ್ಯದ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ಯಿಂದ ಮಹಿಳೆಯೊಬ್ಬರು ಕಣಕ್ಕಿಳಿದಿದ್ದಾರೆ.
ಮುಂದೆ ಓದಿ >>ಗಿರೀಶ್ ಪುತ್ರನ್ ಕೊಲೆ ಪ್ರಕರಣ ಮತ್ತೋರ್ವ ಆರೋಪಿಯ ಬಂಧನ
ಮಂಗಳೂರು: ಹೊಯಿಗೆ ಬಜಾರ್ ನ ಗಿರೀಶ್ ಪುತ್ರನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸರು ಕದ್ರಿ ಶಿವಭಾಗ್ ಬಳಿಯಿಂದ ಪ್ರಶಾಂತ್ ಯಾನೆ ಪಚ್ಚು(27) ಎಂಬ ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮುಂದೆ ಓದಿ >>ಎಚ್ ಪಿ ಸಿಎಲ್ ವಿರುದ್ಧ ಕಾನೂನಿನಡಿ ಕ್ರಮ: ಜಿಲ್ಲಾಧಿಕಾರಿ
ಮಂಗಳೂರು: ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ದುರಂತಕ್ಕೆ ಸಂಬಂಧಿಸಿದಂತೆ ಎಚ್ ಪಿ ಸಿ ಎಲ್ ಕಂಪನಿ ಅಧಿಕಾರಿ ನೀಡಿದ ಪ್ರತಿಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು...
ಮುಂದೆ ಓದಿ >>ರಾಜ್ಯಮಟ್ಟದ ಮೀಡಿಯಾ ಫೆಸ್ಟ್ ನಲಿ ಎಸ್ ಡಿಎಂ ಎಂಸಿಜೆ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯ ವಿಭಾಗವು ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಮಮಟ್ಟದ ಬ್ಲಿಟ್ಸ್ ಮೀಡಿಯಾ ಫೆಸ್ಟ್ನಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ..
ಮುಂದೆ ಓದಿ >>ಪೊಲೀಸರ ದಾಳಿ: ಮೂವರ ಸಹಿತ 1.5 ಕ್ವಿಂಟಾಲ್ ಗಾಂಜಾ ವಶ
ಕಾಸರಗೋಡು: ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯು ಜಿಲ್ಲೆಯು ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಜಾಗೃತರಾಗಿರುವ ಕುಂಬಳೆ ಹಾಗೂ ಮಂಜೇಶ್ವರ ಪೊಲೀಸರು ಜಿಲ್ಲೆಯ ಮೂರು ಕಡೆ ದಾಳಿ ನಡೆಸಿ ಮೂರು ಮಂದಿಯ ಸಮೇತ...
ಮುಂದೆ ಓದಿ >>ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಬ್ಯಾಂಕ್ ಖಾತೆ
ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ಖಾತೆಯನ್ನು ಆರಂಭಿಸಿ ಆ ಖಾತೆಯ ಮೂಲಕವೇ ಹಣಕಾಸಿನ ವಹಿವಾಟು ನಡೆಸಲು ಆದೇಶಿಸಲಾಗಿದೆ ಎಂದು ಮುಖ್ಯಚುನಾವಣಾ ಆಯುಕ್ತ ಸಂಪತ್ ಹೇಳಿದರು.
ಮುಂದೆ ಓದಿ >>14 ವರ್ಷದ ಬಳಿಕ ಮತ್ತೆ ಯಮನ ರೂಪದಲ್ಲಿ ಬಂದ ಗ್ಯಾಸ್ ಟ್ಯಾಂಕರ್
ಉಪ್ಪಿನಂಗಡಿ:ಆಧುನಿಕ ಯುಗದಲ್ಲಿ ಪ್ರತಿ ಮನೆಯಲ್ಲೂ ಅಡುಗೆಗಾಗಿ ಉಪಯೋಗಿಸುವಂತಹ ಎಲ್.ಪಿ.ಜಿ ಗ್ಯಾಸ್ ನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಣಿಕೆ ಮಾಡಲು ಉಪಯೋಗಿಸುವುದು ಬೃಹತ್ ಗಾತ್ರದ ಟ್ಯಾಂಕರ್ ಗಳನ್ನು..
ಮುಂದೆ ಓದಿ >>ಗ್ಯಾಸ್ ಟ್ಯಾಂಕರ್ ಗೆ ಬೆಂಕಿ: 8ಕ್ಕೇರಿದ ಸಾವಿನ ಸಂಖ್ಯೆ
ಉಪ್ಪಿನಂಗಡಿ: ಎಂಆರ್ ಪಿಎಲ್ ನಿಂದ ಬೆಂಗಳೂರಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಪೆರ್ನೆ ಬಳಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆದಿದ್ದು, ಈ ದುರ್ಘಟನೆಯಲ್ಲಿ ಮಗು ಸಹಿತ...
ಮುಂದೆ ಓದಿ >>ಪ್ರಶಾಂತ್ ಕೊಲೆ ಪ್ರಕರಣ: ಪತ್ತೆಯಾಗದ ಆರೋಪಿಗಳು
ಮಂಗಳೂರು: ನಗರದ ವೆಲೆನ್ಸಿಯಾದ ಮಂಗಳಾ ಬಾರ್ ಸಮೀಪ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಭಾನುವಾರ ಪ್ರಶಾಂತ್ ಅವರನ್ನು ಕೊಲೆ ಮಾಡಿದ್ದು, ಕೊಲೆ ಪ್ರಕರಣ ಇನ್ನೂ ನಿಗೂಢವಾಗಿದೆ. ಆರೋಪಿಗಳ ಸುಳಿವು ಇದುವರೆಗೂ ಸಿಕ್ಕಿಲ್ಲ.
ಮುಂದೆ ಓದಿ >>ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
ಮೂಡುಬಿದಿರೆ: ಇಲ್ಲಿನ ತಹಶೀಲ್ದಾರ್ ಕಚೇರಿಗೆ ಸೋಮವಾರ ಮದ್ಯಾಹ್ನ ಖಚಿತ ಮಾಹಿತಿ ಮೇರಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚ ಪಡೆಯುತ್ತಿದ್ದ ಸರ್ವೇಯರ್ ನ್ನು ಸಾಕ್ಷ್ಯ ಸಮೇತ ಬಂಧಿಸಿದ ಘಟನೆ ನಡೆದಿದೆ.
ಮುಂದೆ ಓದಿ >>ಟಿಪ್ಪರ್ ಪಲ್ಟಿ: ಓರ್ವ ಮೃತ್ಯು, ನಾಲ್ಕು ಮಂದಿಗೆ ಗಾಯ
ಕಾರ್ಕಳ: ಇಲ್ಲಿನ ಬೆಳ್ಮಣ್ ಇಂದಾರು ತಿರುವು ಬಳಿ ಇಂಟರ್ ಲಾಕ್ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಮುಂದೆ ಓದಿ >>ಹರೇಕಳದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ
ಹರೇಕಳ ಗ್ರಾಮದ ವರೇಕಳ ಶ್ರೀ ನಾಗಬ್ರಹ್ಮ ಮೂಲಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಭಾನುವಾರ ವಿಜೃಂಭನೆಯಿಂದ ರಾತ್ರಿ ನಡೆಯಿತು.
ಮುಂದೆ ಓದಿ >>ಏಪ್ರಿಲ್ 19 ರಿಂದ 21 ನಗರದ ಕೇಂದ್ರ ಮೈದಾನದಲ್ಲಿ ರಾಮೋತ್ಸವ
ಮಂಗಳೂರು: ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಏಪ್ರಿಲ್ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ರಾಮೋತ್ಸವವನ್ನು...
ಮುಂದೆ ಓದಿ >>ರೈತಸಂಘದಿಂದ ಮೆಸ್ಕಾಂ ಮುಖ್ಯ ಕಚೇರಿಗೆ ಮುತ್ತಿಗೆ ಯತ್ನ, ಅರೆಬೆತ್ತಲೆ ಪ್ರತಿಭಟನೆ
ಮಂಗಳೂರು: ವಿದ್ಯುತ್ ಕುರಿತ ವಿವಿಧ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಕರ್ನಾಟಕ ರೈತ ಸಂಘದ ವತಿಯಿಂದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು...
ಮುಂದೆ ಓದಿ >>ಸಮುದ್ರಕ್ಕೆ ತೆರಳಿದ ಚಿಕ್ಕಮಗಳೂರು ವಿದ್ಯಾರ್ಥಿ ಸಾವು
ಮಂಗಳೂರಿಗೆ ಪರೀಕ್ಷೆ ಬರೆಯಲು ಬಂದಿದ್ದ ಚಿಕ್ಕಮಗಳೂರಿನ ವಿದ್ಯಾರ್ಥಿ ಪರೀಕ್ಷೆ ಮುಗಿಸಿ ಸ್ನೇಹಿತರ ಜತೆ ಪಣಂಬೂರು ಕಡಲ ಕಿನಾರೆಗೆ ತೆರಳಿದ್ದು, ಸಮುದ್ರದಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾನೆ.
ಮುಂದೆ ಓದಿ >>ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶರಣ್ಯಳಿಗೆ ಸಹಾಯ ಹಸ್ತ ಚಾಚಿ
ವಿಟ್ಲ: ಆರು ವರ್ಷದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬರುವ ಮೇ 13ಕ್ಕೆ ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಸಿದ್ದತೆ ನಡೆಯುತ್ತಿದೆ. ಚಿಕಿತ್ಸೆಗೆ ಬೇಕಾದ ಹಣ ಹೊಂದಿಸಲಾಗದೆ ಹೆತ್ತವರು ಕಂಗಾಲಾಗಿದ್ದಾರೆ.
ಮುಂದೆ ಓದಿ >>ವೆಲೆನ್ಸಿಯಾದಲ್ಲಿ ಕಂಪನಿಯೊಂದರ ಮ್ಯಾನೇಜರ್ ಹತ್ಯೆ
ಮಂಗಳೂರು: ನಗರದ ಕಂಪನಿಯೊಂದರ ಮ್ಯಾನೇಜರ್ ಒಬ್ಬರನ್ನು ತಂಡವೊಂದು ಎಪ್ರಿಲ್ 7 ಭಾನುವಾರ ರಾತ್ರಿ ವೆಲೆನ್ಸಿಯಾದಲ್ಲಿ ಹತ್ಯೆ ಮಾಡಿದೆ.
ಮುಂದೆ ಓದಿ >>ಕರಾವಳಿ ಕಲರ್ಸ್ ಕಾರ್ಟನ್ಸ್ ಸಂಸ್ಥೆಯ ರಜತಮಹೋತ್ಸವ
ಬಂಟ್ವಾಳ: ಗ್ರಾಮಾಂತರ ಪ್ರದೇಶದಲ್ಲಿ ಸುಸಜ್ಜಿತ ಮುದ್ರಣಾಲಯವನ್ನು ಸ್ಥಾಪಿಸುವುದರೊಂದಿಗೆ ಕರಾವಳಿಯಲ್ಲಿ ಪ್ಯಾಕೇಜಿಂಗ್ ಮತ್ತು ಕಲರ್ ಕಾರ್ಟನ್ಸ್ ಬಳಕೆಯನ್ನು ದೊಡ್ಡಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಕೆ.ಪಿ. ಶೆಟ್ಟರಿಗೆ ಸಲ್ಲುತ್ತದೆ.
ಮುಂದೆ ಓದಿ >>ಚುನಾವಣೆ: ಮಾಧ್ಯಮಗಳ ಮೇಲಿರಲಿದೆ ಮಾಧ್ಯಮ ಸಮಿತಿಯ ಹದ್ದಿನ ಕಣ್ಣು
ಮಂಗಳೂರು: ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯು ಮಾದ್ಯಮಗಳಲ್ಲಿ ಜಾಹೀರಾತು ನೀಡುವ ಮೊದಲು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ನೇಮಕ ಮಾಡಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ವಿತ್ತೀಯ ಸಮಿತಿಯ...
ಮುಂದೆ ಓದಿ >>ಮಂಗಳೂರು ಉತ್ತರ: ಟಿಕೆಟ್ ಗಾಗಿ ಸಂಘರ್ಷ
ಮಂಗಳೂರು: ಕಾಂಗ್ರೆಸ್ ಪಕ್ಷದ ಮೊದಲ ಹಂತದ ಅಭ್ಯರ್ಥಿ ಘೋಷಣೆಯಾಗಿದ್ದು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭಿನ್ನಮತ ಏರ್ಪಟ್ಟು ಐವನ್ ಡಿಸೋಜ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬೆನ್ನಿಗೆ, ಮಂಗಳೂರಿನ ಇನ್ನೊಂದು ವಿಧಾನ..
ಮುಂದೆ ಓದಿ >>ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ಸಾಂಸ್ಕ್ರತಿಕ ಉತ್ಸವ ಎಕ್ಲೋನ್ 2013 ಸಮಾರೋಪ
ಮಂಗಳೂರು: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು, ಮಂಗಳೂರು ಇದರ ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ಸಾಂಸ್ಕ್ರತಿಕ ಉತ್ಸವ ಎಕ್ಲೋನ್ 2013ನ ಸಮಾರೋಪ ಸಮಾರಂಭವು ಶನಿವಾರ ಸಂಜೆ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಮುಂದೆ ಓದಿ >>ಸ್ವೀಪ್ ಕಾರ್ಯಕ್ರಮದಡಿ ಮೈಮ್ ಶೋ ಸಿಡಿ ಬಿಡುಗಡೆ
ಮಂಗಳೂರು: ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಭಾಗವಹಿಸುವಿಕೆ ಯೋಜನೆ (ಸ್ವೀಪ್) ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದ.ಕ. ಜಿಲ್ಲಾಡಳಿತ...
ಮುಂದೆ ಓದಿ >>ಇಹಲೋಕ ತ್ಯಜಿಸಿದ ಖ್ಯಾತ ತುಳು ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರ
ಮಂಗಳೂರು:ತುಳು ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಖ್ಯಾತ ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರ ಶುಕ್ರವಾರ ರಾತ್ರಿ ನಗರದ ಹೊರವಲಯದ ಎಕ್ಕೂರಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದರು.
ಮುಂದೆ ಓದಿ >>ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ: ಐವನ್ ಗೆ ಟಿಕೆಟ್ ಗಾಗಿ ಬೆಂಬಲಿಗರ ಧರಣಿ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಜೆ.ಆರ್.ಲೋಬೊಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ...ವೀಡಿಯೊ
ಮುಂದೆ ಓದಿ >>ಮಳೆ ನೀರು ಕೊಯ್ಲು ಇಂದಿನ ಅಗತ್ಯತೆಗಳಲ್ಲೊಂದು: ಎ.ವಿಠಲ್ ಹೆಗಡೆ
ಇಂದಿನ ದಿನಗಳಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಇಂಗಾಲದ ಹೊರಸೂಸುವಿಕೆಯಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತಿದ್ದು, ಈ ಸಂದರ್ಭದಲ್ಲಿ ನೀರಿನ ಸಮಸ್ಯೆಯು ನಮ್ಮೆಲ್ಲರನ್ನು ಕಾಡುತ್ತಿವೆ..
ಮುಂದೆ ಓದಿ >>ಬಂಟ್ವಾಳ: ಮಂದಿರದಿಂದ ಕಳವಾದ ಸೊತ್ತು ಪತ್ತೆ
ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನ ಶ್ರೀ ಮೂಕಾಂಬಿಕ ಕೃಪಾ ಶ್ರೀ ರಾಮ ಭಜನಾಮಂದಿರದಿಂದ ಇತ್ತೀಚೆಗೆ ಕಳವುಗೈಯ್ಯಲ್ಪಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಸೊತ್ತುಗಳ ಪೈಕಿ ಬೆಳ್ಳಿಯ ಪ್ರಭಾವಳಿಯೊಂದು ಶುಕ್ರವಾರ ಪತ್ತೆಯಾಗಿದೆ.
ಮುಂದೆ ಓದಿ >>ಜೆ.ಆರ್ ಲೋಬೋಗೆ ಟಿಕೆಟ್: ಐವನ್ ಬೆಂಬಲಿಗರ ಅಸಮಾಧಾನ
ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಜೆ.ಆರ್.ಲೋಬೋ ಪಾಲಾದರೆ, ಇತ್ತ ಐವನ್ ಡಿಸೋಜಾರಿಗೆ ಟಿಕೆಟ್ ನಿರಾಕರಿಸಿದ್ದು, ಕಾಂಗ್ರೆಸ್ ನ ಒಂದು ವಲಯಕ್ಕೆ ಭಾರಿ ಅಸಮಾಧಾನ ಉಂಟಾಗಿದೆ.
ಮುಂದೆ ಓದಿ >>ಬಾಬು ಜಗಜೀವನ್ ರಾಮ್ ಜನ್ಮ ದಿನಾಚರಣೆ
ಕುಂದಾಪುರ: ಸಮಾಜ ಕಲ್ಯಾಣ ಇಲಾಖೆ,ತಾ.ಪಂ, ಕಂದಾಯ ಇಲಾಖೆ,ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಬು ಜಗಜೀವನ್ ರಾಮ್ 106 ನೇ ಜನ್ಮ ದಿನಾಚರಣೆಯನ್ನು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.
ಮುಂದೆ ಓದಿ >>ಚೆಲ್ಲಾಪಿಲ್ಲಿ ಕನ್ನಡ ಚಲನಚಿತ್ರದ ದ್ವನಿಸುರುಳಿ ಬಿಡುಗಡೆ
ಮಂಗಳೂರು: ತುಳು ರಂಗಭೂಮಿಯ ಪ್ರಖ್ಯಾತ ನಟನೆಂಬ ಖ್ಯಾತಿಯನ್ನು ಪಡೆದಿರುವ ಯುವನಿರ್ದೇಶಕ ಸಾಯಿಕೃಷ್ಣ ಕುಡ್ಲ ನಿರ್ದೇಶನದಲ್ಲಿ ಹಾಗೂ ಸುದೇಶ್ ಭಂಡಾರಿ ನಿರ್ಮಾಪಕತ್ವದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ...
ಮುಂದೆ ಓದಿ >>ಬಿಜೆಪಿ ಪಟ್ಟಿ ಪ್ರಕಟ: ಪಾಲೇಮಾರ್, ಯೋಗೀಶ್ ಭಟ್ ಗೆ ಟಿಕೆಟ್
ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಂಗಳೂರು ಉತ್ತರದಿಂದ ಮಾಜಿ ಶಾಸಕ ಪಾಲೇಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮುಂದೆ ಓದಿ >>ಪೊಲೀಸ್ ಪೇದೆ ರಾಜಪ್ಪಗೆ ಅಂತಿಮ ನಮನ
ಮಂಗಳೂರು: ಮುಲ್ಕಿಯ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣಾ ಕಾರ್ಯದಲ್ಲಿ ನಿರತನಾಗಿದ್ದ ಪೊಲೀಸ್ ಪೇದೆ ರಾಜಪ್ಪ ಎಂಬವರಿಗೆ ಇಂದು(ಶುಕ್ರವಾರ) ಬೆಳಗ್ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು,
ಮುಂದೆ ಓದಿ >>ಗಾಯಗೊಂಡ ಸ್ಥಿತಿಯಲ್ಲಿದ್ಧ ಕಣಜ ಗೂಬೆಯ ರಕ್ಷಣೆ
ಮಂಗಳೂರು: ಇಲ್ಲಿನ ಪುರಭವನದ ಮೆಟ್ಟಿಲಲ್ಲಿ ದೊಡ್ಡ ಗಾತ್ರದ ಬಿಳಿ ಗೂಬೆ ಅಥವಾ ಕಣಜ ಗೂಬೆ ಗಾಯಗೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಇತ್ತ ಪುರಭವನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರಬೇಕಾದರೆ ಎಲ್ಲಿಂದಲೋ..
ಮುಂದೆ ಓದಿ >>ನಾಲ್ವರನ್ನು ಹತ್ಯೆಗೈದಿದ್ದ ಪ್ರವೀಣ್ ಕುಮಾರ್ ನ ಕ್ಷಮಾದಾನ ಅರ್ಜಿ ತಿರಸ್ಕೃತ
ಮಂಗಳೂರು: ವಾಮಂಜೂರಿನಲ್ಲಿ ತನ್ನ ಸಂಬಂಧಿಕರೇ ಆಗಿದ್ದ ಒಂದೇ ಪರಿವಾರದ ನಾಲ್ವರನ್ನು ಹತ್ಯೆ ಮಾಡಿದ್ದ ಪ್ರವೀಣ್ ಕುಮಾರ್ ನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.
ಮುಂದೆ ಓದಿ >>ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ಪೇದೆ ಮೃತ್ಯು
ಮುಲ್ಕಿ: ಶುಕ್ರವಾರ ಮುಂಜಾನೆ ಮುಲ್ಕಿಯ ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣಾ ಕಾರ್ಯದಲ್ಲಿ ನಿರತನಾಗಿದ್ದ ಪೊಲೀಸ್ ಪೇದೆಯೊಬ್ಬರಿಗೆ ಲಾರಿಯೊಂದು ಡಿಕ್ಕಿ ಹೊಡೆದುದರಿಂದ ಪೇದೆಯು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮುಂದೆ ಓದಿ >>ಬಂಟ್ವಾಳ: ಸೇತುವೆಯಲ್ಲಿ ಸಿಕ್ಕಿ ಹಾಕಿಕೊಂಡ ಲಾರಿ, ಸಂಚಾರ ಅಸ್ತವ್ಯಸ್ತ
ಸ್ಲಾಬ್ ಕಳಚಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬಿ.ಸಿ.ರೋಡಿನ ರೈಲ್ವೇ ಮೇಲ್ ಸೇತುವೆಯ ಪುಟ್ಪಾತ್ ನಲ್ಲಿ ಲಾರಿಯೊಂದು ಸಿಕ್ಕಿಹಾಕಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಇದರಿಂದಾಗಿ ಕೆಲವು ಹೊತ್ತುಗಳ ಕಾಲ ಬಿ.ಸಿ.ರೋಡಿನ...
ಮುಂದೆ ಓದಿ >>ಸರಕು ಸಾಗಣೆಯಲ್ಲಿ ಐತಿಹಾಸಿಕ ದಾಖಲೆ ಸಾಧಿಸಿದ ಎನ್ಎಂಪಿಟಿ: ತಮಿಳ್ ವಾನನ್
ಮಂಗಳೂರು: ನವ ಮಂಗಳೂರು ಬಂದರು ಮಂಡಳಿ ತನ್ನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ಪ್ರಸ್ತುತ ವರ್ಷ ಸರಕು ಸಾಗಾಣಿಕೆಯಲ್ಲಿ ದಾಖಲೆಯನ್ನು ಸೃಷ್ಟಿಸಿದ್ದು, ಕಳೆದ 2011-2012ನೇ ಸಾಲಿನ ತನ್ನ ಸಾಮರ್ಥ್ಯಕ್ಕೆ ಹೋಲಿಸಿದರೆ 12.43% ಏರಿಕೆಯನ್ನು ಕಂಡಿದೆ...
ಮುಂದೆ ಓದಿ >>ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿ ನೇತ್ರಾವತಿ ಪಾಲು
ಮಂಗಳೂರು: ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿಯೊಬ್ಬರು ಗುರುವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.
ಮುಂದೆ ಓದಿ >>ತಂತ್ರಜ್ಞಾನ ಬಳಕೆಯಲ್ಲಿ ಇತಿಮಿತಿ ಇರಲಿ: ನ್ಯಾಯವಾದಿ ಸತೀಶ್ ಯಡಪಡಿತ್ತಾಯ
ಮಂಗಳೂರು: ಜಾಗತೀಕರಣದ ಬೆಳವಣಿಗೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಅತೀ ಮುಖ್ಯ ಪಾತ್ರ ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನದಲ್ಲಿ ಒಂದಾದ ಅಂತರ್ಜಾಲದ ಕೆಲ ಯುವ ಸಮೂಹಗಳಿಂದ ಅಷ್ಟೇ ಕೆಡುಕು ಕೂಡ ಉಂಟಾಗುತ್ತಿದೆ ಎಂದು ನ್ಯಾಯವಾದಿ ಸತೀಶ್ ಯಡಪಡಿತ್ತಾಯ ಹೇಳಿದರು.
ಮುಂದೆ ಓದಿ >>ಟ್ಯಾಂಕರ್ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು
ಮಂಗಳೂರು: ಉಳ್ಳಾಲ ನೇತ್ರಾವತಿ ಬ್ರಿಡ್ಜ್ ಸಮೀಪ ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಮುಂದೆ ಓದಿ >>ಬೈಕಿಗೆ ಬಸ್ ಡಿಕ್ಕಿ: ಸಹೋದರರ ಮೃತ್ಯು
ಮಂಗಳೂರು ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಸಹೋದರು ಮೃತಪಟ್ಟ ಘಟನೆ ಗುರುವಾರ ಎಕ್ಕೂರಿನಲ್ಲಿ ಸಂಭವಿಸಿದೆ. ತೊಕ್ಕೊಟ್ಟಿನ ಮಹಮ್ಮದ್ ಎಂಬವರ ಮಕ್ಕಳಾದ ಉಮರ್ ರಶೀದ್ ಹಾಗೂ ಮಹಮ್ಮದ್ ನೌಶಾದ್..
ಮುಂದೆ ಓದಿ >>ಬಂಟ್ವಾಳ: ಬ್ರಹ್ಮರಕೂಟ್ಲು ಮಂದಿರದಲ್ಲಿ ಕಳ್ಳತನ
ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನ ಶ್ರೀ ಮೂಕಾಂಬಿಕ ಕೃಪಾ ಶ್ರೀ ರಾಮ ಭಜನಾಮಂದಿರದ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವುಗೈಯ್ಯಲಾಗಿದೆ.
ಮುಂದೆ ಓದಿ >>ಮಗುವಿನೊಂದಿಗೆ ತಾಯಿ ನಾಪತ್ತೆ
ಬಂಟ್ವಾಳ: ಬೀಡಿ ಕಛೇರಿಗೆ ತೆರಳಿದ ಮಹಿಳೆ ತನ್ನ ಮಗಳೊಂದಿಗೆ ಕಾಣೆಯಾದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಇಲ್ಲಿನ ಬಾಬು ಪೂಜಾರಿಯವರ ಪತ್ನಿ ಮೋಹಿನಿ(35) ಕೈಕಂಬದ ಬೀಡಿ ಕಾರ್ಮಿಕ...
ಮುಂದೆ ಓದಿ >>8ರಂದು ಮೆಸ್ಕಾಂ ಕಚೇರಿ ಮೇಲೆ ಮುತ್ತಿಗೆ
ಗೊತ್ತುಗುರಿ ಇಲ್ಲದ ವಿದ್ಯುತ್ ಕಡಿತ, ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಹಾಗೂ ರೈತರ ಮೇಲೆ ಮೆಸ್ಕಾಂ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ ಮೆಸ್ಕಾಂ ಎಂ.ಡಿ ಕಚೇರಿಗೆ ರೈತರು..
ಮುಂದೆ ಓದಿ >>ಮಂಗಳೂರು ವಿಧಾನಸಭಾ ಕ್ಷೇತ್ರ: ಖಾದರ್ ಗೆ ತಟ್ಟಲಿದೆಯೇ ಬಂಡಾಯದ ಬಿಸಿ..?
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಸ್ತುತ ಶಾಸಕರಾಗಿರುವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಕ್ಷೇತ್ರದಲ್ಲಿರುವ ಪಕ್ಷದ ಹಿರಿಯ ಕಾರ್ಯಕರ್ತರು ಹಾಗೂ ತಮ್ಮ ಸರ್ವಾಧಿಕಾರವನ್ನ..
ಮುಂದೆ ಓದಿ >>ಸುಳ್ಯ: ಚಿಕ್ಕಪ್ಪನಿಂದ ಯುವಕನ ಕೊಲೆ
ಆಸ್ತಿ ವಿಚಾರದಲ್ಲಿ ಜಗಳ ಉಂಟಾಗಿ ಯುವಕನನ್ನು ಚಿಕ್ಕಪ್ಪನೇ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ಆಲೆಟ್ಟಿ ಗ್ರಾಮದ ಬೆಳ್ಳಪ್ಪಾರೆಯಲ್ಲಿ ನಡೆದಿದೆ.
ಮುಂದೆ ಓದಿ >>ಕಾಸರಗೋಡು:ಐಸ್ ಕ್ರೀಮ್ ಪಾರ್ಲರ್ ನಲ್ಲಿ ಯುವಕನ ಮೇಲೆ ಹಲ್ಲೆ
ಐಸ್ ಕ್ರೀಂ ಪಾರ್ಲರ್ ನಲ್ಲಿ ಪರಿಚಯಸ್ಥ ಯುವತಿಯರ ಜತೆ ಐಸ್ ಕ್ರೀಂ ಸೇವಿಸುತ್ತಿದ್ದ ಯುವಕನ ಮೇಲೆ ನೈತಿಕ ಪೊಲೀಸ್ ಸೀಗಿನಲ್ಲಿ ಬಂದ ಏಳು ಮಂದಿಯ ತಂಡ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಸಂಭವಿಸಿದೆ.
ಮುಂದೆ ಓದಿ >>ಮಾಣಿಯಲ್ಲಿ ಕಲಾಸಂಗಮ ಮಕ್ಕಳ ಬೇಸಿಗೆ ಶಿಬಿರ
ವಿದ್ಯಾರ್ಥಿಗಳು ಕೇವಲ , ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ದುಂಬಾಲು ಬೀಳದೆ ಇತರ ಔದ್ಯೋಗಿಕ ಶಿಕ್ಷಣ ಮಾರ್ಗಗಳನ್ನು ಆಶ್ರಯಿಸಬಹುದು, ಇಂತಹ ದಾರಿಗಳ ತೋರುವಿಕೆಗೆ ಮಕ್ಕಳ ಬೇಸಿಗೆ ಶಿಬಿರಗಳು ನೆರವಾಗಬಲ್ಲುದು...
ಮುಂದೆ ಓದಿ >>ಸಮಾನತೆಯಿಂದ ಸಮಾಜದ ಉನ್ನತಿ: ಶಿವರುದ್ರ ಮಹಾಸ್ವಾಮೀಜಿ
ಶರಣ ಸಂಸ್ಕೃತಿ ನಿಂತ ನೀರಲ್ಲ. ನಿರಂತರ ಹರಿಯುವ ಪ್ರವಾಹವಾಗಿದೆ. ಮಾನವೀಯತೆಯ ಮಹಾಪ್ರವಾಹ ಗುಪ್ತಗಾಮಿನಿಯಾಗಿ ನಿರಂತರ ಹರಿದಾಗ ಸಮಾನತೆಯ ನೆಲೆಯಲ್ಲಿ ಆದರ್ಶ ಸಮಾಜ ನಿರ್ಮಾಣವಾಗಿ ಸಮಾಜದ ಉನ್ನತಿ ಸಾಧ್ಯವಾಗುತ್ತದೆ...
ಮುಂದೆ ಓದಿ >>ಖಿನ್ನತೆಗೆ ಒಳಗಾದ ವ್ಯಕ್ತಿ ಆತ್ಮಹತ್ಯೆ
ಇಲ್ಲಿನ ಕಂಕನಾಡಿಯ ಬಳಿ ಫೆಬ್ರವರಿ 23ರಂದು ಹನ್ನೆರಡು ವರ್ಷದ ಬಾಲಕಿ ರಸ್ತೆ ದಾಡುವ ಸಂದರ್ಭ ಇನ್ನೋವ ಕಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಳು. ಬಾಲಕಿಯ ಮೃತ್ಯುವಿನಿಂದ ಖಿನ್ನತೆಗೆ ಒಳಗಾದ ಕಾರಿನ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ಬಿಕರ್ನಕಟ್ಟೆಯ ಬಳಿ ನಡೆದಿದೆ.
ಮುಂದೆ ಓದಿ >>7ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನದ ಪ್ರಾಂಗಣದಲ್ಲಿ ದಿ.ಪರಮೇಶ್ವರ ಹೆಬ್ಬಾರ್ ಸಭಾಂಗಣದ ದಿ.ಎಂ.ವಾಸುದೇವ ರಾವ್ ವೇದಿಕೆಯಲ್ಲಿ ಎಪ್ರಿಲ್ 7ರಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಕ್ಷಿಣ ಕನ್ನಡ..
ಮುಂದೆ ಓದಿ >>ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಂಕಿ ಅವಘಡ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡಲ್ಲಿರುವ ಅಂಚೆ ಕಚೇರಿಯಲ್ಲಿ ಮಂಗಳವಾರ ಮದ್ಯಾಹ್ನ ಸುಮಾರು 12.15 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳ....
ಮುಂದೆ ಓದಿ >>ರಾಜ್ಯ ಸರ್ಕಾರವು ಪ್ರಥಮ ಮೂರು ವರ್ಷ ಸರ್ವಾಧಿಕಾರಿಯ ಕೈಯಲ್ಲಿತ್ತು: ಡಿವಿಎಸ್
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ತನ್ನ ಪ್ರಾರಂಭದ ಮೂರು ವರ್ಷಗಳಲ್ಲಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದ ವ್ಯಕ್ತಿಯ ನೇತೃತ್ವದಲ್ಲಿ ಇದ್ದುದರಿಂದ ಜನಸಾಮಾನ್ಯರು ಅಪೇಕ್ಷಿಸುವಂತಹ ಆಡಳಿತವನ್ನು ನೀಡಲು ಸಾದ್ಯವಾಗಿರಲಿಲ್ಲ..
ಮುಂದೆ ಓದಿ >>ಪೊಲೀಸ್ ದ್ವಜ ದಿನಾಚರಣೆ ಅಂಗವಾಗಿ ನಿವೃತ್ತರಿಗೆ ಸನ್ಮಾನ
ಪೊಲೀಸ್ ಇಲಾಖೆಯ ದ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನಾಚರಣೆಯ ಅಂಗವಾಗಿ ಡಿಎಆರ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ 2012 -02103 ನೇ ಸಾಲಿನಲ್ಲಿ ಇಲಾಖೆಯಿಂದ ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿಲಾಗಿತ್ತು.
ಮುಂದೆ ಓದಿ >>ಜಾತಿ, ಧರ್ಮದ ಹೆಸರಿನಲ್ಲಿ ಚುನಾವಣೆ: ಕೃಷ್ಣವಟ್ಟಂ ಕಳವಳ
ರಾಜಕೀಯ ಪಕ್ಷಗಳು ಜಾತಿ ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿರುವುದು ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯಲು ಕಾರಣವಾಗುತ್ತಿವೆ ಎಂದು ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಆತಂಕ ವ್ಯಕ್ತಪಡಿಸಿದರು.
ಮುಂದೆ ಓದಿ >>ಹುಟ್ಟೂರಿನಲ್ಲಿ ಕೃಷ್ಣಯ್ಯ ಮೊಗವೀರ ಅಂತ್ಯಸಂಸ್ಕಾರ
ದಕ್ಷಿಣ ಆಫ್ರಿಕಾದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನಲ್ಲಿ ಫ್ರೆಂಚ್ ಸೈನಿಕರ ಗುಂಡೇಟಿಗೆ ಬಲಿಯಾದ ಬಳ್ಕೂರು ಕೃಷ್ಣಯ್ಯ ಮೊಗವೀರ ಅವರ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ಬಳ್ಕೂರಿನಲ್ಲಿ ನಡೆಯಿತು.
ಮುಂದೆ ಓದಿ >>ಬದುಕಿನ ಚೈತನ್ಯ ಕಳೆದುಕೊಂಡಿರುವ ಚೇತನ್ ನ ಚಿಕಿತ್ಸೆಗೆ ನೆರವಾಗಬಲ್ಲಿರಾ
ಎಲ್ಲ ಯುವಕರಂತೆ ಉತ್ಸಾಹದ ಚಿಲುಮೆಯಾಗಿದ್ದ ಯುವಕನೋರ್ವ ವಿಧಿಯ ಕ್ರೂರ ಲೀಲೆಗೆ ತುತ್ತಾಗಿ ಹಾಸಿಗೆ ಹಿಡಿದಿರುವ ಕಥೆಯಿದು. ಈ ಯುವಕ ತಾನು ದುಡಿದು ತನ್ನ ತಂದೆ ತಾಯಿಯನ್ನು ಹಾಗೂ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂ....
ಮುಂದೆ ಓದಿ >>ರಾಜ್ಯಾದ್ಯಂತ ಆರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ
ವಿದ್ಯಾರ್ಥಿಗಳ ಶೈಕ್ಷಣಿಕ ಹಂತದ ಪ್ರಮುಖ ಗಟ್ಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯು ಸೋಮವಾರದಂದು ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಸೋಮವಾರ ಬೆಳಗಿನಿಂದಲೇ ಆತಂಕ ಹಾಗೂ ಕುತೂಹಲಭರಿತರಾಗಿ ಪರೀಕ್ಷಾ ಕೇಂದ್ರಕ್ಕೆ...
ಮುಂದೆ ಓದಿ >>ಕೇಸರಿ ಸಂಸ್ಕೃತಿಯ ಪ್ರತೀಕ: ಡಾ.ಭಟ್
ಕೇವಲ ನೂರಮೂವತ್ತಾರು ದಿನಗಳಲ್ಲಿ ಶಿಲಾಮಯವಾಗಿ ನಿರ್ಮಾಣಗೊಂಡು ಇತಿಹಾಸದಲ್ಲಿ ದಾಖಲೆ ಬರೆದ ಚಿನ್ನದ ಪೇಟೆಯಾದ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಧರ್ಮದೇವತಾ ಪುನರ್ ಪ್ರತಿಷ್ಠೆ...
ಮುಂದೆ ಓದಿ >>ಪ್ರೇಕ್ಷಕರನ್ನು ರಂಜಿಸಿದ ಕೆವಿನ್ ಮಿಸ್ಕತ್ ಸಂಗೀತ ರಸಸಂಜೆ
ಕಿನ್ನಿಗೋಳಿಯ ಚರ್ಚ್ ಆವರಣದಲ್ಲಿ ಭಾನುವಾರ ನಡೆದ ಕೆವಿನ್ ಮಿಸ್ಕತ್ ರವರ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಾಡುವಂತೆ ಮಾಡಿತು.
ಮುಂದೆ ಓದಿ >>ಬೂಮ್ ಬೂಮ್ ಮ್ಯಾಕ್ಸ್ ತಂಡದವರಿಂದ ಸಂಗೀತ ರಸಮಂಜರಿ
ಕೊಂಕಣಿ ಸಂಗೀತ, ನೃತ್ಯ ಹಾಗೂ ಹಾಸ್ಯಗಳು ಬೂಮ್ ಬೂಮ್ ಮ್ಯಾಕ್ಸ್ ತಂಡದವರಿಂದ ಭಾನುವಾರ(ಮಾರ್ಚ್31) ರಂದು ಕುಲಶೇಖರದ ಸೈಂಟ್ ಜೋಸೆಫ್ ಸ್ಕೂಲ್ ಗ್ರೌಂಡ್ ನಲ್ಲಿ ನಡೆದ ಸುಂದರ ಸಂಗೀತ ರಸದೌತಣ ವೀಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
ಮುಂದೆ ಓದಿ >>ಮಂಗಳೂರು: ಕದ್ರಿ ದೇಗುಲದಲ್ಲಿ ಗುಂಡಿನ ದಾಳಿ...!
ನಗರದ ಸುಪ್ರಸಿದ್ಧ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಆವರಣದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 11.30ರ ಸುಮಾರಿಗೆ ಗುಂಡಿನ ಸದ್ದು ಕೇಳಿದ ಸುದ್ದಿಯಾಗಿದೆ. ಮಾರ್ಬಲ್ ಉದ್ಯಮಿ ಪ್ರಕಾಶ್ ಎಂಬವರು...
ಮುಂದೆ ಓದಿ >>ಕರಾವಳಿಯಾದ್ಯಂತ ಕ್ರಿಸ್ತನ ಪುನರುತ್ಥಾನದ ಈಸ್ಟರ್ ಆಚರಣೆ
ಶಿಲುಬೆಗೇರಿದ ನಂತರ ಮತ್ತೆ ಯೇಸುಕ್ರಿಸ್ತರು ಪುನರುತ್ಥಾನರಾದ ದಿನವಾದ ಈಸ್ಟರ್ ಅನ್ನು ಕರಾವಳಿಯ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಕ್ರೈಸ್ತ ಧರ್ಮೀಯರು ಆಚರಿಸಿದರು.
ಮುಂದೆ ಓದಿ >>ಕೆಲವು ದಶಕಗಳಿಂದ ಕ್ಷೀಣಿಸುತ್ತಿರುವ ವೀರ್ಯಾಣು ಗುಣಮಟ್ಟ: ಡಾ. ಗೌರವ್ ಗುಜರಾತಿ
ಕಳೆದ 50 ವರ್ಷಗಳಿಂದೀಚೆಗೆ ಪುರುಷರ ವೀರ್ಯಾಣು ಗುಣಮಟ್ಟವು ಕ್ಷೀಣಿಸುತ್ತಿರುವ ವಿಚಾರ ವಿದೇಶಗಳಲ್ಲಿ ನಡೆಸಲಾದ ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಇದು ಪರಿಸರ ಸಂಬಂಧಿ ಕಾರಣಗಳಿಂದಾಗಿ ಯಾ ಜೀವನಶೈಲಿ ಬದಲಾವಣೆಯಿಂದಾಗಿರಬಹುದು...
ಮುಂದೆ ಓದಿ >>ಬಸ್ ಪಲ್ಟಿ: ಚಾಲಕ ಮೃತ್ಯು ಹಲವು ಪ್ರಯಾಣಿಕರಿಗೆ ಗಾಯ
ನಗರದ ಹೊರವಲಯದ ಕುಲಶೇಖರ ಕಲ್ಪನೆ ಎಂಬಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರಣ ಚಾಲಕ ಮೃತಪಟ್ಟು ಉಳಿದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಅಪಾಯಗಳಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ...
ಮುಂದೆ ಓದಿ >>ಚುನಾವಣೆಗೆ ಸ್ಪರ್ಧಿಸುವಂತೆ ಬೆಂಬಲಿಗರಿಂದ ಭಟ್ ಗೆ ಒತ್ತಾಯ
ರಾಸಲೀಲೆ ಪ್ರಕರಣದಿಂದಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ಉಡುಪಿ ಶಾಸಕ ರಘುಪತಿ ಭಟ್ ನಿರ್ಧಾರವನ್ನು ಹಿಂತೆಗೆದುಕೊಂಡು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿ ನೂರಾರು...
ಮುಂದೆ ಓದಿ >>ಅಲೋಶಿಯಸ್ ವಿದ್ಯಾರ್ಥಿಗಳ ಪಾಠ್ ಶಾಲಾ ಸಿಡಿ ಬಿಡುಗಡೆ
ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆಗಳ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಅದ್ಯಯನ ನಡೆಸಿ ತಯಾರಿಸಿದ ಸಾಕ್ಷಚಿತ್ರ ಪಾಠ್ ಶಾಲಾ ದ ಸಿಡಿಯನ್ನು ಶೈಕ್ಷಣಿಕ ತಜ್ಞ, ನಾಡೋಜ ಕೆ.ಪಿ.ರಾವ್...
ಮುಂದೆ ಓದಿ >>ಪಕ್ಷ ಬಿಟ್ಟವರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಷಿ
ಯುಪಿಎ ಸರ್ಕಾರದ ಮಂತ್ರಿಗಳು ಅನೇಕ ಹಗರಣಗಳಲ್ಲಿ ಭಾಗಿಯಾಗಿ 6 ಲಕ್ಷ ಕೋಟಿ ರೂ. ನುಂಗಿದ್ದಾರೆ. ಕೇಂದ್ರ ಸರ್ಕಾರ ರಿಮೋಟ್ ಕಟ್ರೋಲ್ ನಲ್ಲಿದೆ. ಯಾವಾಗ ಬೇಕಾದರೂ ಆಫ್ ಆಗಬಹುದು. ವಿಧಾನಸಭೆ ಚುನಾವಣೆಯಲ್ಲಿ ನಾವು...
ಮುಂದೆ ಓದಿ >>ದಶಕದ ಸಂಭ್ರಮದಲ್ಲಿ ಎಂಆರ್ ಪಿಎಲ್ - ಒಎನ್ ಜಿಸಿ ಸಹಯೋಗ: ಸುಧೀರ್ ವಾಸುದೇವ
1988ರಲ್ಲಿ ಪ್ರಾರಂಭವಾದ ಎಂಆರ್ ಪಿಎಲ್ ಸಂಸ್ಥೆಯನ್ನು 2003ರಲ್ಲಿ ಒಎನ್ ಜಿಸಿ ಸಮೂಹವು ವಹಿಸಿಕೊಂಡಿದ್ದು ಇದೀಗ ಈ ಸಹಯೋಗಕ್ಕೆ ಹತ್ತು ವರ್ಷಗಳು ಪೂರೈಸುತ್ತಿದ್ದು ಸಂಸ್ಥೆಯು ಲಾಭದ ಹಾದಿಯಲ್ಲಿ ಸಾಗುತ್ತಿದೆ...
ಮುಂದೆ ಓದಿ >>ಆಟೋ-ಬೈಕ್ ಡಿಕ್ಕಿ: ಬೈಕ್ ಸವಾರರು ಮೃತ್ಯು
ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಆಟೋ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರಿಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಮುಂದೆ ಓದಿ >>ಕೃಷ್ಣಯ್ಯ ಮೊಗವೀರ ಮೃತದೇಹ ಶೀಘ್ರದಲ್ಲೇ ತವರಿಗೆ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನಲ್ಲಿ ಫ್ರಾನ್ಸ್ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರದ ಕೃಷ್ಣಯ್ಯ ಮೊಗವೀರ ಅವರ ಶವವು ಕಾಂಗೋದಲ್ಲಿರುವ ಭಾರತೀಯ ದೂತವಾಸಕ್ಕೆ ತರಲಾಗಿದ್ದು, ಸದ್ಯದಲ್ಲೇ ಮಂಗಳೂರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.
ಮುಂದೆ ಓದಿ >>ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಒತ್ತು: ಡಿಸಿ
ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು.
ಮುಂದೆ ಓದಿ >>ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಬೆಂಕಿಗಾಹುತಿಯಾದ ಚಪ್ಪಲಿ ಅಂಗಡಿ
ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ರಾವ್ ಆ್ಯಂಡ್ ರಾವ್ ವೃತ್ತದ ಸಮೀಪವಿರುವ ಚಪ್ಪಲಿ ಅಂಗಡಿಯೊಂದಕ್ಕೆ ಗುರುವಾರ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ಸುಟ್ಟುಹೋದ ಘಟನೆ ನಡೆದಿದೆ.
ಮುಂದೆ ಓದಿ >>ಕರಾವಳಿಯಾದ್ಯಂತ ಗುಡ್ ಫ್ರೈಡೆ ಆಚರಣೆ
ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆ ಪ್ರಯುಕ್ತ ಗುರುವಾರ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಪ್ರೀತಿ ಮತ್ತು ಮಾನವೀಯತೆ ಮೆರೆಯುವ ಯೇಸುಕ್ರಿಸ್ತರು ತನ್ನ 12 ಅನುಯಾಯಿಗಳ...
ಮುಂದೆ ಓದಿ >>ಕರಾವಳಿ ಜಿಲ್ಲೆಗಳಲ್ಲಿ ಸಂತಾನವೃದ್ಧಿ ಕುಸಿತ!
ಉದ್ಯೋಗಸ್ಥ ಮಹಿಳೆಯರು ತಡವಾಗಿ ಮದುವೆಯಾಗುವುದು, ಒಂದೇ ಮಗು ಸಾಕೆಂಬ ನಿರ್ಧಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂತಾನ ವೃದ್ಧಿ ಕಡಿಮೆಯಾಗಲು
ಮುಂದೆ ಓದಿ >>ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷ ಗುಪ್ತ
ರಾಜ್ಯ ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯ ಸರ್ಕಾರವು ದ.ಕ. ಜಿಲ್ಲಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೇಮಿಸಿದ್ದು...
ಮುಂದೆ ಓದಿ >>ಮತ್ತೆ ತವರಿಗೆ ಮರಳಲು ನಾಗರಾಜ ಶೆಟ್ಟಿ ಸಿದ್ದತೆ
ಬಿಜೆಪಿಯನ್ನು ತೊರೆದು ಜಾತ್ಯಾತೀತ ಜನತಾದಳ ಸೇರಿ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಜೆಡಿಎಸ್ ನಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇದೀಗ...
ಮುಂದೆ ಓದಿ >>ಅಧಿಕೃತ ಉಚ್ಚಾಟನಾ ಆದೇಶ ನನ್ನ ಕೈ ಸೇರಿಲ್ಲ: ಡಿ.ಎಂ.ಅಸ್ಲಂ
ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದಿಂದ ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾಥ ಘಟಕದ ಟಧ್ಯಕ್ಷ ಡಿ.ಎಂ.ಅಸ್ಲಂ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ಪತ್ರಿಕಾ...
ಮುಂದೆ ಓದಿ >>ಕ್ಯಾನ್ಸರ್ ಚಿಕಿತ್ಸೆ ಸಾಮಾನ್ಯ ಜನರ ಕೈಗೆಟಕುವಂತಾಗಬೇಕು: ಚಿನ್ನದ ವೈದ್ಯನ ಗುರಿ
ಏಳು ಸ್ವರ್ಣ ಪದಕಗಳನ್ನು ಗೆದ್ದುಕೊಂಡ ಎ.ಜೆ. ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸ್ಟಡೀಸ್ ನ ವಿದ್ಯಾರ್ಥಿ ಡಾ. ಸಂತೋಷ್ ನಾರಾಯಣ್ ಅವರು ಸಾಮಾನ್ಯ ಜನರಿಗೂ ಕ್ಯಾನ್ಸರ್ ಚಿಕಿತ್ಸೆ ಕೈಗೆಟಕುವಂತಾಗಬೇಕು. ಈ ನಿಟ್ಟಿನಲ್ಲಿ...
ಮುಂದೆ ಓದಿ >>ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ಸರ್ವಾಧಿಕಾರಿ: ಮಿಜಾರ್
ಅಖಿಲ ಭಾರತ ಬಿಲ್ಲವರ ಯೂನಿಯನ್ ಸಮಸ್ತ ಬಿಲ್ಲವರು ಪ್ರತಿನಿಧಿಸುವ ಏಕ ಮಾತ್ರ ಸಂಸ್ಥೆಯಾಗಿದ್ದು, ಈ ಯೂನಿಯನ್ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ತಮ್ಮ ಬೆಂಬಲಿಗರೊಡಗೂಡಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಬಿಲ್ಲವರ...
ಮುಂದೆ ಓದಿ >>ಸಿ.ಡಿ. ಪ್ರಕರಣ: ಚುನಾವಣೆಯಲ್ಲಿ ಸ್ಪರ್ಧಿಸಲ್ಲವೆಂದರು ಭಟ್
ಯುವತಿಯೊಂದಿಗೆ ರಾಸಲೀಲೆ ನಡೆಸಿರುವ ಸಿ.ಡಿ. ಉಡುಪಿ ಸುತ್ತಮುತ್ತ ಹರಿದಾಡುತ್ತಿರುವುದರಿಂದ ಭಾರೀ ಮುಖಭಂಗಕ್ಕೆ ಒಳಗಾಗಿರುವ ಶಾಸಕ ರಘುಪತಿ ಭಟ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಮುಂದೆ ಓದಿ >>ಮಾತ್ರೆ ಪ್ಯಾಕೆಟ್ ನೊಳಗೆ ಬಣ್ಣ ಬಣ್ಣದ ಮಿಠಾಯಿ ಮಾರಾಟ
ಮಾತ್ರೆ ಪ್ಯಾಕೆಟ್ ನೊಳಗೆ ಬಿಳಿ ಹಾಗೂ ಬಣ್ಣ ಬಣ್ಣದ ಮಿಠಾಯಿಗಳನ್ನು ಇರಿಸಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಹೊಸ ಬಗೆಯ ಅಪಾಯ ಎದುರಾಗುವ ಸಾಧ್ಯತೆ ಇದೆ.
ಮುಂದೆ ಓದಿ >>ಉಡುಪಿ ಚುನಾವಣಾ ಕಣದಲ್ಲಿ ರಘುಪತಿ ಭಟ್ ರಾಸಲೀಲೆ ಸಿ.ಡಿ.!
ಸದನದಲ್ಲಿ ಬ್ಲೂ ಫಿಲ್ಮ್ ವೀಕ್ಷಣೆ, ಸಚಿವರು ರಾಸಲೀಲೆಯಾಟ ಹೀಗೆ ಹಲವಾರು ಬ್ಲೂ ಫಿಲ್ಮ್ ಇತಿಹಾಸವನ್ನು ಹೊತ್ತುಕೊಂಡಿರುವ ಬಿಜೆಪಿಗೆ ಮತ್ತೊಂದು ಬ್ಲೂ ಫಿಲ್ಮ್ ಹಗರಣ ಸುತ್ತಿಕೊಂಡಿದೆ.
ಮುಂದೆ ಓದಿ >>ಟೋಲ್ ಗೇಟ್ ವಿರೋಧಿಸಿ ಕರೆ ನೀಡಿದ್ದ ಸುರತ್ಕಲ್ ಬಂದ್ ಯಶಸ್ವಿ
ಇಲ್ಲಿನ ಎನ್.ಐ.ಟಿ.ಕೆ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಗೇಟ್ ನಿರ್ಮಿಸುವುದನ್ನು ವಿರೋಧಿಸಿ ಸುರತ್ಕಲ್ ನಾಗರಿಕ ಸಮಿತಿ ಹಾಗೂ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಸುರತ್ಕಲ್ ಬಂದ್ ಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು...
ಮುಂದೆ ಓದಿ >>6 ಕೆ.ಜಿ. ಗಾಂಜಾ ಸಹಿತ ಮಹಿಳೆಯ ಸೆರೆ
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಎಗ್ಗಿಲ್ಲದೆ ಸಾಗುತ್ತಿದ್ದು, ನಗರ ಪೊಲೀಸರು ಎರಡು ವಾರಗಳ ಅಂತರದಲ್ಲಿ ಗಾಂಜಾ ಸಾಗಾಣಿಕೆಯ ಮೂರನೇ ಪ್ರಕರಣವನ್ನು ಪತ್ತೆಹಚ್ಚಿ ಆರು ಕಿಲೋ ಗ್ರಾಂ ಗಾಂಜಾದ ಸಹಿತ ಮಹಿಳೆಯನ್ನು ಬಂಧಿಸಿದ್ದಾರೆ.
ಮುಂದೆ ಓದಿ >>ಪೊಲೀಸ್ ಮಾಹಿತಿದಾರ ಕಳ್ಳನಾಗಿ ಮಾರ್ಪಾಡಾದ ಕಥೆ...!
ಮಂಗಳವಾರ ಕದ್ರಿ ಪೊಲೀಸರು ಇಬ್ಬರು ಕಳ್ಳರನ್ನು ವಶಕ್ಕೆ ಪಡೆದು 4.8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಈ ಕಳವು ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮುನೀರ್ ಅಹಮದ್ ಎಂಬಾತ ಈ ಹಿಂದೆ ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡಿದ್ದೆ...
ಮುಂದೆ ಓದಿ >>ದ.ಕ. ಜಿಲ್ಲಾಧಿಕಾರಿಯಾಗಿ ಹರ್ಷ ಗುಪ್ತ ನೇಮಕ
ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯನ್ನು ಪ್ರಾರಂಭಿಸಿರುವ ರಾಜ್ಯ ಸರ್ಕಾರ ಬುಧವಾರ 13 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ದ.ಕ. ಜಿಲ್ಲಾಧಿಕಾರಿಯಾಗಿ ಹರ್ಷ ಗುಪ್ತ ಅವರನ್ನು ನೇಮಿಸಲಾಗಿದೆ.
ಮುಂದೆ ಓದಿ >>ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ರಂಗ ದಿನಾಚರಣೆ
ವಿಶ್ವ ರಂಗ ದಿನಾಚರಣೆಯ ಅಂಗವಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಅಕಾಡೆಮಿಯ ಸಭಾಂಗಣದಲ್ಲಿ ಬುಧವಾರ ಕೊಂಕಣಿ ರಂಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಂದೆ ಓದಿ >>ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಗ್ರಂಥಾಲಯ ಬಳಸಿಕೊಳ್ಳುವುದು ಅಗತ್ಯ
ಪಠ್ಯದ ಜತೆಗೆ ವಿದ್ಯಾರ್ಥಿಗಳು ಇತರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಶಿಕ್ಷಣ ಸಂಸ್ಥೆಯಲ್ಲಿರುವ ಗ್ರಂಥಾಲಯಗಳನ್ನು ಬಳಸಿಕೊಳ್ಳವುದು ಅಗತ್ಯ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ಜಿಟಿ ರಾಧಾಕೃಷ್ಣ ಇತ್ತೀಚೆಗೆ ಇಲ್ಲಿನ ತೋಡಾರಿನಲ್ಲಿರುವ ...
ಮುಂದೆ ಓದಿ >>ಪಾದಚಾರಿಗಳಿಗೆ ಓಮ್ನಿ ಡಿಕ್ಕಿ: ಓರ್ವ ಮೃತ್ಯು, ಮಹಿಳೆ ಗಂಭೀರ
ಕುಲಶೇಖರದ ಸೇಕ್ರೆಡ್ ಹಾರ್ಟ್ ಸ್ಕೂಲ್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
ಮುಂದೆ ಓದಿ >>ಬಂದರು ನಗರಿಯಲ್ಲಿ ಹೋಳಿ ಸಂಭ್ರಮ
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸುವ ಹೋಳಿ ಹಬ್ಬವನ್ನು ನಗರದಾದ್ಯಂತ ಯುವಕ ಯುವತಿಯರು ವಿಜೃಂಭನೆಯಿಂದ ಆಚರಿಸುತ್ತಿದ್ದು, ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು ಪರಸ್ಪರ ಬಣ್ಣವನ್ನು ಎರಚಿಕೊಳ್ಳುತ್ತಾ ಸಂಭ್ರಮಿಸಿದರು.
ಮುಂದೆ ಓದಿ >>ಟೆಂಪೊ ಅಪಘಾತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಚಾಲಕ
ನಗರದ ಹೊರವಲಯದ ಕುಲಶೇಖರದ ಬಳಿ ಬುಧವಾರ ಬೆಳಗ್ಗೆ ಸುಮಾರು 6.45ರ ಸಮಯದಲ್ಲಿ ಟೆಂಪೊವೊಂದು ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಬಸ್ಸು ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಮುಂದೆ ಓದಿ >>ಆಫ್ರಿಕಾದಲ್ಲಿ ಫ್ರೆಂಚ್ ಸೈನಿಕರಿಂದ ಶೂಟೌಟ್ ಕುಂದಾಪುರದ ವ್ಯಕ್ತಿ ಸಹಿತ ಇಬ್ಬರ ಸಾವು
ಆಫ್ರಿಕಾದ ಬಾಂಗ್ಯುಯಿ ವಿಮಾನ ನಿಲ್ದಾಣದಲ್ಲಿ ಮಾರ್ಚ್ 26 ರಂದು ಫ್ರೆಂಚ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಕುಂದಾಪುರದ ಒಬ್ಬರು ವ್ಯಕ್ತಿ ಸೇರಿದಂತೆ ಇಬ್ಬರು ಭಾರತೀಯರು ಮೃತಪಟ್ಟು ಇನ್ನಿತರ ಆರು ಮಂದಿ ಗಾಯಗೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಮುಂದೆ ಓದಿ >>ದೇಶದಲ್ಲಿ ವೃತ್ತಿಪರ ಕೌಶಲ್ಯ ಅಭಿವೃದ್ದಿಯ ಅವಶ್ಯಕತೆಯಿದೆ: ಪಲ್ಲಂ ರಾಜು
ದೇಶದಲ್ಲಿ ಪ್ರಸ್ತುತವಾಗಿ ಯುವಜನಾಂಗದಲ್ಲಿ ವೃತ್ತಿಪರ ಕೌಶಲ್ಯ ಅಭಿವೃದ್ದಿ ಮತ್ತು ಸಾಮರ್ಥ್ಯ ನಿರ್ಮಾಣ ಮಾಡುವ ಮುಖಾಂತರ ಅವರನ್ನು ಭವಿಷ್ಯದ ಉತ್ತಮ ಉದ್ಯೋಗಪಟುಗಳನ್ನಾಗಿ ತಯಾರಿಸಬೇಕಾದ ಅಗತ್ಯತೆ ಇದೆ ಎಂದು ಕೇಂದ್ರ ಮಾನವ ಸಂಪನ್ಮೂಲ...
ಮುಂದೆ ಓದಿ >>ಕದ್ರಿ ಪೊಲೀಸರಿಂದ ಇಬ್ಬರು ಕಳ್ಳರ ಬಂಧನ 4.8 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ನಗರದ ಕದ್ರಿ ಪೊಲೀಸರು ಮಂಗಳವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ಬಂಧಿತರಿಂದ ಸುಮಾರು 4.8 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಟೋಲ್ ಗೇಟ್ ನಿರ್ಮಾಣ ವಿವಾದ: ಸುರತ್ಕಲ್ ಬಂದ್ ಗೆ ಕರೆ
ಮ.ನ.ಪಾ ವ್ಯಾಪ್ತಿಯ ಎನ್ ಐಟಿಕೆ ಬಳಿ ರಾ.ಹೆ.66ರಲ್ಲಿ ಟೋಲ್ ಗೇಟ್ ನಿರ್ಮಾಣವನ್ನು ಸುರತ್ಕಲ್ ಸ್ಥಳೀಯ ಜನರ ವಿರೋಧದ ನಡುವೆಯೂ ಮುಂದುವರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿರುವುದರಿಂದ...
ಮುಂದೆ ಓದಿ >>ಹಾಲಿ ಶಾಸಕರಾದ ರಮಾನಾಥ ರೈ, ಖಾದರ್ ಗೆ ಕಾಂಗ್ರೆಸ್ ಟಿಕೆಟ್
ಕಾಂಗ್ರೆಸ್ ತನ್ನ ಎರಡನೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಮಂಗಳೂರು ಕ್ಷೇತ್ರದಿಂದ ಯು.ಟಿ. ಖಾದರ್ ಮತ್ತು ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ ಅವರಿಗೆ ಟಿಕೆಟ್ ಸಿಗುವುದು ನಿಶ್ಚಲವಾಗಿದೆ.
ಮುಂದೆ ಓದಿ >>ಇತರ ಪಕ್ಷಗಳೊಂದಿಗೆ ಒಳ ಒಪ್ಪಂದದಿಂದ ಕೆಲವರು ಜೆಡಿಎಸ್ ತೊರೆದಿದ್ದಾರೆ: ಸುಶೀಲ್ ನೊರೊನ್ಹ
ಕರಾವಳಿಯಲ್ಲಿ ತನ್ನ ನೆಲೆ ಭದ್ರ ಪಡಿಸಿಕೊಳ್ಳುವ ಜೆಡಿಎಸ್ ಪಕ್ಷದ ಕನಸು ಕನಸ್ಸಾಗಿಯೇ ಉಳಿಯುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದ್ದು, ಸೋಮವಾರ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಪತ್ರಿಕಾಗೋಷ್ಠಿ ಕರೆದು ಜಿಲ್ಲಾಧ್ಯಕ್ಷರ...
ಮುಂದೆ ಓದಿ >>ಚಿನ್ನದ ಬೇಟೆಯಾಡಿದ ಎ.ಜೆ. ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿ ಸಂತೋಷ್ ನಾರಾಯಣ್
ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ವಿದ್ಯಾರ್ಥಿಯೊಬ್ಬರು ಎಂಬಿಬಿಎಸ್ ಕೋರ್ಸ್ ನಲ್ಲಿ 17 ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ರಚಿಸಿ...
ಮುಂದೆ ಓದಿ >>ವಿದೇಶದಿಂದ ಬಂದ ಕಾಸರಗೋಡಿನ ವ್ಯಕ್ತಿ ನಾಪತ್ತೆ
ದುಬೈಯಿಂದ ಮಂಗಳೂರಿಗೆ ಬಂದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ತೃಕ್ಕರಿಪುರದ ಮಹಮ್ಮದ್ ಅಶ್ರಫ್ ಅವರು ಮನೆಗೆ ಹೋಗದೆ ನಾಪತ್ತೆಯಾಗಿದ್ದಾರೆ.
ಮುಂದೆ ಓದಿ >>ಉಡುಪಿಯಲ್ಲಿ ಕೊಂಕಣಿ ಜಾಗೃತಿ ಅಭಿಯಾನ
ಕೊಂಕಣಿ ನಮ್ಮ ಮಾತೃಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ದೊರೆತ ಭಾಷೆ. ಅದನ್ನು ಅರೆದು ಕುಡಿದು ನಾವು ಜ್ಞಾನಿಗಳಾಗಿದ್ದೇವೆ. ಆದರೆ ಪ್ರಸ್ತುತ ಜಾಗತೀಕರಣದ ಭರಾಟೆಯಲ್ಲಿರುವ ನಮಗೆ ನಮ್ಮ ಮಾತೃಭಾಷೆಯ....
ಮುಂದೆ ಓದಿ >>ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರಿಂದ ಸಾಮೂಹಿಕ ರಾಜೀನಾಮೆ: ಎಂ.ಜಿ.ಹೆಗಡೆ
ಜಿಲ್ಲೆಯ ಜೆಡಿಎಸ್ ಪಕ್ಷದ ಕೆಲ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಒಟ್ಟಾರೆಯಾಗಿ ಸುಮಾರು 60 ಮಂದಿ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಮಾನಸಿಕ ಹಿಂಸೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...
ಮುಂದೆ ಓದಿ >>ಮನಪಾ ಚುನಾವಣೆಯಲ್ಲಿ ವಿಜೇತರಾದವರಿಗೆ ಸನ್ಮಾನ
ಮಂಗಳೂರು ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಯ್ಕೆಯಾದ 13 ಮಂದಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಆದಿತ್ಯವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಬೆಳ್ತಂಗಡಿ: ಪ್ರಾರ್ಥನೆ ಸಲ್ಲಿಸಲು ಹೋದವರಿಗೆ ಹೆಜ್ಜೇನು ಕಡಿತ
ಇಲ್ಲಿನ ಹೋಲಿ ರಿಡೀಮರ್ ಚರ್ಚ್ ಗೆ ಸಂಬಂಧಪಟ್ಟ 500 ಮಂದಿ ಕ್ರೈಸ್ತ ಬಾಂಧವರು ಗಡಾಯಿಕಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಹೋದ 80ಕ್ಕೂ ಅಧಿಕ ಮಂದಿಗೆ ಭಾನುವಾರ ಹೆಜ್ಜೇನು ಕಡಿದು ಗಾಯವಾಗಿದೆ. ಎಂಟಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.
ಮುಂದೆ ಓದಿ >>ಚುನಾವಣಾ ಖರ್ಚು ವೆಚ್ಚ: ಆಯೋಗದ ಹದ್ದಿನ ಕಣ್ಣು
ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣಾ ವೆಚ್ಚದ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಭಾರತ ಚುನಾವಣಾ ಆಯೋಗ ಪ್ರತ್ಯೇಕ ಖರ್ಚು ವೆಚ್ಚ ವಿಭಾಗವನ್ನೇ ರಚಿಸಿದ್ದು, ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ವಿಶೇಷ ನಿಗಾ ಇರಿಸಲಿದೆ ಎಂದು ಖರ್ಚು ವೆಚ್ಚ...
ಮುಂದೆ ಓದಿ >>ವಿಪಕ್ಷಗಳ ಸುಳ್ಳು ವದಂತಿಗೆ ಸಾರ್ವಜನಿಕರು ಕಿವಿಗೊಡದಿರಿ: ರಮೇಶ್ ಕುಮಾರ್
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು 3ರಿಂದ 5 ಸೆಂಟ್ಸ್ ನಿವೇಶನಗಳಿಗೆ ವಿನ್ಯಾಸ ಅನುಮೋದನೆ ಮತ್ತು ವಾಸದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ ಎಂಬ ಸುಳ್ಳು ವದಂತಿ ಪ್ರಚಾರದಲ್ಲಿದೆ. ಇದು ವಿಪಕ್ಷಗಳ ಕುತಂತ್ರ, ಸಾರ್ವಜನಿಕರು ಇದಕ್ಕೆ...
ಮುಂದೆ ಓದಿ >>ನವೀಕೃತ ಅಲೋಶಿಯಮ್ ವಸ್ತು ಸಂಗ್ರಹಾಲಯ ಲೋಕಾರ್ಪಣೆ
ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಗಣದಲ್ಲಿ ಕೆಂಪು ಬಿಲ್ಡಿಂಗ್ ಎಂದೇ ಖ್ಯಾತಿವೆತ್ತಿರುವ ಕಟ್ಟಡದಲ್ಲಿ ಶತಮಾನದ ಇತಿಹಾಸವಿರುವ ನವೀಕೃತ ವಸ್ತುಸಂಗ್ರಹಾಲಯ ಅಲೋಶಿಯಮ್ ಇದರ ಲೋಕಾರ್ಪಣೆಯನ್ನು ಶನಿವಾರ ನಡೆದ ಸಮಾರಂಭದಲ್ಲಿ...
ಮುಂದೆ ಓದಿ >>ಟ್ರೇಲರ್ ಗೆ ಬೈಕ್ ಡಿಕ್ಕಿ: ಓರ್ವ ಮೃತ್ಯು; ಆರ್ ಟಿಓ, ಪೊಲೀಸರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಯಾವುದೇ ಬ್ಯಾರಿಕ್ಯಾಡ್ ಹಾಕದೆ ಹೆದ್ದಾರಿಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಆರ್ ಟಿಓನವರಿಂದಾಗಿ ಬೈಕ್ ಒಂದು ಟ್ರೇಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೋರ್ವನನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶನಿವಾರ...
ಮುಂದೆ ಓದಿ >>ಶಿಲುಬೆ ಬೆಟ್ಟದಲ್ಲಿ ಗುಡ್ ಫ್ರೈಡೇ ಆಚರಣೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಿಂದ 3 ಕಿ.ಮೀ ದೂರದಲ್ಲಿರುವ ಕರ್ಕಿಕೊಂಡ ಟೀ ತೋಟದಲ್ಲಿ ಶಿಲುಬೆ ಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗುಡ್ ಫ್ರೈಡೇ ಆಚರಣೆಯನ್ನು ಆಚರಿಸಲಾಗುತ್ತಿದೆ.
ಮುಂದೆ ಓದಿ >>ಅಬೂಬಕ್ಕರ್ ಅಂಗರಕ್ಷಕನ ಮೇಲೆ ಹಲ್ಲೆ ಯತ್ನ
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ಅವರ ಗನ್ ಮ್ಯಾನ್ ಮೇಲೆ ಗುಂಪೊಂದು ಹಲ್ಲೆಗೆ ಯತ್ನಿಸಿದಾಗ ಸ್ವರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಬೈಕಂಪಾಡಿ ಸಮೀಪದ ಅಂಗರಗುಂಡಿ ಮಸೀದಿ ಬಳಿ ನಡೆದಿದೆ.
ಮುಂದೆ ಓದಿ >>ಶಂಕಿತ ನಕ್ಸಲ್ ಆರೋಪಿ ಸರೋಜ ಖುಲಾಸೆ
ನಕ್ಸಲ್ ಆರೋಪದಡಿ ಬಂಧನಕ್ಕೆ ಒಳಗಾದ ಹೊರೆಲೆ ಸರೋಜಾ ವಿರುದ್ಧ ಕುಂದಾಪುರ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಸರೋಜ ವಿರುದ್ಧ 10 ಪ್ರಕರಣಗಳಲ್ಲಿ ಈಗಾಗಲೇ 9 ಪ್ರಕರಣಗಳು ಖುಲಾಸೆಗೊಂಡಿದ್ದು, ಶುಕ್ರವಾರ ಕೊನೆ ಪ್ರಕರಣವೂ...
ಮುಂದೆ ಓದಿ >>ತೆನೆ ಹೊತ್ತ ಮಹಿಳೆಗೆ ಕೈಕೊಟ್ಟ ಶೆಟ್ಟಿ, ಹೆಗಡೆ
ಕರಾವಳಿ ರಾಜಕೀಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸುವ ಕನಸನ್ನು ಹೊತ್ತಿದ್ದ ಜಾತ್ಯಾತೀತ ಜನತಾದಳಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ಮುಂದಿರುವಾಗಲೇ ಬಲವಾದ ಹೊಡೆತವೊಂದು ಬಿದ್ದಿದೆ. ಪಕ್ಷದ ಕರಾವಳಿ ಭಾಗದ ಪ್ರಮುಖ ಮುಖಂಡರಾದ ಪಕ್ಷ...
ಮುಂದೆ ಓದಿ >>ವಿಧಾನಸಭಾ ಚುನಾವಣೆಗೆ ಬಿಜೆಪಿ ಸರ್ವ ಸನ್ನದ್ದವಾಗಿದೆ: ಕೊಟ್ಟಾರಿ
ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಪಕ್ಷವು ಸರ್ವ ಸನ್ನದ್ದವಾಗಿದ್ದು, ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನರ ಮುಂದಿರಿಸಿ ಮತ್ತೆ ಅಧಿಕಾರಕ್ಕೆ ಬರುವುದು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ...
ಮುಂದೆ ಓದಿ >>ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ನಮ್ಮ ಅಂಗಡಿಗೆ ಚಾಲನೆ
ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಗ್ರಾಮೀಣ ಭಾಗದ ಕರಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ನಮ್ಮ ಅಂಗಡಿಗೆ ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಶುಕ್ರವಾರ ಚಾಲನೆ ನೀಡಿದರು.
ಮುಂದೆ ಓದಿ >>ವಿಧಾನಸಭಾ ಚುನಾವಣೆ: ಹಾಲಾಡಿ ಪಕ್ಷೇತರ ಅಭ್ಯರ್ಥಿ?
ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಮುಂದೆ ಓದಿ >>ವಿಧಾನಸಭಾ ಚುನಾವಣೆಗೆ ಸಜ್ಜಾದ ದ.ಕ. ಜಿಲ್ಲಾಡಳಿತ
ಭಾರತ ಚುನಾವಣಾ ಆಯೊಗವು ಮಾರ್ಚ್ 20ರಂದು ಪತ್ರಿಕಾ ಪ್ರಕಟನೆ ಹಾಗೂ ಆದೇಶದ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಈ ಚುನಾವಣೆಯ ಕುರಿತಂತೆ ದ.ಕ. ಜಿಲ್ಲಾಡಳಿತವು ಹಲವು ಕಾರ್ಯಚಟುವಟಿಕೆಗಳನ್ನ...
ಮುಂದೆ ಓದಿ >>ಪತ್ರಕರ್ತ, ಸಿನಿಮಾ-ರಂಗ ಕಲಾವಿದ ನರೇಂದ್ರ ಕೆರೆಕಾಡುಗೆ ಸನ್ಮಾನ
ಕಲೆಯನ್ನು ಆರಾಧಿಸುವ ತುಳು ನಾಡಿನಲ್ಲಿ ನಾಟಕ ಹಾಗೂ ಸಿನಿಮಾ ಪರಸ್ಪರ ಇಲ್ಲಿನ ತುಳುನಾಡ ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಿದೆ, ನಮ್ಮ ನಡುವೆ ಇರುವ ಕಲಾವಿದರು ಸಹ...
ಮುಂದೆ ಓದಿ >>ಅಣ್ಣನಿಂದ ತಮ್ಮನ ಕೊಲೆ: ಆರೋಪಿ ಬಂಧನ
ಕುಡಿದ ಮತ್ತಿನಲ್ಲಿ ಮನೆ ಮಂದಿಯನ್ನು ಪೀಡಿಸುತ್ತಿದ್ದ ತಮ್ಮನನ್ನು ಅಣ್ಣನೇ ಹೊಡೆದು ಕೊಂದಿರುವ ಘಟನೆ ಇನ್ನಂಜೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಇನ್ನಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಲ್ ಬೆಟ್ಟು ಮನೆ ಉಂಡಾರಿನ ಶಂಕರ್ ಕೋಟ್ಯಾನ್(45) ಕೊಲೆಯಾದವರು.
ಮುಂದೆ ಓದಿ >>ಎನ್.ಎ.ಬಿ.ಎಚ್ ಮಾನ್ಯತೆ ಪಡೆದ ಕರಾವಳಿಯ ಪ್ರಥಮ ಆಸ್ಪತ್ರೆ ಎ.ಜೆ.
ನಗರದ ಕುಂಟಿಕಾನದಲ್ಲಿ 2001ರಲ್ಲಿ ಆರಂಭಗೊಂಡು ಕಾರ್ಯಾಚರಿಸುತ್ತಿರುವ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಎನ್.ಎ.ಬಿ.ಎಚ್ ಮಾನ್ಯತೆ ಪಡೆದ ಕರ್ನಾಟಕ ಕರಾವಳಿಯ ಮೊದಲ ಹಾಗೂ ದೇಶದ 165 ಆಸ್ಪತ್ರೆಗಳಲ್ಲೊಂದಾಗಿದೆ...
ಮುಂದೆ ಓದಿ >>ವಿಹಿಂಪದಿಂದ ದೇಶದಾದ್ಯಂತ ರಾಮನಾಮ ಜಪಾನುಷ್ಠಾನ ಅಭಿಯಾನ
ಇತ್ತೀಚೆಗೆ ಪ್ರಯಾಗದ ಮಹಾಕುಂಭ ಮೇಳದಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ಕೈಗೊಂಡ ನಿರ್ಧಾರದಂತೆ ರಾಮಮಂದಿರ ನಿರ್ಮಾಣ ಹಾಗೂ ಇತರ ಕೆಲವು ಉದ್ಧೇಶಗಳ ಈಡೇರಿಕೆಗಾಗಿ ಧಾರ್ಮಿಕ ಮನೋಭೂಮಿಕೆಯು ಒಡಮೂಡಲು ದೇಶದಾದ್ಯಂತ...
ಮುಂದೆ ಓದಿ >>ಮಂಗಳೂರು - ದುಬಾಯಿ ವಿಮಾನಯಾನ: ಸಮಯ ಬದಲಿಸಿದ ಏರ್ ಇಂಡಿಯಾ, ಜೆಟ್ ಏರ್ ವೇಸ್
ಮಾರ್ಚ್ 31 ಕ್ಕೆ ಅನ್ವಯವಾಗುವಂತೆ ಭಾರತದ ಪ್ರಮುಖ ವಿಮಾಯಾನ ಸಂಸ್ಥೆ ಹಾಗೂ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸಿದ್ದ ಏರ್ ಇಂಡಿಯಾ ಹಾಗೂ ಕಳೆದ ಜನವರಿ ತಿಂಗಳಿನಲ್ಲಿ ದುಬಾಯಿಗೆ..
ಮುಂದೆ ಓದಿ >>ಕಾಸರಗೋಡು: ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ
ನಗರದ ಹೊನ್ನಮೂಲೆ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಆಟೊ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಬುಧವಾರ ದಾಳಿ ನಡೆಸಿದ ಪೊಲೀಸರು 110 ಕೆ.ಜಿ ಗಾಂಜಾ ಸಮೇತ ಇಬ್ಬರು ವ್ಯಕ್ತಿಗಳನ್ನು ಬಂಧಿಸ...
ಮುಂದೆ ಓದಿ >>ಮತದಾರರ ಹೆಸರು ಪರಿಶೀಲಿಸಲು ಸಹಾಯವಾಣಿ ಪ್ರಾರಂಭ
ಮತದಾರರ ಪಟ್ಟಿಗೆ ನೂತನವಾಗಿ ಹೆಸರು ಸೇರ್ಪಡೆಗೊಳಿಸಲು ಹಾಗೂ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಲು ದ.ಕ. ಜಿಲ್ಲಾಡಳಿತವು ಜಿಲ್ಲೆಯ ಪಾಲಿಕೆ ಹಾಗೂ ಎಲ್ಲಾ ಪುರಸಭೆ, ನಗರಸಭೆ, ತಹಶೀಲ್ದಾರ್ ಕಚೇರಿ...
ಮುಂದೆ ಓದಿ >>ಪಾಸ್ ಪೋರ್ಟ್ ಕುರಿತಂತೆ ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ: ಖಾದರ್
ಮಂಗಳೂರಿನ ಪಾಸ್ ಪೋರ್ಟ್ ಕಚೇರಿ ಹಾಗೂ ಪೊಲೀಸ್ ಇಲಾಖೆಗಳ ನಡುವೆ ಇರುವ ಸಂವಹನ ಕೊರತೆಯಿಂದಾಗಿ ಸಾರ್ವಜನಿಕರು ಪಾಸ್ ಪೋರ್ಟ್ ಪಡೆಯುವ ಕುರಿತು ಅನಗತ್ಯ ಕಿರುಕುಳ ಅನುಭವಿಸುವಂತಾಗಿದೆ ಎಂದು ಮಂಗಳೂರು...
ಮುಂದೆ ಓದಿ >>ಆಳ್ವಾಸ್ ವಿಶ್ವ ನುಡಿಸಿರಿ: ಮಾರ್ಚ್ 24ರಂದು ಉಡುಪಿಯಲ್ಲಿ ಸಾಂಸ್ಕೃತಿಕ ಉತ್ಸವ
ಆಳ್ವಾಸ್ ನುಡಿಸಿರಿಗೆ ಹತ್ತು ವರ್ಷ ತುಂಬಿದ ಹಾಗೂ ಆಳ್ವಾಸ್ ವಿರಾಸತ್ ಗೆ 20 ವರ್ಷಗಳು ತುಂಬಿದ ಸವಿನೆನಪಿಗಾಗಿ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಗಣದಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್...
ಮುಂದೆ ಓದಿ >>ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಜನಜಾಗೃತಿ ರಥ ಉದ್ಘಾಟನೆ
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ ರೂ.10,000 ರಿಂದ 20,000 ವರೆಗೆ ದಂಡ ಹಾಗೂ ಒಂದು ವರ್ಷದವರೆಗೆ...
ಮುಂದೆ ಓದಿ >>ಕದ್ರಿ ಪಾರ್ಕ್ ಬಳಿ ಯುವತಿಯ ಆತ್ಮಹತ್ಯೆಯಲ್ಲ ಕೊಲೆ: ಕುಟುಂಬಸ್ಥರ ಆರೋಪ
ಕದ್ರಿ ಪಾರ್ಕ್ ಬಳಿ ಮಂಗಳವಾರ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದ ಪುತ್ತೂರು ಮೂಲದ ಪ್ರಮೀಳ ಎಂಬ ಯುವತಿಯ ಸಾವು ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಮುಂದೆ ಓದಿ >>1861ರ ಭಾರತೀಯ ಪೊಲೀಸ್ ಕಾಯ್ದೆಯಲ್ಲಿ ಸುಧಾರಣೆಗಳಾಗಬೇಕು: ಐಜಿಪಿ
ಭಾರತೀಯ ಪೊಲೀಸ್ ವ್ಯವಸ್ಥೆಯ ಕಾಯ್ದೆಗಳು ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕೆಲ ವರ್ಷಗಳಲ್ಲಿ ಜಾರಿಗೆ ತಂದವುಗಳಾಗಿದ್ದು ಆ ಕಾಯ್ದೆಗಳು ಇಂದಿನ ದಿನಗಳಲ್ಲಿ ಅರ್ಥವಿಲ್ಲದಂತಿದ್ದು ಅವುಗಳಲ್ಲಿ ಸುಧಾರಣೆ ತರುವ ಅಗತ್ಯತೆ ಇದೆ..
ಮುಂದೆ ಓದಿ >>ಉಡುಪಿ ವ್ಯಕ್ತಿಗೆ ಚೀನಾ ಕಂಪೆನಿಯಿಂದ ವಂಚನೆ
ವಿದೇಶಿ ವ್ಯಕ್ತಿಯೊಬ್ಬರು ನಕಲಿ ಇ-ಮೇಲ್ ಖಾತೆ ತೆರೆದು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಸ್ಥಳೀಯ ನಿವಾಸಿಯೋರ್ವರಿಗೆ 49,500 ಡಾಲರ್ ವಂಚಿಸಿದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂದೆ ಓದಿ >>ತಂತ್ರಜ್ಞಾನಗಳು ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲನ್ನು ತೆರೆದಿಟ್ಟಿವೆ: ಆರ್ ಬಾಸಿಲ್
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳು ಹಾಗೂ ಬದಲಾವಣೆಗಳು ಇಂದಿನ ವಿಧ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಲು ಬೇಕಾದ ಅವಕಾಶವನ್ನು ಒದಗಿಸುತ್ತಿದ್ದು, ಈ ಅವಕಾಶಗಳನ್ನು ಪ್ರತಿ ವಿದ್ಯಾರ್ಥಿಯೂ...
ಮುಂದೆ ಓದಿ >>ಕದ್ರಿ ಪಾರ್ಕ್ ಬಳಿ ಯುವತಿಯ ಶವ ಪತ್ತೆ: ಕೊಲೆ ಶಂಕೆ?
ನಗರದ ಕದ್ರಿ ಪಾರ್ಕ್ ಬಳಿ ಯುವತಿಯೋರ್ವಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಮೃತ ಯುವತಿಯನ್ನು ಪುತ್ತೂರಿನ ಪ್ರಮೀಳಾ(18) ಎಂದು ಗುರುತಿಸಲಾಗಿದೆ.
ಮುಂದೆ ಓದಿ >>ಗುಡಿಸಲಿಗೆ ಬೆಂಕಿ: ಜಾನುವಾರು ಸಾವು, ವ್ಯಕ್ತಿಗೆ ಗಾಯ
ಎರಡು ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದರಿಂದ ಗುಡಿಸಲು ಸಂಪೂರ್ಣ ಭಸ್ಮವಾಗಿದ್ದು ಒಳಗಿದ್ದ ಮೂರು ಜಾನುವಾರುಗಳು ಸಾವನ್ನಪ್ಪಿ ಓರ್ವ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಚಿಕ್ಕರಸಿನಕೆರೆಯಲ್ಲಿ ನಡೆದಿದೆ.
ಮುಂದೆ ಓದಿ >>ಶ್ರೀ ಭೂತನಾಥೇಶ್ವರ ವತಿಯಿಂದ 24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು, ಇದರ ಆಶ್ರಯದಲ್ಲಿ ಮಾರ್ಚ್ 24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವು, ಎ.ಜೆ. ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್...
ಮುಂದೆ ಓದಿ >>ರೇಣುಕಾಚಾರ್ಯ, ನಿರಾಣಿ ಶೀಘ್ರದಲ್ಲಿ ಕೆಜೆಪಿಗೆ: ಧನಂಜಯ ಕುಮಾರ್
ರಾಜ್ಯ ಸರ್ಕಾರದ ಅಬಕಾರಿ ಸಚಿವ ರೇಣುಕಾಚಾರ್ಯ ಹಾಗೂ ಬೃಹತ್ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಶೀಘ್ರದಲ್ಲೇ ಕೆಜೆಪಿ ಪಕ್ಷವನ್ನು ಸೇರಲಿದ್ದಾರೆ. ಇದಕ್ಕೆ ಎಲ್ಲ ರೀತಿಯ ಪೂರ್ವ ತಯಾರಿ ನಡೆದಿದೆ ಎಂದು ಕೆಜೆಪಿ ಕಾರ್ಯದರ್ಶಿ ವಿ.ಧನಂಜಯ ಕುಮಾರ್ ಹೇಳಿದರು.
ಮುಂದೆ ಓದಿ >>ಕಾವೂರ್ ಪಿಎಸ್ ಐ ಉಮೇಶ್ ಸಿಸಿಆರ್ ಬಿ ಘಟಕಕ್ಕೆ ವರ್ಗಾವಣೆ
ಕಾವೂರಿನ ಕುಂಜತ್ತಬೈಲ್ ನಲ್ಲಿ ಗುರುವಾರ ರಾತ್ರಿ ನಡೆದ ಕಾಂಗ್ರೆಸ್ ವಿಜಯೋತ್ಸವದ ಸಂದರ್ಭ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ ಆರೋಪದ ಹಿನ್ನೆಲೆಯಲ್ಲಿ ಕಾವೂರ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಉಮೇಶ್ ಅವರನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ...
ಮುಂದೆ ಓದಿ >>ಆಕಾಶವಾಣಿ ವತಿಯಿಂದ ಬೆಂದಕಾಳು ಓನ ಟೋಸ್ಟ್ ನಾಟಕದ ಪ್ರಥಮ ಪ್ರದರ್ಶನ
ಭಾರತೀಯ ನಾಟಕಗಳು ವಿಶ್ವಮಟ್ಟದಲ್ಲಿ ಎದ್ದು ಕಾಣುವಂತಹವು. ತಮ್ಮ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ವಸ್ತು ವಿಶ್ಲೇಷಣೆ ಮಾಡುವ ಅವು ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಕವಿ, ನಾಟಕಕಾರ ರಾಮದಾಸ್ ಅವರು ಹೇಳಿದರು.
ಮುಂದೆ ಓದಿ >>ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಯ ಪ್ರಚಾರ ಅಭಿಯಾನದ ಉದ್ಘಾಟನೆ
ಸೋಮವಾರ ಸಂಜೆ ನಗರದ ನೆಹರೂ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಸಮಾವೇಶ ಹಾಗೂ ನೂತನವಾಗಿ ಆಯ್ಕೆಯಾದ ಪಾಲಿಕೆಯ ಕಾರ್ಪೋರೇಟರುಗಳ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ವಿಧಾನಸಭಾ ಚುನಾವಣೆ..
ಮುಂದೆ ಓದಿ >>ಕಾರು ಅಪಘಾತ: ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ತುಳು ಅಕಾಡೆಮಿ ಅಧ್ಯಕ್ಷ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅಧ್ಯಕ್ಷರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಸೋಮವಾರ ಮದ್ಯಾಹ್ನ ಪದವಿನಂಗಡಿ ಬಳಿ ನಡೆದಿದೆ.
ಮುಂದೆ ಓದಿ >>ಎನ್ಎಂಪಿಟಿ ಎಲ್ ಎನ್ ಜಿ ಟರ್ಮಿನಲ್ ಒಡಂಬಡಿಕೆಗೆ ಸಹಿ
ನವ ಮಂಗಳೂರು ಬಂದರಿನಲ್ಲಿ ಎಲ್.ಎನ್.ಜಿ ಅನಿಲ ಗ್ಯಾಸಿಫಿಕೇಷನ್ ಟರ್ಮಿನಲ್ ಸ್ಥಾಪಿಸುವ ಕುರಿತಾಗಿ ಈಗಾಗಲೇ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಈ ಕುರಿತಂತೆ ಆದ್ಯತಾ ವರದಿ ತಯಾರಿಕೆಗಾಗಿ ನವಮಂಗಳೂರು ಬಂದರಿನೊಂದಿಗೆ ಒ.ಎನ್.ಜಿ.ಸಿ., ಬಿಪಿಸಿಎಲ್, ಜಪಾನಿನ ಮಿತ್ಸುಯಿ..
ಮುಂದೆ ಓದಿ >>ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಾರ್ಗೊ ಉದ್ಘಾಟಿಸಿದ ಅಜಿತ್ ಸಿಂಗ್
ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಏರ್ ಕಾರ್ಗೊ ಕಾಂಪ್ಲೆಕ್ಸ್ ನ ಉದ್ಘಾಟನೆಯನ್ನು ಸೋಮವಾರ ಇತರ ಅತಿಥಿ ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದರು.
ಮುಂದೆ ಓದಿ >>ಲೇಡಿಗೋಶನ್ ಆಸ್ಪತ್ರೆಯ ಶಂಕುಸ್ಥಾಪನೆಯೊಂದಿಗೆ ವಿವಿಧ ಯೋಜನೆಗಳ ಚಾಲನೆ ಹಾಗೂ ಉದ್ಘಾಟನೆ ನಡೆಸಿದ ಸಿಎಂ
164 ವರ್ಷಗಳ ಸುದೀರ್ಘ ಇತಿಹಾಸವಿರುವ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಹಾಗೂ ಇನ್ನಿತರ ಕೆಲವು ಯೋಜನೆಗಳಿಗೆ..
ಮುಂದೆ ಓದಿ >>ಜನರಿಗೆ ತೊಂದರೆಯಾಗದಂತೆ ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ
ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶವು ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಚುನಾವಣೆಯು ನಡೆಯವ ಸ್ಥಳ ಹಾಗೂ ವಾಸವಾಗಿರುವ ಶೇ.22 ಜನಸಂಖ್ಯೆಗೆ ಮಾತ್ರ ಅನುಗುಣವಾಗಿರುತ್ತದೆ ...
ಮುಂದೆ ಓದಿ >>ಯಡಿಯೂರಪ್ಪರಿಂದ ಬಿಜೆಪಿಗೆ ಹಿನ್ನಡೆಯಾಗಿಲ್ಲ: ಸಿ.ಟಿ.ರವಿ
ಯಡಿಯೂರಪ್ಪರಿಂದಾಗಿ ಬಿಜೆಪಿಗೆ ಹಿನ್ನಡೆಯಾಗಿಲ್ಲ. ಬದಲಾಗಿ ಅವರು ಬಿಜೆಪಿಯ ಕೆಲವು ಸೀಟುಗಳನ್ನು ಕಸಿದುಕೊಂಡು ಪಕ್ಷದ ಬೆಳವಣಿಗೆಗೆ ಅಡ್ಡಾಗಾಲು ಹಾಕಿದ್ದಾರೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಮುಂದೆ ಓದಿ >>ಯುವಕರ ಮೇಲೆ ಹಲ್ಲೆ: ಮೂವರು ಆರೋಪಿಗಳ ಬಂಧನ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅನ್ಯ ಮತೀಯ ಯುವತಿಯರ ಜತೆ ಮಾತನಾಡಿದ ಕಾರಣ ಅವರ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮುಂದೆ ಓದಿ >>ಎಸ್ ಜೆಇಸಿ ಕಾಲೇಜಿನಲ್ಲಿ ಟೆಕ್ ಫೆಸ್ಟ್-2013
ವಾಮಂಜೂರು ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಎರಡನೇ ವರ್ಷದ ತಾಂತ್ರಿಕ ಫೆಸ್ಟ್ ಟೆಕ್ ಫೆಸ್ಟ್-2013ರ ಉದ್ಘಾಟನೆಯನ್ನು ವಿತ್ತ ನಿರ್ದೇಶಕ ಸುರೇಶ್ ಎಸ್ ಎಂ. ನೆರವೇರಿಸಿದರು.
ಮುಂದೆ ಓದಿ >>ಮಂಗಳೂರಿನಲ್ಲಿ ಏರ್ ಕಾರ್ಗೊ ಉದ್ಘಾಟಿಸಲಿರುವ ಅಜಿತ್ ಸಿಂಗ್
ಕೇಂದ್ರ ಸರ್ಕಾರದ ನಾಗರಿಕ ವಿಮಾನ ಯಾನ ಖಾತೆ ಸಚಿವ ಅಜಿತ್ ಸಿಂಗ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್ 18 ರಂದು ಏರ್ ಕಾರ್ಗೋ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ...
ಮುಂದೆ ಓದಿ >>ಮನೆಗೆ ಭೇಟಿ ನೀಡಿದ ನಕ್ಸಲರ ತಂಡಕ್ಕಾಗಿ ತೀವ್ರಗೊಂಡ ಶೋಧ
ಇಲ್ಲಿನ ಬಿರುನಾಣಿ ಗ್ರಾಮದಲ್ಲಿರುವ ನೇಟ್ ಕುಂದ್ ಕರ್ತಮಾಡ ಹರೀಶ್ ಎಂಬವರ ಮನೆಗೆ ಗುರುವಾರ ಸಂಜೆ ಆಗಮಿಸಿ ಆಹಾರ ವಸ್ತುಗಳನ್ನು ಪಡೆದುಕೊಂಡ ನಕ್ಸಲರನ್ನು ಹಿಡಿಯಲು ಪೊಲೀಸರು ತೀವ್ರ ತೆರನಾದ ಶೋಧ ಕಾರ್ಯವನ್ನ...
ಮುಂದೆ ಓದಿ >>ಬಡವಿದ್ಯಾರ್ಥಿಗಳಿಗೆ ಸಹಾಯ ಪ್ರಶಂಸನೀಯ: ಭುವನಾಭಿರಾಮ ಉಡುಪ
ಗ್ರಾಮೀಣ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಧನಸಹಾಯ ಮಾಡುವ ಕಾರ್ಯಕ್ರಮ ಪ್ರಶಂಸನೀಯವಾದುದು ಎಂದು ಭುವನಾಭಿರಾಮ ಉಡುಪ ಹೇಳಿದರು. ಅವರು ಇತ್ತೀಚೆಗೆ ಕಿನ್ನಿಗೋಳಿ ಲಿಟ್ಲ್ ಫ್ಲವರ್
ಮುಂದೆ ಓದಿ >>ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವಿದ್ಯಾರ್ಥಿಗಳಿಬ್ಬರು ಗಂಭೀರ
ಉಡುಪಿಯ ಕಡಿಯಾಳಿ ಬಳಿ ಉಡುಪಿ - ಮಣಿಪಾಲ ರಸ್ತೆಯಲ್ಲಿ ಶುಕ್ರವಾರ ತಡ ರಾತ್ರಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮುಂದೆ ಓದಿ >>ಸಿಸಿಟಿವಿ ಕ್ಯಾಮರಾವನ್ನೇ ಕದ್ದೊಯ್ದ ಕಳ್ಳರು...!
ಕುಂದಾಪುರ ಪರಿಸರದಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿದ್ದು ಇತ್ತೀಚೆಗಷ್ಟೇ ಸ್ಕೂಟರ್ ಹಾಗೂ ಹಣವನ್ನು ಕಳವುಗೈದಿರುವುದು ಸಿಸಿಟಿವಿ ಯಲ್ಲಿ ದಾಖಲಾದ ಬಗ್ಗೆ ವರದಿಯಾಗಿದ್ದು, ಇದೀಗ ಸಾಯಿಬರಕಟ್ಟೆ ಎಂಬಲ್ಲಿ ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ...
ಮುಂದೆ ಓದಿ >>ಕಾಂಗ್ರೆಸ್ - ಬಿಜೆಪಿ ಘರ್ಷಣೆ 225 ಮಂದಿಯ ವಿರುದ್ದ ಪ್ರಕರಣ ದಾಖಲು
ಕುಂಜತ್ತಬೈಲಿನಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ನ ನೂತನ ಪಾಲಿಕೆ ಸದಸ್ಯನ ವಿಜಯೋತ್ಸವ ಮೆರವಣಿಗೆ ಸಂದರ್ಭ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಎರಡೂ ತಂಡಗಳ 200 ಕ್ಕೂ ಅಧಿಕ ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಮುಂದೆ ಓದಿ >>ಡಾ.ಪಿ.ವಿ.ಭಂಡಾರಿಗೆ ಸಂಯಮ 2012 ಪ್ರಶಸ್ತಿ ಪ್ರದಾನ
ಮದ್ಯಪಾನ ಚಟಕ್ಕೆ ಬಲಿಯಾದರೆ ಹೊರ ಬರಲು ತುಂಬಾ ಕಷ್ಟ. ಮದ್ಯಪಾನವು ಇಡೀ ಜೀವವನ್ನೇ ಹಾಳುಗೆಡವುತ್ತದೆ. ಇದರಿಂದ ವಿಮುಕ್ತಿ ಹೊಂದಲು ಮನೋನಿಗ್ರಹವಾದ ಸಂಯಮ ಮತ್ತು ಮನ:ಪರಿವರ್ತನೆ ಮಾಡುವುದು ಅಗತ್ಯ ಎಂದು ಧರ್ಮಸ್ಥಳದ ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.
ಮುಂದೆ ಓದಿ >>ಗ್ರಾಹಕರ ಹಕ್ಕುಗಳ ಬಗೆಗಿನ ಜಾಗೃತಿ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯು ಬೇರೆಲ್ಲ ವಿಷಯಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಂದ ಸಾಕಷ್ಟು ಮುಂದುವರೆದಿದ್ದರೂ ಕೂಡ ಗ್ರಾಹಕರ ಹಕ್ಕುಗಳ ಬಗೆಗಿನ ಜಾಗೃತಿಯ ವಿಷಯವಾಗಿ ಮಾತ್ರ ನಿರೀಕ್ಷಿತ ಪ್ರಗತಿಯನ್ನು ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹೇಳಿದರು.
ಮುಂದೆ ಓದಿ >>ಮನೆಕಳ್ಳತನ: 4.8 ಲಕ್ಷ ರೂಪಾಯಿಗಳ ಚಿನ್ನಾಭರಣಗಳು ಕಳ್ಳರ ಪಾಲು
ಮುಲ್ಕಿ ಸಮೀಪದ ಪಡುಪಣಂಬೂರಿನ ಕದಿಕೆ ಎಂಬಲ್ಲಿ ಮನೆಯೊಂದಕ್ಕೆ ಶುಕ್ರವಾರ ಮುಂಜಾನೆ ನುಗ್ಗಿದ ಕಳ್ಳರು ಸುಮಾರು 4.8 ಲಕ್ಷ ರೂಪಾಯಿಗಳ ಚಿನ್ನಾಭರಣಗಳು ಹಾಗೂ 10,000 ರೂ ನಗದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಮುಂದೆ ಓದಿ >>ಪೊಲೀಸರಿಂದ ಹಲ್ಲೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಕುಂಜತ್ತಬೈಲಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುರುವಾರ ರಾತ್ರಿ ನಡೆದ ಘರ್ಷಣೆಯನ್ನುನಿಯಂತ್ರಣಕ್ಕೆ ತರಲಾಗದೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರ...
ಮುಂದೆ ಓದಿ >>ವಿದ್ಯಾರ್ಥಿನಿ ಮೈಮೇಲೆ ಬಿಸಿ ನೀರು ಬಿದ್ದು ತೀವ್ರ ಗಾಯ
ಕಾಪುವಿನ ಶಾಲೆಯೊಂದರಲ್ಲಿ 3ನೇ ತರಗತಿಯ ವಿದ್ಯಾಥಿ೯ನಿಯೊಬ್ಬಳ ಮೈಮೇಲೆ ಬಿಸಿ ನೀರು ಬಿದ್ದು ತೀವ್ರ ಗಾಯಗೊಂಡು ಆಕೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಮಾ. 7ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮುಂದೆ ಓದಿ >>ಬಂಟ್ವಾಳ: ಪಿಕಪ್ ಡಿಕ್ಕಿ; ಬೈಕ್ ಸವಾರ ಗಂಭೀರ
ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯ ನಾವೂರ ಗ್ರಾಮದ ಫರ್ಲಾದಲ್ಲಿ ಸಂಭವಿಸಿದೆ.
ಮುಂದೆ ಓದಿ >>ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ: ಪೊಲೀಸರಿಂದ ಲಾಠಿಚಾರ್ಜ್
ಕುಂಜತ್ತಬೈಲಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುರುವಾರ ರಾತ್ರಿ ಪರಸ್ಪರ ಘರ್ಷಣೆ ಶುರುವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗದೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮುಂದೆ ಓದಿ >>ಬಂಟ್ವಾಳ-ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನಾ ಸಭೆ
ಪುರಸಭಾ-ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಬರಿಯ ಸೆಮಿಫೈನಲ್ ಗೆದ್ದಂತೆ, ಆದರೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರವನ್ನು ಸೋಲಿಸುವ ಮೂಲಕ ಫೈನಲ್ ಗೆಲ್ಲಲು...
ಮುಂದೆ ಓದಿ >>ಯುವಕರ ಮೇಲೆ ಹಲ್ಲೆ: ನಾಲ್ವರ ಬಂಧನ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಅನ್ಯಕೋಮಿನ ಯುವತಿಯರ ಜತೆ ಮಾತನಾಡಿದ ಕಾರಣ ಯುವಕರ ಮೇಲೆ ತಂಡವೊಂದು ಬುಧವಾರ ಹಲ್ಲೆನಡೆಸಿದ್ದು, ಇದನ್ನು ಖಂಡಿಸಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು...
ಮುಂದೆ ಓದಿ >>ಕಾಸರಗೋಡು: ಮದ್ಯಪಾನ ನಿಷೇಧಕ್ಕೆ ಮಹಿಳೆಯರ ಆಗ್ರಹ
ಕಸಬಾ ಕಡಲಕಿನಾರೆಯಲ್ಲಿ ಮದ್ಯ ಹಾವಳಿ ವಿರುದ್ಧ ಮಹಿಳೆಯರು ಸಿಡಿದೆದ್ದಿದ್ದು ಪ್ರತಿಭಟನೆಗೆ ಮುಂದಾಗಿ, ಕುಟುಂಬ ಜೀವನವನ್ನು ಅಧ:ಪತನಗೊಳಿಸುತ್ತಿರುವ ಮದ್ಯ ವಿರುದ್ಧ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಮುಂದೆ ಓದಿ >>ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಿಂದ ನೂತನ ಪಾಲಿಕೆ ಸದಸ್ಯರಿಗೆ ಸನ್ಮಾನ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಿಂದ ಸನ್ಮಾನ ಕಾರ್ಯಕ್ರಮ ಗುರುವಾರ ಬಿಷಪ್ ನಿವಾಸದಲ್ಲಿರುವ ಸಭಾಂಗಣದಲ್ಲಿ ನಡೆಯಿತು.
ಮುಂದೆ ಓದಿ >>ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯ ಮರೆಯಾಗುತ್ತಿದೆ: ಎ.ಎಂ.ಪ್ರಸಾದ್
ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯ ಮರೆಯಾಗುತ್ತಿರುವುದು ಇಂದಿನ ಯುವ ಜನಾಂಗ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಎಂದು ಕ್ರೈಮ್ ಮತ್ತು ಟೆಕ್ನಿಕಲ್ ಸರ್ವಿಸ್....
ಮುಂದೆ ಓದಿ >>ಕುಲಶೇಖರದಲ್ಲಿ ರೆಡ್ ಬ್ರಿಕ್ಸ್ ವಿಲೇಜ್ ಗೆ ಶಿಲಾನ್ಯಾಸ
ನಗರದ ಕುಲಶೇಖರದಲ್ಲಿ ನಿರ್ಮಾಣಗೊಳ್ಳಲಿರುವ ರೆಡ್ ಬ್ರಿಕ್ಸ್ ಡ್ವೆಲ್ಲಿಂಗ್ ಆ್ಯಂಡ್ ಇನ್ ಫ್ರಾ ಪ್ರಾಜೆಕ್ಟ್ ಸಂಸ್ಥೆಯ ರೆಡ್ ಬ್ರಿಕ್ಸ್ ವಿಲೇಜ್ ನ ಪ್ರಥಮ ಹಾಗೂ ದ್ವಿತೀಯ ಹಂತದ ಯೋಜನೆಗಳಿಗೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಮುಂದೆ ಓದಿ >>ಎಐಎಮ್ಐಟಿ ಯಲ್ಲಿ ರಾಷ್ಟ್ರಮಟ್ಟದ ಐಟಿ ಮೇಳ ಎಪಿಟೋಮ್ 2013 ಗೆ ಚಾಲನೆ
ನಗರದ ಹೊರವಲಯದ ಕೋಟೆಕಾರು ಬೀರಿಯಲ್ಲಿರುವ ಸಂತ ಅಲೋಶಿಯಸ್ ಉದ್ಯಮಾಡಳಿತ ಹಾಗೂ ಮಾಹಿತಿ ತಂತ್ರಜ್ಞಾನ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ...
ಮುಂದೆ ಓದಿ >>ಆಫ್ರಿಕಾದಲ್ಲಿ ಅಪಘಾತ: ಮಂಜರಪಲ್ಕೆಯ ಯುವಕ ಸಾವು
ಬೆಳ್ಮಣ್ ನ ಮಂಜರ ಪಲ್ಕೆಯ ಮಂಜು ಯಾನೆ ಮಂಜುನಾಥ ಎಂಬವರು ದಕ್ಷಿಣ ಆಫ್ರಿಕಾದಲ್ಲಿ ಕ್ರೇನ್ ಅಪಘಾತಕ್ಕೀಡಾಗಿ ಮಾರ್ಚ್ 6ರಂದು ಸಾವನ್ನಪ್ಪಿದರು. ಮಂಜುನಾಥ ಅವರ ಶವವನ್ನು ಇಂದು(ಗುರುವಾರ) ಮನೆಗೆ ತಲುಪಲಿದೆ.
ಮುಂದೆ ಓದಿ >>ಅನ್ಯಕೋಮಿನ ಯುವತಿಯ ಜತೆ ಮಾತನಾಡಿದ್ದಕ್ಕೆ ಯುವಕರ ಮೇಲೆ ಹಲ್ಲೆ
ಬಸ್ಸಿನಲ್ಲಿ ಅನ್ಯಕೋಮಿನ ಯುವತಿಯರ ಜತೆ ಮಾತನಾಡಿದ ಕಾರಣ ಇಬ್ಬರು ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ.
ಮುಂದೆ ಓದಿ >>ಮಾರ್ಚ್ 18ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ
ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾನ್ಯತೆ ಈಗಾಗಲೇ ದೊರಕಿದ್ದು ಈ ನಿಲ್ದಾಣದ ಹಾಗೂ ಕಾರ್ಗೊ ಕಾಂಪ್ಲೆಕ್ಸ್ ಮಾರ್ಚ್ 18ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಮುಂದೆ ಓದಿ >>ಶಿಕ್ಷಣವು ಹೆತ್ತವರು ಮಕ್ಕಳಿಗೆ ನೀಡಬಲ್ಲ ಅತ್ಯುನ್ನತ ಉಡುಗೊರೆ: ಹೆಚ್.ಎಸ್.ಬಲ್ಲಾಳ್
ಶಿಕ್ಷಣವು ಶ್ರೇಷ್ಟವಾದ ಸಂಪತ್ತು, ಶಿಕ್ಷಣವು ಹೆತ್ತವರು ತಮ್ಮ ಮಕ್ಕಳಿಗೆ ನೀಡುವಂತಹ ಅತ್ಯುನ್ನತ ಉಡುಗೊರೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಪತಿ ಹೆಚ್ ಎಸ್ ಬಲ್ಲಾಳ್ ಹೇಳಿದರು.
ಮುಂದೆ ಓದಿ >>ಮಾರ್ಚ್ 18ರಂದು ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ: ಪೂಜಾರಿ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಾರ್ಚ್ 18ರಂದು ಸಂಜೆ 5 ಗಂಟೆಗೆ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ..
ಮುಂದೆ ಓದಿ >>ಕುತೂಹಲ ಹಾಗೂ ಉದ್ವಿಗ್ನತೆಯೊಂದಿಗೆ ಪ್ರಾರಂಭವಾದ ದ್ವಿತೀಯ ಪಿಯು ಪರೀಕ್ಷೆ
ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಧಿಸೂಚನೆಯಂತೆ ರಾಜ್ಯದಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು ಬುಧವಾರ ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕುತೂಹಲ ಹಾಗೂ ಉದ್ವೇಗದಿಂದ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮುಂದೆ ಓದಿ >>ಬೈಕ್ -ಟ್ರಕ್ ಡಿಕ್ಕಿ: ಬೈಕ್ ಸವಾರರು ಮೃತ್ಯು
ಭಟ್ಕಳ ಸಮೀಪದ ಮುಳ್ಳಿಹೊಂಡ ಎಂಬಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಮುಂದೆ ಓದಿ >>ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಮೇಲೆ ಹಲ್ಲೆ
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ನಗರ ಠಾಣೆಯ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಸ್ಪಿ ಅವರಿಗೆ ದೂರು ನೀಡಿದ್ದಾರೆ. ದೂರು ನೀಡಿದವರು ಶ್ರೀಕರ (33) ಕಳೆದ 13 ವಷ೯ಗಳಿಂದ ಜಿಲ್ಲಾ ಶಸಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮುಂದೆ ಓದಿ >>ದೇವಸ್ತುತಿಯಲ್ಲಿ ಕೊಂಕಣಿ ಬಗ್ಗೆ ರಾಷ್ಟ್ರೀಯ ಸಮಾವೇಶ
ಜಾಗತಿಕ ಕೊಂಕಣಿ ಸಂಘಟನಾ ಹಾಗೂ ಕೆಥೋಲಿಕ್ ಕೊಂಕಣಿ ರಾಕಣ್ ಸಂಚಾಲನ್ (ಚಿಕ್ಕಮಗಳೂರು, ಹಾಸನ) ಇವರ ಸಹ ಯೋಗದಲ್ಲಿ ದೇವಸ್ತುತಿಯಲ್ಲಿ ಕೊಂಕಣಿ ಒಂದು ದಿನದ ರಾಷ್ಟ್ರೀಯ ಸಮಾವೇಶ ಮಾರ್ಚ್ 10ರಂದು ಇಲ್ಲಿನ ಕೆಥೋಲಿಕ್ ಕ್ಲಬ್ ನಲ್ಲಿ ನಡೆಯಿತು.
ಮುಂದೆ ಓದಿ >>ಹೃದಯಾಘಾತ: ಚಲಿಸುತ್ತಿದ್ದ ಕಾರಿನಲ್ಲಿ ಯುವಕ ಸಾವು
ತಲಪಾಡಿ ಕೆ.ಸಿ ರೋಡ್ ಬಳಿ ಕಾರು ಚಲಾಯಿಸುತ್ತಿದ್ದಾಗ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮುಂದೆ ಓದಿ >>ಅಕ್ರಮ ಗಾಂಜಾ ಮಾರಾಟ: ಆರೋಪಿಗಳ ಬಂಧನ
ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ಬಂಧಿಸಿ, ಎಂಟು ಲಕ್ಷ ರುಪಾಯಿ ಮೌಲ್ಯದ ಅಮಲು ಪದಾರ್ಥ ಗಾಂಜಾವನ್ನು ಸೋಮವಾರ ವಶಪಡಿಸಿಕೊಂಡರು.
ಮುಂದೆ ಓದಿ >>ಕಾವೂರು ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಕಾರ್ಯಾಗಾರ
ಕಾವೂರು ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವುಮೆನ್ಸ್ ಸೆಲ್ ಹಾಗೂ ರಾಷ್ಟ್ರೀಯ ಸೇವಾ ಘಟಕವು ಮಹಿಳಾ ಹಕ್ಕುಗಳು: ಸಮಕಾಲೀನ ಸನ್ನಿವೇಶ ಹಾಗೂ ಜಾಗೃತಿ ಎಂಬ ವಿಷಯದ ಬಗ್ಗೆ...
ಮುಂದೆ ಓದಿ >>ಅಶಕ್ತ ಅಪ್ಪನನ್ನು ಚಾರ್ಮಾಡಿ ಕಾಡಿನಲ್ಲಿ ಬಿಟ್ಟ ಪುತ್ರರು
ಮನೆಯಲ್ಲಿ ಅಮಲು ಪದಾರ್ಥ ಸೇವಿಸಿ ಕಿರಿ ಕಿರಿ ಮಾಡುತ್ತಾರೆಂದು ಸ್ವಂತ ಅಪ್ಪನನ್ನೇ ಇಬ್ಬರು ಪುತ್ರರು ಚಾರ್ಮಾಡಿ ಕಾಡಿನಲ್ಲಿ ಬಿಟ್ಟು ಬಂದ ಅಮಾನವೀಯ ಘಟನೆ ನಡೆದಿದೆ.
ಮುಂದೆ ಓದಿ >>ಕಾರ್ಪೋರೇಶನ್ ಬ್ಯಾಂಕ್ 108ನೇ ಸಂಸ್ಥಾಪನಾ ದಿನಾಚರಣೆ
ಕರ್ನಾಟಕ ಕರಾವಳಿಯಲ್ಲಿ ದೇವಾಲಯ ನಗರಿಯೆಂದೇ ಖ್ಯಾತಿವೆತ್ತಿರುವ ಉಡುಪಿಯಲ್ಲಿ ಖಾನ್ ಬಹಾದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಂ ಸಾಹೇಬ್ ಬಹಾದೂರ್ ಅವರಿಂದ ಮಾರ್ಚ್ 12, 1906ರಲ್ಲಿ ಸ್ಥಾಪನೆಗೊಂಡ ಕಾರ್ಪೋರೇಶನ್ ಬ್ಯಾಂಕ್...
ಮುಂದೆ ಓದಿ >>ಬಂಟ್ವಾಳ ಪುರಸಭೆ ಮಾದರಿ ಪುರಸಭೆಯಾಗಲಿದೆ: ರೈ
ಬಂಟ್ವಾಳ ಪುರಸಭೆಯು ಮುಂದಿನ ಕಾಂಗ್ರೆಸ್ ಆಡಳಿತದಲ್ಲಿ ಸ್ವಚ್ಛತೆ, ಭ್ರಷ್ಟಚಾರ ಮುಕ್ತ ,ಅಭಿವೃದ್ದಿ, ಪ್ರಾಮಾಣಿಕ ಜನಸೇವೆ, ಮೂಲಭೂತ ಬೇಡಿಕೆಗಳಿಗೆ ಆದ್ಯತೆ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಮಾದರಿ ಪುರಸಭೆಯಾಗಲಿದೆ...
ಮುಂದೆ ಓದಿ >>ವಿವೇಕಾನಂದರ ಚಿಂತನೆಗಳು ಆ್ಯಂಟಿ ವೈರಸ್ ಇದ್ದಂತೆ: ಸ್ವಾಮಿ ಜಿತಕಾಮಾನಂದಜಿ
ಆಧುನಿಕ ಯುಗದಲ್ಲಿ ನಮ್ಮ ಎಲ್ಲಾ ಕಾರ್ಯಚಟುವಟಿಕೆಗಳು ಕಂಪ್ಯೂಟರ್ ನಿಂದಲೇ ನಡೆಯುತ್ತದೆ. ಆದರೆ ಮನುಷ್ಯನ ಮೆದುಳು ಎನ್ನುವುದು ಕಂಪ್ಯೂಟರ್ ಗಿಂತ ಶಕ್ತಿಶಾಲಿಯಾಗಿರುವ ಸಾಧನ ನಾವು ಋಣಾತ್ಮಕ ಚಿಂತನೆಗಳೆಂಬ ವೈರಸ...
ಮುಂದೆ ಓದಿ >>ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಸಮರ್ಪಿಸಿದ ಯುವ ಕಾಂಗ್ರೆಸ್
ಜಿಲ್ಲೆಯ ಕಾಂಗ್ರೆಸ್ ನಾಯಕರು ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಸದಸ್ಯರ ಮೇಲೆ ನಂಬಿಕೆಯಿಟ್ಟು ಅವಕಾಶ ನೀಡಿದ ಕಾರಣ ಇಂದು ಹತ್ತಕ್ಕೂ ಹೆಚ್ಚು ಮಂದಿ ಕಾರ್ಪೋರೇಟರ್ ಗಳು ಮಂಗಳೂರು ಮಹಾನಗರಪಾಲಿಕೆಗೆ ಯುವ ಕಾಂಗ್ರೆಸ್ ನಿಂದ....
ಮುಂದೆ ಓದಿ >>ಶಿಕ್ಷಣ ಕ್ಷೇತ್ರವು ದೇಶದ ಪ್ರಗತಿಗೆ ಅಮೂಲ್ಯ ಸಂಪತ್ತು: ಎಸ್. ರಮಾನಂದ ಶೆಟ್ಟಿ
ಶಿಕ್ಷಣ ಕ್ಷೇತ್ರವು ದೇಶದ ಅಮೂಲ್ಯ ಸಂಪನ್ಮೂಲ ಸಂಪತ್ತಾಗಿದ್ದು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿದರೆ ದೇಶವು ಆರ್ಥಿಕವಾಗಿ ಪ್ರಗತಿಗೊಳ್ಳಲು ಸಾಧ್ಯ...
ಮುಂದೆ ಓದಿ >>ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಆರೋಪಿ ಬಂಧನ
ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವೆನು ಎಂದು ನಂಬಿಸಿ 3.45 ಲಕ್ಷ ಹಣವನ್ನು ಪಡೆದುಕೊಂಡು ವ್ಯಕ್ತಿಯೊಬ್ಬರಿಗೆ ಚಳ್ಳೆಹಣ್ಣು ತಿನ್ನಿಸಿದ ಘಟನೆ ನಡೆದಿದೆ.
ಮುಂದೆ ಓದಿ >>ಪಾಲಿಕೆ ಸಿಬ್ಬಂದಿಗಳ ಕೆಲಸ: ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿತ
ಮಂಗಳೂರು ಮಹಾನಗರಪಾಲಿಕೆಯ ಸಿಬ್ಬಂದಿಗಳು ನಗರದ ಜಪ್ಪು ಬಳಿ ಒಡೆದ ನೀರಿನ ಪೈಪ್ ಲೈನ್ ರಿಪೇರಿ ಮಾಡುತ್ತಿರುವಾಗ ಸಂತ ಆ್ಯಂಟನಿ ಆಶ್ರಮದ ಆವರಣ ಗೋಡೆ ಕುಸಿದು ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮುಂದೆ ಓದಿ >>ಎಸ್.ಡಿ.ಎಂ ಕಾಲೇಜಿನಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009 ಸಾರ್ವಜನಿಕ ಸಂವಾದ
ಎಸ್.ಡಿ.ಎಂ ಲಾ ಕಾಲೇಜು ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ- 2009ರ ಕುರಿತು ಸಾರ್ವಜನಿಕ ಸಂವಾದ...
ಮುಂದೆ ಓದಿ >>ಇಬ್ಬರು ಗಾಂಜಾ ಸಾಗಾಟಗಾರರ ಬಂಧನ
ರಾಜ್ಯದೆಲ್ಲೆಡೆ ಚುನಾವಣಾ ಫಲಿತಾಂಶದ ಕಾವು ಏರುತ್ತಿದ್ದ ಸಂದರ್ಭದಲ್ಲಿ ಪೊಲೀಸರೆಲ್ಲರೂ ಚುನಾವಣಾ ಭದ್ರತೆಯಲ್ಲಿ ನಿರತರಾಗಿರುವ ಸಂದರ್ಭವನ್ನು ಸದುಪಯೋಗಿಸಿಕೊಂಡು ಚಿಕ್ಕಮಗಳೂರಿನಿಂದ ಪುತ್ತೂರಿಗೆ ಗಾಂಜಾ ಸಾಗಾಟ ಮಾಡಲು...
ಮುಂದೆ ಓದಿ >>ಕಾರ್ಕಳದಲ್ಲೊಬ್ಬ ಝಿರೋ ಅಭ್ಯರ್ಥಿ
ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ 10ನೇ ವಾರ್ಡ್ ನ ಹೇಮಚಂದ್ರನ್ ಶೂನ್ಯ ಮತ ಗಳಿಸಿದರೆ, 11ನೇ ವಾರ್ಡ್ ನ ಆಲ್ವಿನ್ ಬ್ರಿಟ್ಟೊ ಕೇವಲ 1 ಮತ ಗಳಿಸಿದ್ದಾರೆ.
ಮುಂದೆ ಓದಿ >>ಕಾಂಗ್ರೆಸ್ ಮನಾಪ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲ್ಲ: ಪೂಜಾರಿ
ಸುಳ್ಯ ಪಟ್ಟಣ ಪಂಚಾಯತ್ ಒಂದನ್ನು ಹೊರತುಪಡಿಸಿ ಕಾಂಗ್ರೆಸ್ ದಕ್ಷಿಣ ಕನ್ನಡದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಗೆದ್ದುಕೊಂಡಿದ್ದು, ಇದರ ಶ್ರೇಯಸ್ಸನ್ನು ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಹಿರಿಯ ನಾಯಕರಿಗೆ ಅರ್ಪಿಸಿದೆ.
ಮುಂದೆ ಓದಿ >>ಜನರ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ: ರಮಾನಾಥ ರೈ
ಕಾಂಗ್ರೆಸ್ ಪಕ್ಷ ಘೋಷಿಸಿದ ಚುನಾವಣಾ ಪ್ರಣಾಳಿಕೆಯನ್ನು ನಗರದ ಜನತೆಗೆ ಪೂರೈಸಲು ನಾವು ಸಿದ್ಧರಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮನ್ನು ಜಯಗೊಳಿಸಿದ...
ಮುಂದೆ ಓದಿ >>ಮನಪಾ: 11ನೇ ವಾರ್ಡ್ ನ ಅಭ್ಯರ್ಥಿ ಗೆದ್ದ ಅಂತರ ಕೇವಲ 11
ಮಂಗಳೂರು ಹಾಗೂ ಉಡುಪಿ ನಗರ ಪಾಲಿಕೆಯ ಫಲಿತಾಂಶ ಪ್ರಕಟವಾಗಿದ್ದು, ಕೆಲವು ಕಡೆ ಗರಿಷ್ಠ ಹಾಗೂ ಕನಿಷ್ಠ ಮತ ಹಾಗೂ ಗೆದ್ದ ಅಭ್ಯರ್ಥಿಗಳ ಕೆಲವು ಕುತೂಹಲಗಳು ಇಲ್ಲಿವೆ.
ಮುಂದೆ ಓದಿ >>ಮಂಗಳೂರು ಮೇಯರ್ ಗುಲ್ಜಾರ್ ಬಾನುಗೆ ಸೋಲು
ಬಿಜೆಪಿ ಎಡವಟ್ಟಿನಿಂದಾಗಿ ಮೇಯರ್ ಆಗಿದ್ದ ಗುಲ್ಜಾರ್ ಬಾನು ಅವರು ಮಂಗಳೂರು ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ವರ್ಚಸ್ಸು ಬೀರಲು ವಿಫಲರಾಗಿದ್ದು, ಎಸ್ ಡಿಪಿಐ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ.
ಮುಂದೆ ಓದಿ >>ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಪಾಲಿಗೆ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಲುಗೈಯನ್ನು ಪಡೆದಿದ್ದು, ಇದುವರೆಗಿನ ಫಲಿತಾಂಶವನ್ನು ಗಮನಿಸಿ ಕಾಂಗ್ರೆಸ್ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ.
ಮುಂದೆ ಓದಿ >>ಪುತ್ತೂರು ಪುರಸಭೆ: ಸಂಪೂರ್ಣ ಫಲಿತಾಂಶ
ಪುತ್ತೂರು ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ದಾಖಲಿಸಿದೆ. ಒಟ್ಟು 27 ಸ್ಥಾನಗಳಲ್ಲಿ ಕಾಂಗ್ರೆಸ್ 15 ಮತ್ತು ಬಿಜೆಪಿ 12 ಸ್ಥಾನ ಪಡೆದುಕೊಂಡಿದೆ. ಪುತ್ತೂರಿನಲ್ಲಿ ಮಾಜಿ ಸಿಎಂ ಸದಾನಂದ ಗೌಡ
ಮುಂದೆ ಓದಿ >>ಉಳ್ಳಾಲ ಪುರಸಭೆ: ಕಾಂಗ್ರೆಸ್ ಜಯಭೇರಿ; ಸಂಪೂರ್ಣ ಫಲಿತಾಂಶ
ಉಳ್ಳಾಲ ಪುರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಉಳ್ಳಾಲ ಪುರಸಭೆಯಲ್ಲಿ ಒಟ್ಟು 22 ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಕಾಂಗ್ರೆಸ್ 17, ಬಿಜೆಪಿ 7 ಮತ್ತು ಎಸ್ ಡಿಪಿಐ 1 ಮತ್ತು ಪಕ್ಷೇತರರು 2 ಸ್ಥಾನಗಳನ್ನು ಗಳಿಸಿದ್ದಾರೆ.
ಮುಂದೆ ಓದಿ >>ಬಂಟ್ವಾಳ ಪುರಸಭೆ ಕಾಂಗ್ರೆಸ್ ಜಯಭೇರಿ: ಸಂಪೂರ್ಣ ಫಲಿತಾಂಶ
ಬಂಟ್ವಾಳ ಪುರಸಭೆಯಲ್ಲಿ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಐದು, ಜೆಡಿಎಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 ಮತ್ತು ಇತರ 1 ಸ್ಥಾನ ಪಡೆದುಕೊಂಡಿದೆ.
ಮುಂದೆ ಓದಿ >>ಉಡುಪಿ: 30 ವರ್ಷ ಬಳಿಕ ಅಧಿಕಾರ ಕಳಕೊಂಡ ಬಿಜೆಪಿ
ಉಡುಪಿ ನಗರ ಪಾಲಿಕೆ ಚುನಾವಣೆಯಲ್ಲಿ 30 ವರ್ಷಗಳಲ್ಲಿ ಮೊದಲ ಸಲ ಬಿಜೆಪಿ ಅಧಿಕಾರವನ್ನು ಕಳಕೊಂಡಿದೆ. ವಿ.ಎಸ್. ಆಚಾರ್ಯ ನಿಧನದ ಬಳಿಕ ಉಡುಪಿಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್ ಮೂರು ದಶಕದ ಬಳಿಕ ಅಧಿಕಾರ ಹಿಡಿದು ಸಂಭ್ರಮಿಸಿದೆ.
ಮುಂದೆ ಓದಿ >>ಮೂಡಬಿದ್ರೆ: ಕಾಂಗ್ರೆಸ್ ಗೆ ಬಹುಮತ; ಸಂಪೂರ್ಣ ಫಲಿತಾಂಶ
ಮೂಡಬಿದ್ರೆ ಪುರಸಭೆಯಲ್ಲಿ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನ್ನು ಪರಾಭವಗೊಳಿಸಿ ಮತ್ತೆ ಅಧಿಕಾರಕ್ಕೆ ಏರಿದೆ. ಪುರಸಭೆಗಾಗಿ ನಡೆದ 23 ಸೀಟುಗಳಲ್ಲಿ ಕಾಂಗ್ರೆಸ್ 14 ಸ್ಥಾನದೊಂದಿಗೆ...
ಮುಂದೆ ಓದಿ >>ಸುಳ್ಯ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
ಸುಳ್ಯ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸುಳ್ಯದಲ್ಲಿ ಒಟ್ಟು 18 ಸ್ಥಾನಗಳಲ್ಲಿ ಬಿಜೆಪಿ 12ರಲ್ಲಿ ಗೆಲುವು ದಾಖಲಿಸಿಕೊಂಡಿದೆ. ಕಾಂಗ್ರೆಸ್ 5 ಮತ್ತು ಪಕ್ಷೇತರ
ಮುಂದೆ ಓದಿ >>ಸ್ಕೂಟರ್ ಗೆ ಟ್ಯಾಂಕರ್ ಡಿಕ್ಕಿ: ಮೂವರು ಮೃತ್ಯು, ಓರ್ವ ಗಂಭೀರ
ಮಸೀದಿಯೊಂದರ ನೇರ್ಚೆ ಮುಗಿಸಿ ಸ್ಕೂಟರ್ ನಲ್ಲಿ ಹಿಂತಿರುಗುತಿದ್ದ ನಾಲ್ವರಿಗೆ ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ಡಿಕ್ಕಿ ಸಂಭವಿಸಿ ಸ್ಕೂಟರಿನಲ್ಲಿದ್ದ ನಾಲ್ವರ ಪೈಕಿ ಮೂವರುಮೃತ ಪಟ್ಟು ಓರ್ವ ಬಾಲಕ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ...
ಮುಂದೆ ಓದಿ >>ಉಡುಪಿ: ಮೂಡುಬೆಳ್ಳೆಯ ಪ್ರಾರ್ಥನಾ ಮನೆಯ ಮೇಲೆ ಬಜರಂಗದಳ ದಾಳಿ
ಮತಾಂತರ ನಡೆಸುತ್ತಿದ್ದಾರೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಾ.8 ಶುಕ್ರವಾರ ರಾತ್ರಿ ಮೂಡುಬೆಳ್ಳೆಯ ಪ್ರಾರ್ಥನಾ ಮನೆಯ ಮೇಲೆ ದಾಳಿ ಮಾಡಿ ಏಳು ಮಂದಿಗೆ ಹಲ್ಲೆ ಮಾಡಿದ್ದಾರೆ.
ಮುಂದೆ ಓದಿ >>ಜಾತಿಮುಕ್ತ ಸಮಾಜದ ಪ್ರಥಮ ವಿರೋಧಿಗಳು ಹೆತ್ತವರು: ಮಹಮ್ಮದ್ ಕುಞ
ಜಾತಿ ಮುಕ್ತ ಸಮಾಜವನ್ನು ನಿರ್ಮಿಸುವ ಪ್ರಕ್ರಿಯೆಗೆ ಮೊದಲಾಗಿ ತೊಡಕುಂಟು ಮಾಡುವವರು ಎಲ್ಲಾ ಹೆತ್ತವರು, ಅವರು ತಮ್ಮ ಮಕ್ಕಳಿಗೆ ಸಣ್ಣವರಿದ್ದಾಗಲೇ ಜಾತಿ ಧರ್ಮದ ಬಗೆಗೆ ತಪ್ಪು ಸಂದೇಶವನ್ನು...
ಮುಂದೆ ಓದಿ >>ಕಣ್ಮನ ತಣಿಸುತ್ತಿರುವ ಕದ್ರಿ ಉದ್ಯಾನವನದಲ್ಲಿನ ಫಲಪುಷ್ಪ ಪ್ರದರ್ಶನ
ತೋಟಗಾರಿಕಾ ಇಲಾಖೆ, ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕಾ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ನಡೆಯಲಿರುವ ಎರಡು ದಿನಗಳ ಫಲಪುಷ್ಪ ಪ್ರದರ್ಶನವನ್ನು...
ಮುಂದೆ ಓದಿ >>ಮತ ಎಣಿಕಾ ಕೇಂದ್ರದ ಸುತ್ತ ವಾಹನ ಸಂಚಾರ ನಿರ್ಬಂಧ
ಮಾರ್ಚ್ 7ರಂದು ನಡೆದ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕಾ ಕಾರ್ಯವು ನಗರದ ರೊಸಾರಿಯೋ ಶಾಲೆಯಲ್ಲಿ ಮಾರ್ಚ್ 11 ರಂದು ನಡೆಯಲಿರುವುದರಿಂದ ಅಂದು ಬೆಳಗ್ಗೆ 6 ಗಂಟೆಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತ...
ಮುಂದೆ ಓದಿ >>ಕೊಂಕಣಿ ಜಾಗೃತಿ ಅಭಿಯಾನಕ್ಕೆ ಉಡುಪಿ ಬಿಷಪ್ ಬೆಂಬಲ
ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಫೆಬ್ರವರಿ ತಿಂಗಳಲ್ಲಿ ಆರಂಭಿಸಿರುವ ಕೊಂಕಣಿ ಜಾಗೃತಿ ಅಭಿಯಾನಕ್ಕೆ ಬೆಂಬಲವನ್ನು ಕೋರಿ ಕೊಂಕಣಿ ಪ್ರಚಾರ ಸಂಚಲನದವರು ಮಾ. 7ರಂದು ಕಟಪಾಡಿ ಚರ್ಚ್ ನಲ್ಲಿ ಉಡುಪಿಯ...
ಮುಂದೆ ಓದಿ >>ಕಾಸರಗೋಡು: ಸಿಡಿಲು ಬಡಿದು ಯುವತಿ ಮೃತ್ಯು
ಗುರುವಾರ ಮತ್ತು ಶುಕ್ರವಾರ ಮುಂಜಾನೆ ಕಾಸರಗೋಡು ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಸಿಡಿಲು ಬಡಿದು ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.
ಮುಂದೆ ಓದಿ >>ಸುರತ್ಕಲ್ ಬೀಚ್ ನಲ್ಲಿ ಓರ್ವ ನೀರುಪಾಲು
ಇಲ್ಲಿನ ಮಲ್ಲಮಾರ್ ಬೀಚ್ ನಲ್ಲಿ ನೀರಾಟವಾಡಲು ತೆರಳಿದ್ದ ಎಂಟು ಮಂದಿಯ ಪೈಕಿ ಒಬ್ಬ ನೀರು ಪಾಲಾದ ಘಟನೆ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಮುಂದೆ ಓದಿ >>ಕೇರಳ-ಕರ್ನಾಟಕ ಗಡಿ ಸುರಕ್ಷಾ ಸಭೆ
ದೇಲಂಪಾಡಿಯಲ್ಲಿ ಗುರುವಾರ ಕೇರಳ-ಕರ್ನಾಟಕ ಗಡಿ ಸುರಕ್ಷಾ ಸಭೆ ನಡೆದಿದ್ದು, ನಕ್ಸಲ್ ಚಟುವಟಿಕೆ, ಕಳ್ಳಸಾಗಾಟ ಹಾಗೂ ಉಗ್ರರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ಪೊಲೀಸ್,
ಮುಂದೆ ಓದಿ >>ಮತ್ಸ್ಯಗಂಧಾ ರೈಲಿನಲ್ಲಿ ಮಹಿಳೆಯ 8 ಲಕ್ಷ ರೂ. ಸೊತ್ತು ಕಳವು
ಸುಮಾರು ಎಂಟು ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಮಹಿಳೆಯೊಬ್ಬರ ಬ್ಯಾಗ್ ನ್ನು ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಮತ್ಸ್ಯಗಂಧಾ ರೈಲಿನಿಂದ ವ್ಯಕ್ತಿಯೊಬ್ಬ ಅಪಹರಿಸಿರುವುದಾಗಿ ಮಂಗಳೂರು ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ.
ಮುಂದೆ ಓದಿ >>ವಿಧಾನಸಭಾ ಚುನಾವಣೆಯೆಡೆಗೆ ಮನಸ್ಸು ಕೇಂದ್ರೀಕರಿಸಲು ಕಾರ್ಯಕರ್ತರಿಗೆ ಪೂಜಾರಿ ಕರೆ
ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಬಾರದೇ ಇದ್ದರೂ ಯಾವುದೇ ರೀತಿಯ ಚಿಂತೆ ಮಾಡದೇ ಮುಂಬರುವ ವಿಧಾನ ಸಭಾ ಚುನಾವಣೆಯೆಡೆಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಪಕ್ಷಕ್ಕಾಗಿ ದುಡಿಯಬೇಕು..
ಮುಂದೆ ಓದಿ >>ವಿಶ್ವ ಮಹಿಳಾ ದಿನದಂಗವಾಗಿ ಬೆಸೆಂಟ್ ವಿದ್ಯಾರ್ಥಿಗಳಿಂದ ಬೀದಿ ನಾಟಕ
ವಿಶ್ವ ಮಹಿಳಾದಿನದಂಗವಾಗಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಮಹಿಳೆಯರ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಆಡಿಸಲಾಯಿತು.
ಮುಂದೆ ಓದಿ >>ಮಹಿಳೆಗೆ ಸುರಕ್ಷೆ ನೀಡಿದರೆ ಮಾತ್ರ ಮತ ಹಾಕತ್ತೇವೆನ್ನಿ: ಬಾಂವ್ರಿ ದೇವಿ
ದೇಶದ ಮಹಿಳೆಯರೆಲ್ಲರೂ ಜತೆಗೂಡಬೇಕು ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕು ಆಗ ಮಾತ್ರ ನಮಗೆ ನೆಮ್ಮದಿಯಿಂದ ಬದುಕಬಹುದು. ಇಂದು ನಾವು ಮಹಿಳೆಯರಿಗೆ ರಕ್ಷಣೆ ನೀಡಿ ಇಲ್ಲವಾದರೆ ಮತ...
ಮುಂದೆ ಓದಿ >>ಉಡುಪಿಯಲ್ಲಿ ದಾಖಲೆಯ ಶೇ.74.99 ಮತದಾನ
ಮತದಾನದಲ್ಲಿ ಮತದಾರರು ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನುವುದನ್ನು ಉಡುಪಿ ಜಿಲ್ಲೆಯ ಮತದಾರರು ಸುಳ್ಳು ಮಾಡಿದ್ದಾರೆ. ಜಿಲ್ಲೆಯ 4 ನಗರಾಡಳಿತ ಸಂಸ್ಥೆಗಳಿಗೆ ಗುರುವಾರ ನಡೆದ ಮತದಾನದಲ್ಲಿ ಸರಾಸರಿ 74.99ರಷ್ಟು ಮತದಾನವಾಗಿದೆ.
ಮುಂದೆ ಓದಿ >>ಸ್ಥಳೀಯ ಸಂಸ್ಥೆ ಚುನಾವಣೆ: ಜಿಲ್ಲೆಯಲ್ಲಿ 66.24% ಮತದಾನ
ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಉಳಿದಂತೆ ಶಾಂತಿಯುತ ಮತದಾನ ನಡೆದಿದ್ದು ಒಟ್ಟು...
ಮುಂದೆ ಓದಿ >>ನಗರದಲ್ಲಿ ಮತದಾನದ ಕೊನೆಯಲ್ಲಿ ಗೊಂದಲ: ಕಲ್ಲು ತೂರಾಟ
ಸ್ಥಳೀಯ ಸಂಸ್ಥೆಗಳು ಹಾಗೂ ಮಂಗಳೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬೆಳಿಗ್ಗೆಯಿಂದ ಯಾವುದೇ ಅಹಿತಕರ ಘಟನೆ ವರದಿಯಾಗದೇ ಇದ್ದರೂ ಕೂಡ ಸಂಜೆ ನಗರದ ಸಯ್ಯದ್ ಮದನಿ ಕಾಲೇಜಿನಲ್ಲಿರುವ ಮತಗಟ್ಟೆಯ...
ಮುಂದೆ ಓದಿ >>ಮನಸ್ಸು ಬದಲಾಯಿಸಿ ಮತ ಚಲಾಯಿಸಿದ ಪೇಜಾವರ ಶ್ರೀಗಳು
ವಿವಿಧ ಕಾರಣಗಳಿಂದ ಮತದಾನಕ್ಕೆ ಬಹಿಷ್ಕಾರ ಮಾಡಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಇಂದು ಮಧ್ಯಾಹ್ನ ಮನಸ್ಸು ಬದಲಾಯಿಸಿ ಮತ ಚಲಾವಣೆ ಮಾಡಿದ್ದಾರೆ.
ಮುಂದೆ ಓದಿ >>ಅಪರಾಹ್ನ 3ಗಂಟೆಗೆ ದ. ಕ ದಲ್ಲಿ ಒಟ್ಟು 61.46% ಮತದಾನ
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆ ಮತ್ತು ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ತಮ್ಮ ಮತವನ್ನು ಚಲಾಯಿಸುತ್ತಿದ್ದು ಅಪರಾಹ್ನ 3 ಗಂಟೆಯವ ರೆಗೆ ಒಟ್ಟು 61.46%...
ಮುಂದೆ ಓದಿ >>ಮಂಗಳೂರು ಮಹಾನಗರ ಪಾಲಿಕೆ: ಬಿರುಸಿನ ಮತದಾನ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ಇಂದು(ಗುರುವಾರ) ಬೆಳಗ್ಗೆ 7 ಗಂಟೆ ಸುಮಾರಿಗೆ ಆರಂಭಗೊಂಡಿದ್ದು, ಕೆಲವು ಕಡೆಗಳಲ್ಲಿ ಉತ್ಸಾಹದಿಂದ ಮತ ಚಲಾಯಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ನೀರಸ ಪ್ರತಿಕ್ರಿಯೆ ಮೂಡಿ ಬಂತು.
ಮುಂದೆ ಓದಿ >>ಲಾರಿಗೆ ಪಿಕ್ ಅಪ್ ಡಿಕ್ಕಿ: ವ್ಯಾಪಾರಿ ಮೃತ್ಯು
ಉಪ್ಪಳದಿಂದ ಕೊಬ್ಬರಿ ಹೇರಿಕೊಂಡು ಬದಿಯಡ್ಕಕ್ಕೆ ಬರುತ್ತಿದ್ದಾಗ ಶಿರಿಯ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಪಿಕ್ ಅಪ್ ಡಿಕ್ಕಿ ಹೊಡೆದ ಪರಿಣಾಮ ಬದಿಯಡ್ಕದ ವ್ಯಾಪಾರಿಯೋರ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಮುಂದೆ ಓದಿ >>ಅಡಿಗ ಕೊಲೆ ಪ್ರಕರಣ: ಆರೋಪಿ ಉಡುಪಗೆ ಜಾಮೀನು ಮಂಜೂರು
ಆರ್ ಟಿಐ ಕಾರ್ಯಕರ್ತ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಾಸುದೇವ ಅಡಿಗ ಕೊಲೆ ಪ್ರಕರಣದ ಆರೋಪಿ ಜೋತಿಷಿ ಸುಬ್ರಹ್ಮಣ್ಯ ಉಡುಪ ಅವರಿಗೆ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮುಂದೆ ಓದಿ >>ಕಾಸರಗೋಡು: ಕಾಲೇಜಿನ ಗೋಡೆಯ ಮೇಲೆ ಕನ್ನಡ ವಿರೋಧಿ ಬರಹ ಪ್ರತ್ಯಕ್ಷ
ಇಲ್ಲಿನ ಸರ್ಕಾರಿ ಕಾಲೇಜಿನ ಗೋಡೆ ಹಾಗೂ ನೋಟೀಸು ಬೋರ್ಡ್ ಗಳಲ್ಲಿ ಕನ್ನಡ ವಿರೋಧಿ ಬರಹಗಳು ಕಂಡುಬಂದಿದ್ದು, ಕಾಲೇಜಿನಲ್ಲಿ ಅಲ್ಪ ಸಮಯ ಗೊಂದಲದ ವಾತಾವರಣ ಕಂಡು ಬಂತು.
ಮುಂದೆ ಓದಿ >>ಬಂಟ್ವಾಳ: ಮತದಾರರ ಮನವೊಲಿಸಲು ಕಪಾಟು ವಿತರಣೆ
ಚುನಾವಣಾ ಸಮಯದಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು ಚುನಾವಣಾ ನೀತಿಸಂಹಿತೆ ಉಲ್ಲಂಘಿಸುವುದು ಸರ್ವೇ ಸಾಮಾನ್ಯ, ಆದರೆ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ...
ಮುಂದೆ ಓದಿ >>ಮಹಿಳಾ ದೌರ್ಜನ್ಯದ ವಿರುದ್ದ ಮೌನ ಪ್ರತಿಭಟನೆ
ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಜಂಠಿ ಆಶ್ರಯದಲ್ಲಿ ಮಾರ್ಚ್ 7 ರಂದು ನಡೆಯಲಿರುವ ಮಹಿಳಾ ದಿನಾಚರಣೆಯ ಅಂಗವಾಗಿ ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು....
ಮುಂದೆ ಓದಿ >>ಬೈಕಿಗೆ ಡಿಕ್ಕಿ ಹೊಡೆದ ಬಸ್: ಬೈಕ್ ಸವಾರ ಸಾವು
ಇಲ್ಲಿನ ಹೆಮ್ಮಾಡಿ ದೇವಲ್ಕುಂಡ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮುಂದೆ ಓದಿ >>ಮಂಗಳೂರು: 10ರಂದು ಏಕದಿನ ಸಲಫಿ ಸಮ್ಮೇಳನ
ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ 25 ವರ್ಷಗಳನ್ನು ಪೂರೈಸಿದ ಸವಿ ನೆನಪಿಗಾಗಿ ನಗರದಲ್ಲಿ ಮಾರ್ಚ್ 10ರಂದು ಏಕದಿನ ಸಲಫಿ ಸಮ್ಮೇಳನವನ್ನು ನಡೆಸಲು ಉದ್ಧೇಶಿಸಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನ ಮಾಧ್ಯಮ...
ಮುಂದೆ ಓದಿ >>
ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ವ ಸನ್ನದ್ಧವಾದ ಜಿಲ್ಲಾಡಳಿತ
ಮಾರ್ಚ್ 7 ರಂದು ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಏಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು ಈಗಾಗಲೇ ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ಮತಯಂತ್ರಗಳೊಂದಿಗೆ..
ಮುಂದೆ ಓದಿ >>ಚುನಾವಣೆ ಪ್ರಯುಕ್ತ ಮಾರ್ಚ್ 7 ರಂದು ಸಾರ್ವತ್ರಿಕ ರಜೆ
ಮಾರ್ಚ್ 7 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವುದರಿಂದ ಮತ ಚಲಾಯಿಸಲು ಅನುಕೂಲವಾಗುವಂತೆ ಮತ ಕ್ಷೇತ್ರಗಳ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳ ಸಹಿತ ಬ್ಯಾಂಕು ಹಾಗೂ ಇತರ ಅರೆ ಸರ್ಕಾರಿ...
ಮುಂದೆ ಓದಿ >>ಮಂಗಳೂರು-ಕಾಸರಗೋಡು ರೈಲುಸಂಚಾರಕ್ಕೆ ಅಡಚಣೆ
ನಿಲ್ಲಿಸಿದ್ದ ಶಾಲಾ ಬಸ್ ರೈಲು ಹಳಿ ಬದಿಗೆ ಬಿದ್ದ ಪರಿಣಾಮ ಮಂಗಳೂರು ಕಡೆಗೆ ಪ್ರಯಾಣಿಸುವ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮುಂದೆ ಓದಿ >>ರಸ್ತೆ ಅಪಘಾತಕ್ಕೆ ಹೊಟೇಲ್ ಉದ್ಯಮಿ ಬಲಿ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಹೆಸರಾಂತ ಹೊಟೇಲ್ ಉದ್ಯಮಿಯಾಗಿರುವ ವ್ಯಕ್ತಿಯೊಬ್ಬರು ಹುಬ್ಬಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಘಟನೆ ಮಾರ್ಚ್ 4 ರಂದು ಸೋಮವಾರ ನಡೆದಿದೆ.
ಮುಂದೆ ಓದಿ >>ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಜೆ.ಆರ್.ಲೋಬೊ ಆಯ್ಕೆ
ನಗರದ ಮಾಜಿ ಕಮೀಷನರ್ ಹಾಗೂ ಪಿಲಿಕುಳ ನಿಸರ್ಗಧಾಮದ ಮಾಜಿ ನಿರ್ದೇಶಕ ಕಾಂಗ್ರೆಸ್ ಪಕ್ಷದ ಮುಂದಾಳು ಜೆ ಆರ್. ಲೋಬೊ ಅವರನ್ನು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನೇಮಿಸಿದ್ದಾರೆ..
ಮುಂದೆ ಓದಿ >>ಬಂಟ್ವಾಳ: ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ
ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ ಏಳು ದಿನಗಳ ಕಾಲ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹಕ್ಕೆ ಮಂಗಳವಾರ ಸಂಜೆ ಚಾಲನೆ ದೊರೆಯಿತು. ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಯಕ್ಷಗಾನ ಸಪ್ತಾಹವನ್ನು....
ಮುಂದೆ ಓದಿ >>ಕನ್ನಡಿಗ ಕಲಾವಿದರಿಗೆ ಅಮೆರಿಕಾ ವಿವಿಯ ಗೌರವ
ಅಮೇರಿಕಾದ ವಿವಿಯೊಂದು ಪ್ರಕಟಿಸಿರುವ ಬೖಹತ್ ವೈದ್ಯಕೀಯ ಗ್ರಂಥವೊಂದಕ್ಕೆ ನಾಡಿನ ಹಿರಿಯ ಚಿತ್ರಕಲಾವಿದ ಪಿ. ಎನ್. ಆಚಾಯ೯ ಅವರು ನಾಯಿ ಮತ್ತು ಬೆಕ್ಕುಗಳ ದೇಹ ರಚನಾ ಶಾಸ್ತ್ರಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ರಚಿಸಿದ ಗೌರವಕ್ಕೆಪಾತ್ರರಾಗಿದ್ದಾರೆ.
ಮುಂದೆ ಓದಿ >>ಮುಗಿಯಿತು ಬಹಿರಂಗ ಪ್ರಚಾರ ಇನ್ನೇನಿದ್ದರೂ ಮನೆಮನೆ ಭೇಟಿ
ರಾಜ್ಯ ವಿಧಾನ ಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಮಾರ್ಚ್ 7ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದ ರಾಜಕೀಯ...
ಮುಂದೆ ಓದಿ >>ಎಚ್.ಡಿ.ಕೆ. ಯುವಸೇನೆಯ ಜಿಲ್ಲಾಧ್ಯಕ್ಷರಾಗಿ ಪ್ರದೀಪ್ ಪ್ರಭಾಕರ್ ಆಯ್ಕೆ
ಎಚ್.ಡಿ.ಕೆ ಯುವ ಸೇನೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಪ್ರದೀಪ್ ಪ್ರಭಾಕರ್ ಅವರನ್ನು ಸೇನೆಯ ರಾಜ್ಯಾಧ್ಯಕ್ಷ ಶರಣ್ ಗೌಡರವರು ಎಚ್.ಡಿ.ಕುಮಾರ ಸ್ವಾಮಿಯವರ ಶಿಫಾರಸ್ಸಿನಂತೆ ಆಯ್ಕೆ ಮಾಡಿದ್ದಾರೆ ಎಂದು ಪ್ರದೀಪ್ ಪ್ರಭಾಕರ್ ಅವರು ತಿಳಿಸಿದರು.
ಮುಂದೆ ಓದಿ >>ಸ್ಪಂದನ ಟ್ರಸ್ಟ್ ನಿಂದ ವಿಶ್ವ ಮಹಿಳಾ ದಿನಾಚರಣೆ
ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಾಮಾಜಿಕ ಸಂಘಟನೆಯಾದ ಸ್ಪಂದನ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆಯನ್ನು ನಗರದ ಜಪ್ಪು ಬಳಿಯಿರುವ ಟ್ರಸ್ಟ್ ನ ಆವರಣದಲ್ಲಿ ಮಂಗಳವಾರ ಆಚರಿಸಲಾಯಿತು.
ಮುಂದೆ ಓದಿ >>ಅಕ್ರಮ ಗಾಂಜಾ ಮಾರಾಟ ಯತ್ನ: ಆರೋಪಿ ಬಂಧನ
ಇಲ್ಲಿನ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಬೈಕಿಗೆ ಬೊಲೆರೋ ಡಿಕ್ಕಿ: ಬೈಕ್ ಸವಾರ ಸಾವು
ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮುಂದೆ ಓದಿ >>ಮನೆಯ ಬೀಗ ಒಡೆದು ಚಿನ್ನಾಭರಣ ಕಳವು
ಮನೆಯೊಡತಿ ಮನೆ ಬೀಗ ಹಾಕಿ ತವರು ಮನೆಗೆ ಹೋದ ಬಗ್ಗೆ ಖಚಿತ ಮಾಹಿತಿ ಇದ್ದ ಕಳ್ಳರು ಬೀಗ ಮುರಿದು ಒಳ ಪ್ರವೇಶಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂದೆ ಓದಿ >>ಪಾಲಿಕೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಪಾಲೆಮಾರ್
ಮಂಗಳೂರು ಮಹಾನಗರ ಪಾಲಿಕೆಯ ಕಳೆದ ಅವಧಿಯಲ್ಲಿ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಆ ಅವಧಿಯಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳಿಂದ ಸಂತಸಗೊಂಡಿರುವ ಮತದಾರರು ಈ ಬಾರಿ ಕೂಡ...
ಮುಂದೆ ಓದಿ >>ಮಹಿಳಾಪರ ಯೋಜನೆಗಳನ್ನು ತರಲು ಕಾಂಗ್ರೆಸ್ ಗೆ ಮಾತ್ರ ಸಾಧ್ಯ: ಮಮತಾ ಗಟ್ಟಿ
ಮಹಿಳೆಯರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ಮುಂದೆ ಓದಿ >>ನಗರದ ಅಭಿವೃದ್ದಿಗೆ ಬಿಜೆಪಿ ಕೊಡುಗೆ ಶೂನ್ಯ: ಐವನ್ ಡಿಸೋಜ
ಕಳೆದ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷವು ಜನೋಪಯೋಗಿಯಾಗುವಂತಹ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡದೆ ನಗರದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು...
ಮುಂದೆ ಓದಿ >>ಬಸ್-ಬೈಕ್ ಡಿಕ್ಕಿ: ಬೈಕ್ ಸವಾರ ಮೃತ್ಯು
ಇಲ್ಲಿನ ಹೆಮ್ಮಾಡಿ ಎಂಬಲ್ಲಿ ಬೈಕ್ ಗೆ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಮುಂದೆ ಓದಿ >>ಕರಾವಳಿಯಲ್ಲಿ ಗಾಂಧಿಗಿಲ್ಲ ನೆಮ್ಮದಿ
ರಾಷ್ಟ್ರ ನಾಯಕರ ಪ್ರತಿಮೆಯನ್ನು ಸ್ಥಾಪಿಸಿ ಅವರಿಗೆ ವಿಶೇಷವಾದ ಗೌರವ ಸಲ್ಲಿಸುವ ಪ್ರವೃತ್ತಿ ಭಾರತ ದೇಶದಾದ್ಯಂತ ಚಾಲ್ತಿಯಲ್ಲಿದ್ದರೂ ಆ ಪ್ರತಿಮೆಗಳಿಗೆ ಸ್ಥಾಪನೆಯಾದ ಪ್ರಾರಂಭದ ದಿನಗಳಲ್ಲಿ ಸಿಗುವ ಮಹತ್ವ ಆ ನಂತರ...
ಮುಂದೆ ಓದಿ >>ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ: ಜೆಡಿಎಸ್
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋಲುವ ಭೀತಿಯಿಂದಾಗಿ ಮತದಾರರಲ್ಲಿ ಜೆಡಿಎಸ್ ಗೆ ಮತ ಹಾಕಿದಲ್ಲಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದೆ. ಇದನ್ನು ಜೆಡಿಎಸ್ ಸಹಿಸುವುದಿಲ್ಲ...
ಮುಂದೆ ಓದಿ >>ನೂರುದ್ದೀನ್ ಸಾಲ್ಮರ ಬಂಧನ ವಿರೋಧಿಸಿ ಕೈದಿಗಳ ಪ್ರತಿಭಟನೆ
ಪುತ್ತೂರಿನ ಪಾಲ್ತಾಡಿಯ ಯುವತಿ ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ವಕೀಲ ನೂರುದ್ದೀನ್ ಸಾಲ್ಮರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಿರುವುದನ್ನು ಪ್ರತಿಭಟಿಸಿ ಇಲ್ಲಿನ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳು...
ಮುಂದೆ ಓದಿ >>ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ
ಅನಾರೋಗ್ಯದಿಂದ ಬಳಲುತಿದ್ದ ಯುವಕನೋರ್ವ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಭಾನುವಾರ ನಡೆದಿದೆ ಮೃತಯುವಕನನ್ನು ಮಾಣಿ ಗ್ರಾಮದ ಸಾಗು ನಿವಾಸಿ ವಾಮನ ಶೆಟ್ಟಿ ಯವರ ಪುತ್ರ ಸಂಪತ್ ರೈ..
ಮುಂದೆ ಓದಿ >>ವಿಲ್ಮ ಬಂಟ್ವಾಳ್ ಗೆ ಲಿಯೋ ರೊಡ್ರಿಗಸ್ ಕಿಟಾಳ್ ಯುವ ಪುರಸ್ಕಾರ ಪ್ರದಾನ
www.kittal.com ಎಂಬ ಕೊಂಕಣಿ ಸಾಹಿತ್ಯಿಕ ವೆಬ್ ಸೈಟ್ ನೀಡುವ ಕಿಟಾಳ್ ಯುವ ಪುರಸ್ಕಾರ್- 2012ನ್ನು ಉದಯೋನ್ಮುಖ ಕೊಂಕಣಿ ಬರಹಗಾರ್ತಿ ವಿಲ್ಮ ಬಂಟ್ವಾಳ್ ಗೆ ಸಂಸ್ಥೆಯ ಮೂರನೇ ವಾರ್ಷಿಕೋತ್ಸವದಂದು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಮುಂದೆ ಓದಿ >>ಕೆನರಾ ಪ್ರೌಢಶಾಲೆ (ಮೈನ್) ಯಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ-2013
ಸೇವಾ ಭಾರತಿಯ ಅಂಗ ಸಂಸ್ಥೆಯಾದ ಆಶಾಜ್ಯೋತಿ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆಯ ವತಿಯಿಂದ ಕೆನರಾ ಪ್ರೌಢಶಾಲೆ (ಮೈನ್) ನ ಆವರಣದಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ-2013 ಎಂಬ ವಿಶೇಷ ಮಕ್ಕಳ ಸಾಂಸ್ಕೃತಿಹ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ನಿಸರ್ಗ ಪ್ಲೇ ಸ್ಕೂಲ್ ನ ದಶಮಾನೋತ್ಸವ ಆಚರಣೆ
ಇಲ್ಲಿನ ನಿಸರ್ಗ ಪ್ಲೇ ಸ್ಕೂಲ್ ನ ದಶಮಾನೋತ್ಸವ ಆಚರಣೆಯನ್ನು ಮಾರ್ಚ್ 2ರಂದು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕರಾವಳಿ ಕಾಲೇಜಿನ ಸ್ಥಾಪಕ ಅಧ್ಯಕ್ಷ ಪ್ರತಿಭೆ ಎಂಬುವುದು ಪ್ರತಿಯೊಬ್ಬರಲ್ಲೂ...
ಮುಂದೆ ಓದಿ >>ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮೇಲೆ ಲೋಕಾಯುಕ್ತ ದಾಳಿ
ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ನಿಗಮದ ಜಿಲ್ಲಾ ವ್ಯವಸ್ಥಾಪಕ ಮುರಳೀಧರ ರಾವ್ ಸೇರಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂದೆ ಓದಿ >>ಅದ್ಯಪಾಡಿ ಡ್ಯಾಂನಲ್ಲಿ ಈಜಾಡಲು ತೆರಳಿದ ವಿದ್ಯಾರ್ಥಿ ಸಾವು
ಪರೀಕ್ಷೆ ಮುಗಿದ ಸಂತಸದಲ್ಲಿ ಗುರುಪುರ ಹೊಳೆಗೆ ಅದ್ಯಪಾಡಿಯಲ್ಲಿ ಕಟ್ಟಿರುವ ಡ್ಯಾಂಗೆ ತನ್ನ 10 ಮಂದಿ ಸದ್ನೇಹಿತರ ಜತೆ ಈಜಾಡಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮೇಲಕ್ಕೆ ಬರಲಾಗದೆ ಮೃತ ಪಟ್ಟ ಘಟನೆ ಶನಿವಾರ ನಡೆದಿದೆ.
ಮುಂದೆ ಓದಿ >>ಸೌಮ್ಯ ಕೊಲೆ ಪ್ರಕರಣ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿ ಹಕ್ಕೊತ್ತಾಯ ಸಭೆ
ಅಲ್ಲಿ ನೆರೆದಿದ್ದ ನೂರಾರು ಮಹಿಳೆಯರ ಕಣ್ಣಂಚಿನಲ್ಲಿ ನೀರು ಹರಿಯುತ್ತಿತ್ತು, ಊರಿನಲ್ಲಿ ಆಗಬಾರದ ಘಟನೆಯೊಂದು ಆಗಿಹೋದ ಬಗ್ಗೆ ನೋವಿತ್ತು, ಸಂಕಟವಿತ್ತು, ತಮ್ಮ ನಡುವೆ ಇದ್ದ ವ್ಯಕ್ತಿಯೇ ಈ ಕೃತ್ಯ ಮಾಡಿದನಲ್ಲಾ ಎಂಬ ಆತಂಕದ ಆಕ್ರೋಶವೂ ಇತ್ತು.
ಮುಂದೆ ಓದಿ >>ಅಭಿವೃದ್ಧಿ ಪತ್ರಿಕೋದ್ಯಮ ಬೆಳೆಯಬೇಕು: ಶೇಷಚಂದ್ರಿಕ
ಪತ್ರಿಕೆಗಳಿಗೆ ಓದುಗನೇ ಸಮಾಜ ಆದ್ದರಿಂದ ಓದುಗನ ಅವಶ್ಯತೆಗಳನ್ನು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ಸುದ್ಧಿ-ಸಮಾಚಾರದ ಬಗ್ಗೆ ಹೆಚ್ಚು ಒತ್ತು ಕೊಡಬೇಕು ಎಂದು ಹಿರಿಯ ಪತ್ರಕರ್ತ ಶೇಷಚಂದ್ರಿಕ ತಿಳಿಸಿದರು.
ಮುಂದೆ ಓದಿ >>ಜೆಪ್ಪು: ಸೈಂಟ್ ಜೋಸೆಫ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಇಲ್ಲಿನ ಜೆಪ್ಪು ಸೈಂಟ್ ಜೋಸೆಫ್ ಕಾಲೇಜಿನಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ನಡೆಯಿತು.
ಮುಂದೆ ಓದಿ >>ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳು ಬೇರೆ ಪಕ್ಷಗಳ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಬಗ್ಗೆ ಗಮನ ಹರಿಸಿದ್ದು ನಗರದಲ್ಲಿ ಜೆಡಿಎಸ್ ಪಕ್ಷ ಬೇರೆ ಪಕ್ಷಗಳಿಗಿಂತ
ಮುಂದೆ ಓದಿ >>ನಿಡ್ಡೋಡಿ ಸ್ಥಾವರದ ವಿರುದ್ದದ ಜನರ ಹೋರಾಟಕ್ಕೆ ನನ್ನ ಬೆಂಬಲವಿದೆ: ಪೇಜಾವರ ಶ್ರೀ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸರ್ಕಾರ ಸಿದ್ದತೆ ನಡೆಸಿದ್ದು ಈ ಸ್ಥಾವರ ನಿರ್ಮಾಣವಾದಲ್ಲಿ ಜನಜೀವನದ ಮೇಲೆ ತೀವ್ರ ರೀತಿಯ ಪರಿಣಾಮ ಬೀರಲಿದೆ...
ಮುಂದೆ ಓದಿ >>ದೌರ್ಜನ್ಯ, ಶೋಷಣೆ ತಡೆಯಲು ಯುವಜನರಿಂದ ಮಾತ್ರ ಸಾಧ್ಯ
ದೌಜ೯ನ್ಯ ಮತ್ತು ಶೋಷಣೆಯನ್ನು ತಡೆಯುವುದಕ್ಕೆ ಯುವಜನಾಂಗದಿಂದ ಮಾತ್ರ ಸಾಧ್ಯ ಎಂದು ಖ್ಯಾತ ಸಾಹಿತಿ ವೈದೇಹಿ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ಮಡಿಕೇರಿ ಜೈಲಿಗೆ ಗಾಂಜಾ ಸಾಗಾಟ: ನಾಲ್ವರ ಬಂಧನ
ಮಡಿಕೇರಿ ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ನೀಡಲು ಕಾರಿನಲ್ಲಿ ಹೊರಟಿದ್ದ ನಾಲ್ಕು ಮಂದಿ ಆರೋಪಿಗಳನ್ನು ಶುಕ್ರವಾರ ಸಂಪಾಜೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಕಾರ್ಪೋರೇಶನ್ ಬ್ಯಾಂಕ್ ನಿಂದ ಮೂರು ನೂತನ ಯೋಜನೆಗಳು ಜಾರಿಗೆ
ಬಂಪರ್ ಕಾರ್ ಕಾರ್ನಿವಲ್, ಕಾರ್ಪ್ ಗ್ಲೋಬಲ್ ಕರೆಂಟ್ ಅಕೌಂಟ್ ಮತ್ತು ಕಾರ್ಪ್ ಪ್ರಿವಿಲೇಜ್ ಆ್ಯಂಡ್ ಕಾರ್ಪ್ ಕ್ಲಬ್ ಎಂಬ ಮೂರು ಹೊಸ ಯೋಜನೆಗಳನ್ನು ಕಾರ್ಪೋರೇಶನ್ ಬ್ಯಾಂಕ್ ಮಾರ್ಚ್ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಿದೆ.
ಮುಂದೆ ಓದಿ >>ರಾಮಸೇತು ದ್ವಂಸ ಹುನ್ನಾರದ ವಿರುದ್ದ ಪ್ರತಿಭನೆ
ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ರಾಮ ಸೇತುವನ್ನು ಒಡೆಯಬೇಕೆಂಬ ವರದಿಯನ್ನು ನ್ಯಾಯಾಲಯಕ್ಕೆ ನೀಡುವ ಮೂಲಕ ಕೇಂದ್ರ ಸರ್ಕಾರವು ಅಸಂಖ್ಯಾತ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರವು ಮಾಡುತ್ತಿದ್ದು ಸರ್ಕಾರವು..
ಮುಂದೆ ಓದಿ >>ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಚಿತ್ರ ರಚನಾ ಸ್ಪರ್ಧೆ
ಸಂತ ಅಲೋಶಿಯಸ್ ಸಮೂಹ ಸಂವಹನ ಮತ್ತು ಮಾಧ್ಯಮ ಅಧ್ಯಯನ ಕೇಂದ್ರ, ಲಯನ್ಸ್ ಕ್ಲಬ್ ಮಂಗಳೂರು ಮತ್ತು ಸೆಂಟರ್ ಪೋರ್ ಇಂಟಿಗ್ರೇಟೆಡ್ ಲರ್ನಿಂಗ್ ಸಹಯೋಗದಲ್ಲಿ ಶುಕ್ರವಾರ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸ್ಲ್ಯಾಶ್....
ಮುಂದೆ ಓದಿ >>ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಮಂಗಳೂರು ನಗರವನ್ನು ಒಂದು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ...
ಮುಂದೆ ಓದಿ >>ಚುನಾವಣಾ ನೀತಿ ಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ
ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯನ್ನು ಶಾಂತಿಯುತವಾಗಿ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ನಿಯಮಾವಳಿಗಳನ್ನು ರೂಪಿಸಿದ್ದು, ನಿಯಮಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ...
ಮುಂದೆ ಓದಿ >>ಕಲಾವಿದ ತಿಮ್ಮಯ್ಯ ಗುರುಪೂಜಾ ಪುರಸ್ಕಾರಕ್ಕೆ ಆಯ್ಕೆ
ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ಅವರು ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮುಂದೆ ಓದಿ >>ಕಾಸರಗೋಡು: 12ನೇ ದಿನಕ್ಕೆ ಕಾಲಿಟ್ಟ ಎಂಡೋಸಲ್ಫಾನ್ ವಿರುದ್ಧದ ಹೋರಾಟ
ಎಂಡೋಸಲ್ಫಾನ್ ಸಂತ್ರಸ್ಥ ಜನಪರ ಒಕ್ಕೂಟದ ನೇತೃತ್ವದಲ್ಲಿ ನಗರದ ಹೊಸ ಬಸ್ಸು ನಿಲ್ದಾಣ ಪರಿಸರದ ಸಹಿ ವೃಕ್ಷದಡಿ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ.
ಮುಂದೆ ಓದಿ >>ಕರಾವಳಿ ಕಾವಲು ಪಡೆ ಪೇದೆ ಭಾಸ್ಕರ್ ಕುಲಾಲ್ ಮೃತ್ಯು
ಮುರ್ಡೇಶ್ವರ ಸಮೀಪದ ನೇತ್ರಾಣಿಗುಡ್ಡೆ ಪರಿಸರದಲ್ಲಿ ತರಬೇತಿ ನಡೆಯುತ್ತಿರುವ ಸಂದರ್ಭ ಮಲ್ಪೆ ಕರಾವಳಿ ಕಾವಲು ಪಡೆ ಪೇದೆ ಭಾಸ್ಕರ್ ಕುಲಾಲ್ ಗುರುವಾರ ಮೃತಪಟ್ಟಿದ್ದಾರೆ.
ಮುಂದೆ ಓದಿ >>ಪ್ರಪಾತಕ್ಕೆ ಬಿದ್ದ ಕಾರು: ಪುತ್ತೂರು ವಿದ್ಯಾರ್ಥಿ ಸಾವು
ಮಡಿಕೇರಿಯ ಮಾಂದಲಪಟ್ಟಿ ಪ್ರವಾಸಿ ತಾಣದಲ್ಲಿ ಬುಧವಾರ ರಾತ್ರಿ ಪ್ರಪತಾಕ್ಕೆ ಕಾರು ಬಿದ್ದು, ದಕ್ಷಿಣ ಕನ್ನಡ ಜಿಲ್ಲೆ ನರಿಮೊಗರು ಗ್ರಾಮದ ಪುರುಷಕಟ್ಟೆ ಯುವಕ ಗುರುವಾರ ಮುಂಜಾನೆ ಮೃತಪಟ್ಟಿದ್ದಾನೆ.
ಮುಂದೆ ಓದಿ >>ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೆ.ಕೆ.ಪೈ ಪುತ್ತಳಿ ಅನಾವರಣ
ಬ್ಯಾಂಕರ್, ದಾನಿ, ಸಾಮಾಜಿಕ ಮುಂದಾಳು, ಕೊಂಕಣಿ ಪರವಾಗಿ ವಿಶೇಷ ಸೇವೆ ಸಲ್ಲಿಸಿದ್ದ ದಿವಂಗತ ಕೆ.ಕೆ. ಪೈ ಅವರ ಪುತ್ಥಳಿಯನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಗುರುವಾರ ಅನಾವರಣ ಕಾರ್ಯಕ್ರಮ ನಡೆಯಿತು.
ಮುಂದೆ ಓದಿ >>ಗೋವು ಸಂಸ್ಕೃತಿಯ ಪ್ರತೀಕ: ಡಾ.ಭ ಟ್
ತಾಯಿ ಹೇಗೆ ಸಂಸ್ಕೃತಿಯ ಪ್ರತಿಪಾದಕಿಯೋ ಅದೇ ರೀತಿ ಗೋವು ಕೂಡ ಸಂಸ್ಕೃತಿಯ ಪ್ರತೀಕ. ನಮ್ಮ ಬದುಕಿಗೆ ಶಕ್ತಿ ಕೊಡುವ ಹಸುವಿಗೆ ಶಕ್ತಿ ತುಂಬುವ, ಬದುಕು ನೀಡುವ ಕೆಲಸವನ್ನು ನಾವು ಮಾಡಬೇಕು ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಹೇಳಿದರು.
ಮುಂದೆ ಓದಿ >>
ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ: ಮೋನಪ್ಪ ಭಂಡಾರಿ
ಇಲ್ಲಿನ ಪುರಸಭೆಯ ಚುನಾವಣೆಗೆ ಭಾರತೀಯ ಜನತಾಪಾರ್ಟಿಯ ಚುನಾವಣಾ ಪ್ರಚಾರದ ಅಭಿಯಾನಕ್ಕೆ ಗುರುವಾರ ಸಂಜೆ ವಿದ್ಯುಕ್ತ ಚಾಲನೆ ದೊರೆಯಿತು. ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ
ಮುಂದೆ ಓದಿ >>ವಿದೇಶದಿಂದ ಚಿನ್ನ ತರುವವರಿಗೆ ಸಿಹಿ ಸುದ್ದಿ
ಸಂಸತ್ತಿನಲ್ಲಿ ಗುರುವಾರ 2013-14ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಿದ ವಿತ್ತ ಸಚಿವ ಪಿ.ಚಿದಂಬರಂ ಅವರು ವಿದೇಶದಲ್ಲಿರುವ ಅಥವಾ ವಿದೇಶದಿಂದ ಭಾರತಕ್ಕೆ ವಾಪಾಸಾಗುವ ಭಾರತೀಯರು ಒಯ್ಯಬಹುದಾದ ಚಿನ್ನದ ಪ್ರಮಾಣದ...
ಮುಂದೆ ಓದಿ >>ಸ್ಥಳೀಯ ಸಂಸ್ಥೆ ಚುನಾವಣೆ ರಾಜ್ಯದ ಜನರ ಭವಿಷ್ಯ ನಿರ್ಧರಿಸಲಿದೆ: ಡಿ.ವಿ.ಎಸ್
ಮಾರ್ಚ್ 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯು ರಾಜ್ಯದ ಜನರ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಮುಂದೆ ಓದಿ >>ಬಿಜೆಪಿಯ ಭ್ರಷ್ಟ ಆಡಳಿತವನ್ನು ತೊಡೆದು ಹಾಕಲು ಮತದಾರರಲ್ಲಿ ಪೂಜಾರಿ ಮನವಿ
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಭ್ರಷ್ಟಾಚಾರವನ್ನು ಮಾಡಿರುವಂತಹ ಬಿಜೆಪಿ ಸರ್ಕಾರ ಇನ್ನು ಮುಂದೆ ಅಧಿಕಾರದಲ್ಲಿ ಇರುವಂತಹ ನೈತಿಕತೆಯನ್ನು ಕಳೆದುಕೊಂಡಿದ್ದು ಮುಂದಿನ ಸ್ದಳೀಯ ಸಂಸ್ಥೆ..
ಮುಂದೆ ಓದಿ >>ಮಿ.ದಕ್ಷಿಣ ಕನ್ನಡ ದೇಹದಾರ್ಢ್ಯ ಸ್ಪರ್ಧೆ
ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ. ಕ್ರೀಡಾ ಮನೋಭಾವವನ್ನು ತನ್ನಲ್ಲಿ ಮೈಗೂಡಿಸಿಕೊಸಿಕೊಂಡರೆ ಭವಿಷತ್ತಿನಲ್ಲಿ ಉತ್ತಮ ಸಾಧನೆಗೈಯಬಹುದು ಎಂದು ಸಿಂಡಿಕೇಟ್ ಬ್ಯಾಂಕ್ ಉಪ್ಪಳ ಶಾಖೆ ಹಿರಿಯ ಮೆನೇಜರ್ ಪುಷ್ಪರಾಜ ಹೆಗ್ಡೆ ಹೇಳಿದರು.
ಮುಂದೆ ಓದಿ >>ಸೌಮ್ಯ ಕುಟುಂಬದ ಮಕ್ಕಳ ದತ್ತು ಸ್ವೀಕಾರ: ಡಾ.ಭಟ್
ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ವಿಕೃತ ಕಾಮುಖನಿಂದ ಕತ್ತು ಹಿಸುಕಿ ಕೊಲೆಗೈಲ್ಪಟ್ಟ ಸೌಮ್ಯಳ ಕುಟುಂಬದ ನಾಲ್ವರು ಮಕ್ಕಳನ್ನೂ ದತ್ತು ಸ್ವೀಕರಿಸಿ, ಉಚಿತ ಶಿಕ್ಷಣ ನೀಡುವುದಾಗಿ ಕಲ್ಕಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ.ಪ್ರಬಾಕರ ಭಟ್ ಹೇಳಿದ್ದಾರೆ.
ಮುಂದೆ ಓದಿ >>ಪಾಲಿಕೆ ಚುನಾವಣೆ: ಜೆಡಿಎಸ್ ನಿಂದ ಪ್ರಣಾಳಿಕೆ ಬಿಡುಗಡೆ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ಪ್ರಣಾಳಿಕೆಯನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಬುಧವಾರ ಬಿಡುಗಡೆಗೊಳಿಸಿದರು.
ಮುಂದೆ ಓದಿ >>ಕಾರು ಡಿಕ್ಕಿ: ಪಲ್ಟಿಯಾದ ರಿಕ್ಷಾ, ಮೂವರಿಗೆ ಗಾಯ
ರಾಷ್ಟ್ರೀಯ ಹೆದ್ದಾರಿ 75ರ ನಾಗುರಿ ಪಟೇಲ್ ಹೌಸ್ ಬಳಿ ರಿಕ್ಷಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದು, ಚಾಲಕ ಮತ್ತು ಅದರಲ್ಲಿದ್ದ ಇಬ್ಬರುಪ್ರಯಾಣಿಕರು ಗಾಯಗೊಂಡಿದ್ದಾರೆ.
ಮುಂದೆ ಓದಿ >>ಸೌಮ್ಯ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ
ಬಾಳ್ತಿಲ ಗ್ರಾಮದ ಸೌಮ್ಯ ಎಂಬ ಯುವತಿಯನ್ನು ಅತ್ಯಾಚಾರ ಮಾಡಲು ಯತ್ನಿಸಿ ಅಮಾನವೀಯವಾಗಿ ಕೊಲೆಗೈದ ಕೃತ್ಯವನ್ನು ಖಂಡಿಸಿ ಬಿಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಬುಧವಾರ ಬೆಳಗ್ಗೆ ನಡೆಸಲಾಯಿತು.
ಮುಂದೆ ಓದಿ >>ಸೌಮ್ಯ ಕೊಲೆ ಪ್ರಕರಣ: ಪೂಜಾರಿಯಿಂದ ಕುಟುಂಬ ಸದಸ್ಯರಿಗೆ ಸಾಂತ್ವನ
ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ವಿಕೃತ ಕಾಮುಕನಿಂದ ಕತ್ತು ಹಿಸುಕಿ ಕೊಲೆಗೈಯ್ಯಲ್ಪಟ್ಟ ಸೌಮ್ಯಳ ಮನೆಗೆ ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವ ಬಿ.ಜನಾರ್ಧನ ಪೂಜಾರಿ ಬುಧವಾರ ಬೆಳಿಗ್ಗೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು.
ಮುಂದೆ ಓದಿ >>ಡಾ.ಹೆಗ್ಗಡೆ ಗೆ ದೇವಿ ಅಹಿಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ
ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಶ್ರೀ ಅಹಿಲ್ಯೋತ್ಸವ ಸಮಿತಿಯು ಕಳೆದ 15 ವರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ಅನುಪಮ ಸೇವೆ ಕಾರ್ಯಗಳನ್ನು ಮಾಡಿದ ಗಣ್ಯರಿಗೆ ದೇವಿ ಅಹಿಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರವನ್ನು ನೀಡುತ್ತಲಿದ್ದು...
ಮುಂದೆ ಓದಿ >>ಸಂದೀಪ್ ಕೊಲೆ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಬಂಧನ
ಇಡ್ಯಾದ ಯುವಕ ಸಂದೀಪ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದೆ ಓದಿ >>ಶ್ರೀರಾಮನಿಗೆ ಬೂಂದಿ ಲಡ್ಡುಗಳ ಹರಕೆ
ತಾವು ದೇವರಲ್ಲಿ ಬೇಡಿಕೊಂಡದ್ದು ಫಲಿಸಿದರೇ ಮುಡಿಯನ್ನೋ, ಹಣವನ್ನೋ ಅಥವಾ ವಸ್ತುಗಳನ್ನು ದೇವರಿಗೆ ಸಲ್ಲಿಸಿ ಹರಕೆಯ ರೂಪದಲ್ಲಿ ಸಮಪಿ೯ಸುವುದು ಸಾಮಾನ್ಯವಾಗಿದೆ.
ಮುಂದೆ ಓದಿ >>ಕಾನೂನಿನ ದುರುಪಯೋಗ ಸಲ್ಲದು: ನ್ಯಾಯಾಧೀಶೆ ನವೀನಕುಮಾರಿ
ಕಾನೂನನ್ನು ದುರುಪಯೋಗಪಡಿಸಿಕೊಳ್ಳದೆ, ಕಾನೂನಿನಲ್ಲಿ ಸಿಗುವ ಅವಕಾಶಗಳನ್ನು, ಸವಲತ್ತುಗಳನ್ನು ಉಪಯೋಗಿಸಿಕೊಳ್ಳಿ ಎಂದು ತಾಲೂಕು ಸೇವೆಗಳ ಸಮಿತಿಯ ಅಧ್ಯಕ್ಷರು ಹಿರಿಯ ಸಿವಿಲ್ ನ್ಯಾಯಧೀಶೆಯಾದ ಎ.ಕೆ ನವೀನಕುಮಾರಿ ಹೇಳಿದರು.
ಮುಂದೆ ಓದಿ >>ಆಮ್ಲೆಟ್ ತಿಂದು ಬಾಲಕ ಮೃತ್ಯು
ಆಮ್ಲೆಟ್ ಮಾಡಲು ಹೋಗಿ ತನ್ನ ಜೀವವನ್ನೇ ಬಲಿ ತೆಗೆದುಕೊಂಡ ಘಟನೆ ಉಡುಪಿಯ ಹೆರ್ಗ ಗ್ರಾಮದಲ್ಲಿ ನಡೆದಿದೆ. ಮೊಟ್ಟೆ ಆಮ್ಲೆಟ್ ಗೆ ಕಾಳು ಮೆಣಸಿನ ಪುಡಿ ಹಾಕಿ ಕಲಸುವ ಬದಲು ಆಕಸ್ಮಿಕವಾಗಿ...
ಮುಂದೆ ಓದಿ >>ಆಧಾರವಾಗಬೇಕಿದ್ದ ಮಗಳನ್ನೇ ಕಳಕೊಂಡ ಬಡಕುಟುಂಬ
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ-ಕೊಲೆ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಬಂಟ್ವಾಳದಲ್ಲಿ ನಡೆದಿರುವ ಸೌಮ್ಯಳ ಅತ್ಯಾಚಾರ ಯತ್ನ-ಕೊಲೆ ಘಟನೆಯಿಂದ ಜಿಲ್ಲೆ ಮತ್ತೊಂದು ಬಾರಿ ಆಘಾತಕ್ಕೆ ಒಳಗಾಗಿದೆ.
ಮುಂದೆ ಓದಿ >>ರೈಲ್ವೆ ಬಜೆಟ್: ಕರಾವಳಿಗರಿಗೆ ಅರ್ಧ ಸಿಹಿ ಅರ್ಧ ಕಹಿ
ಕೇಂದ್ರ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ರೈಲ್ವೆ ಬಜೆಟನ್ನು ಮಂಡಿಸಿದ್ದು, ಈ ಬಜೆಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ಕೆಲವು ಯೋಜನೆಗಳನ್ನು ಮಂಜೂರು ಮಾಡಿದರೂ ಕರಾವಳಿಗರ ಕೆಲವು ಬೇಡಿಕೆಗಳು...
ಮುಂದೆ ಓದಿ >>ನವೀನ್ ಸೂರಿಂಜೆ ಬಿಡುಗಡೆಗೆ ವಿಳಂಬ ಮಾಡುತ್ತಿರುವ ಸರ್ಕಾರ
ಮಂಗಳೂರಿನ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಖಾಸಗಿ ಟಿವಿ ವರದಿಗಾರ ನವೀನ್ ಸೂರಿಂಜೆ ಅವರ ಮೇಲಿನ ಕೇಸನ್ನು ಹಿಂತೆಗೆದುಕೊಳ್ಳಲಾಗುವುದು...
ಮುಂದೆ ಓದಿ >>ಬಾಡಿಗೆ ಕಟ್ಟದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಲು ಬಿಜೆಪಿ ಒತ್ತಾಯ
ಪಾಲಿಕೆ ಚುನಾವಣೆಯ ಬಿಸಿ ಏರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದು ಸೋಮವಾರ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸುವಂತೆ ಜೆಡಿಎಸ್ ಆಗ್ರಹಿಸಿದ ಘಟನೆ ನಡೆದಿರುವಂತೆಯೇ ಬಿಜೆಪಿ...
ಮುಂದೆ ಓದಿ >>ಕಾಸರಗೋಡು: ಎಂಡೋಸಲ್ಫಾನ್ ವಿರುದ್ಧ ಪ್ರತಿಭಟನೆ
ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ನಡೆಸುತ್ತಿರುವ ಹೋರಾಟವು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಬೆಳಗ್ಗೆ ನಗರದ ಹೊಸಬಸ್ಸು ನಿಲ್ದಾಣ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂತ್ರಸ್ತ ವಲಯದ ಗೃಹಿಣಿಯರು ರಸ್ತೆ ತಡೆ ನಡೆಸಿದರು.
ಮುಂದೆ ಓದಿ >>ಉಡುಪಿ:ಮನೆಗೆ ನುಗ್ಗಿ ಲಕ್ಷಾಂತರ ರೂ.ನಗ-ನಗದು ಕಳವು
ಇಲ್ಲಿನ ಶಂಕರಪುರ ಸುಭಾಸ್ ನಗರದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾದ ಘಟನೆ ಭಾನುವಾರ ನಡೆದಿದೆ.
ಮುಂದೆ ಓದಿ >>ಕ್ರೀಡಾ ಮನೋಭಾವ ಹಾಗೂ ಕಠಿಣ ಪರಿಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ
ಇಂದಿನ ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿಬೇಕು, ಶ್ರಮ ಪಟ್ಟರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬಹುದು ಎಂದು ಎಕ್ಸ್ ಪರ್ಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಕರುಣಾಕರ ಬಳ್ಕೂರು ಹೇಳಿದರು.
ಮುಂದೆ ಓದಿ >>ಯುವತಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ
ಜಿಲ್ಲೆಯೇ ಬೆಚ್ಚಿ ಬೀಳುವ ಅಮಾನವೀಯ ಘಟನೆಯೊಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ನಡೆದಿದ್ದು, ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ಕೊಲೆಗೈಯಲಾಗಿದೆ. ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ನಿವಾಸಿ...
ಮುಂದೆ ಓದಿ >>ಕೈ ಹಿಡಿದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ
ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಸೋಮವಾರ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಟಿಕೆಟ್ ಸಿಗಲಿಲ್ಲವೆಂದು
ಮುಂದೆ ಓದಿ >>ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಲು ಜೆಡಿಎಸ್ ಆಗ್ರಹ: ಪಾಲಿಕೆ ಕಚೇರಿಯಲ್ಲಿ ಗೊಂದಲ
ಪಾಲಿಕೆ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಈ ನಾಮಪತ್ರಗಳನ್ನು ಇಂದು ಪರಿಶೀಲನೆ ಮಾಡಲಾಗುತ್ತಿದೆ. ಈ ಮಧ್ಯೆ ವಾರ್ಡ್ ಸಂಖ್ಯೆ 59ರ ಜೆಪ್ಪು ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ..
ಮುಂದೆ ಓದಿ >>ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಪ್ರತೀ ಪಕ್ಷದಲ್ಲೂ ಬಂಡಾಯ!
ರಾಜ್ಯ ವಿಧಾನ ಸಭೆ ಚುನಾವಣೆಗೆ ಮುನ್ನುಡಿಯಂತೆ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿವೆ.
ಮುಂದೆ ಓದಿ >>ಎಸ್ ಎಂಎಸ್ ನಂಬಿ 70 ಸಾವಿರ ರೂ.ಕಳಕೊಂಡ ಟೈಲರ್
ತನ್ನ ಮೊಬೈಲ್ ಫೋನ್ ಗೆ ಬಂದ ಮೆಸೇಜನ್ನು ನಂಬಿದ ವ್ಯಕ್ತಿಯೋರ್ವರು 70 ಸಾವಿರ ರೂಪಾಯಿಯನ್ನು ಕಳೆದುಕೊಂಡು ಮೋಸ ಹೋದ ಘಟನೆ ನಗರದಲ್ಲಿ ನಡೆದಿದೆ.
ಮುಂದೆ ಓದಿ >>ಸಾಮೂಹಿಕ ವಿವಾಹ: ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಆರು ಜೋಡಿಗಳು
ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಮಂಗಳೂರು ಇದರ ವತಿಯಿಂದ ನಗರದ ಜಮಿಯ್ಯತುಲ್ ಫಲಾಹ್ ಹಾಲ್ ನಲ್ಲಿ ಬಾನುವಾರ ಮುಸ್ಲಿಂ ಸಾಮೂಹಿಕ ವಿವಾಹ ನೆರವೇರಿತು. ಈ ಸಂದರ್ಭದಲ್ಲಿ ಆರು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಮುಂದೆ ಓದಿ >>ಅಕ್ರಮ ಗಾಂಜಾ ಮಾರಾಟ ಯತ್ನ: ಆರೋಪಿಗಳ ಬಂಧನ
ಇಲ್ಲಿನ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಚರ್ಚ್ ನ ಸಮೀಪ ಭಾನುವಾರ ಬೆಳಗ್ಗೆ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು.
ಮುಂದೆ ಓದಿ >>ಕಾರು ಡಿಕ್ಕಿ: ಬಾಲಕಿ ಮೃತ್ಯು
ತೆಂಕ ಎರ್ಮಾಳು ಸರ್ಕಾರಿ ಶಾಲೆ ಮುಂಭಾಗ ಬಸ್ಸಿಗೆ ಕಾಯುತ್ತಿದ್ದವರ ಸಹೋದರಿಯರೀರ್ವರ ಮೇಲೆ ಮುಂಬೈಯಿಂದ ಕೇರಳದ ಕುಂಬ್ಳೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರು ಹರಿದು ಬಂದು ಓರ್ವ ಬಾಲಕಿಯನ್ನು ಬಲಿ ಪಡೆದಿದೆ. ಇನ್ನೊರ್ವ ಬಾಲಕಿ ಗಾಯಗೊಂಡಿದ್ದು...
ಮುಂದೆ ಓದಿ >>ಶಿಕ್ಷಣ ವ್ಯವಸ್ಥೆ ಸುದಾರಣೆಗೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು
ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಲಾಭದಾಯಕ ಕೈಗಾರಿಕೆಯಾಗಿ ಪರಿವರ್ತನೆಗೊಂಡಿದ್ದು, ಇದರಿಂದ ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚಬೇಕಾದ ಸ್ಥಿತಿ ಎದುರಾಗಿದೆ, ಭಾಷಾನಿಯಮದಲ್ಲಿರುವ ಗೊಂದಲಗಳನ್ನು...
ಮುಂದೆ ಓದಿ >>ಜಾತ್ಯಾತೀತ ಜನತಾದಳಕ್ಕೆ ಸೇರ್ಪಡೆ
ಈವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ಧನರಾಜ್ ಕುಮಾರ್ ಅವರ ನೇತೃತ್ವದಲ್ಲಿ, ಮಂಗಳೂರು ಮಹಾನಗರ ಪಾಲಿಕೆಯ ಕಂಟೋನ್ಮೆಂಟ್ ವಾರ್ಡ್ ನ ನೂರಕ್ಕೂ ಮಿಕ್ಕಿದ ಕಾರ್ಯಕರ್ತರು ಜಾತ್ಯಾತೀತ ಜನತಾದಳಕ್ಕೆ ಶನಿವಾರ ಸೇರ್ಪಡೆಯಾದರು.
ಮುಂದೆ ಓದಿ >>ಮಂಗಳೂರು ವಿಶ್ವವಿದ್ಯಾನಿಲಯದಿಂದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಶನಿವಾರ ಪ್ರದಾನ ಮಾಡಿದರು.
ಮುಂದೆ ಓದಿ >>ಕೆ.ಎಸ್.ಆರ್.ಟಿ.ಸಿ. ಬಸ್ ನಿಂದ ಸರಣಿ ಅಪಘಾತ ಇಬ್ಬರ ದುರ್ಮರಣ
ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಪಾದಾಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಪಂಪ್ ವೆಲ್ ಬಳಿ ಶನಿವಾರ ಸಂಜೆ ನಡೆದಿದೆ.
ಮುಂದೆ ಓದಿ >>ಪಾಲಿಕೆ ಚುನಾವಣೆ ಹಲವು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮಂಗಳೂರು ಮಹಾನಗರ ಪಾಲಿಕೆ ಮಾರ್ಚ್ 7ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಾಮ ಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿರುವುದರಿಂದ ವಿವಿಧ ಪಕ್ಷಗಳ ಹಲವು ಅಭ್ಯರ್ಥಿಗಳು ಪಾಲಿಕೆಯ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ಮುಂದೆ ಓದಿ >>ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಐದನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಇಲ್ಲಿನ ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಐದನೇ ವಾರ್ಷಿಕ ಅಥ್ಲೆಟಿಕ್ ಮೀಟ್ ನ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ರಾಮ್ ಗೋಪಾಲ್ ಶೆಟ್ಟಿ ಉದ್ಘಾಟಿಸಿದರು.
ಮುಂದೆ ಓದಿ >>ಮಹಾನಗರ ಪಾಲಿಕೆ: ಮಾಜಿ ಮೇಯರ್ ಅಶ್ರಪ್, ಶಶಿಧರ ಹೆಗ್ಡೆಗೆ ಕಾಂಗ್ರೆಸ್ ಟಿಕೆಟ್
ಎರಡು ದಿನಗಳ ದೀರ್ಘ ಸಮಾಲೋಚನೆಯ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕರೊಂದಿಗೆ ಮಾತಿನ ಚಕಮಕಿ
ಮುಂದೆ ಓದಿ >>ಕಾಂಗ್ರೆಸ್ ಕಾರ್ಯಕರ್ತೆ ರೆಹನಾ ಜೆಡಿಎಸ್ ಗೆ ಸೇರ್ಪಡೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬಜಾಲ್-ಫೈಸಲ್ ನಗರ ವಾರ್ಡಿನ ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ರೆಹನಾ ಅವರು ಶನಿವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂದೆ ಓದಿ >>ಧರ್ಮ ಸಂಸ್ಕೃತಿಯ ಸೂತ್ರ ಚೂರುಚೂರಾಗಿದೆ: ರಾಘವೇಶ್ವರ ಶ್ರೀ
ಎಂಟು ಕೋಟಿ ಜನರು ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹಿಸಿ ದೇಶದ ಉಚ್ಛ ವ್ಯವಸ್ಥೆಗೆ ನೀಡಿದ್ದಾರೆ, ಆದರೆ ಇಷ್ಟೂ ಜನರ ಭಾವನೆಗಳಿಗೆ ಬೆಲೆ ಕೊಡದ ಈ ರಾಷ್ಟ್ರದಲ್ಲಿ ಪ್ರಜಾಸತ್ತತೆಗೆ....
ಮುಂದೆ ಓದಿ >>ಸೌದಿಯಲ್ಲಿ ಅಪಘಾತ: ಕರಾವಳಿ ಯುವಕ ಮೃತ್ಯು
ಸೌದಿ ಅರೇಬಿಯಾದಲ್ಲಿ ಗುರುವಾರ ರಾತ್ರಿ ನಡೆದ ಅಪಘಾತವೊಂದರಲ್ಲಿ ಮಾಡೂರು ನಿವಾಸಿ ಎಂ.ಯು.ಅಬ್ಬಾಸ್ ಅವರ ಪುತ್ರ ಮಹಮ್ಮದ್ ಸಲೀಂ(26) ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಮುಂದೆ ಓದಿ >>ಸ್ವ-ಸಹಾಯ ಸಂಘ ಹೆಸರಿನಲ್ಲಿ ವಂಚಿಸಿದಾಕೆ ಬಲೆಗೆ
ನಕಲಿ ಬ್ಯಾಂಕ್ ಪಾಸ್ ಪುಸ್ತಕಗಳನ್ನೇ ಫೋರ್ಜರಿ ಮಾಡಿ ಬಡ ಮಹಿಳೆಯರಿಂದ ಲಕ್ಷಾಂತರ ರುಪಾಯಿ ವಂಚಿಸಿ ಪಂಗನಾಮ ಹಾಕಿದ್ದ ಕೊರ್ಗಿ ಬಾಬಿ ಶೆಡ್ತಿಯನ್ನು ಶುಕ್ರವಾರ ಕುಂದಾಪುರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಸಂದೀಪ್ ಕೊಲೆ: ಆರೋಪಿಗಳ ಬಂಧನ
ಇಡ್ಯಾದ ಯುವಕ ಸಂದೀಪ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಫೆ.19ರಂದು ಸಂದೀಪ್ ಪೂಜಾರಿ...
ಮುಂದೆ ಓದಿ >>ಭಾಷೆಯ ಮೂಲಕ ಜನರನ್ನು ಒಗ್ಗೂಡಿಸುವ ಕೊಂಕಣಿ ಅಕಾಡೆಮಿ ಕಾರ್ಯ ಶ್ಲಾಘನೀಯ
ತಮ್ಮ ಮಾತೃ ಭಾಷೆಯನ್ನು ಬೆಳೆಸುವುದರೊಂದಿಗೆ ಇತರ ಭಾಷೆಗಳ ಜನರಿಗೆ ಆ ಭಾಷೆಯನ್ನು ಕಲಿಸಿ ಎಲ್ಲರನ್ನೂ ಒಗ್ಗೂಡಿಸುವಂತಹ ಕೆಲಸ ಮಾಡುವ ಕೊಂಕಣಿ ಸಾಹಿತ್ಯ ಅಕಾಡೆಮಿ ಕಾರ್ಯ ಶ್ಲಾಘನೀಯವಾದುದ...
ಮುಂದೆ ಓದಿ >>ದುಬಾಯಿ ಮಾರ್ಕೆಟ್ ಗೆ ದಾಳಿ ನಕಲಿ ಮೊಬೈಲ್ ಗಳ ವಶ
ನಗರದ ಹೃದಯ ಭಾಗದಲ್ಲಿರುವ ಸೆಂಟ್ರಲ್ ಮಾರ್ಕೆಟ್ ನ ಬಳಿಯಿರುವ ದುಬಾಯಿ ಮಾರ್ಕೆಟ್ ನ ಮೊಬೈಲ್ ಅಂಗಡಿಗಳ ಮೇಲೆ ದಾಳಿ ಮಾಡಿದ ಸ್ಯಾಮ್ ಸಂಗ್ ಕಂಪನಿಯವರು ಹಾಗೂ ಪೊಲೀಸರು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಸ್ಯಾಮ್ ಸಂಗ್...
ಮುಂದೆ ಓದಿ >>ಪಾಲಿಕೆ ಚುನಾವಣೆ: ಅವಕಾಶವನ್ನು ಬಳಸಿಕೊಳ್ಳಬಹುದೇ ಕಾಂಗ್ರೆಸ್?
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಅಧಿ ಸೂಚನೆ ಹೊರಡಿಸಿ ಮಾರ್ಚ್ 7 ರಂದು ಚುನಾವಣೆ ನಡೆಸಲು ನಿರ್ಧರಿಸಿದ್ದು ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ...
ಮುಂದೆ ಓದಿ >>ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಫೆ.23 ವರೆಗೆ ಅವಕಾಶ
ಅರ್ಹತೆ ಹೊಂದಿರುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ನೋಂದಾಯಿಸಿಕೊಳ್ಳಲು ಫೆಬ್ರವರಿ 23 ಶನಿವಾರದವರೆಗೆ ಅವಕಾಶ ಇದೆ ಎಂದು ಮಂಗಳೂರು ತಹಶೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದರು.
ಮುಂದೆ ಓದಿ >>ಜನಮನ ಸೂರೆಗೊಂಡ ವಿಶೇಷ ಮಕ್ಕಳ ಕ್ರೀಡಾಜ್ಯೋತಿ ಮೆರವಣಿಗೆ
ಸಾನಿಧ್ಯ ಪನಾಮ ಕ್ರೀಡಾ ಮಹೋತ್ಸವ 2013 ರ ಅಂಗವಾಗಿ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಿಂದ ಮಂಗಳ ಕ್ರೀಡಾಂಗಣದವರೆಗೆ ನಡೆದ ಕ್ರೀಡಾ ಜ್ಯೋತಿ ಮೆರವಣಿಗೆಯನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಉದ್ಘಾಟಿಸಿದರು.
ಮುಂದೆ ಓದಿ >>ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆ ನಿರ್ಲಕ್ಷ ವಹಿಸಬಾರದು
ದಿನನಿತ್ಯದ ಕೆಲಸದ ಒತ್ತಡ ನಡುವೆ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ, ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಎಂದು ದ ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಮುಂದೆ ಓದಿ >>ಹೈದರಾಬಾದ್ ಸ್ಫೋಟ: ಕರಾವಳಿಯಲ್ಲಿ ಕಟ್ಟೆಚ್ಚರ
ಗುರುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಅವಳಿ ಸ್ಫೋಟಗಳ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೈದರಾಬಾದ್ ನಲ್ಲಿ ನಡೆದ ಸ್ಫೋಟದ ಬಳಿಕ ದೇಶದ ಇತರ ಭಾಗಗಳಲ್ಲಿ
ಮುಂದೆ ಓದಿ >>ಅಪಘಾತದಲ್ಲಿ ಮೃತಪಟ್ಟ ಯುವ ಪತ್ರಕರ್ತ
ಮೂಲತಃ ಮೂಡುಬಿದಿರೆ ಅಲಂಗಾರಿನ ಪ್ರಸ್ತುತ ದಾವಣಗೆರೆಯಲ್ಲಿ ಟಿವಿ9 ಸುದ್ದಿವಾಹಿನಿಯ ವರದಿಗಾರನಾಗಿದ್ದ ಸನತ್ ರಾವ್(23) ಎಂಬ ಯುವ ಪತ್ರಕರ್ತ ಗುರುವಾರ ಸಂಜೆ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ...
ಮುಂದೆ ಓದಿ >>ಮಣಿಪಾಲ: ಗಾಂಜಾ ಮಾರುತ್ತಿದ್ದ ಮೂವರ ಸೆರೆ
ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಹಿತ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ವಿಲ್ಮಾ ಬಂಟ್ವಾಳ್ ಕಿಟಾಳ್ ಯುವ ಪುರಸ್ಕಾರಕ್ಕೆ ಆಯ್ಕೆ
ಕಳೆದ ಒಂದು ದಶಕದಿಂದ , ವಿಲ್ಮಾ, ಬಂಟ್ವಾಳ್ ಈ ಕಾವ್ಯನಾಮದಲ್ಲಿ ಕೊಂಕಣಿಯಲ್ಲಿ ನಿರಂತರವಾಗಿ ಬರೆಯುತ್ತಿರುವ ಯುವ ಲೇಖಕಿ ವಿಲ್ಮಾ ಲವೀನಾ ಡಿಸೊಜಾ ಇವರನ್ನು 2012ನೇ ಸಾಲಿನ ಪ್ರತಿಷ್ಠಿತ ಕಿಟಾಳ್ ಯುವ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.
ಮುಂದೆ ಓದಿ >>ಜೆಡಿಎಸ್ ಸೇರಿದ ಪಾಲಿಕೆ ಬಿಜೆಪಿ ಸದಸ್ಯ ಮೋಹನ್ ಪಡೀಲ್
ದೇಶದಾದ್ಯಂತ ಕೋಲಾಹಲ ಮೂಡಿಸಿದ ಹೋಂ ಸ್ಟೇ ದಾಳಿ ನಡೆದ ಪಡೀಲ್ ನ ಅಳಪೆ ವಾರ್ಡಿನ ಪಾಲಿಕೆ ಸದಸ್ಯ ಹಾಗೂ ಹಿಂದೂ ಸಂಘಟನೆಗಳ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದ ಮೋಹನ್ ಪಡೀಲ್..
ಮುಂದೆ ಓದಿ >>ಪಾಲಿಕೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾರ್ಚ್ 7ರಂದು ನಡೆಸಲು ಚುನಾವಣಾ ಆಯೋಗವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು ಈ ಕುರಿತಂತೆ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗಿವೆ ಈ ಚುನಾವಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ...
ಮುಂದೆ ಓದಿ >>ಚಂದ್ರಶೇಖರ ಕಂಬಾರ ಸೇರಿದಂತೆ ಮೂವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್
ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವವು ಫೆಬ್ರವರಿ 23ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯವು ತೀರ್ಮಾನಿಸಿದೆ ಎಂದು ವಿವಿ ಉಪಕುಲಪತಿ..
ಮುಂದೆ ಓದಿ >>ಕರಾವಳಿಯಲ್ಲಿ ಒಂದೇ ದಿನಕ್ಕೆ ಸೀಮಿತವಾದ ಬಂದ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 11 ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ 48 ಗಂಟೆಗಳ ಮುಷ್ಕರ ದ.ಕ.ಜಿಲ್ಲೆಯಲ್ಲಿ ಮೊದಲ ದಿನ ಬಂದ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಮುಂದೆ ಓದಿ >>ಫಾ.ಜೆ.ಜೆ. ಮಾರ್ಟಿಸ್ ಇನ್ನಿಲ್ಲ
ಮಂಗಳೂರು ಧರ್ಮಪ್ರಾಂತ್ಯದ ಪಾದ್ರಿಯಾಗಿರುವ ರೆ.ಫಾ.ಜಾನ್ ಜೋಸೆಫ್ ಮಾರ್ಟಿಸ್ ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ಸಂಜೆ ನಿಧನ ಹೊಂದಿದ್ದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ...
ಮುಂದೆ ಓದಿ >>ಬಂಟ್ವಾಳ: ಪುದು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ
ಭಾನುವಾರ ನಡೆದ ಪುದುಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಬುಧವಾರ ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಒಟ್ಟು 32 ಸ್ಥಾನಗಳ ಪೈಕಿ 22....
ಮುಂದೆ ಓದಿ >>ಅಪ್ರಾಪ್ತ ಬಾಲಕಿ ಅಪಹರಣ: ಆರೋಪಿ ಸೆರೆ
ಪಡುಬಿದ್ರಿಯ ಬಡಾ ಗ್ರಾಮದ ಉಚ್ಚಿಲದ ಪೊಲ್ಯ ಎಂಬ ಮನೆಯಲ್ಲಿನ ಅಪ್ರಾಪ್ತ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದು ಅಪಹರಿಸಿದ ಆರೋಪಿ ರೋಹಿತ್ ಡೇನಿಯಲ್ ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಬಂಟ್ವಾಳ: ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಸಾಮೂಹಿಕ ವಿವಾಹ
ತಿರುಪತಿ ಕ್ಷೇತ್ರದಲ್ಲಿ ಆಗುವಂತಹ ಕಲ್ಯಾಣೋತ್ಸವದಷ್ಟೇ ಅರ್ಥಪೂರ್ಣವಾಗಿ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ನಡೆದ ಸಾಮೂಹಿಕ ವಿವಾಹ ಮಾನವ ಜನ್ಮದ ವಧುವರರ ಕಲ್ಯಾಣೋತ್ಸವವಾಗಿದೆ.
ಮುಂದೆ ಓದಿ >>ಕುಡಿದ ಮತ್ತಿನಲ್ಲಿ ಅಮ್ಮನನ್ನೇ ಕೊಂದ ಮಗ
ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ತನ್ನ ವೃದ್ದ ತಾಯಿಯನ್ನೇ ಹೊಡೆದು ಕೊಲೆಗೈದ ಅಮಾನುಷ ಘಟನೆಯೊಂದು ಮಂಗಳವಾರ ರಾತ್ರಿ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದಿದೆ.
ಮುಂದೆ ಓದಿ >>ವಿದೇಶದಿಂದ ಚಿನ್ನ ಸಾಗಾಟ: ಆರೋಪಿ ಬಂಧನ
ಓಟ್ಸ್ ಡಬ್ಬದಲ್ಲಿ 300 ಗ್ರಾಂ ಚಿನ್ನ ಸಾಗಿಸುತ್ತಿದ್ದ ದುಬೈ ಪ್ರಯಾಣಿಕನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
ಮುಂದೆ ಓದಿ >>ಬಂದ್ ಗೆ ಬಂಟ್ವಾಳದಲ್ಲಿ ಮಿಶ್ರ ಪ್ರತಿಕ್ರಿಯೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲಿ ಮೊದಲದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂದೆ ಓದಿ >>ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಧರಣಿ
ವಿವಿಧ ಕಾರ್ಮಿಕ ಸಂಘಟನೆಗಳು ಬೆಲೆಯೇರಿಕೆ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ದೇಶದಾದ್ಯಂತ ಕರೆ ಕೊಟ್ಟಿರುವ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದವು.
ಮುಂದೆ ಓದಿ >>ಪಕ್ಷದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ: ಮಾಜಿ ಮೇಯರ್ ಅಶ್ರಫ್ ಆರೋಪ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಿತಿಯೊಂದನ್ನು ರಚಿಸಿದ್ದು ಈ ಕುರಿತ ಮಾಹಿತಿಯನ್ನು ಜಿಲ್ಲೆಯಲ್ಲಿ ಚುನಾವಣಾ ಉಸ್ತುವಾರಿ ಹೊಂದಿರುವ ಮಾಜಿ ಸಂಸದ ಬಿ.ಜನಾರ್ದನ ಪೂಜಾರಿ ಜಿಲ್ಲಾ..
ಮುಂದೆ ಓದಿ >>ಕಾರ್ಮಿಕ ಸಂಘಟನೆಗಳ ಭಾರತ್ ಬಂದ್: ಕರಾವಳಿಯಲ್ಲಿ ಮಿಶ್ರ ಪ್ರತಿಕ್ರಿಯೆ
ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಬಿಎಂಎಸ್, ಎಐಟಿಯುಸಿ, ಇಂಟಕ್ ಮತ್ತು ಎಚ್ ಎಂ ಎಸ್ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಇಂದು ಮತ್ತು ನಾಳೆ ನಡೆಸಲುದ್ದೇಶಿಸಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ...
ಮುಂದೆ ಓದಿ >>ಎಂಡೋಸಲ್ಫಾನ್ ಸಂತ್ರಸ್ಥರಿಗೆ ದೇಣಿಗೆ ಹಸ್ತಾಂತರ
ಬೆಳ್ತಂಗಡಿ ತಾಲ್ಲೂಕಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಬೆಂಗಳೂರಿನ ಬಿ.ಇ.ಎಲ್. ದಕ್ಷಿಣ ಕನ್ನಡಿಗರ ಸಂಘದ ಪದಾಧಿಕಾರಿಗಳು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಪರಿಹಾರ...
ಮುಂದೆ ಓದಿ >>ಕಾಣೆಯಾದ ಯುವಕನ ಶವ ಮೂಟೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆ
ಕೆಲವು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕನೋರ್ವನ ಶವವು ಬೈಕಂಪಾಡಿ ಮೀನಕಳಿಯ ಕಡಲತೀರದಲ್ಲಿ ಮೂಟೆ ಕಟ್ಟಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಮುಂದೆ ಓದಿ >>ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ತಯಾರಾಗಿದೆ:ಮೋನಪ್ಪ ಭಂಡಾರಿ
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದ್ದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಎಲ್ಲಾ ರೀತಿಯಿಂದಲೂ ತಯಾರಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ...
ಮುಂದೆ ಓದಿ >>ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆ ನಾಳೆಯಿಂದ ಬಂದ್!
ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯನ್ನು ಎರಡು ಮಾರ್ಗಗಳನ್ನಾಗಿ ಮಾಡುವ ಕಾಮಗಾರಿ ನಾಳೆಯಿಂದ ಆರಂಭವಾಗಲಿದ್ದು, ಐದು ತಿಂಗಳ ಕಾಲ ರಸ್ತೆ ಬಂದ್ ಆಗಲಿದೆ.
ಮುಂದೆ ಓದಿ >>ಗ್ರಾಮೀಣ ರಿಕ್ಷಾಗಳ ನಗರ ಪ್ರವೇಶಕ್ಕೆ ಒತ್ತಾಯಿಸಿ ಪ್ರತಿಭಟನೆ
ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಕ್ಕೆ ಪ್ರವೇಶಿಸಲು ಪರವಾನಿಗೆ ನೀಡಬೇಕೆಂದು ಒತ್ತಾಯಿಸಿ ತೊಕ್ಕೊಟ್ಟಿನಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ರಿಕ್ಷಾ ಜಾಥಾ ನಡೆಸಿದ ರಿಕ್ಷಾಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮುಂದೆ ಓದಿ >>ಪೊಲೀಸರಿಗೆ ರಾಷ್ಟ್ರದ ಭದ್ರತಾ ಸಮಸ್ಯೆಯ ಬಗೆಗಿನ ಅರಿವಿರಬೇಕು
ಇಂದಿನ ದಿನಗಳಲ್ಲಿ ಪೊಲೀಸರು ಸ್ಥಳೀಯ ಸಮಸ್ಯೆಗಳಿಗಿಂತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಬಗೆಗೆ ಹೆಚ್ಚಿನ ಅರಿವನ್ನು ಹೊಂದಿರಬೇಕು ಎಂದು ಪಶ್ಚಿಮವಲಯ ಪೊಲೀಸ್ ಮಹಾನಿರೀಕ್ಷಕ ಪ್ರತಾಪ್ ರೆಡ್ಡಿ ಹೇಳಿದರು.
ಮುಂದೆ ಓದಿ >>ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಪ್ರತಿಭಟನೆ
ಇಲ್ಲಿನ ಕುಪ್ಪೆಪದವು ಗ್ರಾಮದ ಕಾಡಕೇರಿ ಬಳಿಯ ಬೋಳಿಯಕ್ಕೆ ಹೋಗುವ ಸುಮಾರು 2.5 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆ ರಸ್ತೆಯಲ್ಲಿ ತೆರಳಲು ಸಾರ್ವಜನಿಕರು ಹಾಗೂ ವಾಹನಗಳು ಬಹಳಷ್ಟು ಕಷ್ಟ ಪಡುತ್ತಿರುವುದರಿಂದ ಈ ರಸ್ತೆಯನ್ನು...
ಮುಂದೆ ಓದಿ >>ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ನ್ಯಾಯಾಂಗ ಬಂಧನ
ಅಪ್ರಾಪ್ತ ವಯಸ್ಸಿನ ತನ್ನ ಶಿಷ್ಯೆಯನ್ನೇ ಅಪಹರಿಸಿ ಅತ್ಯಾಚಾರವೆಸಗಿದ ಸಂಗೀತ ಶಿಕ್ಷಕ ರಾಜೇಶ(29)ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಳ್ತಂಗಡಿ ಮೂಲದ ರಾಜೇಶ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾನೆ.
ಮುಂದೆ ಓದಿ >>ಗಾಂಜಾ ಮಾಫಿಯಾ ರೂವಾರಿ ಪೊಲೀಸ್ ಬಲೆಗೆ
ಮಂಗಳೂರಿನಲ್ಲಿ ಹಲವು ದಿನಗಳಿಂದ ಗಾಂಜಾ ಮಾಫಿಯಾ ಹೆಚ್ಚಾಗುತ್ತಿದ್ದು, ಇದರ ಪ್ರಮುಖ ರೂವಾರಿ ಪೊಲೀಸರ ಕಣ್ಣು ತಪ್ಪಿಸಿಕೊಂಡಿದ್ದ. ಇದೀಗ ಪೊಲೀಸರು ಗಾಂಜಾ ಮಾಫಿಯಾದ ರೂವಾರಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿ
ಮುಂದೆ ಓದಿ >>ಸಾರ್ವತ್ರಿಕ ಮುಷ್ಕರ: ಬಸ್ ಮಾಲಕರ ಬೆಂಬಲವಿಲ್ಲ
ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಫೆ.20,21ರಂದು ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಬಿಎಂಎಸ್, ಎಐಟಿಯುಸಿ, ಇಂಟಕ್ ಮತ್ತು ಎಚ್ ಎಂಎಸ್ ನಡೆಸಲುದ್ದೇಶಿಸಿರುವ ಎರಡು ದಿನಗಳಲ್ಲಿ ಬಸ್ ಮತ್ತು ಆಟೋ ರಿಕ್ಷಾ ಬಂದ್ ಗೆ ಸಾರಿಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡಿವೆ.
ಮುಂದೆ ಓದಿ >>ವಿದ್ಯಾರ್ಥಿ ಜೀವನದಲ್ಲೇ ಓದುವ ಕಲೆಯನ್ನು ಬೆಳೆಸಿಕೊಳ್ಳಬೇಕು: ಬಿ.ಜಯಶ್ರೀ
ಜೀವನದಲ್ಲಿ ಉತ್ತಮ ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾರ್ನಾಜನೆಯು ವೃದ್ದಿಯಾಗುತ್ತದೆ. ಓದುವ ಕಲೆಯನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಂಡರೆ ಒಳಿತು ಎಂದು ರಾಜ್ಯಸಭಾ ಸದಸ್ಯೆ ಡಾ.ಬಿ.ಜಯಶ್ರೀ ಹೇಳಿದರು.
ಮುಂದೆ ಓದಿ >>ಫೆ.24ರಂದು ದೆಹಲಿ ತುಳು ಸಿರಿ ಬೃಹತ್ ಸಮಾವೇಶ
ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಾಗೂ ಮಾನ್ಯತೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳುವರು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿರುತ್ತಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ....
ಮುಂದೆ ಓದಿ >>ಪೊದ್ದರ್ ಈಜು ಕೂಟ: ಎರಡು ಚಿನ್ನದೊಂದಿಗೆ ನಾಲ್ಕು ಪದಕ ಗೆದ್ದ ಆನಂದ ಅಮೀನ್
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ, ಹಿರಿಯ ಈಜುಗಾರ ಮತ್ತು ಕುಸ್ತಿ ಪಟು ಬೆಂಗ್ರೆ ಆನಂದ ಅಮೀನ್ ಅವರು ಬೆಳಗಾವಿಯಲ್ಲಿ ಇತ್ತೀಚೆಗೆ (ಫೆ. 8,9) ನಡೆದ ಹದಿಮೂರನೇ ಮಿಹಿರ್ ಅನಿಲ್ ಪೊದ್ದರ್ ಆಹ್ವಾನಿತ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ತಲಾ ಎರಡು ಚಿನ್ನ..
ಮುಂದೆ ಓದಿ >>ಕೊಡಿಯಾಲ್ ತೇರಿನ ಓಕುಳಿಯಲ್ಲಿ ಸಂಭ್ರಮಿಸಿದ ಮಂಗಳೂರಿಗರು
ಕೊಡಿಯಾಲ್ ತೇರು ಅಥವಾ ಮಂಗಳೂರು ರಥೋತ್ಸವ ಎಂದು ಕರೆಯಲ್ಪಡುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆರಾಧನಾ ಕ್ಷೇತ್ರವಾದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಐದು ದಿವಸಗಳ ವಿವಿಧ ಧಾರ್ಮಿ..
ಮುಂದೆ ಓದಿ >>ಮಂಗಳೂರು: ಶ್ರೀವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ರಥೋತ್ಸವ
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆರಾಧನಾ ಕೇಂದ್ರವಾಗಿರುವ ನಗರದ ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಂಗಳೂರು ರಥೋತ್ಸವವು ವಿಜೃಂಭಣೆಯಿಂದ ಜರಗಿತು.
ಮುಂದೆ ಓದಿ >>ಶಿಕ್ಷಣದ ಉದ್ದೇಶ ಅರಿವಾದರೆ ಪರೀಕ್ಷೆ ಭೀತಿ ಇರುವುದಿಲ್ಲ – ನಿಟ್ಟೆ ವಿನಯ ಹೆಗ್ಡೆ
ಶಿಕ್ಷಣದ ಉದ್ದೇಶ ಜ್ಞಾನರ್ಜನೆ ಎಂಬುದನ್ನು ಶಿಕ್ಷಕರು, ಹೆತ್ತವರು, ವಿದ್ಯಾರ್ಥಿಗಳು ಅರ್ಥಮಾಡಿಕೊಂಡಾಗ ಪರೀಕ್ಷೆ ಎಂಬುದು ದೊಡ್ಡ ಸಮಸ್ಯೆಯಾಗಿ ಕಾಡುವುದಿಲ್ಲ. ಪರೀಕ್ಷೆಯನ್ನು ದೈನಂದಿನ ಜೀವನದ ಒಂದು ಭಾಗವಾಗಿ ವಿದ್ಯಾರ್ಥಿ...
ಮುಂದೆ ಓದಿ >>ಸುಪ್ರೀಂ ಆದೇಶ: ಕಾಸರಗೋಡು-ಮಂಗಳೂರು ಖಾಸಗಿ ಬಸ್ಗಳಿಗೆ ಅನುಮತಿ
ಕಾಸರಗೋಡು-ಮಂಗಳೂರು ರಾಷ್ಟ್ರೀಕೃತ ಹೆದ್ದಾರಿಯಲ್ಲಿ ಖಾಸಗಿ ಬಸ್ಗಳಿಗೆ ತಾತ್ಕಾಲಿಕ ಪರವಾನಗಿ ನೀಡಲಾಗಿದೆ. ಈ ಹೆದ್ದಾರಿಯನ್ನು ಪೂರ್ಣವಾಗಿ ರಾಷ್ಟ್ರೀಕತಗೊಳಿಸಬೇಕೆಂಬ ಸುಪ್ರೀಂಕೋರ್ಟ್ನ ಆದೇಶ ಜಾರಿಯಲ್ಲಿರುವಂತೆಯೇ ಖಾಸಗಿ ಬಸ್ಗಳಿಗೆ ಪರವಾನಗಿ ನೀಡಲಾಗಿದೆ.
ಮುಂದೆ ಓದಿ >>ಅರಸೀಕೆರೆಯಲ್ಲಿ ಅಪಘಾತ: ಕುಂದಾಪುರದ ಮಗು ಸೇರಿ ಐವರು ಮೃತ್ಯು
ತುಮಕೂರು ಸಮೀಪದ ಅರಸೀಕೆರೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪುಟ್ಟ ಮಗು ಸೇರಿದಂತೆ ಕುಂದಾಪುರ ಮೂಲದ ಐವರು ಮೃತಪಟ್ಟಿದ್ದಾರೆ. ಮೃತರನ್ನುಕುಂದಾಪುರದ ಕೋಡಿ ರಾಮಮಂದಿರ ಸನಿಹದ ವೆಂಕಟರಮಣ ಹೋಬಳಿದಾರ ಅವರ...
ಮುಂದೆ ಓದಿ >>ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಸ್ಟೀವನ್ ಕುಟಿನ್ಹೊ ಇನ್ನಿಲ್ಲ
ಸುಮಾರು ಮೂರು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಿಲುಕಿ ಜೀವಣ್ಮರಣ ಸ್ಥಿತಿಯಲ್ಲಿದ್ದ ತಾಕೊಡೆ ಆದರ್ಶ ಶಿಕ್ಷಣ ಸಂಸ್ಥೆಯ ಅದ್ಯಾಪಕ ಸ್ಟೀವನ್ ಕುಟಿನ್ಹೊ ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮುಂದೆ ಓದಿ >>ಕರಾವಳಿಯನ್ನು ತಂಪಾಗಿಸಿದ ಅಕಾಲಿಕ ಮಳೆ
ಮಂಗಳೂರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಐಂತ ಬಾನುವಾರ ಬೆಳಗ್ಗೆ ಸಿಡಿಲು ಮಿಂಚಿನಿಂದ ಕೂಡಿದ ಧಾರಾಕಾರ ಮಳೆಯಾಗಿದ್ದು ಬೇಸಿಗೆ ಕಾಲದ ಪ್ರಾರಂಭದ ದಿನಗಳಾಗಿದ್ದುದರಿಂದ ಬಿಸಿ ಬಿಸಿಯಾಗಿದ್ದ..
ಮುಂದೆ ಓದಿ >>ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿದ ವೈದ್ಯರು:ಅಪಘಾತಕ್ಕೆ ಇಬ್ಬರ ಬಲಿ
ಇಬ್ಬರು ವೈದ್ಯರು ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಮಾಡಿದ ಅಪಘಾತದಿಂದಾಗಿ ಇಬ್ಬರು ಅಮಾಯಕ ಯುವಕರು ತಮ್ಮ ಪ್ರಾಣ ಕಳೆದುಕೊಂಡ ಘಟನೆ ನಗರದ ಯೆಯ್ಯಾಡಿ ಬಳಿಯ ಪೆಟ್ರೋಲ್ ಬಂಕ್ ಬಳಿ ಬಾನುವಾರ
ಮುಂದೆ ಓದಿ >>ಕುದ್ರೋಳಿಯ ನವೀಕೃತ ಜಾಮಿಯ ಮಸೀದಿ ಉದ್ಘಾಟನೆ
ನಗರದ ಕುದ್ರೋಳಿ ಪರಿಸರದಲ್ಲಿರುವ ಇತಿಹಾಸ ಪ್ರಸಿದ್ದ ಜಾಮಿಯ ಮಸೀದಿಯ ನವೀಕೃತ ಕಟ್ಟಡವನ್ನು ದಿಲ್ಲಿಯ ಜಗತ್ಪ್ರಸಿದ್ದ ಜುಮ್ಮಾ ಮಸೀದಿಯಂತೆ ನಿರ್ಮಿಸಲಾಗಿದ್ದು ಈ ಮಸೀದಿಯ ಉದ್ಘಾಟನೆಯನ್ನು..
ಮುಂದೆ ಓದಿ >>ಶೂನ್ಯ ಸುಂಕದಲ್ಲಿ ಅಡಿಕೆ ಆಮದು ನಿಲ್ಲಿಸಲು ಕ್ಯಾಂಪ್ಕೋ ಆಗ್ರಹ
ಭಾರತ ದೇಶದ ಬೇಡಿಕೆಯ ಪ್ರಮಾಣದಷ್ಟು ಅಡಿಕೆ ನಮ್ಮ ದೇಶದ 12 ರಾಜ್ಯಗಳಲ್ಲಿ ಬೆಳೆಸಲಾಗುತ್ತಿದೆ. ಆದರೆ ಸಾಪ್ತಾ ಮತ್ತು ಸಾರ್ಕ್ ದೇಶಗಳಿಂದ ಅಡಿಕೆಗಳು ಆಮದಾಗುತ್ತಿದ್ದು ಇದರಿಂದ ನಮ್ಮ ದೇಶದ ರೈತರಿಗೆ ನಷ್ಟ ಉಂಟಾಗುತ್ತಿದೆ....
ಮುಂದೆ ಓದಿ >>ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ಹೊಸ ಕ್ಯಾಂಪಸ್ ಗೆ ಶಂಕುಸ್ಥಾಪನೆ
ನಗರದ ಪ್ರತಿಷ್ಟಿತ ವಿದ್ಯಾಸಂಸ್ಥೆ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ಹೊಸ ಕ್ಯಾಂಪಸ್ ಗೆ ಕೇಂದ್ರ ಸರಕಾರದ ಮಾಜಿ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಶನಿವಾರ...
ಮುಂದೆ ಓದಿ >>ಲಿಮ್ಕಾ ಬುಕ್ ಆಫ್ ರೆಕಾಡ್೯ನಲ್ಲಿ ಪ್ರಕಾಶ್ ಖಾರ್ವಿ ಸಾಧನೆ
ಪೊಲೀಯೋ ಪೀಡಿತ ಕಾಲಿನೊಂದಿಗೆ, ಕೈಗಳೆರಡನ್ನೂ ಬೆನ್ನ ಹಿಂದೆ ಪೊಲೀಸ್ ಕೋಳಗಳಿಂದ ಬಿಗಿದುಕೊಂಡು ಸುಮಾರು 3.33 ನಾಟಿಕಲ್ ಮೈಲಿ (6 ಕಿಮಿ) ದೂರವನ್ನು 7 ಗಂಟೆಗಳಲ್ಲಿ ಕ್ರಮಿಸಿದ ಸಾಧಕ ಪ್ರಕಾಶ್ ಖಾವಿ೯ ಅವರಿಗೆ ಲಿಮ್ಕಾ ಬುಕ್ ಆಫ್ ರೆಕಾಡ್೯ನ ಮಾನ್ಯತೆ ದೊರಕಿದೆ.
ಮುಂದೆ ಓದಿ >>ಕಿನ್ನಿಪದವು ಕೊಲೆ: ಆರೋಪಿ ಬಂಧನ
ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ದೈವದ ಕೋಲಕ್ಕೆ ಬಂದಿದ್ದ ಸಂಕಲರಿಯ ನಿವಾಸಿ ಯಶವಂತ ಮಡಿವಾಳ ಕೊಲೆ ಆರೋಪಿನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಕಿನ್ನಿಪದವು ನಿವಾಸಿ ದತ್ತ ಕೃಷ್ಣ ಶೆಟ್ಟಿ(21) ಬಂಧಿತ ಆರೋಪಿ. ಯಶವಂತ ಮತ್ತು ದತ್ತ ಸ್ನೇಹಿತರಾಗಿದ್ದು...
ಮುಂದೆ ಓದಿ >>ಎಂಸಿಸಿ ಸ್ಯಾನಿಟರಿ ಇನ್ಸ್ ಪೆಕ್ಟರ್ ಮನೆಗೆ ಲೋಕಾಯುಕ್ತ ದಾಳಿ
ಮಂಗಳೂರು ಮಹಾನಗರ ಪಾಲಿಕೆಯ ಸ್ಯಾನಿಟರಿ ಇನ್ಸ್ ಪೆಕ್ಟರ್ ಮನೆಗೆ ಇಂದು ಬೆಳಗ್ಗೆ ಲೋಕಾಯುಕ್ತದವರು ದಾಳಿ ಮಾಡಿದ್ದಾರೆ.
ಮುಂದೆ ಓದಿ >>ಡ್ರಗ್ ಚಟದ ಯುವಕನಿಗೆ ಹೊಸ ಬಾಳು ಕೊಟ್ಟ ಸ್ನೇಹಾಲಯ
ಅಮಲು ಪದಾರ್ಥ ಹಾಗೂ ಮಾದಕ ದ್ರವ್ಯವನ್ನು ಸೇವಿಸುತ್ತಿದ್ದ ಯುವಕನೋರ್ವ ಆರು ವರ್ಷಗಳಿಂದ ಅಸ್ಸಾಂನ ಅಫ್ಲಾಂಗ್ ಗ್ರಾಮದ ದಿಮಾಸಾ ಎಂಬಲ್ಲಿಂದ ನಾಪತ್ತೆಯಾಗಿರುವಾತನನ್ನು ತಲಪಾಡಿ ತೂಮಿನಾಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಜೋಸೆಫ್ ಕ್ರಾಸ್ಟಾ ..
ಮುಂದೆ ಓದಿ >>ಮಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಚಾಲನೆ
ಅರವಿಂದ ಕ್ರೇಜಿವಾಲ್ ಸ್ಥಾಪಿಸಿದ ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಯೋಗೀಂದರ್ ಯಾದವ್ ಶುಕ್ರವಾರ ಚಾಲನೆ ನೀಡಿದರು.
ಮುಂದೆ ಓದಿ >>ಡ್ರಗ್ಸ್ ವಿರೋಧಿ ವಾಹನ ಜಾಥಾ
ಮಂಗಳೂರು ಸೆಂಟ್ರಲ್ ಕಮಿಟಿ ಹಾಗೂ ಉತ್ತರ ಪೊಲೀಸ್ ಠಾಣೆ ಮತ್ತು ಬರ್ಕೆ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಶುಕ್ರವಾರ ಡ್ರಗ್ಸ್ ವಿರೋಧಿ ಜಾಥಾ ನಡೆಯಿತು. ಜಾಥಾಕ್ಕೆ ಮೇಯರ್ ಗುಲ್ಜಾರ್ ಬಾನು ಚಾಲನೆ ನೀಡಿದರು.
ಮುಂದೆ ಓದಿ >>ಅಲ್ಪ ಸಂಖ್ಯಾತ ವಿ.ವಿ. ಗೆ ಟಿಪ್ಪು ಬದಲು ಕಿಟ್ಟೆಲ್ ಹೆಸರಿಡಲು ಒತ್ತಾಯ
ಮೈಸೂರಿನ ಶ್ರೀ ರಂಗಪಟ್ಟಣದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪ ಸುಲ್ತಾನ್ ಹೆಸರಿಡುವ ಬಗ್ಗೆ ಎದ್ದಿರುವ ಸಾಕಷ್ಟು ವಿವಾದಗಳಿಗೆ ಪುಷ್ಟಿ ನೀಡುವಂತೆ ಆ ವಿವಿಗೆ ಟಿಪ್ಪು ಹೆಸರಿನ ಬದಲಿಗೆ ರೆ.ಫರ್ಡಿನೆಂಡ್ ಕಿಟ್ಟೆಲ್...
ಮುಂದೆ ಓದಿ >>ದಾಸಕೋಡಿ-ಸಣ್ಣಕುಕ್ಕು ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಗ್ರಾಮೀಣ ರಸ್ತೆಗಳ ಸಮಗ್ರ ಅಭಿವೃದ್ಧಿಯಿಂದ ಗ್ರಾಮೀಣ ಜನರ ಜೀವನಮಟ್ಟದಲ್ಲಿ ಸುಧಾರಣೆ ತರುವುದು ಸಾಧ್ಯ ಎಂದು ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಹೇಳಿದ್ದಾರೆ. ನಮ್ಮಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ ರೂ.2ಕೋಟಿ 12ಲಕ್ಷ ವೆಚ್ಚದಲ್ಲಿ...
ಮುಂದೆ ಓದಿ >>ಮಾಧ್ಯಮಗಳ ಜಾಹೀರಾತು ಕಡೆ ಹದ್ದಿನ ಕಣ್ಣಿಡಲು ಸಮಿತಿ
ಮಾರ್ಚ್ ಏಳರಂದು ಮಂಗಳೂರು ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ದೃಶ್ಯ, ಮುದ್ರಣ ಮಾಧ್ಯಮ ಹಾಗೂ ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳು ಅಭ್ಯರ್ಥಿಗಳ ಪರವಾದ
ಮುಂದೆ ಓದಿ >>ಭಾಷೆ ಉತ್ತೇಜಿಸಲು ಕೊಂಕಣಿ ಪ್ರಚಾರ ಸಮಿತಿಯಿಂದ ಅಭಿಯಾನ ಪ್ರಾರಂಭ
ಮುಂದಿನ ಜನಾಂಗಕ್ಕೆ ಕೊಂಕಣಿ ಭಾಷೆಯನ್ನು ಹೇಳಿಕೊಡುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿ ಕೊಂಕಣಿ ಭಾಷೆಯ ಪ್ರಚಾರ ಅಭಿಯಾನವನ್ನು ಕೊಂಕಣಿ ಪ್ರಚಾರ ಸಮಿತಿಯು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಪ್ರಾರಂಭಿಸಿತು.
ಮುಂದೆ ಓದಿ >>ಸಿಪಿಐಎಂ ನಾಯಕ ಜಿಎಂ ಭಟ್ ಮೇಲಿನ ಹಲ್ಲೆಕೋರರನ್ನು ಬಂಧಿಸಲು ಧರಣಿ
ಬೆಳ್ತಂಗಡಿಯ ಸಿಪಿಐಎಂ ನಾಯಕ ಜಿ.ಎಂ.ಭಟ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಹಲ್ಲೆಕೋರರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಜಿಲ್ಲಾ ಸಮಿತಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಬಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ನಿಧಿ ಲ್ಯಾಂಡ್ ನ ವೃಂದಾವನ ವಸತಿ ಸಂಕೀರ್ಣಕ್ಕೆ ಶಂಕುಸ್ಥಾಪನೆ
ನಿಧಿ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ 4 ನೇ ಬಹು ನಿರೀಕ್ಷಿತ ಯೋಜನೆ ವೃಂದಾವನಕ್ಕೆ ನಗರದ ಮಣ್ಣಗುಡ್ಡೆ ಗಾಂಧಿನಗರ ಬಳಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಂಕುಸ್ಥಾಪನೆಯನ್ನು...
ಮುಂದೆ ಓದಿ >>ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಮೀನಿನ ಲಾರಿ
ಇಲ್ಲಿನ ಕುಂಟಿಕಾನ್ ಹಾಗೂ ಕೆಪಿಟಿ ಜಂಕ್ಷನ್ ನಡುವೆ ಮೀನು ತುಂಬಿಕೊಂಡ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮುಂದೆ ಓದಿ >>ಪ್ರವೀಣ್ ಪ್ರಾಣ ಪ್ರಣಬ್ ಕೈಯಲ್ಲಿ
ಮಂಗಳೂರಿನ ಪ್ರವೀಣ್ ಕುಮಾರ್ ಎಂಬಾತ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು 1994ರಲ್ಲಿ ಹತ್ಯೆಗೈದ ಆರೋಪದಲ್ಲಿ ಈತನಿಗೆ ಕೋರ್ಟ್ ಗಲ್ಲು ಶಿಕ್ಷೆ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿದ ಪ್ರವೀಣ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಗೃಹ ಇಲಾಖೆ ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಟ್ಟಿದೆ.
ಮುಂದೆ ಓದಿ >>ಕೋಲಕ್ಕೆ ಬಂದವನನ್ನು ದರೋಡೆಗೈದು ಹತ್ಯೆ
ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿಗೆ ದೈವದ ಕೋಲಕ್ಕೆ ಬಂದವನನ್ನು ದುಷ್ಕರ್ಮಿಗಳು ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ ಘಟನೆ ಫೆ.13ರ ರಾತ್ರಿ ನಡೆದಿದೆ.
ಮುಂದೆ ಓದಿ >>ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು: ಅನಂತ ಹೆಗ್ಡೆ ಅಶೀಸರ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹಸಿರು ಹಾಗೂ ಅರಣ್ಯ ಸಂರಕ್ಷಣೆಗೆ ಇತರ ಎಲ್ಲಾ ವಿಷಯಗಳಿಗಿಂತ ಹೆಚ್ಚಿನ ಒತ್ತು ನೀಡಲಾಗುವುದು ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಮುಂದೆ ಓದಿ >>ವಿ.ಎಸ್ ಆಚಾರ್ಯ ಪುತ್ಥಳಿ ಅನಾವರಣ
ನಗರ ಸಭಾ ವತಿಯಿಂದ ಸ್ಥಾಪಿಸಲಾದ ಡಾ.ವಿ.ಎಸ್ ಆಚಾರ್ಯ ಪುತ್ಥಳಿ ಅನಾವರಣ ಹಾಗೂ ಜಿಲ್ಲಾ ಪಂಚಾಯಿತಿ ಸಭಾಭವನಕ್ಕೆ ಡಾ.ವಿ.ಎಸ್. ಆಚಾರ್ಯ ಸಭಾಭವನ ನಾಮಕರಣ ಕಾರ್ಯಕ್ರಮ ಗುರುವಾರ ನಡೆಯಿತು.
ಮುಂದೆ ಓದಿ >>ಪಾನ್ ಸ್ಟಾಲ್ ಗೆ ದಾಳಿ ಮಾಡಿ ತಂಬಾಕು ಉತ್ಪನ್ನ ವಶಪಡಿಸಿದ ಅಧಿಕಾರಿಗಳು
ಶಾಲಾ ಕಾಲೇಜುಗಳ ಆಸು ಪಾಸಿನಲ್ಲಿ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿಯಿದ್ದ...
ಮುಂದೆ ಓದಿ >>16ರಂದು ಪ್ರೇಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ಹೊಸ ಕ್ಯಾಂಪಸ್ ಶಂಕುಸ್ಥಾಪನೆ
ಪ್ರೇಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ನಿರ್ಮಾಣದ ಶಂಕುಸ್ಥಾಪನೆಯ ಶುಭ ಸಮಾರಂಭ ಫೆ.16ರಂದು ಶನಿವಾರ ಬೆಳಗ್ಗೆ 8.30ಕ್ಕೆ ನಡೆಯಲಿದೆ ಎಂದು ಪ್ರೇಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನ ಅಧ್ಯಕ್ಷ ಜನಾಬ್ ಹೈದರ್ ಆಲಿ ಹೇಳಿದರು.
ಮುಂದೆ ಓದಿ >>ಅಲೋಶಿಯಸ್ ಕಾಲೇಜಿನಲ್ಲಿ ರಾಸಾಯನಿಕ ವಿಜ್ಞಾನದಲ್ಲಿನ ಆವಿಷ್ಕಾರಗಳು ವಿಚಾರಗೋಷ್ಠಿ
ಸಂತ ಅಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗವು ರಾಸಾಯನಿಕ ವಿಜ್ಞಾನದಲ್ಲಿನ ಆವಿಷ್ಕಾರಗಳು ಎಂಬ ವಿಷಯದ ಮೇಲೆ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ವಿಚಾರಗೋಷ್ಠಿಯನ್ನು ಗುರುವಾರ ಏರ್ಪಡಿಸಿತ್ತು.
ಮುಂದೆ ಓದಿ >>ಗ್ರೀಟಿಂಗ್ ಸುಟ್ಟು ಪ್ರೇಮಿಗಳ ದಿನ ವಿರೋಧಿಸಿದ ಬಜರಂಗದಳ
ಪ್ರೇಮಿಗಳ ದಿನವನ್ನು ಪ್ರತಿ ವರ್ಷನೂ ವಿರೋಧಿಸುತ್ತಾ ಬಂದಿರುವ ಬಜರಂಗದಳ ಸಂಘಟನೆ ಕಾರ್ಯಕರ್ತರು ಗುರುವಾರ ನಗರದ ಬೆಸೆಂಟ್ ಕಾಲೇಜಿನ ಬಳಿಯ ರಸ್ತೆಯಲ್ಲಿ ಗ್ರೀಟಿಂಗ್ ಕಾರ್ಡುಗಳನ್ನು ಸುಡುವುದರ ಮೂಲಕ ಪ್ರೇಮಿಗಳ ದಿನದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮುಂದೆ ಓದಿ >>ತಾರಕ್ಕೇರಿದ ಇಬ್ಬರ ಜಗಳ: ಗುಂಡಿಟ್ಟು ಕೊಲೆಗೆ ಯತ್ನ
ಕಡಬ ನಾಡಕಚೇರಿಯ ಸಿಬ್ಬಂದಿ ಸುದೇಶ್ ಹಾಗೂ ಕೊಯಿಲ ಗ್ರಾಮಕರಣಿಕ ಜಯಚಂದ್ರ ಹಣಕಾಸಿನ ವಿಚಾರದಲ್ಲಿ ಜಗಳ ತಾರಕ್ಕೇರಿದ ಪರಿಣಾಮ ಗುರುವಾರ ಬೆಳಗ್ಗೆ ಸುದೇಶ್ ತನ್ನ ಜೋಡು ನಳಿಗೆಯ ಕೋವಿಯಿಂದ ಜಯಂಚಂದ್ರನ ಮನೆಯ ಕಿಟಕಿಗೆ ಗುಂಡು ಹಾರಿಸಿ, ಕೊಲೆ ಮಾಡುವ ಯತ್ನ ನಡೆಸಿದ್ದಾರೆ.
ಮುಂದೆ ಓದಿ >>ನಿಧಿಲ್ಯಾಂಡ್ ನಿಂದ ಆಕರ್ಷಕ ವೃಂದಾವನ ವಸತಿ ಸಮುಚ್ಚಯ
ಪ್ರತಿಷ್ಠಿತ ಬಿಲ್ಡರ್ ಹಾಗೂ ಡೆವಲಪರ್ಸ್ ಸಂಸ್ಥೆ ನಿಧಿ ಲ್ಯಾಂಡ್ ನಿಂದ ನಗರದ ಮಣ್ಣಗುಡ್ಡೆಯ ಗಾಂಧಿನಗರದಲ್ಲಿ ಆಕರ್ಷಕ, ಲಕ್ಸುರಿ ವೃಂದಾವನ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ನಗರದ ಪ್ರತಿಷ್ಠಿತ ಪ್ರದೇಶವಾಗಿ ಗುರುತಿಸಲ್ಪಟ್ಟಿರುವ...
ಮುಂದೆ ಓದಿ >>ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ ಮೃತಪಟ್ಟ ಕಾರ್ಮಿಕ
ಇಲ್ಲಿಗೆ ಸಮೀಪದ ಹರೇಕಳ ಗ್ರಾಮದ ಎಲಿಯಾರ್ ಪದವು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಇಂಡೋ ಫಿಶರೀಸ್ ಎಂಬ ಮೀನಿನ ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರುವಿಕೆಯಿಂದ ಓರ್ವ ಕಾರ್ಮಿಕ ಮೃತ ಪಟ್ಟು...
ಮುಂದೆ ಓದಿ >>ಫೆಬ್ರವರಿ 15ಕ್ಕೆ ದಕ್ಷಿಣಕನ್ನಡದಲ್ಲಿ ಆಮ್ ಆದ್ಮಿ ಪಾರ್ಟಿಯ ಶುಭಾರಂಭ
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅರವಿಂದ ಕೇಜ್ರೀವಾಲ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಆಮ್ ಆದ್ಮಿ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆಯು ಫೆಬ್ರವರಿ 15 ರಂದು ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ ಎಂದು ಪಕ್ಷದ ಜಂಟಿ ಕಾರ್ಯದರ್ಶಿ ಎಸ್.ನಂದಗೋಪಾಲ್ ತಿಳಿಸಿದರು.
ಮುಂದೆ ಓದಿ >>ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಶಿಕ್ಷಕರಿಂದ ಧರಣಿ
ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವಂತೆ ಹಾಗೂ ಗ್ರಾಮೀಣ ಪಟ್ಟಣ ಪ್ರದೇಶಗಳ ಮನೆ ಬಾಡಿಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಉಪನ್ಯಾಸಕರ ಕ್ರಿಯಾ ಸಮಿತಿಯ..
ಮುಂದೆ ಓದಿ >>ಪ್ರೇಮಿಗಳ ದಿನ ಆಚರಿಸದಂತೆ ಎಚ್ಚರಿಸಿದ ಬಜರಂಗದಳ
ಫೆಬ್ರವರಿ 14ರಂದು ಆಚರಿಸಲ್ಪಡುವ ಪ್ರೇಮಿಗಳ ದಿನವನ್ನು ಆಚರಿಸದಂತೆ ಬಜರಂಗದಳ ಪ್ರೇಮಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಈ ದಿನವನ್ನು ಆಚರಿಸುವಂತಹ ಘಟನೆಗಳು ನಡೆದರೆ ಬಜರಂಗದಳದ ಕಾರ್ಯಕರ್ತರು..
ಮುಂದೆ ಓದಿ >>ತಿರುಪತಿ ಶ್ರೀನಿವಾಸ ದೇವರಿಗೆ ಅದ್ದೂರಿ ಕಲ್ಯಾಣೋತ್ಸವ
ಬಂಗ್ರಕೂಳೂರು ಕಾವೂರು ಮಾಲಾಡಿ ಕೋರ್ಟ್ ನಲ್ಲಿ ತಿರುಮಲ ತಿರುಪತಿ ದೇವಸ್ಥಾನ ಹಾಗೂ ಮಂಗಳೂರಿನ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಹಯೋಗದೊಂದಿಗೆ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ ಮಂಗಳವಾರ ಸಂಜೆ ನಡೆಯಿತು.
ಮುಂದೆ ಓದಿ >>ಗಾಂಜಾ ಮಾರಾಟ: ಮೂವರ ಬಂಧನ
ನಗರದಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ಅವರಲ್ಲಿದ್ದ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ. ಸುಳ್ಯ ದೇವರಕಳಿ ಮನೆಯ ಸುಂದರ ನಾಯ್ಕ ಅವರ ಮಗ ತೀರ್ಥಪ್ರಸಾದ್(21), ಗಾಂಧಿನಗರ ಕಲ್ಲುಮುಟ್ಲುವಿನ ರಫೀಕ್ ಅವರ ಮಗ ಇರ್ಫಾನ್ ಯಾನೆ ನೌಫಲ್...
ಮುಂದೆ ಓದಿ >>ಫಾ.ಜೋಸೆಫ್ ಪೀಟರ್ ತಾವ್ರೊಗೆ ಅಂತಿಮ ನಮನ
ಇತ್ತೀಚೆಗೆ ಇಹಲೋಕ ತ್ಯಜಿಸಿದ ಫಾ.ಜೋಸೆಫ್ ಪೀಟರ್ ತಾವ್ರೊ ಅವರಿಗೆ ಅಂತಿಮ ನಮನವನ್ನು ನಗರದ ವೆಲೆನ್ಸಿಯಾದ ಸಂತ ವಿನ್ಸೆಂಟ್ ಫೆರಾರ್ ಚರ್ಚಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಮಂಗಳವಾರ ಸಲ್ಲಿಸಲಾಯಿತು.
ಮುಂದೆ ಓದಿ >>ಶಿವರಾಜ್ ಕೊಲೆ ಪ್ರಕರಣ ಹಾಗೂ ಡ್ರಗ್ಸ್ ಮಾಫಿಯಾದ ವಿರುದ್ಧ ಹಿಜಾವೇ ಪ್ರತಿಭಟನೆ
ಕುಳಾಯಿ ಗ್ರಾಮದ ಕೋಡಿಕೆರೆ ನಿವಾಸಿ ಶಿವರಾಜ್ ಹತ್ಯೆ ಪ್ರಕರಣದ ನೈಜ್ಯ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಾಗೂ ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆಯನ್ನು...
ಮುಂದೆ ಓದಿ >>ನಗರ ಸೌಂದರ್ಯಕ್ಕಾಗಿ ಗೋಡೆ ಚಿತ್ರಗಳು ಅಭಿಯಾನಕ್ಕೆ ಚಾಲನೆ
ನಗರ ನೈರ್ಮಲೀಕರಣ ಹಾಗೂ ನಗರದ ಸೌಂದರ್ಯವನ್ನು ವೃದ್ಧಿಸುವ ಉದ್ಧೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಬ್ಯಾಂಕಿನ ಸಂಯುಕ್ತ ಆಶ್ರಯದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿನ ಆವರಣ ಗೋಡೆಗಳಲ್ಲಿ ಭಿತ್ತಿ ಚಿತ್ರಗಳನ್ನು ರಚಿಸುವ..
ಮುಂದೆ ಓದಿ >>ಬಂಟ್ವಾಳ: ಫೆ.15-17ರವರೆಗೆ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್(ರಿ.) ಮಂಚಿ ಇದರ ಆಶ್ರಯದಲ್ಲಿ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವವು ಫೆ.15 ರಿಂದ 17 ರವರೆಗೆ ಕುಕ್ಕಾಜೆ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.
ಮುಂದೆ ಓದಿ >>ಶಿರ್ವ: ಲೂರ್ಡ್ಸ್ ಮಾತೆಯ ಹಬ್ಬದ ಸಂಭ್ರಮ
ಇಲ್ಲಿನ ಶಿರ್ವ ಪ್ಯಾರಿಷ್ ನಲ್ಲಿ ಲೂರ್ಡ್ಸ್ ಮಾತೆಯ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಉದ್ಯಾವರ್ ಪ್ಯಾರಿಷ್ ಪಾದ್ರಿ ಫಾ.ಸಿಪ್ರಿಯನ್ ಪಿಂಟೋ, ಶಿರ್ವ ಪ್ಯಾರಿಷ್ ಫಾ.ಸ್ಟ್ಯಾನಿ ಥಾವ್ರೋ, ಸಹಾಯಕ ಪಾದ್ರಿ ಫಾ.ನವೀನ್...
ಮುಂದೆ ಓದಿ >>ಬಚ್ಚಲು ಮನೆಗೆ ಆಕಸ್ಮಿಕ ಬೆಂಕಿ: ಸಾವಿರಾರು ರುಪಾಯಿ ನಷ್ಟ
ಕನ್ಯಾನ ಗ್ರಾಮದ ಕಾನ-ದೇಲಂತಬೆಟ್ಟು ಎಂಬಲ್ಲಿ ಆಕಸ್ಮಿಕವಾಗಿ ಬಚ್ಚಲು ಮನೆಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ನಡೆದಿದೆ.
ಮುಂದೆ ಓದಿ >>ದೇರೆಬೈಲ್ ಕೊಂಚಾಡಿ: ಸ್ಕೈವರ್ತ್ ವಸತಿ ಸಮುಚ್ಚಯ ನಿರ್ಮಾಣ
ದೇಶದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮ ಪುರವಂಕರ ಪ್ರಾಜೆಕ್ಟ್ಸ್ ಅಧೀನ ಸಂಸ್ಥೆ ಪ್ರಾವಿಡೆಂಟ್ ಹೌಸಿಂಗ್ ಲಿ. ಮಂಗಳೂರಿಗೆ ಪಾದಾರ್ಪಣೆ ಮಾಡಿದ್ದು, ನಗರದ ಎತ್ತರದ ಪ್ರದೇಶವಾದ ದೇರೆಬೈಲ್ ಕೊಂಚಾಡಿಯಲ್ಲಿ ಸ್ಕೈವರ್ತ್ ಎಂಬ ಬಹು ಮಹಡಿ ...
ಮುಂದೆ ಓದಿ >>ವಿದ್ಯಾರ್ಥಿ ಮೇಲೆ ಹಲ್ಲೆ: ಮೂವರ ಬಂಧನ
ನಗರದ ಹೊರವಲಯದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚೆರ್ಕಳದ ಇಬ್ರಾಹಿಂ ಶಾನಿದ್(21) ರವರ ಮೇಲೆ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಕೋಸ್ಟಲ್ ಕರ್ನಾಟಕ ಬರ್ಡರ್ಸ್ ಡೈರೆಕ್ಟರಿ ಬಿಡುಗಡೆ
ಮಲ್ಟಿಮೀಡಿಯಾ ಎನಿಮೇಶನ್ ಮನೋರಂಜನೆ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ಪ್ರಬಲ ಅಸ್ತ್ರವಾಗುತ್ತಿದೆ. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಈ ಪ್ರಬಲ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಪ್ಯಾಂಥರ್ ಪಬ್ಲಿಷರ್ ಆ್ಯಂಡ್ ಫೋಕಸ್ ಮೆಡಿಕಾ ಕಂಪನಿಯಾ...
ಮುಂದೆ ಓದಿ >>ಅಪಘಾತಕ್ಕೀಡಾದ ಯುವಕ: ಕುಟುಂಬದ ಆರೋಪ ತಿರಸ್ಕರಿಸಿದ ಕಂಪನಿ
ಕುಟುಂಬದ ಜೀವನ ಆಧಾರಕ್ಕಾಗಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ ಮಂಗಳೂರು ಮೂಲದ ಯುವಕ ಕಾನ್ ರಾಡ್ ರೇಶನ್ ಡಿಸೋಜ (26) ತೀವ್ರ ಅಪಘಾತಕ್ಕೊಳಗಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಲಾಗದೆ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಕಂಪನಿ ತಿರಸ್ಕರಿಸಿದೆ.
ಮುಂದೆ ಓದಿ >>ನಾಳೆಯಿಂದ ಎನ್ ಎಂಪಿಟಿಯಲ್ಲಿ ರಾಷ್ಟ್ರಮಟ್ಟದ ಟಿಟಿ ಮತ್ತು ಟೆನಿಸ್ ಟೂರ್ನಿ
ಫೆ.12ರಿಂದ ಫೆ.14ರ ತನಕ ಎನ್ ಎಂಪಿಟಿಯಲ್ಲಿ 36ನೇ ಅಖಿಲ ಭಾರತ ಪ್ರಮುಖ ಬಂದರುಗಳ ಟೇಬಲ್ ಟೆನಿಸ್ ಮತ್ತು ಲಾನ್ ಟೆನಿಸ್ ಟೂರ್ನಮೆಂಟ್ ನಡೆಯಲಿದೆ.
ಮುಂದೆ ಓದಿ >>ಕೊಂಕಣಿ ಸಂಗೀತ ಪ್ರಿಯರ ಮನರಂಜಿಸಿದ ಕೆವಿನ್ ಮಿಸ್ಕಿತ್
ಭಾನುವಾರ(ಫೆ.10) ಸೇಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲ್ ಗ್ರೌಂಡ್ ನಲ್ಲಿ ಕೊಂಕಣಿ ಸಂಗೀತದ ಯುವತಾರೆ ಕೆವಿನ್ ಮಿಸ್ಕಿತ್ ಹಾಗೂ ಮೈಲ್ ಸ್ಟೋನ್ ಬ್ಯಾಂಡ್ ಕಾರ್ಯಕ್ರಮ ನೀಡಿ ಕೊಂಕಣಿ ಸಂಗೀತದ ರಸಧಾರೆ ಹರಿಸಿತು.
ಮುಂದೆ ಓದಿ >>ಜೆಡಿಎಸ್ ಕಾರ್ಯಕರ್ತ ಗಿರೀಶ್ ಹತ್ಯೆ: ಪ್ರಾಣಕ್ಕೆರವಾದ ಕಿರುಕುಳ
ಡಿ.21ರಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದ ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ ಗಿರೀಶ್ ಪುತ್ರನ್(50) ನಾಪತ್ತೆಯಾಗಿ ಪೆರ್ಮುದೆ-ಬೆಳ್ಳುಳ್ಳಿಮಾರ್ ಮುರ್ಕೋಡಿಯಲ್ಲಿ ಚೂರಿಯಿಂದ ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು..
ಮುಂದೆ ಓದಿ >>ನಿಗೂಢವಾಗಿ ಕಾಣೆಯಾದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
ಮೂರು ತಿಂಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿದ್ದ ಹೆಜಮಾಡಿ ಕೋಡಿಯ ಮೀನುಗಾರ ಮುಹಮ್ಮದ್ ಯಾನೆ ದಾದಾ ಮುಹಮ್ಮದ್ (65) ಅವರ ಶವ ರವಿವಾರ ಮನೆ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿದೆ.
ಮುಂದೆ ಓದಿ >>ವೀರರಾಣಿ ಅಬ್ಬಕ್ಕ ದಶಮಾನೋತ್ಸವ ಸಮಾರೋಪ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಉಳ್ಳಾಲದ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ...
ಮುಂದೆ ಓದಿ >>ಡಿವೈಡರ್ ಗೆ ರಿಕ್ಷಾ ಡಿಕ್ಕಿ: ಪ್ರಯಾಣಿಕ ಸಾವು
ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಚತುಷ್ಪಥ ರಸ್ತೆಯಲ್ಲಿ ಸಾಗುತ್ತಿದ್ದ ಆಟೋರಿಕ್ಷಾ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಮುಂದೆ ಓದಿ >>ರಾಷ್ಟ್ರ ಮಟ್ಟದ ಕಾನೂನು ಉತ್ಸವ: ಮುಂಬಯಿ ಎಸ್ವಿಕೆಎಂ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಇಲ್ಲಿನ ಎಸ್.ಡಿ.ಎಂ. ಕಾನೂನು ಕಾಲೇಜು, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಮೂರು ದಿನಗಳ ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯಾ ಐಯುರಿಸ್ 2013 ರಲ್ಲಿ ಮುಂಬಯಿನ ಎಸ್ವಿಕೆಎಂ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದು...
ಮುಂದೆ ಓದಿ >>ಪ್ರೀತಿ ದಯೆ ಹಾಗೂ ಆಧ್ಯಾತ್ಮಿಕತೆ ಮಾತ್ರ ಸಮಾಜವನ್ನು ಉನ್ನತೀಕರಿಸಬಲ್ಲುದು: ಅಮ್ಮ
ಜಗತ್ತು ಪ್ರೀತಿಯಿಂದ ಕೂಡಿದ್ದು ಪ್ರತಿ ಜೀವಿಗಳಲ್ಲಿ ಪ್ರೀತಿ, ಸಹಾನುಭೂತಿ ಹಾಗೂ ದಯೆ ಇರಬೇಕು. ಪ್ರತಿ ವ್ಯಕ್ತಿಗಳಲ್ಲೂ ಐಕ್ಯತೆ ಹಾಗೂ ಸಮಾನತೆಯ ತತ್ವ ಮೈಗೂಡಿದಾಗ ಜಗತ್ತು ಉನ್ನತಿಯೆಡೆಗೆ ಸಾಗಬಲ್ಲುದು ಎಂದು ಮಾತಾ ಅಮೃತಾನಂದಮಯಿ ಹೇಳಿದರು.
ಮುಂದೆ ಓದಿ >>ಅಬ್ಬಕ್ಕ ಉತ್ಸವ ಜಾನಪದ ದಿಬ್ಬಣಕ್ಕ್ಕೆ ಚಾಲನೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ಭಾರತ್ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ವೀರರಾಣಿ ಅಬ್ಬಕ್ಕ ದಶಮಾನೋತ್ಸವ-2013 ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಾನಪದ ದಿಬ್ಬಣ ಸಾಂಸ್ಕೃತಿಕ ಮೆರವಣಿಗೆಗೆ ಮಾಜಿ ಶಾಸಕ...
ಮುಂದೆ ಓದಿ >>ನಗರದಲ್ಲಿ ಮಲೈಕಾ ಅಪ್ಲಾಯನ್ಸಸ್ ಪ್ರೈ.ಲಿ. ಉದ್ಘಾಟನೆ
ಮುಂಬೈ ಮೂಲದ ಮಲೈಕಾ ಸಮೂಹ ಸಂಸ್ಥೆಯ ಮಲೈಕಾ ಅಪ್ಲಾಯನ್ಸಸ್ ಪ್ರೈ. ಲಿಮಿಟೆಡ್ ನ ಎಲೆಕ್ಟ್ರಾನಿಕ್ ವಸ್ತುಗಳನ್ನೊಳಗೊಂಡ ಮಳಿಗೆ ಹಾಗೂ ಮಲೈಕಾ ಕೋ ಆಪರೇಟಿವ್ ಸೊಸೈಟಿಯನ್ನು ಶನಿವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಮುಂದೆ ಓದಿ >>ದ.ಕ.ಜಿಲ್ಲೆಯನ್ನು ಕಡೆಗಣಿಸಿದ ರಾಜ್ಯ ಬಜೆಟ್: ಐವನ್ ಡಿಸೋಜ
ರಾಜ್ಯ ಸರ್ಕಾರವು ಮಂಡಿಸಿದ 2013ರ ಬಜೆಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಏನನ್ನೂ ನೀಡದೆ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡಿ ಇಲ್ಲಿನ ಜನರಿಗೆ ಅಪಮಾನ ಮಾಡಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಮುಂದೆ ಓದಿ >>ನಾಲ್ವರ ನಿಗೂಢ ಸಾವು: ಪತ್ನಿ, ಮಕ್ಕಳನ್ನು ಕೊಂದ ಪತಿ?
ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲೆ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಶವ ನಿಗೂಢ ಸ್ತೀತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಯುತ್ತಿದ್ದು, ಸೋನಿ ಮನೆಯಿಂದ ಗುಪ್ತ ಪೆಟ್ಟಿಗೆಯೊಂದನ್ನು ಪತ್ತೆ ಹಚ್ಚಿದ್ದಾರೆ.
ಮುಂದೆ ಓದಿ >>ಮಂಗಳೂರನ್ನು ವೈ-ಫೈ ಮಯವಾಗಿಸಿದ ಭಾರ್ತಿ ಏರ್ ಟೆಲ್
ಏಷ್ಯಾದ ಮುಂಚೂಣಿ ಏಕೀಕೃತ ಟೆಲಿಕಾಮ್ ಸೇವಾ ಪ್ರದಾಯಕರಲ್ಲಿ ಒಂದಾಗಿರುವ ಭಾರ್ತಿ ಏರ್ ಟೆಲ್ ಮಂಗಳೂರನ್ನು ಕರ್ನಾಟಕದ ಮೊಟ್ಟಮೊದಲ ಹಾಟ್ ಸ್ಪಾಟ್ ನಗರವನ್ನಾಗಿಸಿದೆ ಎಂದು ಭಾರ್ತಿ ಏರ್ ಟೆಲ್ ಮುಖ್ಯ ಕಾರ್ಯಕಾರಿ ಅಧಿಕಾರಿ ಸೌರಭ್ ಘೋಯೆಲ್ ಹೇಳಿದರು.
ಮುಂದೆ ಓದಿ >>ಅಕ್ಕಿದರ ಏರಿಕೆಯ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ
ಅನಿಯಮಿತ ಲೋಡ್ ಶೆಡ್ಡಿಂಗ್ ಹಾಗೂ ಅಕ್ಕಿದರ ಏರಿಕೆಯ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೇತತ್ವದಲ್ಲಿ ಶುಕ್ರವಾರ ನಗರದಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಂದೆ ಓದಿ >>ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ
ಶಿಕ್ಷಣ ಕ್ಷೇತ್ರವು ದೇಶದ ಒಂದು ಅಮೂಲ್ಯ ಸಂಪತ್ತಾಗಿದ್ದು, ಶಿಕ್ಷಣ ಸಂಸ್ಥೆಗಳು ನೀಡುವ ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ ದೇಶದಲ್ಲಿ ಅನಕ್ಷರತೆ, ಅನಾರೋಗ್ಯ ಮತ್ತು ಬಡತನ ನಿರ್ಮೂಲನೆಗೊಳಿಸಲು ಸಾಧ್ಯ ಎಂದು ಮಣಿಪಾಲ...
ಮುಂದೆ ಓದಿ >>ರಾಷ್ಟ್ರಮಟ್ಟದ ಕಾನೂನು ಉತ್ಸವಕ್ಕೆ ಚಾಲನೆ
ರಾಷ್ಟ್ರ ಮಟ್ಟದ ಕಾನೂನು ಉತ್ಸವ ವಿಕ್ಟೋರಿಯ ಐಯುರಿಸ್ 2013 ಕ್ಕೆ ನಗರದ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಅಶೋಕ್ ನಿಜಗಣ್ಣನವರ್ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಮುಂದೆ ಓದಿ >>ರಾಮರಾಜ್ಯ ಪರಿಕಲ್ಪನೆಯ ನಿಜಮಾಡಲು ಹೊರಟ ಗ್ರಾಮೀಣಾಭಿವೃದ್ಧಿ ಸಂಸ್ಥೆ
ಗ್ರಾಮೀಣ ಭಾಗದ ಜನರನ್ನು ಸಬಲರನ್ನಾಗಿ ಮಾಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಾತ್ಮ ಗಾಂಧಿಯವರ ರಾಮ ರಾಜ್ಯ ಪರಿಕಲ್ಪನೆಯನ್ನು ನಿಜ ಮಾಡಲು ಹೊರಟಿದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸ..
ಮುಂದೆ ಓದಿ >>ಜಿಲ್ಲಾಡಳಿತದಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನ
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಯ ಜಂಟಿ ಆಯೋಜಕತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಎಲ್ಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ..
ಮುಂದೆ ಓದಿ >>ಟೆಂಪೋ ಹರಿದು ಬೈಕ್ ಸವಾರ ಮೃತ್ಯು: ಸಹಸವಾರ ಗಂಭೀರ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಡೀಲ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರನ ಮೇಲೆ ಟೆಂಪೋ ಹರಿದು ಹೋದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಮುಂದೆ ಓದಿ >>ರೆ.ಫಾ. ಜೋಸೆಫ್ ಪೀಟರ್ ಥಾವ್ರೋ ಇನ್ನಿಲ್ಲ
ಇಲ್ಲಿನ ಡಯಾಸಿಸ್ ನ ಪಾದ್ರಿಯಾಗಿರುವ ರೆ.ಫಾ. ಜೋಸೆಫ್ ಪೀಟರ್ ಥಾವ್ರೋ(74) ಅವರು ಹೃದಯ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು(ಶುಕ್ರವಾರ) ಬೆಳಗ್ಗೆ ಇಹಲೋಹ ತ್ಯಜಿಸಿದರು.
ಮುಂದೆ ಓದಿ >>ಅಪಾಯ ವಲಯ ಬಿಯಲ್ಲಿ ಉಡುಪಿ ಜಿಲ್ಲೆ
ಪಶ್ಚಿಮಘಟ್ಟದ ಕಾಲಡಿಯಲ್ಲಿ ಅರಬ್ಬಿಸಮುದ್ರದ ಸೆರಗಿನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಅತ್ತ ಸಮುದ್ರದ ಸುನಾಮಿ, ಇತ್ತ ನದಿಗಳಿಂದ ಪ್ರವಾಹದ ಭೀತಿ ಇದೆ, ಈ ಜಿಲ್ಲೆ ಸಂಭವನೀಯ ಚಂಡಮಾರುತ ಮತ್ತು ಗಾಳಿಯಿಂದಾಗುವ ಅನಾಹುತಗಳಿಂದಾಗಿ ಈ ಪ್ರದೇಶ ಅಪಾಯದ....
ಮುಂದೆ ಓದಿ >>ದಿ.ಮ್ಯಾನೆಲ್ ಶ್ರೀನಿವಾಸ್ ನಾಯಕ್ ರವರ ಜನ್ಮ ಶತಮಾನೋತ್ಸವ ಆಚರಣೆ
ಇಲ್ಲಿನ ಬೆಸೆಂಟ್ ಕಾಲೇಜಿನಲ್ಲಿ ಮಹಿಳಾ ರಾಷ್ಟ್ರೀಯ ಶಿಕ್ಷಣ ಸಮಾಜದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಶ್ರೀನಿವಾಸ್ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಮುಂದೆ ಓದಿ >>ನಕಲಿ ಜ್ಯೋತಿಷಿಗಳು ಪೊಲೀಸ್ ವಶ
ಮಾಟ ತೆಗೆಸುತ್ತೇವೆ, ಜ್ಯೋತಿಷ ಹೇಳುತ್ತೇವೆ ಎಂದು ಹೇಳಿದ ನಕಲಿ ಜ್ಯೋತಿಷಿಗಳಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ಮದ್ದಡ್ಕದಲ್ಲಿ ನಡೆದಿದೆ.
ಮುಂದೆ ಓದಿ >>ಮಂಗಳೂರಿಗೆ ಆಗಮಿಸಿದ ರೊಟರ್ ಡಾಮ್ ಪ್ರವಾಸಿ ನೌಕೆ
ವಿಶ್ವದ ವಿಲಾಸಿ ನೌಕೆಗಳಲ್ಲೇ ಮುಂಚೂಣಿಯಲ್ಲಿರುವ ಎಂ.ವಿ.ರೊಟರ್ ಡಾಮ್ ನವಮಂಗಳೂರು ಬಂದರಿಗೆ ಗುರುವಾರ ಆಗಮಿಸಿದೆ. ಒಟ್ಟು 1288 ಪ್ರಯಾಣಿಕರು ಹಾಗೂ 598 ಸಿಬ್ಬಂದಿಗಳ ಜತೆಗೆ ಈ ಹಡಗು ಆಗಮಿಸಿದೆ.
ಮುಂದೆ ಓದಿ >>ಸಮಾಜ ಸಹಾಯ,ರಾಷ್ಟ್ರರಕ್ಷಣೆಯ ಕುರಿತಾಗಿ ವಿಶೇಷ ತರಬೇತಿ ಶಿಬಿರ
ಸನಾತನ ಸಂಸ್ಥೆ ಮಂಗಳೂರು ಇದರ ವತಿಯಿಂದ ಮಂಗಳೂರಿನಲ್ಲಿ ಫೆ.6ಮತ್ತು 7ರಂದು ಸಮಾಜೋಪಯೋಗಿ ಕಾರ್ಯಚಟುವಟಿಕೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬೇಕು ಎಂಬ ವಿಷಯವಾಗಿ 2 ದಿನಗಳ ವಿಶೇಷ ಕಾರ್ಯಗಾರವನ್ನು ಕಾರ್ಯಕರ್ತರಿಗೆ ಆಯೋಜಿಸಲಾಗಿತ್ತು.
ಮುಂದೆ ಓದಿ >>
ರೈಲಿನಲ್ಲಿ ಬ್ಯಾಗ್ ಎಗರಿಸಿದವರ ಬಂಧನ
ಚೆನ್ನೈನಿಂದ ಮಂಗಳೂರಿಗೆ ತೆರಳುತ್ತಿದ್ಧ ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಲ್ಯಾಪ್ ಟಾಪ್ ಹಾಗೂ ಇತರ ವಸ್ತ್ರಗಳನ್ನು ಹೊಂದಿದ್ಧ ಬ್ಯಾಗನ್ನು ದರೋಡೆಗೈದು ಪರಾರಿಯಾಗುತ್ತಿದ್ದ ಕಳ್ಳರನ್ನು ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ನಡೆದಿದೆ.
ಮುಂದೆ ಓದಿ >>ಅರಾಟೆ ಸೇತುವೆ ದುರಸ್ಥಿ ಕಾರ್ಯಕ್ಕೆ ಚಾಲನೆ
ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಹೆಮ್ಮಾಡಿ ಸಮೀಪದ ಆರಾಟೆ ಸೇತುವೆ ದುರಸ್ಥಿ ಕಾರ್ಯಕ್ಕೆ ರೈತ ಸಂಘದ ಪ್ರತಿಭಟನೆ ಎಚ್ಚರಿಕೆಯಿಂದ ಗುರುವಾರ ಬೆಳಗ್ಗೆ ಚಾಲನೆ ದೊರಕಿದೆ.
ಮುಂದೆ ಓದಿ >>ಹಳೆ ಬಂದರು ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ
ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹಳೆ ಬಂದರು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಹಿನ್ನೆಲೆಯಲ್ಲಿ ಹಳೆ ಬಂದರಿನಿಂದ ಹೊರಟು ನಗರ ಪಾಲಿಕೆ ವಿರುದ್ಧ ಘೋಷಣೆ ಕೂಗುತ್ತಾ ನಗರ ಪಾಲಿಕೆ ಕಚೇರಿ ಎದುರು ಮುತ್ತಿಗೆ ಹಾಕಲಾಯಿತು.
ಮುಂದೆ ಓದಿ >>ಪತ್ರಕರ್ತನ ಮೇಲಿನ ಹಲ್ಲೆಯ ವಿರುದ್ಧ ಪ್ರತಿಭಟನೆ
ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ವರದಿ ಪ್ರಖಟಿಸಿದ್ದರೆಂದು ಆರೋಪಿಸಿ ಪ್ರತೀಕಾರವಾಗಿ ಸುರತ್ಕಲ್ ಬಳಿ ಕರಾವಳಿ ಅಲೆ ಪತ್ರಿಕೆಯ ವರದಿಗಾರನ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಲ್ಲೆ ನಡೆಸಿರುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ..
ಮುಂದೆ ಓದಿ >>ಅತ್ಯಾಚಾರ ಯತ್ನ: ಅಪರಾಧಿಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ
ಬುಡಕಟ್ಟು ಸಮುದಾಯವಾಗಿರುವ ಕೊರಗರು ಅನಾದಿ ಕಾಲದಿಂದಲೂ ಪ್ರಕೃತಿಯೊಟ್ಟಿಗೆ ಅನನ್ಯವಾಗಿ ಜೀವನ ನಡೆಸುತ್ತಿದ್ದೇವೆ. ಯಾರಿಗೂ ಕೆಡುಕನ್ನು ಮಾಡದೇ ತಮ್ಮದೇ ರೀತಿಯ ಸಂಸ್ಕೃತಿಯನ್ನು ಹೊಂದಿದ್ದೇವೆ. ಆದರೆ ನಮ್ಮ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಮುಂದೆ ಓದಿ >>ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಮಿನಿಹಡಗು ಮುಳುಗಡೆ ಸಿಬ್ಬಂದಿಗಳು ಪಾರು
ನಗರದಿಂದ ಲಕ್ಷದ್ವೀಪಕ್ಕೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳಾದ ಸಿಮೆಂಟ್, ಮರಳು ಹಾಗೂ ಹಾಲೋ ಬ್ಲಾಕ್ ಗಳನ್ನು ಕೊಂಡೊಯ್ಯುತ್ತಿದ್ಧ ಮಿನಿ ಹಡಗೊಂದು ಸಮುದ್ರ ಒರಟಾಗಿ ತೀವ್ರತೆರನಾದ ಗಾಳಿಬೀಸಿದುದರಿಂದ ಮುಂದೆ ಚಲಿಸಲು ಆಗದೆ ಸಮುದ್ರ ಮಧ್ಯದಲ್ಲೇ ಮುಳುಗಿದ..
ಮುಂದೆ ಓದಿ >>ಬಜಪೆ ವಿಮಾನ ನಿಲ್ದಾಣದಲ್ಲಿ ಏರ್ ಕಾರ್ಗೋ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕೇಂದ್ರ ಸರಕಾರದ ವಿತ್ತ ಖಾತೆ ಅನುಮತಿ ನೀಡಿದೆ. ಅದೆಷ್ಟೋ ವರ್ಷಗಳಿಂದ ಈ ಭಾಗದ ಉದ್ಯಮಿಗಳು, ರಫ್ತುದಾರರು ಕ್ಷಿಪ್ತವಾಗಿ ವಸ್ತುಗಳನ್ನು....
ಮುಂದೆ ಓದಿ >>ಗುಲ್ಜಾರ್ ಬಾನು ಆಯ್ಕೆ ಸಿಂಧು: ಕೋರ್ಟ್ ತೀರ್ಪು
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಗುಲ್ಜಾರ್ ಬಾನು ಅವರ ಆಯ್ಕೆಯನ್ನು ಸಿಂಧು ಎಂಬುವುದಾಗಿ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಬುಧವಾರ ತೀರ್ಪು ನೀಡಿದ್ದಾರೆ.
ಮುಂದೆ ಓದಿ >>ವ್ಯಾಲೆಂಟೈನ್ ಡೇ ಬದಲು ರಾಷ್ಟ್ರಪುರುಷರ ಸ್ಮರಣೆಯ ದಿನ ಆಚರಿಸಿ
ವ್ಯಾಲೆಂಟೈನ್ ಡೇ ಆಚರಣೆಯು ಒಂದು ಅನೈತಿಕ ಚಟುವಟಿಕೆಯನ್ನು ಪ್ರಚೋದಿಸುವ ದಿನವಾಗಿದೆ ಮತ್ತು ಇದರಿಂದ ಕಾನೂನು ಸುವ್ಯವಸ್ಥೆ, ಸಮಾಜದ ಸ್ವಾಸ್ಥ್ಯ ಹಾಳಾಗಿ ಯುವಕ-ಯುವತಿಯರು ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ....
ಮುಂದೆ ಓದಿ >>ಸಿನಿಮಾವನ್ನು ವಿಮರ್ಶಿಸುವ ಕಲೆ ವಿದ್ಯಾರ್ಥಿಗಳಲ್ಲಿರಬೇಕು
ಸಿನಿಮಾವನ್ನು ವೀಕ್ಷಿಸಿದ ನಂತರ ಅದನ್ನು ವಿಮರ್ಶಿಸುವ ಕಲೆ ವಿದ್ಯಾರ್ಥಿಗಳಲ್ಲಿರಬೇಕು. ಪ್ರತಿಯೊಬ್ಬರಲ್ಲಿ ವಿಮರ್ಶಿಸುವ ಕಲೆಯಿದ್ದರೆ, ಆಗ ಆರೋಗ್ಯವಂತ ವೀಕ್ಷಕ ವರ್ಗ ಸೃಷ್ಟಿಯಾಗುತ್ತದೆ ಎಂದು ಎಸ್ ಡಿಎಂ ಬಿಸಿನೆಸ್ ಮೆನೇಜ್ ಮೆಂಟ್ ಕಾಲೇಜು ಪ್ರಾಂಶುಪಾಲ ಡಾ.ದೇವರಾಜ್ ಹೇಳಿದರು.
ಮುಂದೆ ಓದಿ >>ಹಿಂದೂ ಸಂಘಟನೆಗಳಿಂದ ಕರಾವಳಿ ಅಲೆ ವರದಿಗಾರನ ಮೇಲೆ ಹಲ್ಲೆ
ಮಂಗಳೂರು ಮೂಲದ ಸಂಜೆ ಪತ್ರಿಕೆ ಕರಾವಳಿ ಅಲೆಯ ಸುರತ್ಕಲ್ ವರದಿಗಾರ ಹರೀಶ್ ಪುತ್ರನ್ ಅವರ ಮೇಲೆ ಹಿಂದೂ ಜಾಗರಣ ವೇದಿಕೆ ಎಂಬ ಸಂಘಟನೆಯ ಕಾರ್ಯಕರ್ತರೆನ್ನಲಾದ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ
ಶಿರ್ವದ ಅವರ್ ಲೇಡಿ ಆಫ್ ಹೆಲ್ತ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಫೆಬ್ರವರಿ 6 ರಂದು ಅಸಂಖ್ಯಾತ ಭಕ್ತಾದಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಮುಂದೆ ಓದಿ >>ಡ್ರಗ್ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳಲು ಶ್ರೀ ರಾಮ ಸೇನೆ ಒತ್ತಾಯ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಣಿಕೆ ಜಾಲವು ಬಹಳಷ್ಟು ಶಕ್ತಿಯುತವಾಗಿದ್ದು, ಸ್ಥಳೀಯ ಕಾಲೇಜುಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದೆ. ಆದರೆ ಜಿಲ್ಲಾಡಳಿತವು ಈ ಮಾಫಿಯಾದ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ ಇದನ್ನು ಶ್ರೀರಾಮ ಸೇನೆ ಖಂಡಿಸುತ್ತಿದ್ದು..
ಮುಂದೆ ಓದಿ >>ಕರಾವಳಿಯಲ್ಲಿ 50000 ಜನರಿಗೆ ಉದ್ಯೋಗ ಸೃಷ್ಠಿ: ಐಟಿ ಕ್ಷೇತ್ರದ ಗುರಿ
ವಿದ್ಯಾವಂತ ಜಿಲ್ಲೆಯಾಗಿರುವ ಮಂಗಳೂರಿನಲ್ಲಿ ಐಟಿ ಕ್ಷೇತ್ರ ಅತ್ಯಂತ ಹಿಂದಿರುವ ಕಾರಣ 2020ರ ದೂರದೃಷ್ಟಿ ಯೋಜನೆಯ ವರದಿಯನ್ನು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಿದ್ದಪಡಿಸಲಿದ್ದು...
ಮುಂದೆ ಓದಿ >>ಕಾರಿನಲ್ಲಿ ಶವ ಪತ್ತೆ ಪ್ರಕರಣ : ವಿಶೇಷ ತನಿಖಾ ತಂಡ ರಚನೆ
ಒಂದೇ ಕುಟುಂಬದ ನಾಲ್ವರ ಮೃತದೇಹ ಕಾರಿನಲ್ಲಿ ಪತ್ತೆಯಾದ ಪ್ರಕರಣದ ತನಿಖೆ ನಡೆಸಲು ಡಿವೈಎಸ್ ಪಿ ಕೆ.ವಿ.ರಘುರಾಮನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ತನಿಖಾ ತಂಡದಲ್ಲಿ ಕಾಸರಗೋಡು ವೃತ್ತ ನಿರೀಕ್ಷಕ ಸಿ.ಕೆ.ಸುನೀಲ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿ ಸಿ.ಕೆ.ಬಾಲಕೃಷ್ಣನ್ ಮೊದಲಾದವರು ಸೇರಿದ್ದಾರೆ.
ಮುಂದೆ ಓದಿ >>16ರಂದು ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮಟ್ಟದ ಕಾರ್ಯಾಗಾರ
ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇಧ ತಡೆ ಕಾಯ್ದೆ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿಯ ಹಕ್ಕು, ಸರ್ಕಾರದ ಸೌಲಭ್ಯಗಳು ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರವನ್ನು...
ಮುಂದೆ ಓದಿ >>14ಕಿ.ಗ್ರಾ. ಕೇಸರಿ ಸಹಿತ ಆರೋಪಿಯ ಬಂಧನ
14ಕಿಲೋ ಗ್ರಾಂ ಕೇಸರಿ ಸಹಿತ ಕಾಸರಗೋಡು ನಿವಾಸಿಯೋರ್ವನನ್ನು ಕೋಝಿಕ್ಕೋಡು ಕರಿಪ್ಪೂರ್ ವಿಮಾನ ನಿಲ್ದಾಣದಿಂದ ಡಿಆರ್ ಐ ಅಧಿಕಾರಿಗಳು ಮಂಗಳವಾರ ಬಂಧಿಸಿದ ಘಟನೆ ವರದಿಯಾಗಿದೆ.
ಮುಂದೆ ಓದಿ >>ಜಿಲ್ಲೆಯಲ್ಲಿರುವ ಆಶ್ರಮಗಳ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ
ನಗರದ ನಂತೂರಿನ ಆಶ್ರಯ ರಿಹ್ಯಾಬಿಲಿಟೇಷನ್ ಕೇಂದ್ರದ ಘಟನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಮಂಗಳವಾರ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ಕರೆದು...
ಮುಂದೆ ಓದಿ >>ಸಾಗರೋತ್ಪನ್ನ ರಫ್ತು ಕಂಪನಿಗೆ ವಂಚಿಸಿದಾತನ ಬಂಧನ
ಸಾಗರೋತ್ಪನ್ನ ರಫ್ತು ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಉಳ್ಳಾಲ ನಿವಾಸಿ ಶಮೀರ್ ಬಶಾರ್ ಎಂಬಾತನನ್ನು ಬಂಧಿಸಿದ್ದು ಆತನೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾದ ಇತರ ಐದು ಮಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮುಂದೆ ಓದಿ >>ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ರಾಹುಲ್ ಗೆ ಮಾತ್ರ ಸಾಧ್ಯ
ದೇಶದ ಭವಿಷ್ಯದ ದೃಷ್ಟಿಯಿಂದ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗಬೇಕು ಅವರಿಗೆ ಮಾತ್ರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸಾಧ್ಯ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷೆ ಮಹೇಶ್ವರಿ ಹೇಳಿದರು.
ಮುಂದೆ ಓದಿ >>ರೈಲಿನಲ್ಲಿ ಕಳವು ಮಾಡುತ್ತಿದ್ದವರ ಬಂಧನ
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬದಿಯಡ್ಕದ ಯುವತಿಯೋರ್ವಳ ಮೊಬೈಲ್ ಹಾಗೂ ನಗದನ್ನು ಕಳವುಗೈದು ಆ ಮೊಬೈಲ್ ನಿಂದ ಯುವತಿಯ ಸ್ನೇಹಿತೆಯ ಮೊಬೈಲ್ ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಮುಂದೆ ಓದಿ >>ಬಸ್ಸುಗಳ ಮುಖಾಮುಖಿ ಡಿಕ್ಕಿ ಹಲವು ಪ್ರಯಾಣಿಕರಿಗೆ ಗಾಯ
ನಗರದ ಹೊರವಲಯದ ಕುಡುಪು ದೇವಸ್ಥಾನದ ಬಳಿ ಎರಡು ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮುಂದೆ ಓದಿ >>ಮಾರ್ಚ್ ಒಳಗೆ 3.5ಲಕ್ಷ ಕೋಟಿ ವ್ಯವಹಾರ ಸಿಂಡಿಕೇಟ್ ಬ್ಯಾಂಕ್ ಗುರಿ
ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬ್ಯಾಂಕ್ ಆಗಿರುವ ಸಿಂಡಿಕೇಟ್ ಬ್ಯಾಂಕ್ 2013ರ ಮಾ. 31ರ ವೇಳೆಗೆ ತನ್ನ ಜಾಗತಿಕ ವ್ಯವಹಾರವನ್ನು 3.5 ಲಕ್ಷ ಕೋ.ರೂ.ಗೆ ಏರಿಸುವ ಗುರಿಯನ್ನು ಹೊಂದಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್ ಹೇಳಿದರು.
ಮುಂದೆ ಓದಿ >>ಡ್ರಗ್ ಚಟಕ್ಕೆ ಯುವತಿ ಬಲಿ: ಕಾಲೇಜುಗಳ ಬಳಿಯ ಅಂಗಡಿಗಳಿಗೆ ಪೊಲೀಸರ ದಾಳಿ
ಭಾನುವಾರ ನಗರದ ಪದವಿನಂಗಡಿ ಬಳಿ ಸ್ನೇಹಾ ಎಂಬ ಯುವತಿ ಮಾದಕ ವಸ್ತು ಚಟಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ನಂತರ ಎಚ್ಚೆತ್ತ ದ.ಕ. ಪೊಲೀಸ್ ಇಲಾಖೆ ನಗರದ ಪ್ರಮುಖ ಕಾಲೇಜುಗಳ ಬಳಿಯಿರುವ ಅಂಗಡಿಗಳ ಮೇಲೆ ಸೋಮವಾರ ಸಂಜೆ ದಾಳಿ ನಡೆಸಿದೆ.
ಮುಂದೆ ಓದಿ >>ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆದರೆ ರೂ.5000 ದಂಡ
ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳ 43 ಗ್ರಾಮಗಳನ್ನು ಅಂತರ್ಜಲ ಅತಿ ಬಳಕೆ ಗ್ರಾಮಗಳೆಂದು ಘೋಷಿಸಲಾಗಿದ್ದು, ಈ ಗ್ರಾಮಗಳಲ್ಲಿ ಇನ್ನು ಮುಂದೆ ಖಾಸಗಿ ಅಥವಾ ಸಾರ್ವಜನಿಕ ಕೊಳವೆ ಬಾವಿಗಳನ್ನು ಕೊರೆಯಲು ನೂತನವಾಗಿ ಜಿಲ್ಲಾಧಿಕಾರಿಗಳ
ಮುಂದೆ ಓದಿ >>ಡ್ರಗ್ಸ್ ಮಾಫಿಯಾದ ವಿರುದ್ಧ ಎಬಿವಿಪಿ ವತಿಯಿಂದ ಪ್ರತಿಭಟನೆ
ಡ್ರಗ್ಸ್ ಚಟಕ್ಕೆ ಬಲಿ ಬಿದ್ದು ಆತ್ಮಹತ್ಯೆ ಮಾಡಿದ್ದ ಸ್ನೇಹಾ ಉಪಾಧ್ಯಾಯ ಸಾವಿಗೆ ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ಡ್ರಗ್ಸ್ ಮಾಫಿಯಾ ಕಾರಣವಾಗಿದ್ದು, ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರಕಾರಗಳು ಡ್ರಗ್ಸ್ ಮಾಫಿಯಾವನ್ನು ತೊಡೆದು ಹಾಕಲು ಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ..
ಮುಂದೆ ಓದಿ >>ಬೇಳ ಶೋಕಮಾತಾ ಕ್ಷೇತ್ರದ ಪರಮಪ್ರಸಾದ ಮೆರವಣಿಗೆ
ಬೇಳ ಶೋಕಮಾತಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಅಂಗವಾಗಿ ಪರ್ವದಿನವಾದ ಭಾನುವಾರದಂದು ಪರಮಪ್ರಸಾದದ ಮೆರವಣಿಗೆ ಹಾಗೂ ಹೊರೆ ಕಾಣಿಕೆ ಸಮರ್ಪಣೆಯು ಜರಗಿತು.
ಮುಂದೆ ಓದಿ >>ಮಾನವೀಯ ಮೌಲ್ಯಗಳ ಸ್ಪಂದನವಿರಬೇಕು: ಮೋಹನ್ ಭಾಗವತ್
ಮಾನವೀಯ ಮೌಲ್ಯಗಳ ಸ್ಪಂದನವಿರಬೇಕು. ಪರೋಪಕಾರ ಮನೋಭಾವ ಉಸಿರಾಗಿರಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಹಂತದವರೆಗೂ ಶಿಕ್ಷಣವನ್ನು ಯುವಜನತೆಗೆ ನೀಡುವ ಕೈಂಕರ್ಯದಲ್ಲಿ ಸಂಘ ನಿರತವಾಗಿದೆ.
ಮುಂದೆ ಓದಿ >>ಅಕ್ರಮ ಚಟುವಟಿಕೆ ಆರೋಪ: ನಿರಾಶ್ರಿತರ ಕೇಂದ್ರದ ಮೇಲೆ ದಾಳಿ ಮಾಡಿದ ಪೊಲೀಸರು
ನಗರದ ನಂತೂರು ಮಿಶನ್ ಕಂಪೌಂಡ್ ಬಳಿಯಿರುವ ನಿರಾಶ್ರಿತರ ಕೇಂದ್ರದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ದಾಳಿ ಮಾಡಿ ಅಲ್ಲಿದ್ದವರನ್ನು ಬೇರೆಡೆ ಸ್ಥಳಾಂತರಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ವಿದೇಶೀ ನೇರ ಹೂಡಿಕೆ ಆತಂಕಕಾರಿಯಲ್ಲ: ಕೆ. ಆನಂದ್
ವಿದೇಶೀ ಬಂಡವಾಳವನ್ನು ನೇರವಾಗಿ ಭಾರತದಲ್ಲಿ ಹೂಡಲು ಅವಕಾಶ ಮಾಡಿಕೊಟ್ಟ ಮಸೂದೆಯಿಂದ ಆತಂಕಗೊಳ್ಳುವ ಅಗತ್ಯವಿಲ್ಲ. ಬದಲು ಹಲವಾರು ವಿಯೋಜನೆಗಳು ಇವೆಯೆಂದು ಮಣಿಪಾಲ ಮೀಡಿಯಾ ನೆಟ್ವರ್ಕ್ನ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಕೆ. ಆನಂದ್
ಮುಂದೆ ಓದಿ >>ಡ್ರಗ್ಸ್ ದುಶ್ಚಟಕ್ಕೆ ಬಲಿ ಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ
ಡ್ರಗ್ಸ್ ಮತ್ತು ಅಮಲು ಪದಾರ್ಥ ಸೇವನೆಯ ದುಶ್ಚಟಕ್ಕೆ ಬಲಿ ಬಿದ್ದ ಪಿ.ಯು. ತರಗತಿಯ ವಿದ್ಯಾರ್ಥಿನಿಯೋರ್ವಳು ಭಾನುವಾರ ಮುಂಜಾನೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುಂದೆ ಓದಿ >>ಬ್ಯಾಂಕ್ ದರೋಡೆ ಆರೋಪಿಯ ಬಂಧನ
ಇಲ್ಲಿನ ಪೆರಿಯ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವಳನ್ನು ವೃತ್ತ ನಿರೀಕ್ಷಕ ಎಂ.ವಿ.ಅನಿಲ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಮುಂದೆ ಓದಿ >>ಮ್ಯೂಸಿಕ್ ಕೆಫೆ ಮೇಲೆ ಬಜರಂದಳದಿಂದ ನಡೆಯಲಿದ್ದ ದಾಳಿ ತಪ್ಪಿಸಿದ ಪೊಲೀಸರು
ನಗರದ ವೆಲೆನ್ಸಿಯಾದಲ್ಲಿ ಕಾರ್ಯಾಚರಿಸುತ್ತಿರುವ ಮ್ಯೂಸಿಕ್ ಕೆಫೆಯೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಸುಳಿವನ್ನರಿತ ಬಜರಂಗದಳದ ಕಾರ್ಯಕರ್ತರು ಆ ಕೆಫೆಯ ಮೇಲೆ ದಾಳಿ ಮಾಡಲು ಸಿದ್ದತೆ ನಡೆಸಿರುವುದನ್ನು
ಮುಂದೆ ಓದಿ >>ಕಾಂಗ್ರೆಸ್ ಮಾತ್ರ ಜೆಡಿಎಸ್ ನ ಎದುರಾಳಿ: ಕುಮಾರಸ್ವಾಮಿ
ಮುಂಬರುವ ವಿದಾಸಭಾ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಮೊದಲಾದ ಎಷ್ಟೇ ಪಕ್ಷಗಳಿದ್ದರೂ ಕೂಡ ಅವುಗಳು ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ರಾಜ್ಯದ ಜನರು ಜೆಡಿಎಸ್ ನ್ನು ನೆಚ್ಚಿಕೊಂಡಿದ್ದು..
ಮುಂದೆ ಓದಿ >>ಸಂತ ಫಿಲೋಮಿನ ಕಾಲೇಜಿನಲ್ಲಿ ರಾಜ್ಯಮಟ್ಟದ ಐಟಿ ಫೆಸ್ಟ್ ಪಿನಾಕ್ಲ್ 2013ಕ್ಕೆ ಚಾಲನೆ
ಇಲ್ಲಿನ ಸಂತ ಫಿಲೋಮಿನ ಕಾಲೇಜಿನ ರಾಜ್ಯ ಮಟ್ಟದ ಅಂತರ್ ಕಾಲೇಜು ಮಾಹಿತಿ ತಂತ್ರಜ್ಞಾನ ಉತ್ಸವಕ್ಕೆ ಕಾಲೇಜಿನ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್ ನಲ್ಲಿ ಇನ್ಫೈನೈಟ್ ಕಂಪ್ಯೂಟರ್...
ಮುಂದೆ ಓದಿ >>ಹಗ್ಗ ತುಂಡಾಗಿ ಬಾವಿಗೆ ಬಿದ್ದು ಮೃತಪಟ್ಟ ಮಹಿಳೆ
ಇಲ್ಲಿನ ಪಂಪ್ ವೆಲ್ ಬಳಿಯ ನಾಗುರಿಗುಡ್ಡೆ ಎಂಬಲ್ಲಿ ಗೃಹಿಣಿಯೊಬ್ಬರು ನೀರು ಸೇದುತ್ತಿರುವಾಗ ಹಗ್ಗ ತುಂಡಾಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮುಂದೆ ಓದಿ >>ಜಿಲ್ಲಾ ಯುವ ಜೆಡಿಎಸ್ ನಿಂದ ಬೈಕ್ ಜಾಥಾ
ಫರಂಗಿಪೇಟೆಯಲ್ಲಿ ನಡೆಯಲಿರುವ ಜೆಡಿಎಸ್ ಬೃಹತ್ ಸಮಾವೇಶದ ಅಂಗವಾಗಿ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಜೆಡಿಎಸ್ ಕಛೇರಿಯವರೆಗೆ ಯುವ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಬೈಕ್ ಜಾಥಾ ನಡೆಸಲಾಯಿತು.
ಮುಂದೆ ಓದಿ >>ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಹಸ್ರ ಕುಂಭಾಭಿಷೇಕ
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುತ್ತಿರುವ ಶ್ರೀ ವೀರ ವೆಂಕಟೇಶ ದೇವರ ಸಹಸ್ರ ಕುಂಭಾಭಿಷೇಕ ಕಾರ್ಯಕ್ರಮ ಪ್ರಾರಂಭಗೊಂಡಿದ್ದು, ಎರಡನೇ ದಿನ ಇಂದು ಪ್ರಾತ:ಕಾಲ ಸುಪ್ರಭಾತದೊಂದಿಗೆ ಪ್ರಾರಂಭಗೊಂಡು...
ಮುಂದೆ ಓದಿ >>ಆಕಸ್ಮಿಕ ಬೆಂಕಿ: ಎರಡು ಅಂಗಡಿಗಳು ಸಂಪೂರ್ಣ ನಾಶ
ತಲಪಾಡಿಯ ಪಂಚಾಯತ್ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಮೂರು ಅಂಗಡಿಗಳಿಗೆ ಭಾಗಶ: ಹಾನಿಯಾಗಿದೆ. ಬೆಂಕಿ ಅವಘಡದಿಂದ ಸುಮಾರು 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಮುಂದೆ ಓದಿ >>ಕಾರ್ಪೊರೇಶನ್ ಬ್ಯಾಂಕ್: 3ನೇ ತ್ತೈಮಾಸಿಕದಲ್ಲಿ 303.17 ಕೋ. ರೂ. ನಿವ್ವಳ ಲಾಭ
ಕಾರ್ಪೊರೇಶನ್ ಬ್ಯಾಂಕ್ ಕಳೆದ ಡಿ. 31ಕ್ಕೆ ಅಂತ್ಯಗೊಂಡ 3ನೇ ತ್ತೈಮಾಸಿಕದಲ್ಲಿ 303.17 ಕೋ. ರೂ. ನಿವ್ವಳ ಲಾಭ ಗಳಿಸಿದ್ದು, ಒಟ್ಟು ವ್ಯವಹಾರ 2,44,827 ಕೋ.ರೂ.ಗಳಿಸಿದೆ ಬ್ಯಾಂಕಿನ ಅಧ್ಯಕ್ಷ ಅಜಯ್ ಕುಮಾರ್ ಹೇಳಿದರು.
ಮುಂದೆ ಓದಿ >>ವೈದ್ಯಕೀಯ ಪರೀಕ್ಷೆ, ವರದಿ ತಯಾರಿಕೆಯಲ್ಲಿ ಪಾರದರ್ಶಕತೆ ಅಗತ್ಯ
ಅತ್ಯಾಚಾರ ಹಾಗೂ ಇತರ ದೈಹಿಕ ಶೋಷಣೆಯಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾಧ್ಯವಾದಷ್ಟು ಇದರ ಬಗ್ಗೆ ಅತೀ ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ಒಪ್ಪಿಸಿದರೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುವುದು.
ಮುಂದೆ ಓದಿ >>ಲೇಡಿಗೋಶನ್ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳು: ಪೋಷಕರಿಂದ ವೈದ್ಯರ ನಿರ್ಲಕ್ಷದ ಆರೋಪ
ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶುಕ್ರವಾರ ಎರಡು ಮಕ್ಕಳು ಮೃತಪಟ್ಟಿದ್ದು ಆ ಮಕ್ಕಳ ಪೋಷಕರು ಮಕ್ಕಳ ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಧ್ಯಾಹ್ನ ನಡೆದಿದೆ.
ಮುಂದೆ ಓದಿ >>ಜ್ಯುವೆಲ್ಲರಿ ಅಂಗಡಿ ಮೇಲೆ ದರೋಡೆಗೆ ಯತ್ನ: ದರೋಡೆಕೋರರು ಪರಾರಿ
ನಗರದ ಜ್ಯುವೆಲ್ಲರಿಯೊಂದಕ್ಕೆ ದರೋಡೆಕೋರರು ದರೋಡೆ ನಡೆಸಲು ಪ್ರಯತ್ನಿಸಿ ಅಂಗಡಿಯ ಮೆನೇಜರ್ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು(ಶುಕ್ರವಾರ) ಬೆಳಿಗ್ಗೆ 8.30ರ ಸುಮಾರಿಗೆ ನಡೆದಿದೆ.
ಮುಂದೆ ಓದಿ >>ತೆಂಕ ಎರ್ಮಾಳು ಬಳಿ ಭೀಕರ ಅಪಘಾತ ತಾಯಿ ಮಗನ ದುರ್ಮರಣ
ಇಲ್ಲಿನ ತೆಂಕ ಎರ್ಮಾಳು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಲಾರಿಯ ನಡುವೆ ಶುಕ್ರವಾರ ಬೆಳಿಗ್ಗೆ ಸುಮಾರು 7.30 ಗಂಟೆಗೆ ನಡೆದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗ ದುರ್ಮರಣಕ್ಕೀಡಾದ ಘಟನೆ ವರದಿಯಾಗಿದೆ.
ಮುಂದೆ ಓದಿ >>ಕುಂಬಳೆ ಪೊಲೀಸರಿಂದ ಕುಖ್ಯಾತ ಆರೋಪಿಯ ಬಂಧನ
ಹಲವಾರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿ ಪೊಲೀಸರ ಕೈಗೆ ಸಿಗದೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕುಖ್ಯಾತ ಆರೋಪಿಯೋರ್ವನನ್ನು ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ ಶಾಮೀಲಾಗಿದ್ದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ಮುಂದೆ ಓದಿ >>ಕಾರ್ಕಳ: ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ
ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಶ್ರೀ ಕುಂದೇಶ್ವರ ದೇವರ ಜಳಕ, ರಕ್ತೇಶ್ವರಿ ಭೇಟಿ ಹಾಗೂ ಊರವರಿಂದ ಅಗ್ನಿ ಕೇಳಿ ನಡೆಯಿತು.
ಮುಂದೆ ಓದಿ >>ರಾಜ್ಯದಲ್ಲೇ ಪ್ರಥಮ ಬಾರಿಗೆ ಕೈ ಮರುಜೋಡಿಸಿದ ಎ.ಜೆ ಆಸ್ಪತ್ರೆ
ಎರಡು ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯೋರ್ವನಿಗೆ ಮೈಕ್ರೋವ್ಯಾಸ್ಕಾಲರ್ ಶಸ್ತ್ರ ಚಿಕಿತ್ಸೆಯ ಮೂಲಕ ಕೈಗಳನ್ನು ಮರು ಜೋಡಿಸುವಲ್ಲಿ ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೊಧನಾ ಕೇಂದ್ರದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ...
ಮುಂದೆ ಓದಿ >>ಜೋಡಿಯ ಥಳಿಸಿದ ಬಜರಂಗದಳದ ಕಾರ್ಯಕರ್ತರು
ಬುಧವಾರ ನಡೆದ ನೈತಿಕ ಪೊಲೀಸ್ ಗಿರಿ ಎಲ್ಲೆಡೆ ಖಂಡನೆಗೆ ಒಳಗಾಗುತ್ತಿರುವಂತೆ ಅಂತಹದ್ದೇ ಇನ್ನೊಂದು ಘಟನೆ ನಡೆದಿದ್ದು, ಅಕ್ರಮ ಸಂಬಂಧದ ಸಂಶಯದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಹಾಗೂ ಯುವತಿಯನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಥಳಿಸಿದ ಘಟನೆ ಗುರುವಾರ ಸಂಜೆ ನಗರದ ಪಂಪ್ ವೆಲ್ ಬಳಿ ವರದಿಯಾಗಿದೆ.
ಮುಂದೆ ಓದಿ >>ರಾಜ್ಯಮಟ್ಟದ ಮಾಧ್ಯಮ ಉತ್ಸವ: ಆಳ್ವಾಸ್ ಗೆ ರನ್ನರ್ ಆಫ್ ಪ್ರಶಸ್ತಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಮಂಗಳವಾರ ಮುಕ್ತಾಯಗೊಂಡ ರೈಂಬೋ ರಾಜ್ಯಮಟ್ಟದ ಮಾಧ್ಯಮ ಹಬ್ಬ ಸ್ಪರ್ಧೆಗಳಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ರನ್ನರ್ ಆಫ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಮುಂದೆ ಓದಿ >>ಫೆಬ್ರವರಿ 1ರಂದು ಶಿರೂರಿಗೆ ಭೇಟಿ ನೀಡಲಿರುವ ಹರ್ಭಜನ್ ಸಿಂಗ್
ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಉಡುಪಿಯ ಶಿರೂರಿಗೆ ಫೆಬ್ರವರಿ 1ರಂದು ಭೇಟಿ ನೀಡಲಿದ್ದಾರೆ ಹಾಗೂ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗೂ ಪಿಯು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.
ಮುಂದೆ ಓದಿ >>ಐಸ್ ಕ್ರೀಂ ಪಾರ್ಲರ್ ಮೇಲೆ ದಾಳಿ ಮಾಡಿದ ಬಜರಂಗದಳ
ಬಜರಂಗದಳದ ಕಾರ್ಯಕರ್ತರು ನಗರದ ಅತ್ತಾವರದ ಬಳಿಯಿರುವ ಐಸ್ ಕ್ರೀಂ ಪಾರ್ಲರ್ ಒಂದಕ್ಕೆ ಬುದವಾರ ಸಂಜೆ ದಾಳಿ ನಡೆಸಿ ಅಲ್ಲಿದ್ದ ಯುವಕರು ಹಾಗೂ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಮುಂದೆ ಓದಿ >>ಅತ್ಯಾಚಾರ ಪ್ರಕರಣ: ಬಾಲಕಿ ನಿಗೂಢ ಸಾವು
ಇಲ್ಲಿನ ಸಿಂದಗಿ ತಾಲೂಕಿನ ಯರಗಲ್ ಗ್ರಾಮದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ನಿಗೂಢವಾಗಿಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮುಂದೆ ಓದಿ >>ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಬಲ್ಲ ಏಕೈಕ ನಾಯಕ ಯಡಿಯೂರಪ್ಪ
ಕರ್ನಾಟಕ ರಾಜ್ಯವನ್ನು ಯಾವುದೇ ಸ್ವಾರ್ಥವಿಲ್ಲದೇ ತನ್ನ ಜನಸೇವೆಯ ಮೂಲಕ ಹಾಗೂ ತಾನು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ದೇಶದಲ್ಲೇ ಅಭಿವೃದ್ಧಿಯ ವಿಚಾರದಲ್ಲಿ ಎರಡನೆಯ ಸ್ಥಾನದಲ್ಲಿ ಇರುವಂತೆ ಮಾಡಿದ ಏಕೈಕ ನಾಯಕ...
ಮುಂದೆ ಓದಿ >>ಅಡಿಗ ಕೊಲೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯಕ್ಕೆ ಅರ್ಜಿ
ಆರ್ ಟಿಐ ಕಾರ್ಯಕರ್ತ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಂಡಾರು ವಾಸುದೇವ ಅಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವರಿ ರಮೇಶ ಬಾಯರಿ ಹಾಗೂ ಸುಬ್ರಹ್ಮಣ್ಯ ಉಡುಪ ಸೇರಿದಂತೆ ಬೆಂಗಳೂರು...
ಮುಂದೆ ಓದಿ >>ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರಿಡುವಂತೆ ಒತ್ತಾಯಿಸಿ ಧರಣಿ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಹೆಸರಿಡಲು ಒತ್ತಾಯಿಸಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಫೆಬ್ರವರಿ 2ರಂದು ಜೆಡಿಎಸ್ ಬೃಹತ್ ಸಮಾವೇಶ
ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಫೆಬ್ರವರಿ 2 ಶನಿವಾರದಂದು ಮದ್ಯಾಹ್ನ 2.30ಕ್ಕೆ ಫರಂಗಿಪೇಟೆಯಲ್ಲಿಯ ಕೇಂದ್ರ ಮೈದಾನದಲ್ಲಿರುವ ಅಬ್ದುಲ್ ನಜೀರ್ ಸಾಬ್ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ತಿಳಿಸಿದರು.
ಮುಂದೆ ಓದಿ >>ಕಾಂಗ್ರೆಸ್ ನಿಂದ ಸಾಮರಸ್ಯದ ನಡಿಗೆ ಪಾದಯಾತ್ರೆಗೆ ಚಾಲನೆ
ಕಾಂಗ್ರೆಸ್ ಪಕ್ಷದ ವತಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮರಸ್ಯವನ್ನು ಸ್ಥಾಪಿಸಲು ಎಂಬ ಕಾರಣ ನೀಡುತ್ತಾ ಉಳ್ಳಾಲದಿಂದ ಉಡುಪಿಯ ಮಲ್ಪೆಯವರೆಗೆ ಸುಮಾರು 73 ಕಿಲೋಮೀಟರುಗಳ ನಾಲ್ಕು ದಿನದ ಪಾದಯಾತ್ರೆಗೆ ಉಳ್ಳಾಲದಲ್ಲಿರುವ ರಾಣಿ ಅಬ್ಬಕ್ಕ ಪ್ರತಿಮೆಗೆ...
ಮುಂದೆ ಓದಿ >>ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆ
ಇಲ್ಲಿನ ಸೀತಂಗೋಳಿಯ ಹತ್ತಿರ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಪತ್ತೆಯಾದ ಶವಗಳು ವಿದ್ಯಾನಗರದ ನಿವಾಸಿಯಾದ ಸೋನಿಕುಟ್ಟಿ, ಆತನ ಪತ್ನಿ ತ್ರೇಸಿ ಹಾಗೂ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಮುಂದೆ ಓದಿ >>ಭಕ್ತಿ ಭಾವದಿಂದ ಪ್ರಾರಂಭಗೊಂಡ ಅತ್ತೂರು ಸಂತ ಲಾರೆನ್ಸ್ ಜಾತ್ರೆ
ಮೂರು ದಿನಗಳ ಕಾಲ ನಡೆಯಲಿರುವ ಇಲ್ಲಿನ ಅತ್ತೂರು ಬಳಿಯಿರುವ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಭಕ್ತಿ ಶ್ರದ್ದೆಗಳಿಂದ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಮಂಗಳವಾರ ಪ್ರಾರಂಭಗೊಂಡಿತು.
ಮುಂದೆ ಓದಿ >>ಮಣ್ಣು ಕುಸಿದು ಕಾರ್ಮಿಕ ಸಾವು
ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನ ಮುಂಭಾಗ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮುಂದೆ ಓದಿ >>ವೀರಸೇನಾನಿ ಜನರಲ್ ಕೆ.ಎಂ.ಕಾರ್ಯಪ್ಪ ಜನ್ಮದಿನಾಚರಣೆ
ಕೊಡವ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ವೀರಸೇನಾನಿ ಭಾರತದ ಪ್ರಪ್ರಥಮ ದಂಡನಾಯಕ ಜನರಲ್ ಕೆ.ಎಂ.ಕಾರ್ಯಪ್ಪ ಅವರ 114 ನೇ ಜನ್ಮ ದಿನಾಚರಣೆಯನ್ನು ನಗರದ ಕೆಪಿಟಿ ಬಳಿ ಇರುವ...
ಮುಂದೆ ಓದಿ >>ಉಜಿರೆಯಲ್ಲಿ ಹೆಚ್.ಸಿ.ಎಲ್ ಗೆದ್ದ ಸುದೀಪ್ 11
ಆರಂಭಿಕ ಬ್ಯಾಟ್ಸ್ ಮನ್ ರಾಜೀವ್ ರವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 191 ರನ್ನುಗಳ ಬೃಹತ್ ಮೊತ್ತ ಪೇರಿಸಿದ ಸುದೀಪ್ - 11, ಬೆಂಗಳೂರು ಪ್ರೆಸ್ ಕ್ಲಬ್ - 11 ವಿರುದ್ಧ ಭರ್ಜರಿ 83 ರನ್ನುಗಳ ವಿಜಯ ದಾಖಲಿಸಿ ಹೆಚ್.ಸಿ.ಎಲ್ ಟ್ರೋಫಿ ತನ್ನದಾಗಿಸಿತು.
ಮುಂದೆ ಓದಿ >>ಕರಾವಳಿ ನೆಲಕ್ಕೆ ಭವ್ಯತೆಯ ಗಟ್ಟಿತನವಿದೆ: ಹಂಸಲೇಖ
ಭಾರತದ ಒಟ್ಟು ಶ್ರೇಯಸ್ಸು ಸಂಗೀತದ ಮೂಲಕ ದೊರೆತಿದೆ. ವಿವಿಧ ಪ್ರಕಾರದ ಸಂಗೀತ ಕಲೆ ಭಾರತದಲ್ಲಿ ಪ್ರಭೆಯಾಗುವಲ್ಲಿ ಪಾಶ್ಚಿಮಾತ್ಯ ಸಂಗೀತದ ಕಾಣಿಕೆಯೂ ಅತ್ಯಂತ ಉನ್ನತವಾದದ್ದು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಮುಂದೆ ಓದಿ >>ವಿಜೆ ರೂಪೇಶ್ ರ ಮೋಕೆ ತುಳು ಆಲ್ಬಮ್ ಬಿಡುಗಡೆ
ತುಳುನಾಡಿನಲ್ಲಿ ಬೆಳೆಯುತ್ತಿರುವ ಪ್ರತಿಭೆ ವಿಜೆ ರೂಪೇಶ್ ಟಿ ಶೆಟ್ಟಿಯವರ ಮೊದಲ ಪ್ರಯತ್ನವಾದ ಮೋಕೆ ಒಂಚೂರು ಜೋಕೆ ತುಳು ದ್ವನಿಸುರುಳಿಯನ್ನು ನಗರದ ಪುರಭವನದಲ್ಲಿ ಆದಿತ್ಯವಾರ ವರ್ಣರಂಜಿತ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಖ್ಯಾತ...
ಮುಂದೆ ಓದಿ >>ಮೇ16: ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶ
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಾಭಿಷೇಕ ಮೇ 16 ರಂದು ನಡೆಯಲಿದೆ. ಶನಿವಾರ ದೇವಳದಲ್ಲಿ ನಡೆದ ಆರೂಢ ಪ್ರಶ್ನಾಚಿಂತನೆಯಲ್ಲಿ ಈ ದಿನಾಂಕ ನಿಗದಿಗೊಳಿಸಲಾಗಿದೆ. ದೈವಜ್ಞ ಬೇಳ ಪದ್ಮನಾಭ ಶರ್ಮರ ನೇತೃತ್ವದಲ್ಲಿ ಚಿಂತನೆ ನಡೆಯಿತು.
ಮುಂದೆ ಓದಿ >>ಮಂಗಳೂರು: ಬೆಂಗ್ರೆಯ ಮಂಜಿ ಮುಳುಗಡೆ: 5 ರಕ್ಷಣೆ
ಲಕ್ಷ ದ್ವೀಪದಲ್ಲಿ ಸರಕು ಖಾಲಿ ಮಾಡಿ ಹಳೆ ಬಂದರಿಗೆ ಹಿಂತಿರುಗುತ್ತಿದ್ದ ಮಿನಿ ನೌಕೆ (ಮಂಜಿ) ಶನಿವಾರ ಕಿಲ್ಟನ್ ದ್ವೀಪದ ಬಳಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 5 ಮಂದಿಯನ್ನು ರಕ್ಷಿಸಲಾಗಿದೆ. ಮಿನಿ ನೌಕೆ ಬೆಂಗ್ರೆಯ ಅಬ್ದುಲ್ಅಜೀಜ್ ಎಂಬವರಿಗೆ ಸೇರಿದ್ದಾಗಿದೆ.
ಮುಂದೆ ಓದಿ >>ಕ್ರೈಸ್ತ ಸಾಮಾನ್ಯ ಭಕ್ತರಿಗೂ ಮನ್ನಣೆ ಇರಲಿ: ನ್ಯಾ. ಎಂ. ಎಫ್. ಸಲ್ಡಾನಾ
ಚರ್ಚ್ಗಳ ಆಸ್ತಿಪಾಸ್ತಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸಾಮಾನ್ಯರ ಅಭಿಪ್ರಾಯಕ್ಕೂ ಗೌರವ ಇರಬೇಕು ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ. ಎಫ್. ಸಲ್ಡಾನಾ ಹೇಳಿದ್ದಾರೆ. ಅವರು ಶನಿವಾರ, ನಗರದ ಡಾನ್ ಬಾಸ್ಕೊ ಹಾಲ್ನಲ್ಲಿ ನಡೆದ ಕ್ರೈಸ್ತ ಭಕ್ತ ಸಾಮಾನ್ಯರ
ಮುಂದೆ ಓದಿ >>ಮಂಗಳೂರಿನಲ್ಲಿ ಗಣರಾಜ್ಯೋತ್ಸವ ಸಂಭ್ರಮ
64 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ...
ಮುಂದೆ ಓದಿ >>ಇಂಡಿಯನ್ ಬ್ಯಾಂಕಿಗೆ 2.25 ಕೋಟಿ ರೂ.ವಂಚನೆ: ಆರೋಪಿಗಳ ಬಂಧನ
ಇಲ್ಲಿನ ಹಂಪನಕಟ್ಟೆ ಕೆ.ಎಸ್.ರಾವ್ ರಸ್ತೆ ಯಲ್ಲಿ ಇಂಡಿಯನ್ ಬ್ಯಾಂಕ್ ಶಾಖೆಯಿಂದ 2,25,00,000 ರೂ. ಸಾಲ ಪಡೆದು ವಂಚಿಸಿದ ಬಗ್ಗೆ ಮಂಗಳೂರಿನ ಮೂವರ ಮೇಲೆ ಕೇಸು ದಾಖಲಾಗಿದೆ.
ಮುಂದೆ ಓದಿ >>ವ್ಯಕ್ತಿ ಬದುಕಿನಲ್ಲಿ ಸಾಂಸ್ಕೃತಿಕ ಮನಸ್ಸು ಉನ್ನತ್ತಿಯ ಪ್ರತಿಬಿಂಬ
ವ್ಯಕ್ತಿಯ ಬದುಕಿನಲ್ಲಿ ಸಾಂಸ್ಕೃತಿಕ ಮನಸ್ಸು ಮತ್ತು ಸೌಂದರ್ಯ ಪ್ರಜ್ಞೆ ಉನ್ನತ್ತಿಯ ಪ್ರತಿಬಿಂಬ. ಮಗುವಿಗೆ ಅಕ್ಷರಜ್ಞಾನ ಅಗತ್ಯವಿದ್ದರೂ ಕೇವಲ ಆ ನೆಲೆಯಲ್ಲಿ ಮಾತ್ರ ಮಗುವನ್ನು ರೂಪಿಸುವ ಕಾರ್ಯ ಸರಿಯಲ್ಲ. ಜ್ಞಾನದ ಹಸಿವು ನೀಡುವ ಜತೆಗೆ ಸಾಂಸ್ಕೃತಿಕ ನೀತಿಯನ್ನೂ ನೀಡುವ..
ಮುಂದೆ ಓದಿ >>ಅಡಿಗ ಹತ್ಯೆ ಪ್ರಕರಣ: ಬಾಯಾರಿಗೆ ಫೆ.7ರವರೆಗೆ ನ್ಯಾಯಾಂಗ ಬಂಧನ
ವಂಡಾರು ವಾಸುದೇವ ಅಡಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜ್ಯೋತಿಷಿ ರಮೇಶ್ ಬಾಯರಿಯನ್ನು ಶುಕ್ರವಾರ ಬೆಳಗ್ಗೆ ಕುಂದಾಪುರ ನ್ಯಾಯಾಧೀಶರ ಬಳಿ ಹಾಜರುಪಡಿಸಿದ್ದು, ಫೆ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಮುಂದೆ ಓದಿ >>ಬೀಚ್ ಉತ್ಸವ 2013ಕ್ಕೆ ಅಧಿಕೃತ ಚಾಲನೆ
ಕರಾವಳಿ ಉತ್ಸವ 2012 -13ರ ಅಂಗವಾಗಿಮೂರು ದಿನಗಳ ಕಾಲ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯಲಿರುವ ಬೀಚ್ ಉತ್ಸವಕ್ಕೆ ಶುಕ್ರವಾರ ಸಂಜೆ ರಾಜ್ಯ ವಿಧಾನ ಸಭೆಯ ಉಪ ಸಭಾಪತಿ ಎನ್.ಯೋಗೀಶ್ ಭಟ್ ಗಾಳಿಪಟಗಳನ್ನು ಹಾಗೂ ಪಾರಿವಾಳಗಳನ್ನು ಹಾರಿಬಿಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಮುಂದೆ ಓದಿ >>ಜನವರಿ 29ರಿಂದ ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜನವರಿ 29ರಿಂದ ಫೆಬ್ರವರಿ 1ರವರೆಗೆ ಉಭಯ ಜಿಲ್ಲೆಗಳ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಅಬ್ಬಕ್ಕ ದೇವಿ ವೃತ್ತದಿಂದ ಜನವರಿ 29ರಂದು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭಗೊಂಡು ಉಡುಪಿ..
ಮುಂದೆ ಓದಿ >>ದ.ಕ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ನಗರದ ಪುರಭವನದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪುರಭವನದ ಆವರಣದಲ್ಲಿ ಮಾನವ ಸರಪಣಿಯನ್ನ..
ಮುಂದೆ ಓದಿ >>ವರದಕ್ಷಿಣೆ ಕಿರುಕುಳ: ಅತ್ತೆಗೆ ಎರಡು ವರ್ಷ ಜೈಲು
ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಅತ್ತೆಗೆ ಎರಡು ವರ್ಷ ಜೈಲು ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಚೀಫ್ ಜುಡೀಶಿಯಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ತೀರ್ಪು ನೀಡಿದೆ.
ಮುಂದೆ ಓದಿ >>ಮಂಗಳೂರು: ಕೋಳಿ ಮಾಂಸ ದುಬಾರಿ
ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಾಗ ಕೋಳಿ ದರ ಕುಸಿದಿತ್ತು. ಇದೀಗ ಕಳೆದೊಂದು ವಾರದಲ್ಲಿ ಮಾಂಸದ ಕೋಳಿ ದರ ವಿಪರೀತ ಏರಿಕೆ ಕಂಡಿದೆ.
ಮುಂದೆ ಓದಿ >>ಮಹಿಳಾ ದೌರ್ಜನ್ಯದ ವಿರುದ್ದ ಹೋರಾಡಲು ಬೃಹತ್ ಚಪ್ಪಲಿನೊಂದಿನೆ ಮೌನ ಮೆರವಣಿಗೆ
ದೇಶದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯವನ್ನು ವಿರೋಧಿಸಿ ಹಾಗೂ ಮಹಿಳಾ ದೌರ್ಜನ್ಯದಿಂದ ತೊಂದೆರೆಗೊಳಗಾದವರಿಗೆ ನೈತಿಕ ಬೆಂಬಲ ಸೂಚಿಸಿ ಮೌನ ಮೆರವಣಿಗೆಯನ್ನು ಗುರುವಾರ ಸಂಜೆ ನಗರದ ಅಂಬೇಡ್ಕರ್ ವೃತ್ತದಿಂದ ಬಲ್ಮಠ..
ಮುಂದೆ ಓದಿ >>ಅಡಿಗ ಕೊಲೆ ಪ್ರಕರಣ: ಆರು ಆರೋಪಿಗಳು ಕೋರ್ಟ್ ಗೆ ಹಾಜರು
ಆರ್.ಟಿ.ಐ. ಕಾರ್ಯಕರ್ತ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಂಡಾರಿನ ಕೊಕ್ಕನಬೈಲು ನಿವಾಸಿ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಕುಂದಾಪುರ ಜೆ.ಎಂ.ಎಫ್.ಪಿ ಕೋರ್ಟ್ ಗೆ ಇಂದು(ಗುರುವಾರ) ಹಾಜರು ಪಡಿಸಲಾಯಿತು.
ಮುಂದೆ ಓದಿ >>ಸೂರ್ಯನಾರಾಯಣ ದೇವಳದಲ್ಲಿ ಕಳವು: ಕಳ್ಳನ ಸೆರೆ
ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಒಳಹೊಕ್ಕು ಅಲ್ಲಿನ ನಗದು ಹಾಗೂ ಚಿನ್ನಾಭರಣಗಳು ಕಳೆದ ಮೇ 14ರಂದು ಕಳವಾಗಿತ್ತು. ಪೊಲೀಸರ ಸುದೀರ್ಘ ತನಿಖೆಯಿಂದಾಗಿ ಕಳ್ಳನನ್ನು ಬಂಧಿಸಿ...
ಮುಂದೆ ಓದಿ >>ಶಿಂಧೆ ಹೇಳಿಕೆ ವಿರುದ್ದ ಬಿಜೆಪಿಯಿಂದ ಪ್ರತಿಭಟನೆ
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಗಳು ಭಯೋತ್ಪಾದಕರನ್ನು ಸೃಷ್ಟಿಸುತ್ತಿವೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>27ರಂದು ಮೋಕೆ ತುಳು ಆಲ್ಬಂ ಸಿ.ಡಿ. ಬಿಡುಗಡೆ
ತುಳುಭಾಷೆಯಲ್ಲಿ ವಿನೂತನವಾಗಿ ಪ್ರಯೋಗವಾಗಿರುವ ಮೋಕೆ ಒಂಚೂರು ಜೋಕೆ ಎನ್ನುವ ತುಳು ಆಲ್ಬಂ ಸಿ.ಡಿ. ಜನವರಿ 27ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳಲಿದೆ ಎಂದು ರೂಪೇಶ್ ಟಿ.ಶೆಟ್ಟಿ ಹೇಳಿದರು.
ಮುಂದೆ ಓದಿ >>ಕರಾವಳಿಯಾದ್ಯಂತ ಈದ್ ಸಂಭ್ರಮಾಚರಣೆ
ಇಸ್ಲಾಂ ಧರ್ಮದ ಧರ್ಮಗುರು ಪ್ರವಾದಿ ಮಹಮ್ಮದರ ಜನ್ಮದಿನ ಈದ್-ಮಿಲಾದ್-ಉನ್-ನಬಿ ಯನ್ನು ಭಕ್ತಿ ಶ್ರದ್ದೆಯಿಂದ ಕರ್ನಾಟಕ ಕರಾವಳಿಯಾದ್ಯಂತ ಆಚರಿಸಲಾಯಿತು. ಈ ಪ್ರಯುಕ್ತ ನಗರದ ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನಾ ಕಾರ್ಯಕ್ರಮಗಳು ನಡೆದವು.
ಮುಂದೆ ಓದಿ >>31ರಂದು ನೂತನ ಚಾನೆಲ್ ಅಬ್ಬಕ್ಕ ಟಿ.ವಿ. 24*7 ಚಾಲನೆ
ದೇರಳಕಟ್ಟೆಯ ಚಿರಂಜೀವಿ ಟವರ್ಸ್ ನಲ್ಲಿ ಕಚೇರಿಯನ್ನು ಹೊಂದಿರುವ ವಿಲ್ ಪವರ್ ಮೀಡಿಯ ಪ್ರಸ್ತುತಿಯ ನೂತನ ಚಾನೆಲ್ ಅಬ್ಬಕ್ಕ ಟಿ.ವಿ. 24*7 ಜನವರಿ 31ರಂದು ಚಾಲನೆಗೊಳ್ಳಲಿದೆ ಎಂದು ಕಾರ್ಯಕ್ರಮ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಹೇಳಿದರು.
ಮುಂದೆ ಓದಿ >>ಶ್ರೀರಂಗಪಟ್ಟಣ ವಿವಿಗೆ ಟಿಪ್ಪು ಹೆಸರಿಡಲು ಪೇಜಾವರ ಶ್ರೀ ಆಕ್ಷೇಪ
ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿರುವ ವಿಶ್ವವಿದ್ಯಾಲಯಕ್ಕೆ ವಿವಾದಾತ್ಮಕ ಟಿಪ್ಪು ಸುಲ್ತಾನ್ ಹೆಸರನ್ನು ಇಡುವುದಕ್ಕೆ ಪೇಜಾವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ವಿವಿಗೆ ವಿವಾದಾತೀತರಾದ ಭಕ್ತ ಕಬೀರ, ಶಿಶುನಾಶ ಶರೀಫ, ಮೌಲಾನಾ ಆಜಾದ್ ಅಥವಾ ಅಬ್ದುಲ್ ಕಲಾಂ...
ಮುಂದೆ ಓದಿ >>ಕಾರ್ಕಳದಲ್ಲಿ ಪಟ್ಲ ಸತೀಶ್ ಶೆಟ್ಟಿಗೆ ಸನ್ಮಾನ
ಕುಕ್ಕುಂದೂರು ಜೋಡು ರಸ್ತೆ ಕಾರ್ಕಳದಲ್ಲಿ ಇತ್ತೀಚೆಗೆ ಕಟೀಲು ಮೇಳದ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜ್ಯೋತಿ ಕೃಷ್ಣ ನಾಯಕ್ ಅವರ ಕಟೀಲು ಮೇಳದ ಸೇವೆಯಾಟದ ಸಂದರ್ಭದಲ್ಲಿ ಈ ಸನ್ಮಾನ ನೆರವೇರಿಸಲಾಯಿತು.
ಮುಂದೆ ಓದಿ >>ಬಿಜೆಪಿ ಸರಕಾರ ಪೂರ್ಣ ಅವಧಿಯ ಸರಕಾರ:ಈಶ್ವರಪ್ಪ
ಬ್ರಹ್ಮಾವರ ಇಂದಿರಾ ನಗರದ ಓಂ ಶ್ರಿ ಮಹಾಶಕ್ತಿ ಬ್ರಹ್ಮಾಕಾರ ಸ್ವರೂಪಿಣಿ ಆದಿ ಮಾಸ್ತ್ಯಾಂಬಿಕ ದೇವಸ್ಥಾನದಲ್ಲಿ ನಡೆಯುತ್ತಿರುವ ನೂತನ ಶಿಖರ ಕುಂಭಾಭಿಷೇಕ ಹಾಗೂ ಪುನ:ಪ್ರತಿಷ್ಠೆ, ಚಂಡಿಕಾಹವನ, ಬ್ರಹ್ಮಾಕಲಶಾಭಿಷೇಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ಈಶ್ವರಪ್ಪ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಮುಂದೆ ಓದಿ >>ನರ್ಸಿಂಗ್ ಗೆ ಖಾಸಗಿ ಪಿಯು ವಿದ್ಯಾರ್ಥಿಗಳು ಅರ್ಹರಲ್ಲ
ಖಾಸಗಿಯಾಗಿ ಓದಿ ಪಿಯುಸಿ ಪರೀಕ್ಷೆ ಉತ್ತೀರ್ಣರಾದವರಿಗೆ ನರ್ಸಿಂಗ್ ಕೋರ್ಸಿಗೆ ಪ್ರವೇಶ ಪಡೆಯಲು ಅನರ್ಹರು ಎಂದು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸುತ್ತೋಲೆ ಹೊರಡಿಸಿದ್ದು, ಕೋರ್ಸಿಗೆ ಸೇರ್ಪಡೆಗೊಂಡಿರುವ ಅನೇಕ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಮುಂದೆ ಓದಿ >>ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕಬಡ್ಡಿ ಪಟು ಮಮತಾ
ಪ್ರಪ್ರಥಮ ವನಿತಾ ವಿಶ್ವಕಪ್ ಕಬಡ್ಡಿ ಪಂದ್ಯಾವಳಿಯಲ್ಲೇ ಭಾರತಕ್ಕೆ ಚಿನ್ನದ ಪದಕ ಗೆದ್ದ ನಾಯಕಿ, ಕಾರ್ಕಳದ ಹೆರ್ಮುಂಡೆಯ ಹೆಮ್ಮೆಯ ಸಾಧಕಿ ಮಮತಾ ಪೂಜಾರಿ ಬುಧವಾರ ವೈವಾಹಿಕ ಜೀವನಕ್ಕೆಕಾಲಿಟ್ಟರು. ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ...
ಮುಂದೆ ಓದಿ >>ಶಿಂಧೆ ಹೇಳಿಕೆ ವಿರುದ್ದ ಹಿಂದೂ ಸಂಘಟನೆಗಳ ಪ್ರತಿಭಟನೆ
ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಇತ್ತೀಚೆಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಭಯೋತ್ಪಾದಕರನ್ನು ಸೃಷ್ಟಿ ಮಾಡುತ್ತವೆ ಎಂದು ನೀಡಿರುವ ಹೇಳಿಕೆಯು ದೇಶದಾದ್ಯಂತವಿವಾದವನ್ನು ಸೃಷ್ಟಿಸಿದ್ದು ಆ ಹೇಳಿಕೆಯನ್ನು ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್..
ಮುಂದೆ ಓದಿ >>ಪದವೀಧರರಲ್ಲಿರುವ ಕೌಶಲ್ಯದ ಕೊರತೆ ಶಿಕ್ಷಣ ಕ್ಷೇತ್ರದ ಬಹುದೊಡ್ಡ ಸವಾಲು
ಭಾರತದ ಆಧುನಿಕ ವಿದ್ಯಾ ಕ್ಷೇತ್ರದಲ್ಲಿ ಪದವಿಯೊಂದೇ ಗುರಿಯಾಗುತ್ತಿದ್ದು ಪದವಿಯನ್ನು ಪಡೆದು ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆ ಕಾಣುವುದು ನಮ್ಮ ಸಮಾಜ ಹಾಗೂ ವಿದ್ಯಾ ಕ್ಷೇತ್ರ ಎದುರಿಸುತ್ತಿರುವ..
ಮುಂದೆ ಓದಿ >>ಅಕ್ರಮ ಗಾಂಜಾ ಮಾರಾಟ: ಆರೋಪಿ ಬಂಧನ
ಅಕ್ರಮವಾಗಿ ಗಾಂಜಾವನ್ನು ತಂದು ಉಡುಪಿ-ಮಣಿಪಾಲ ಪರಿಸರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳವಾರ ಡಿಸಿಐಬಿ ಪೊಲೀಸರು ಬಡಗಬೆಟ್ಟು ಗ್ರಾ.ಪಂ. ಕಚೇರಿ ಸಮೀಪದಲ್ಲಿ ಬಂಧಿಸಿ ಆತನಿಂದ 420 ರೂ. ನಗದು ಹಾಗೂ 16 ಸಾವಿರ ಮೌಲ್ಯದ...
ಮುಂದೆ ಓದಿ >>ಅಡಿಗ ಅಪಹರಣ ಸ್ಥಳಕ್ಕೆ ಆರೋಪಿಗಳನ್ನು ಕರೆ ತಂದ ಪೊಲೀಸರು
ಆರ್ ಟಿಐ ಕಾರ್ಯಕರ್ತ, ವಂಡಾರು ವಾಸುದೇವ ಅಡಿಗ ಕೊಲೆ ಪ್ರಕರಣ್ಕಕೆ ಸಂಬಂಧಿಸಿ ಐದು ಆರೋಪಿಗಳನ್ನು ವಂಡಾರಿಗೆ ಮಂಗಳವಾರ ಕರೆತಂದು ವಿಚಾರಣೆ ನಡೆಸಿದರು. ಜ. 7ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಮನೆಯತ್ತ ಬರುತ್ತಿದ್ದ ವಾಸುದೇವ ಅಡಿಗ ಅವರನ್ನು ಮನೆ ಸಮೀಪವೇ ತಮ್ಮ ವಾಹನದ ಮೂಲಕ ಅಡ್ಡಗಟ್ಟಿ...
ಮುಂದೆ ಓದಿ >>ಅಕ್ರಮವಾಗಿ ಜಾನುವಾರುಗಳನ್ನು ದಾಸ್ತಾನಿರಿಸಿದ್ದ ಮನೆಗೆ ಪೊಲೀಸರ ದಾಳಿ:ಆರೋಪಿ ಪರಾರಿ
ನಗರದ ಹೊರವಲಯದ ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ಎಂಬಲ್ಲಿರುವ ಕಸಾಯಿಖಾನೆಯ ಬಳಿಯ ಮನೆಯೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ ಬಗ್ಗೆ ಖಚಿತ ಮಾಹಿತಿ ಬಗೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು
ಮುಂದೆ ಓದಿ >>ಜನವರಿ 25ರಿಂದ 27ರವರೆಗೆ ಬೀಚ್ ಉತ್ಸವ
ಕರಾವಳಿ ಉತ್ಸವ 2012 -13ರ ಅಂಗವಾಗಿ ಜನವರಿ 25,26 ಹಾಗೂ 27ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗಿದೆ ಎಂದು ದ.ಕ. ಜಿಲ್ಲಾ ಸಹಾಯಕ ಆಯುಕ್ತ ಹಾಗೂ ಉಪ ವಿಭಾಗ ದಂಡಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.
ಮುಂದೆ ಓದಿ >>ಪಾಕ್ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡಿದ ಶಿಂಧೆ ಹೇಳಿಕೆ
ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಇತ್ತೀಚೆಗೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಭಯೋತ್ಪಾದನೆಯ ಮೂಲ ಹಿಂದೂ ಸಂಘಟನೆಗಳು ಎಂದು ವ್ಯಕ್ತಪಡಿಸಿರುವ ಅಭಿಪ್ರಾಯ ತೀರಾ ಬೇಜಾವಬ್ದಾರಿತನದ್ದು ಮತ್ತು ಕೇಂದ್ರದ ಸಚಿವರಾಗಲು ಅವರೆಷ್ಟು....
ಮುಂದೆ ಓದಿ >>ನೃತ್ಯ ಕಲಾವಿದ ಅಶೋಕ್ ಪೊಳಲಿಗೆ 2013ರ ಐಡಿಯಲ್ ರಾಜ್ಯ ಪ್ರಶಸ್ತಿ
ಐಡಿಯಲ್ ನಿರುದ್ಯೋಗ ನಿರ್ಮೂಲನ ಗ್ರಾಮಾಬಿವೃಧ್ಧಿ ಮತ್ತು ತರಬೇತಿ ಟ್ರಸ್ಟ್ ಶೇಷಾದ್ರಿಪುರಂ ಬೆಂಗಳೂರು ಇದರ ವತಿಯಿಂದ 6ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭ 2013ನೇ ಸಾಲಿನ ಐಡಿಯಲ್ ಪ್ರಶಸ್ತಿಯನ್ನು ವೈವಿದ್ಯಮಯ ನೃತ್ಯ ಕಲಾವಿದ ಅಶೋಕ್ ಪೊಳಲಿಯವರಿಗೆ ನೀಡಿ ಗೌರವಿಸಲಾಯಿತು.
ಮುಂದೆ ಓದಿ >>ಗೋವಾದಲ್ಲಿ ಬಂಧಿತರಾಗಿದ್ದ ರಾಜ್ಯದ ಮೀನುಗಾರರ ಬಿಡುಗಡೆ
ಉಡುಪಿ ಜಿಲ್ಲೆಯ 11 ಯಾಂತ್ರಿಕ ಬೋಟ್ ಗಳಲ್ಲಿ 50 ಜನ ಮೀನುಗಾರರು 10 ದಿನಗಳ ಹಿಂದೆ ಗೋವಾ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, 5 ಕಿ. ಮೀ.ನಿಗದಿತ ಗಡಿ ವ್ಯಾಪ್ತಿ ಪ್ರದೇಶದ ಹೊರಗೆ ಪ್ರವೇಶಿಸಿದ ನೆಲೆಯಲ್ಲಿ ಅಲ್ಲಿನ ಸಂಬಂಧಪಟ್ಟ...
ಮುಂದೆ ಓದಿ >>ಕೇಸರಿ ಉಡುಪಿನ ಬಗ್ಗೆ ಸ್ಪಷ್ಟನೆ ನೀಡಿದ ವಿಜಯನಾಥ ಶೆಟ್ಟಿ
ತಾನು ಕೇಸರಿ ಉಡುಪು ಧರಿಸುವ ಬಗ್ಗೆ ಉಂಟಾದ ವಿವಾದದ ಬಗ್ಗೆ ಕಾಂಗ್ರೆಸ್ ನ ವಿಜಯನಾಥ ವಿಠ್ಠಲ ಶೆಟ್ಟಿ ಅವರು ಮಾಧ್ಯಮಗಳಿಗೆ ತನ್ನ ಸ್ಪಷ್ಟನೆ ನೀಡಿದ್ದಾರೆ.
ಮುಂದೆ ಓದಿ >>25ರಿಂದ ರೋಟರಿ ವಾರ್ಷಿಕ ಸಮ್ಮೇಳನ ಶಾಂತಿ ಮಿಲನ
ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ವಾರ್ಷಿಕ ಸಮ್ಮೇಳನ ಶಾಂತಿ ಮಿಲನ ನಗರದ ಟಿ.ಎಮ್.ಎ ಪೈ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಡಾ.ಬಿ.ದೇವದಾಸ್ ಪೈ ತಿಳಿಸಿದರು.
ಮುಂದೆ ಓದಿ >>ಮಹಿಳಾ ಮಂಡಳಿ ವತಿಯಿಂದ ಮಾಸಿಕ ಚಿಂತನಾ ಕಾರ್ಯಗಾರ
ಜಿ.ಎಸ್.ಬಿ. ಮಹಿಳಾ ಮಂಡಳಿ ವತಿಯಿಂದ ಮಾಸಿಕ ಚಿಂತನಾ ಕಾರ್ಯಗಾರವು ಜ.14ರಂದು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಕ್ಕಳಲ್ಲಿ ಬಾಲ್ಯದಿಂದಲೇ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಅನುಸರಿಸಿ...
ಮುಂದೆ ಓದಿ >>ರಾಷ್ಟ್ರ ಪ್ರೇಮದ ಸಂದೇಶ ಸಾರಲು 5000 ವಿದ್ಯಾರ್ಥಿಗಳ ಪರೇಡ್ ಗೆ ಸಿದ್ಧತೆ
ಗಣರಾಜ್ಯೋತ್ಸವ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ದೇಶದೆಲ್ಲೆಡೆ ಸಂಭ್ರಮಾಚರಣೆಗೆ ತಯಾರು ನಡೆಯುತ್ತಿದ್ದು, ರಾಷ್ಟ್ರದ ರಾಜಧಾನಿಯ ಸಮೇತ ಪ್ರತಿ ಜಿಲ್ಲೆ, ಗ್ರಾಮಗಳೂ ಈ ರಾಷ್ಟ್ರೀಯ ಹಬ್ಬವನ್ನಾಚರಿಸಲು ತಯಾರಾಗುತ್ತಿವೆ.
ಮುಂದೆ ಓದಿ >>ಚಲಿಸುತ್ತಿದ್ದ ಕಾರಿಗೆ ಬೆಂಕಿ: ತಪ್ಪಿದ ಅಪಾಯ
ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರು ಚಾಲಕನ, ಸ್ಥಳೀಯರ ಹಾಗೂ ಅಗ್ನಿಶಾಮಕ ಇಲಾಖೆಯವರ ಸಕಾಲಿಕ ಕಾರ್ಯಾಚಣೆಯಿಂದ ಯಾವುದೇ ಅಪಾಯವಿಲ್ಲದೇ ಕಾರಿನಲ್ಲಿದ್ದವರು ಪಾರಾದ ಘಟನೆ ನಗರದ ಕೊಟ್ಟಾರ ಜಂಕ್ಷನ್ ಬಳಿ ಸೋಮವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಸಂಭ್ರಮದ ಕದ್ರಿ ರಥೋತ್ಸವ
ಕದ್ರಿ ಮಂಜುನಾಥ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಸೋಮವಾರ ಸಂಜೆ ಸಂಭ್ರಮದ ಶ್ರೀ ಮನ್ಮಹಾರಥೋತ್ಸವ ನಡೆಯಿತು. ಕದ್ರಿ ಯೋಗೀಶ್ವರ ಮಠದ ಶ್ರೀ ರಾಜಾ ಸಂಧ್ಯಾನಾಥ್ ಜೀ ಅವರ ಉಪಸ್ಥಿತಿಯಲ್ಲಿ ದೇವಳದ ರಾಜಾಂ ಗಣದಲ್ಲಿ ಉತ್ಸವ ಸಂಪನ್ನಗೊಂಡಿತು.
ಮುಂದೆ ಓದಿ >>
ಮತ ಪೆಟ್ಟಿಗೆಗಳ ಕಳ್ಳರ ಸೆರೆ
ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಮತ ಪೆಟ್ಟಿಗೆಗಳನ್ನು ಮಂಗಳೂರು ತಾಲೂಕು ಕಚೇರಿ ಗೋದಾಮಿನಿಂದ ಕಳವು ಮಾಡಿ ಬೇರೆ ಕಡೆ ಸಾಗಿಸಿ ಗುಜರಿಗೆ ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಮುಂದೆ ಓದಿ >>ಬದಲಾವಣೆಗಾಗಿ ಜನತಾದಳಕ್ಕೆ ಶಕ್ತಿ ನೀಡಿ: ಎ.ಸದಾನಂದ ಶೆಟ್ಟಿ
ಮಂಗಳೂರಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಜಾಲ್ - ಫೈಸಲ್ ನಗರ ವಾರ್ಡಿನ ದುಸ್ಥಿತಿ ಗಮನಿಸಿದರೆ, ಕಾಂಗ್ರೇಸ್ - ಬಿ.ಜೆ.ಪಿ ಆಡಳಿತ ಶೈಲಿ ಅರ್ಥವಾಗುತ್ತದೆ. ಆಧುನಿಕ ನಗರಗಳಲ್ಲೊಂದಾಗಿರುವ ಮಂಗಳೂರಿನ ವಾರ್ಡ್ ಗಳಲ್ಲಿ ಸಮರ್ಪಕ ರಸ್ತೆ, ಚರಂಡಿ....
ಮುಂದೆ ಓದಿ >>ಅಡಿಗ ಹತ್ಯೆಗೆ ಭೂವಿವಾದವೇ ಕಾರಣ
ಆರ್ಟಿಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ಮುಂದುವರೆದಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ. ಬೋರಲಿಂಗಯ್ಯ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಂದೆ ಓದಿ >>ಅಂಬಿಗರ ಚೌಡಯ್ಯ ಕ್ರಾಂತಿಕಾರಿ ವಚನಕಾರರಲ್ಲೊಬ್ಬರು: ಅಮೃತ ಸೋಮೇಶ್ವರ
ಅಂಬಿಗರ ಚೌಡಯ್ಯನವರು ದೇಶ ಕಂಡ ಕ್ರಾಂತಿಕಾರಿ ವಚನಕಾರರಲ್ಲೊಬ್ಬರಾಗಿದ್ದರು. ಅವರು ತಮ್ಮ ವಚನಗಳ ಮುಖಾಂತರ ಸಮಾಜದಲ್ಲಿ ಅಭಿವೃದ್ದಿಯೊಂದಿಗೆ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು ಎಂದು ಹಿರಿಯ ಕವಿ ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಗೃಹ ಸಚಿವ ಶಿಂಧೆ ತನ್ನ ಹೇಳಿಕೆಯನ್ನು ಹಿಂಪಡೆದುಕೊಳ್ಳಲಿ
ಆರ್ ಎಸ್ ಎಸ್ ಹಾಗೂ ಬಿಜೆಪಿ ಹಿಂದು ಭಯೋತ್ಪಾದಕರನ್ನು ತಯಾರಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿರುವುದನ್ನು ದ.ಕ. ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಹಾಗೂ ಈ ಹೇಳಿಕೆಯನ್ನು ಗೃಹ ಸಚಿವರು ಈ ತಕ್ಷಣವೇ ಹಿಂಪಡೆದುಕೊಂಡು ದೇಶದ ಜನರ ಕ್ಷಮೆ ಯಾಚಿಸಬೇಕು...
ಮುಂದೆ ಓದಿ >>ಸಿನೆಮಾಗಳು ಸಮಾಜದ ಪ್ರತಿಬಿಂಬವಿದ್ದಂತೆ: ರೋಹಿಣಿ ಕೆ.
ಸಿನೆಮಾಗಳು ಸಮಾಜವನ್ನು ಪ್ರತಿಬಿಂಬಿಸುವಂತಹ ಮಾಧ್ಯಮಗಳು ಅವುಗಳಲ್ಲಿರುವ ವಿಷಯಗಳನ್ನಾಧರಿಸಿ ಸಮಾಜದ ಒಳಿತು ಕೆಡುಕುಗಳು ನಿರ್ಧಾರವಾಗುವಷ್ಟು ನಾವು ಸಿನೆಮಾಗಳ ಮೇಲೆ ಅವಲಂಭಿತವಾಗಿದ್ದೇವೆ. ಹಾಗಾಗಿ ಸಮಾಜವನ್ನು ಉತ್ತಮ ದಾರಿಯಲ್ಲಿ...
ಮುಂದೆ ಓದಿ >>ಕ್ರೀಡೆಯಿಂದ ಮಾತ್ರ ದೇಶ ಬಲಿಷ್ಟವಾಗಲು ಸಾಧ್ಯ: ಷಣ್ಮುಗಪ್ಪ
ನಮ್ಮ ದೇಶವು ಬಲಿಷ್ಟ ರಾಷ್ಟ್ರವಾಗಬೇಕಾದರೆ ಯುವಕರು ಸದೃಢರಾಗಬೇಕು, ಯುವಕರು ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾತ್ರ ತಮ್ಮ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಬೆಳೆಸಿಕೊಳ್ಳಬಹುದು ಈ ಮೂಲಕ ನಮ್ಮ ದೇಶವನ್ನು ಕೂಡ ಬಲಿಷ್ಟ...
ಮುಂದೆ ಓದಿ >>ಮನುಷ್ಯನು ಅಹಂ ಬಿಟ್ಟು ಕೆಲಸ ಮಾಡಬೇಕು: ಬನ್ನಂಜೆ ಶ್ರೀ
ಮನುಷ್ಯನು ತಾನು ಎಂಬ ಅಹಂಭಾವ ಬಿಟ್ಟು ನಮ್ಮವರು ಎಂಬ ಭಾವನೆಯಿಂದ ಕೆಲಸ ಮಾಡಬೇಕು. ವ್ಯಕ್ತಿಯೊಬ್ಬನೇ ದೇವರಲ್ಲಿ ಬೇಡುವುದಕ್ಕಿಂತ ನಾವೆಲ್ಲರೂ ಸೇರಿ ದೇವರ ಮೊರೆ ಹೋದರೆ, ಅದು ಹೆಚ್ಚು ಫಲಪೃದವಾಗುತ್ತದೆ ಎಂದು ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಮುಂದೆ ಓದಿ >>ಗ ಗಾ ಗೀ ಗೋ ಎಂಬ ನಾಲ್ಕಕ್ಷರದಿಂದ ಜೀವನ ಪಾವನ: ಪೇಜಾವರ ಶ್ರೀ
ಬೆಳಿಗ್ಗೆ ಎದ್ದು ಗಂಗೆಯನ್ನು ಮನದಲ್ಲಿ ನೆನೆದು ಸ್ನಾನ, ನಂತರ ವೇದಮಾತೆಯಾದ ಗಾಯತ್ರಿಯ ಜಪ, ಸರ್ವಪಾಪ ವಿನಾಶಕವಾದ ಗೀತೆಯ ಪಾರಾಯಣ, ಹಾಗು ಸರ್ವಶಕ್ತನಾದ ಗೋವಿಂದನ ನಿರಂತರ ನಾಮಸ್ಮರಣೆ, ಭಜನೆ ಹೀಗೆ ಗಂಗೆ,ಗಾಯತ್ರಿ,ಗೀತೆ ಹಾಗೂ ಗೋವಿಂದ ಎಂಬ...
ಮುಂದೆ ಓದಿ >>ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ಗರುಡ ದೇವರ ವಾಹನ ಸಮರ್ಪಣೆ
ಶ್ರೀ ಕಾಶೀಮಠ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ಅಖಂಡ ಸ್ವರ್ಣದಿಂದ ನಿರ್ಮಿಸಲಾದ ಶ್ರೀ ಗರುಡ ದೇವರ ವಾಹನವನ್ನು ಇಂದು ನಗರದ ನವಭಾರತ ವೃತ್ತದಿಂದ ಭವ್ಯ ಮೆರವಣಿಗೆಯಲ್ಲಿ ತಂದು...
ಮುಂದೆ ಓದಿ >>ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ನ ಶತಮಾನೋತ್ಸವ
ಇಲ್ಲಿನ ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ನ ಶತಮಾನೋತ್ಸವ ವರ್ಷಾಚರಣೆಯ ಪ್ರಾರಂಭೋತ್ಸವವು ಭಾನುವಾರ ಸಂಜೆ ಚರ್ಚ್ ಆವರಣದಲ್ಲಿ ನೆರವೇರಿತು. ಬಳ್ಳಾರಿಯ ಧರ್ಮಾಧ್ಯಕ್ಷ ರೈ. ರೆ. ಡಾ. ಹೆನ್ರಿ ಡಿಸೋಜಾ ಅವರಿಂದ ಬೆಂದೂರು ಚರ್ಚ್ನ ಧರ್ಮಗುರು ಫಾ.ಆ್ಯಂಟನಿ...
ಮುಂದೆ ಓದಿ >>ಶಿಕ್ಷಣದಿಂದ ಜ್ಞಾನ,ಅರಿವು ಮೂಡುತ್ತದೆ: ಜೆ.ಆರ್.ಲೋಬೋ
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಪರಿಣಾಮವಾಗಿ ಇಂದು ದೇಶದಲ್ಲಿ ದಲಿತ ಸಮುದಾಯಗಳು ಗೌರವಯುತವಾಗಿ ಬದುಕು ಸಾಧ್ಯವಾಗಿದ್ದು, ಅವರ ಹಕ್ಕುಗಳಿಗಾಗಿ ಒತ್ತಾಯಿಸುವ ಶಕ್ತಿ ಕೂಡ ದೊರೆತಿದೆ...
ಮುಂದೆ ಓದಿ >>ಆಮ್ನಿಗೆ ಬಸ್ ಡಿಕ್ಕಿ: ಚಾಲಕ ಸಾವು
ಸಾಸ್ತನ ಸಮೀಪದ ಐರೋಡಿ ಟೆಲಿಫೋನ್ ಎಕ್ಸೇಂಜ್ ಬಳಿ ರಾ.ಹೆ.66ರಲ್ಲಿ ಭಾನುವಾರ ಖಾಸಗಿ ಬಸ್ ಮತ್ತು ಮಾರುತಿ ಆಮ್ನಿ ಪರಸ್ಪರ ಡಿಕ್ಕಿ ಹೊಡೆದಿದ್ದು, ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಮುಂದೆ ಓದಿ >>ಉಡುಪಿ: ಬೋಟ್ಗಳಿಗೆ ಎಂಜಿನ್ ಅಳವಡಿಸಲು ಸಿಎಂ ಆದೇಶ
ಮಲ್ಪೆ ಮೀನುಗಾರ ಸಂಘ ಇದರ ನಿಯೋಗ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮೀನುಗಾರಿಕಾ ಬೋಟುಗಳಿಗೆ ೨೫೦ ಎಚ್ಪಿ ಎಂಜಿನ್ ಅಳವಡಿಸುವಂತೆ ನೀಡಿದ ಆದೇಶವನ್ನು ರದ್ದುಗೊಳಿಸಿ
ಮುಂದೆ ಓದಿ >>ಅಡಿಗ ಕೊಲೆ ಪ್ರಕರಣ: ಮತ್ತೆ ಮೂವರ ಬಂಧನ
ಆರ್ ಟಿಐ ಕಾರ್ಯಕರ್ತ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಂಡಾರು ವಾಸುದೇವ ಅಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಮುಂದೆ ಓದಿ >>ಮಹಿಳಾ ದೌರ್ಜನ್ಯಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿಗಳಿಂದ ಸರಕಾರಕ್ಕೆ ಆಗ್ರಹ
ಕೆನರಾ ಕಾಲೇಜು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಮಾನವ ಹಕ್ಕು ಸಂಘದ ವತಿಯಿಂದ ರಾಜ್ಯದಲ್ಲಿ ಹಾಗೂ ದೇಶದಲ್ಲಾಗುತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಗಟ್ಟಲು ಸರಕಾರ ಸೂಕ್ತ ರೀತಿಯ ಕಾನೂನನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಯುವ ಪತ್ರಕರ್ತ ಸ್ಟೀವನ್ ರೇಗೊಗೆ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ
ಮೆಗಾ ಮೀಡಿಯಾ ಜಾಹಿರಾತು ಹಾಗೂ ಸುದ್ದಿ ಸಂಸ್ಥೆ ತನ್ನ ಹತ್ತನೇ ವರ್ಷದ ಸವಿನೆನಪಿಗಾಗಿ ನೀಡಿದ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ಮಂಗಳೂರು ವಿಜಯ ಕರ್ನಾಟಕ ದಿನ ಪತ್ರಿಕೆ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ ದಾರಂದಕುಕ್ಕು ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.
ಮುಂದೆ ಓದಿ >>ಸರಕಾರಗಳ ನಿಷ್ಕ್ರೀಯತೆ ವಿರೋಧಿಸಿ ಯುವ ಜೆಡಿಎಸ್ ನಿಂದ ಪ್ರತಿಭಟನೆ
ಇತ್ತೀಚಿಗೆ ಭಾರತ ದೇಶದ ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತರಾಗಿದ್ದ ಇಬ್ಬರು ಯೋಧರ ಶಿರಚ್ಛೇದನ ಮಾಡಿದ ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಉಪಟಳ ನೀಡುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವಲ್ಲಿ ಕೇಂದ್ರ...
ಮುಂದೆ ಓದಿ >>ಸ್ನೇಹಿತನ ನೋಡಲು ಜೈಲಿಗೆ ಬಂದವ ತಾನೂ ಜೈಲು ಪಾಲಾದ
ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ವಿದೇಶಿಗರು ಜ.10ರಂದು ತೊಕ್ಕೊಟ್ಟಿನ ಜುವೆಲ್ಲರ್ಸ್ ಒಂದರಲ್ಲಿ ಸುಮಾರು 1.3ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು. ಅವರಲ್ಲಿ ಒಬ್ಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಂಧಿತನಾಗಿ ಜೈಲಲ್ಲಿರುವ ಜಾರ್ಜಿಯಾ...
ಮುಂದೆ ಓದಿ >>ದುಬಾಯಿ ಪ್ರಯಾಣಿಕನಿಂದ 10.85 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕಿಟ್ ವಶ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ದುಬಾಯಿ ಪ್ರಯಾಣಿಕ ಕೇರಳದ ಕಾಸರಗೋಡಿನ ತಲಂಗರೆಯ ಮಹಮ್ಮದ್ ಅಲಿ ಮೊದಿನ್ ಕುಂಞಿ(38) ಎಂಬಾತನಿಂದ 10.85 ಲಕ್ಷ ರೂ. ಮೌಲ್ಯದ 394.970 ಗ್ರಾಂ ಚಿನ್ನದ ಬಿಸ್ಕಿಟ್ ಗಳನ್ನು ಕಸ್ಟಮ್ಸ್....
ಮುಂದೆ ಓದಿ >>ಯೋಗ ಪೂರ್ವಜರು ಪರಿಚಯಿಸಿದ ಅಪರೂಪದ ವಿದ್ಯೆ: ಸಿ.ಟಿ.ರವಿ
ನಮ್ಮ ಪೂರ್ವಜರು ಅಪರೂಪದ ವಿದ್ಯೆಯಾದ ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದರು. ಆದರೆ ಭಾರತೀಯರ ಬದುಕಿನ ಭಾಗವಾಗಬೇಕಾಗಿದ್ದ ಯೋಗದ ವಿಚಾರದಲ್ಲಿ ವಿದೇಶಿಯರು ಆಸಕ್ತರಾಗಿ ಭಾರತದ ಕಡೆ ಒಲವು ತೋರಿಸಿದ ಬಳಿಕ ಭಾರತೀಯರು....
ಮುಂದೆ ಓದಿ >>ಸೌಲಭ್ಯಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಿಗುವಂತಾಗಬೇಕು
ಸಮಾಜದಲ್ಲಿ ತುಳಿತಕ್ಕೊಳಗಾದವರ ಕಲ್ಯಾಣಕ್ಕಾಗಿ ಸರ್ಕಾರ ವಿಶೇಷವಾಗಿ ಸ್ಥಾಪಿಸಿರುವ ಶಾಸನ ಬದ್ಧ 27.75ರಷ್ಟು ಅನುದಾನವನ್ನು ಖರ್ಚು ಮಾಡಬೇಕು. ಇದನ್ನು ರಚನಾತ್ಮಕವಾಗಿ ಸದ್ಬಳಕೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದೆ ಎಂದು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದರು.
ಮುಂದೆ ಓದಿ >>ಕನಕದಾಸರು ಸಾರ್ವಕಾಲಿಕ ದಾರ್ಶನಿಕರು: ಪ್ರೊ.ಅಂಬಳಿಕೆ ಹಿರಿಯಣ್ಣ
ದೇಶ ಕಂಡ ಸಂತಕವಿ ಕನಕದಾಸರು ಹಿಂದುಳಿದ ಸಮುದಾಯದವರಲ್ಲಿ ಸ್ವಾಭಿಮಾನವನ್ನು ಹಾಗೂ ಸಮಾನತೆಯ ಭಾವವನ್ನು ಮೂಡಿಸಿದ ನಮ್ಮ ನಾಡು ಕಂಡಂತಹ ಅಪರೂಪದ ಹಾಗೂ ಸರ್ವ ಕಾಲಕ್ಕೂ ಸಲ್ಲುವಂತಹ ದಾರ್ಶನಿಕರು ಎಂದು ಶಿಗ್ಗಾವಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಹೇಳಿದರು.
ಮುಂದೆ ಓದಿ >>ಭೂತನಾಥೇಶ್ವರ ಕ್ರೀಡೋತ್ಸವ -III ಕ್ಕೆ ವೈಭವದ ಚಾಲನೆ
ಮಿಜಾರು ಬಳಿಯ ಬಡಗ ಎಡಪದವಿನಲ್ಲಿರುವ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಪರಿಸರದಲ್ಲಿ ಮೂರುದಿನಗಳ ಕಾಲ ನಡೆಯಲಿರುವ 3ನೇ ವರ್ಷದ ಭೂತನಾಥೇಶ್ವರ ಕ್ರೀಡೋತ್ಸವ-III ಕ್ಕೆ ಅತಿಥಿಗಳ ಸಮ್ಮುಖದಲ್ಲಿ ಶುಕ್ರವಾರ ಬೆಳಿಗ್ಗೆ ವೈಭವಯುತವಾದ ಚಾಲನೆ ದೊರಕಿತು.
ಮುಂದೆ ಓದಿ >>ಸುಲ್ತಾನ್ ಬತ್ತೇರಿ - ತಣ್ಣೀರು ಬಾವಿ ತೂಗುಸೇತುವೆ ಕಾಮಗಾರಿಗೆ ಚಾಲನೆ
ಬಹು ನಿರೀಕ್ಷಿತ ತಣ್ಣೀರು ಬಾವಿ ಹಾಗೂ ಸುಲ್ತಾನ್ ಬತ್ತೇರಿಯನ್ನು ಸಂಪರ್ಕಿಸುವ ತೂಗುಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಇತರ ಅತಿಥಿಗಳ ಸಮ್ಮುಖದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಮುಂದೆ ಓದಿ >>ಮತಬ್ಯಾಂಕ್ ಗಾಗಿ ಟಿಪ್ಪು ಹೆಸರು ದುರ್ಬಳಕೆ: ಎಂ.ಜಿ.ಹೆಗ್ಡೆ
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಅಲ್ಪಸಂಖ್ಯಾತ ವಿ.ವಿ. ಸ್ಥಾಪನೆ ಬಗ್ಗೆ ಎರಡು ಪಕ್ಷಗಳು ಕಚ್ಚಾಡುತ್ತಿರುವುದು ಚುನಾವಣಾ ದೃಷ್ಟಿಯಿಂದ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಜೆಡಿಎಸ್ ನ ರಾಜ್ಯ ಕಾರ್ಯದರ್ಶಿ ಎಂ. ಜಿ. ಹೆಗ್ಡೆ ಹೇಳಿದರು.
ಮುಂದೆ ಓದಿ >>ಅಡಿಗ ಕೊಲೆ ಪ್ರಕರಣ: ಮೂವರು ಆರೋಪಿಗಳು ಕೋರ್ಟಿಗೆ ಹಾಜರು
ಆರ್ ಟಿಐ ಕಾರ್ಯಕರ್ತ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಾಸುದೇವ ಅಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಐವರು ಹಂತಕರನ್ನು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದು...
ಮುಂದೆ ಓದಿ >>ಮಗಳ ಮೇಲೆ ಅತ್ಯಾಚಾರ: ಪಾಪಿ ತಂದೆಗೆ 10 ವರ್ಷ ಕಾರಾಗೃಹ ಶಿಕ್ಷೆ
80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರದ ಸಾಲಿ ನಾಗರಾಜ್ ಎಂಬಾತ ತನ್ನ ಸ್ವಂತ ಮಗಳನ್ನೇ ಅತ್ಯಾವೆಸಗಿದ್ದ. ಈತನ ಕ್ರೂರ ಕೃತ್ಯಕ್ಕೆ ನ್ಯಾಯಾಲಯ ಹತ್ತು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಮುಂದೆ ಓದಿ >>ನ್ಯಾಯಾಂಗ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ: ಸಂತೋಷ್ ಹೆಗ್ಡೆ
ಭಾರತೀಯ ಶಾಸಕಾಂಗ, ಕಾರ್ಯಾಂಗಗಳ ಜೊತೆಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದೆ ಓದಿ >>ಪುಣೆ-ಎರ್ನಾಕುಲಂ ರೈಲಿಗೆ ಉಡುಪಿಯಲ್ಲಿ ಸ್ವಾಗತ
ಮಹಾರಾಷ್ಟ್ರದ ಪೂನಾದಿಂದ ಪನ್ವೆಲ್ ಮಾಗ೯ವಾಗಿ ಕೇರಳದ ಎನಾ೯ಕುಲಂಗೆ ಸಾಗುವ ರೈಲಿಗೆ ಉಡುಪಿಯಲ್ಲಿ ನಿಲುಗಡೆ ಇಲ್ಲದಿರುವುದರಿಂದ, ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆಯನ್ನು ವಿರೋಧಿಸಿ, ಉಡುಪಿಯಲ್ಲಿ ನಿಲುಗಡೆ ನೀಡುವಂತೆ ಆಗ್ರಹಿಸುವುದಕ್ಕೆ ಗುರುವಾರ ಉಡುಪಿ ರೈಲು ಯಾತ್ರಿ ಸಂಘ ರೈಲ್ ರೋಕೋಗೆ ಕರೆ ನೀಡಿತ್ತು.
ಮುಂದೆ ಓದಿ >>ಮಾರುಕಟ್ಟೆಯಲ್ಲಿ ಸ್ಪಾನರ್ ಉಪ್ಪಿನಕಾಯಿ!
ಆಹಾರ ಪದಾರ್ಥಗಳಲ್ಲೂ ಇದೀಗ ಒಂದು ಕೊಂಡರೆ ಒಂದು ಉಚಿತವಾಗಿ ಬಿಟ್ಟಿದೆ. ಬಟ್ಟೆಬರೆಗಳನ್ನು ಕೊಂಡುಕೊಳ್ಳುವಾಗ ಒಂದು ಕೊಂಡರೆ ಒಂದು ಉಚಿತ ಸಾಮಾನ್ಯ. ಆದರೆ ಉಪ್ಪಿನಕಾಯಿ ಕೊಂಡರೆ ಸ್ಪಾನರ್ ಉಚಿತವಾಗಿ ಸಿಗುತ್ತಿರುವುದು ಆಶ್ಚರ್ಯ.
ಮುಂದೆ ಓದಿ >>ಜಿಲ್ಲಾ ಬ್ಯಾಕಿಂಗ್ ವ್ಯವಹಾರಗಳ ಪ್ರಗತಿ ಪರಿಶೀಲನಾ ಸಭೆ
ಪಟ್ಟಣ ಹಾಗೂ ಅರೆ ಪಟ್ಟಣಗಳಿಗೆ ಹೋಲಿಸಿದರೆ ಬ್ಯಾಂಕ್ ಗಳ ಗ್ರಾಮೀಣ ಶಾಖೆಗಳು ಠೇವಣಿ ಹಾಗೂ ಮುಂಗಡದಲ್ಲಿ ಶೇ.30ರಷ್ಟು ಪ್ರಗತಿ ದಾಖಲಿಸಿ ಉತ್ತಮ ನಿರ್ವಹಣೆ ತೋರಿವೆ ಎಂದು ಸಿಂಡಿಕೇಟ್ ಬ್ಯಾಂಕ್ ನ ಡಿಜಿಎಂ ಜೆ.ಎಸ್. ಶೆಣೈ ಹೇಳಿದರು.
ಮುಂದೆ ಓದಿ >>20ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
ಪೋಲಿಯೋ ರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 2013ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತು ಜನವರಿ 20 ಭಾನುವಾರದಂದು ಜರುಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದರು.
ಮುಂದೆ ಓದಿ >>ಭಾರತೀಯ ಸಿನಿಮಾ ಶತಮಾನೋತ್ಸವ ಸ೦ಭ್ರಮಾಚರಣೆ
ಸ೦ತ ಅಲೋಶಿಯಸ್ ಕಾಲೇಜಿನ ಸ೦ವಹನ ಮತ್ತು ಮಾಧ್ಯಮ ಶಿಕ್ಷಣ ವಿಭಾಗವು ಪ್ರತೀವರ್ಷ ಪ್ರತಿಷ್ಠಿತ ಮೀಡಿಯ ಮ೦ಥನ ಸಮಾರ೦ಭವನ್ನು ಜನವರಿ 21 ಮತ್ತು 22 ರ೦ದು ಆಯೋಜಿಸುತ್ತಿದೆ.
ಮುಂದೆ ಓದಿ >>ನಾಳೆಯಿಂದ ಉಡುಪಿಯಲ್ಲಿ ಪುಣೆ ರೈಲಿನ ನಿಲುಗಡೆ
ಉಡುಪಿ ರೈಲ್ವೇ ನಿಲ್ದಾಣದಲ್ಲಿ ನಾಳೆ ಬೆಳಿಗ್ಗೆ 9.46ಕ್ಕೆ ಪುಣೆ ರೈಲಿನ ಪ್ರಪ್ರಥಮ ನಿಲುಗಡೆ ಆಗಲಿದೆ. ಇದು ಉಡುಪಿ ರೈಲ್ವೇ ಯಾತ್ರಿ ಸಂಘ ಹಾಗೂ ಉಡುಪಿ ಶಾಸಕರ ಹೋರಾಟಕ್ಕೆ ಸಂದ ಜಯವಾಗಿದೆ.
ಮುಂದೆ ಓದಿ >>ಭವ್ಯಳ ಹೃದ್ರೋಗ ಚಿಕಿತ್ಸೆಗೆ ಬೇಕಾಗಿದೆ ಹೃದಯವಂತರ ಸಹಾಯ
ಈ ವಿಧಿಯೆಂಬುದೇ ಹೀಗೆ ಕಷ್ಟ ಪಡುತ್ತಿರುವ ಜೀವಗಳಿಗೆ ಸಾಂತ್ವನ ನೀಡುವ ಬದಲು ಅವರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳುವುದೆಂದರೆ ಅದಕ್ಕೆ ಏನೋ ಒಂದು ರೀತಿಯ ಖುಷಿ. ಆ ವಿಧಿಯ ಲೀಲೆಗೆ ಒಳಗಾಗಿ ಕಡು ಬಡತನದಲ್ಲಿದ್ದರೂ ಕಷ್ಟ ಪಟ್ಟು ಪಿಯುಸಿ ವರೆಗಿನ ವಿದ್ಯಾಭ್ಯಾಸ ಪೂರೈಸಿ
ಮುಂದೆ ಓದಿ >>19,20 ರಂದು ಕದ್ರಿ ಪಾರ್ಕ್ ನಲ್ಲಿ ಸಂಗೀತ ರಸದೌತಣ
ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಪ್ರಯುಕ್ತ ನಗರದ ಕದ್ರಿ ಪಾರ್ಕ್ ನಲ್ಲಿ ಜನವರಿ 19 ರಂದು ಶನಿವಾರ ಸಂಜೆ 6 ರಿಂದ ನಮ್ಮ ನಾಡಿನ ಶ್ರೇಷ್ಠ ಗಾಯಕರೆನಿಸಿದ ಪಂಟಟ ಉಪೇಂದ್ರ ಭಟ್, ಪುತ್ತೂರು ನರಸಿಂಹ ನಾಯಕ್ ಮತ್ತು ಶಂಕರ ಶ್ಯಾನಭೋಗ್...
ಮುಂದೆ ಓದಿ >>ವಿಮಾನದಲ್ಲೇ ಮೃತ ಪಟ್ಟ ಹೊಟೇಲ್ ಉದ್ಯಮಿ
ಮುಂಬಯಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ನಿಟ್ಟೆ ಸುಧಾಕರ್ ಶೆಟ್ಟಿ(79) ಎಂಬುವವರು ಮಂಗಳೂರಿನಿಂದ ಮುಂಬಯಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಉಂಟಾದ ತೀವ್ರ ಹೃದಯಾಘಾತದಿಂದ ಮೃತ ಪಟ್ಟ ಘಟನೆ ಬುಧವಾರ ನಡೆದಿದೆ.
ಮುಂದೆ ಓದಿ >>ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ: 18ರಂದು ಅದ್ದೂರಿ ಉದ್ಘಾಟನೆ
ಬಹು ನಿರೀಕ್ಷಿತ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಜನವರಿ 18ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಅದ್ದೂರಿಯಿಂದ ಚಾಲನೆಗೊಳ್ಳಲಿದೆ. ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಈ ಕ್ರೀಡೋತ್ಸವಕ್ಕೆ ಆಶೀರ್ವಚನ ನೀಡಲಿರುವರು.
ಮುಂದೆ ಓದಿ >>ಜ.16ರಿಂದ 20ರ ವರೆಗೆ ಸೆಣಬು ಉತ್ಪನ್ನಗಳ ಮಾರಾಟ ಮೇಳ
ರಾಷ್ಟ್ರೀಯ ಸೆಣಬು ಮಂಡಳಿ ವತಿಯಿಂದ ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಜ.16ರಿಂದ 20ರ ವರೆಗೆ ಏರ್ಪಡಿಸಲಾದ ಸೆಣಬು ಉತ್ಪನ್ನಗಳ ಮಾರಾಟ ಮೇಳವನ್ನು ಮೇಯರ್ ಗುಲ್ಜಾರ್ ಬಾನು ಬುಧವಾರ ಉದ್ಘಾಟಿಸಿದರು.
ಮುಂದೆ ಓದಿ >>ಮೊಬೈಲ್ ಸ್ಪೋಟಕ್ಕೆ ಬಲಿಯಾದ ಕಾರ್ಮಿಕ
ತಾಲೂಕಿನ ಪಾವೂರು ಗ್ರಾಮದ ಮಲಾರ್ ಪದವು ಎಂಬಲ್ಲಿ ಹಾಲೋಬ್ಲಾಕ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಚಾರ್ಜ್ ಮಾಡಲು ಇಟ್ಟಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಮೃತ ಪಟ್ಟ ಘಟನೆ ಬುಧವಾರ ನಡೆದಿದೆ.
ಮುಂದೆ ಓದಿ >>ಯೇನಪೋಯ ವಿವಿ ಸಾಮಾಜಿಕ, ಸಾಮುದಾಯಿಕ ಕೇಂದ್ರ
ದೇಶದ ಪ್ರತಿಷ್ಠಿತ ವಿವಿಗಳಲ್ಲಿ ದೇರಳಕಟ್ಟೆಯ ಯೆನಪೋಯ ವಿವಿ ಒಂದು ಎಂದು ಗುರುತಿಸಲ್ಪಟ್ಟಿದೆ. ಈ ವಿವಿ ಕೇವಲ ಶೈಕ್ಷಣಿಕ ಕೇಂದ್ರವಾಗಿರದೆ ಸಾಮಾಜಿಕ ಹಾಗೂ ಸಾಮುದಾಯಿಕ ಕೇಂದ್ರವಾಗಿಯೂ ಸೇವೆ ಸಲ್ಲಿಸುತ್ತಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಡಾ.ಕೆ.ರೆಹಮಾನ್ ಖಾನ್ ಹೇಳಿದರು..
ಮುಂದೆ ಓದಿ >>ರಾಜ್ಯ ಸರಕಾರವನ್ನು ನಿಯಂತ್ರಿಸುತ್ತಿರುವ ಮಾಫಿಯಾಗಳು : ರಾಜ್ಯಪಾಲ
ಗಣಿ ಮಾಫಿಯಾ ಹಾಗೂ ಇತರ ಕೆಲವು ಮಾಫಿಯಾಗಳು ಕರ್ನಾಟಕ ರಾಜ್ಯದಲ್ಲಿ ಸಕ್ರೀಯವಾಗಿದ್ದು ಅವುಗಳು ರಾಜ್ಯ ಸರಕಾರವನ್ನು ನಿಯಂತ್ರಿಸುತ್ತಿವೆ ಎಂದು ರಾಜ್ಯದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.
ಮುಂದೆ ಓದಿ >>ವಿದ್ಯಾ ಕೋಳ್ಯೂರ್ ಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ
ಯಕ್ಷಗಾನದಲ್ಲಿ ಅಪಾರ ಸಾಧನೆ ಮಾಡಿರುವ ವಿದ್ಯಾ ಕೋಳ್ಯೂರು ಅವರನ್ನು ಕೇಂದ್ರದ ಸಂಗೀತ ನಾಟಕ ಅಕಾಡೆಮಿ 2011ನೆಯ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಮುಂದೆ ಓದಿ >>ದ.ಕ. ಜಿಲ್ಲೆಯು ಸಕಾಲ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ
ಸರಕಾರಿ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಸಾರ್ವಜನಿಕರಿಗೆ ಒದಗಿಸುವಂತೆ ಮಾಡಲು ಸರಕಾರವು ಸಕಾಲ ಸೇವೆಯನ್ನು ಜಾರಿಗೆ ತಂದಿದ್ದು, ಇದರ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ಸರಕಾರ...
ಮುಂದೆ ಓದಿ >>ಕರಾವಳಿಗೂ ಕಾಲಿಡಲಿದೆ ಕಾಂಗ್ರೆಸಿನ ಪಾದಯಾತ್ರೆ
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯ ಕೊರತೆಯಿದ್ದು, ಇಲ್ಲಿ ಸಾಕಷ್ಟು ಬಾರಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ದೌರ್ಜನ್ಯದಂತಹ ಪ್ರಕರಣಗಳು ವರದಿಯಾಗುತ್ತದೆ. ಕಾಂಗ್ರೆಸ್ ಪಕ್ಷದ ಧ್ಯೇಯೊದ್ದೇಶಗಳಲ್ಲಿ ಕೋಮು ಸೌಹಾರ್ದತೆ ಪ್ರಮುಖವಾಗಿದೆ.
ಮುಂದೆ ಓದಿ >>ಯುವಕರು ಅವಕಾಶ ವಂಚಿತರಾದರೆ ದೇಶದ ಭವಿಷ್ಯ ಹಾಳಾದಂತೆ
ಭಾರತ ದೇಶದ ಜನಸಂಖ್ಯೆಯಲ್ಲಿ 60%ಯುವಕರಿದ್ದು ಇಲ್ಲಿರುವಷ್ಟು ಯುವಕರ ಸಂಖ್ಯೆ ಜಗತ್ತಿನ ಬೇರಾವ ರಾಷ್ಟ್ರದಲ್ಲೂ ಇಲ್ಲ. ನಾವು ನಮ್ಮ ದೇಶವನ್ನು ಯುವ ರಾಷ್ಟ್ರವನ್ನಾಗಿ ಘೋಷಿಸಲು ಅರ್ಹರಾಗಿದ್ದೇವೆ. ಆದರೆ ಇಲ್ಲಿ ಬಹುಪಾಲು ಯುವಕರಿಗೆ ಅವರ ಕ್ಷೇತ್ರದಲ್ಲಿ ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ.
ಮುಂದೆ ಓದಿ >>ಮಂಗಳೂರಿನ ಕಟ್ಟಡಕ್ಕೆ ಬೆಂಕಿ: ಸಿಲುಕಿದ್ದವರು ಪಾರು
ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕಾಲ ಆತಂಕದ ವಾತವರಣ ಸೃಷ್ಟಿಯಾಯಿತು. ಎರಡು ಮಹಡಿಯ ಕೃಷ್ಣಪ್ರಸಾದ್ ಕಟ್ಟಡದಲ್ಲಿ ಹಲವಾರು ಅಂಗಡಿ ಮಳಿಗೆಗಳಿದ್ದು, ಹೊಗೆ ತುಂಬಿದ್ದ ಕಾರಣ ಕಟ್ಟಡದಲ್ಲಿ ಸಿಲುಕಿದ್ದ ಮಕ್ಕಳು...
ಮುಂದೆ ಓದಿ >>ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ವಾಹನ ರ್ಯಾಲಿ
ದ.ಕ. ಜಿಲ್ಲಾ ಯುವಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ನಡೆದ ವಾಹನ ರ್ಯಾಲಿಗೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು. ರಾಜ್ಯದ ಜನತೆ ಬಿಜೆಪಿಯ ಜನವಿರೋಧಿ ಆಡಳಿತದಿಂದ ರೋಸಿ ಹೋಗಿದ್ದಾರೆ. ಆಡಳಿತ ಮಾಡಲು ತಾನು ಯೋಗ್ಯವಲ್ಲ ಎಂಬುದನ್ನು ಬಿಜೆಪಿ ತೋರಿಸಿಕೊಟ್ಟಿದೆ.
ಮುಂದೆ ಓದಿ >>ಕರ್ಗಿ ಶೆಡ್ತಿಗೆ ಅಬ್ಬಕ್ಕ ಪುರಸ್ಕಾರ, ಜಯಂತಿ ಎಸ್. ಬಂಗೇರ ಗೆ ಅಬ್ಬಕ್ಕ ಪ್ರಶಸ್ತಿ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಫೆಬ್ರವರಿ 9,10ರಂದು ಉಳ್ಳಾಲ ಭಾರತ್ ಹೈಸ್ಕೂಲ್ ವಠಾರದಲ್ಲಿ ನಡೆಯಲಿರುವ ವೀರ ರಾಣಿ ದಶಮಾನೋತ್ಸವ ಅಂಗವಾಗಿ ನೀಡಲಾಗುವ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಕನ್ನಡ-ತುಳು ಲೇಖಕಿ ಜಯಂತಿ ಎಸ್ ಬಂಗೇರ, ರಾಣಿ ಅಬ್ಬಕ್ಕ ಪುರಸ್ಕಾರಕ್ಕೆ...
ಮುಂದೆ ಓದಿ >>ಕಾರ್ಮೆಲ್ ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ
ಮಂಗಳೂರಿನ ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಸೋಮವಾರ ನಡೆಯಿತು. ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಭಕ್ತರು ಭೇಟಿ ನೀಡಿ ಮೊಂಬತ್ತಿಗಳನ್ನು ಉರಿಸಿ ತಮ್ಮ ಹರಕೆಗಳನ್ನು ತೀರಿಸಿ ಪ್ರಾರ್ಥನೆ ಸಲ್ಲಿಸಿದರು.
ಮುಂದೆ ಓದಿ >>ವಿಶ್ವಹಿಂದು ಪರಿಷತ್ ವತಿಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ ಶ್ರದ್ಧಾಂಜಲಿ
ವಿಶ್ವಹಿಂದು ಪರಿಷತ್ ಆಶ್ರಯದಲ್ಲಿ ನಗರದ ಸಂಘನಿಕೇತನದಲ್ಲಿ ಸೋಮವಾರ ಡಾ.ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಂದೆ ಓದಿ >>ಕರ್ನಾಟಕ ಲಲಿತಾಕಲಾ ಅಕಾಡೆಮಿ ವತಿಯಿಂದ ಕೆ.ಕೆ. ಹೆಬ್ಬಾರ್ ರ ಚಲನಚಿತ್ರಕ್ಕೆ ಚಾಲನೆ
ಕರ್ನಾಟಕ ಲಲಿತಾಕಲಾ ಅಕಾಡೆಮಿ ಬೆಂಗಳೂರು ಮತ್ತು ಕರಾವಳಿ ಚಿತ್ರಕಲಾ ಚಾವಡಿ ದ.ಕ. ಇದರ ಸಹಕಾರದಲ್ಲಿ ಪ್ರತಿ ತಿಂಗಳ 2ನೇ ಶನಿವಾರ, ಕಲೆಯ ಬಗೆಗಿನ ಚಲನಚಿತ್ರ ಸರಣಿ ಕಾರ್ಯಕ್ರಮವು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಆರಂಭಿಸಲಾಯಿತು.
ಮುಂದೆ ಓದಿ >>ಜೀವನ ಪ್ರೀತಿಯ ಸಾಹಿತ್ಯ ಅಪೇಕ್ಷಣೀಯ: ಶ್ರೀಪತಿ ಆಚಾರ್ಯ
ಮನಸ್ಸಿಗೆ ಇಂಬು ಕೊಡುವ, ಜೀವನ ಪ್ರೀತಿಯನ್ನು ಮೇಳೈಸುವ ಸಾಹಿತ್ಯ ಅಪೇಕ್ಷಣೀಯ ಎಂದು ಸಾಹಿತಿ, ಚಿಂತಕ ಹಾಗೂ ಆಧ್ಯಾತ್ಮಿಕ ಸಲಹೆಗಾರ ಅಂಬಲಪಾಡಿ ಶ್ರೀಪತಿ ಆಚಾರ್ಯ ಹೇಳಿದರು.
ಮುಂದೆ ಓದಿ >>ಸಬ್ಸಿಡಿ ಸಿಲಿಂಡರ್ ಗೆ ಚುನಾವಣೆ ನೀತಿ ಸಂಹಿತೆಯ ಪೆಟ್ಟು!
ಡೀಸೆಲ್ ಹಾಗೂ ಎಲ್ಪಿಜಿ ದರ ಏರಿಕೆ ಕೇವಲ ವದಂತಿಯಾಗಿದ್ದು, ಕೇಂದ್ರ ಸಚಿವಾಲಯದ ಮುಂದೆ ಪ್ರಸ್ತಾಪ ಹಂತದಲ್ಲಷ್ಟೇ ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು. ಸಬ್ಸಿಡಿ ಅನಿಲ ಸಿಲಿಂಡರ್ ಸಂಖ್ಯೆ 9ಕ್ಕೆ ಏರಿಕೆ ಮತ್ತು ದರ ಹೆಚ್ಚಳ...
ಮುಂದೆ ಓದಿ >>ಸ್ವಾಮಿ ವಿವೇಕಾನಂದರ 150ನೇ ಜನ್ಮದಿನದ ಅದ್ದೂರಿ ಆಚರಣೆ
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಮಠ ಮಂಗಳೂರು, ದ.ಕ.ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ಶನಿವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಸ್ವಾಮಿ ವಿವೇಕಾನಂದರು ಸದಾಕಾಲ ಪ್ರಸ್ತುತರು-ಎ.ಸದಾನಂದ ಶೆಟ್ಟಿ
ಸ್ವಾಮಿ ವಿವೇಕಾನಂದರ ಆದರ್ಶ, ಸಿದ್ದಾಂತ ಹಾಗೂ ನಡವಳಿಕೆಗಳು ಯಾವಕಾಲಕ್ಕೂ ಪ್ರಸ್ತುತತೆಯನ್ನು ಉಳಿಸಿಕೊಂಡಿರುತ್ತದೆ ಎಂದು ಜಾತ್ಯಾತೀತ ಜನತಾದಳದ ಮುಖಂಡ ಹಾಗೂ ಉದ್ಯಮಿ ಎ.ಸದಾನಂದ ಶೆಟ್ಟಿ ಹೇಳಿದರು.
ಮುಂದೆ ಓದಿ >>ವಿವೇಕಾನಂದರ ಆದರ್ಶಗಳ ಪರಿಪಾಲನೆಯ ಅಗತ್ಯತೆ ಇದೆ: ಆಸ್ಕರ್
ಮಹಾನ್ ಮಾನವತಾವಾದಿ, ಜಗತ್ತು ಕಂಡ ಶ್ರೇಷ್ಟ ಸಂತ ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಭಾರತದ ಸಂಸ್ಕೃತಿಯನ್ನು ಪಸರಿಸಿ, ವಿಶ್ವದ ಜನೆರು ಭಾರತವನ್ನು ಪೂಜನೀಯವಾಗಿ ಕಾಣುವಂತೆ ಮಾಡಿದವರು..
ಮುಂದೆ ಓದಿ >>ಮಂಗಳೂರಿನಿಂದ ಥಾಯ್ಲೆಂಡ್ ಗೆ ಪ್ರವಾಸಿಗರನ್ನು ಆಕರ್ಷಿಸಲು ರೋಡ್ ಶೋ
ಥಾಯ್ಲೆಂಡ್ ಗೆ ಮಂಗಳೂರಿನಿಂದ ಹಾಗೂ ದಕ್ಷಿಣ ಭಾರತದಿಂದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಟೂರಿಸಂ ಅಥಾರಿಟಿ ಆಫ್ ಥಾಯ್ಲೆಂಡ್(ಟಿಎಟಿ) ವತಿಯಿಂದ ನಗರದಲ್ಲಿ ಜನವರಿ 11ರಂದು ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಟಿಎಟಿ ಮುಂಬಯಿ ಕಛೇರಿಯ ನಿರ್ದೇಶಕ ಸೆಥಫನ್ ಬುದ್ದಾನಿ ತಿಳಿಸಿದರು.
ಮುಂದೆ ಓದಿ >>ಭಿನ್ನ ಸಾಮರ್ಥ್ಯದ ಮಕ್ಕಳ ಸಾಥಿಯಾ ಜನಪದ ಹಬ್ಬ 2013 ಕ್ಕೆ ಚಾಲನೆ
ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ತರಬೇತಿ ಸಂಸ್ಥೆ ಹಾಗೂ ಟೀಮ್ ಸಾಥಿಯಾ ಮಂಗಳೂರು ಜಂಟಿಯಾಗಿ ಹಮ್ಮಿಕೊಂಡಿರುವ ಭಿನ್ನ ಸಾಮರ್ಥ್ಯದ ಮಕ್ಕಳ ಜನಪದ ನೃತ್ಯ ಸ್ಪರ್ಧೆ ಸಾಥಿಯಾ ಜನಪದ ಹಬ್ಬ 2013ಕ್ಕೆ ನಗರದ ಸಂತ ಸೆಬಾಸ್ಟಿಯನ್..
ಮುಂದೆ ಓದಿ >>ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು: ಕಲ್ಲಡ್ಕ ಪ್ರಭಾಕರ ಭಟ್
ಮಹಾನ್ ಮಾನವತಾವಾದಿ ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ದೇಶಭಕ್ತಿಯ ಚಿಂತಕನಾಗಿ ಅಖಂಡ ಭಾರತದ ಪರಂಪರೆ, ಸಂಸ್ಕ್ರತಿ ಹಾಗೂ ಮಹಿಳೆಯರ ಕುರಿತು ವಿಶೇಷ ಗೌರವ ಹೊಂದಿದ್ದರು ಅಂತಹ ವಿವೇಕಾನಂದರ ಆದರ್ಶಗಳನ್ನು ನಾವು ಮರೆತಿರುವುದರಿಂದ..
ಮುಂದೆ ಓದಿ >>ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಂಪೂರ್ಣ ನಾಶವಾದ ಕ್ಯಾಂಡಲ್ ಫ್ಯಾಕ್ಟರಿ
ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿರುವ ಪ್ರೈಮಸಿ ಇಂಡಸ್ಟ್ರೀಸ್ ಎಂಬ ಕ್ಯಾಂಡಲ್ ಫ್ಯಾಕ್ಟರಿಯೊಂದು ಅಗ್ನಿ ಅನಾಹುತದಿಂದಾಗಿ ಸಂಪೂರ್ಣ ನಾಶವಾದ ಘಟನೆ ಗುರುವಾರ ಜನವರಿ 10ರಂದು ರಾತ್ರಿ ನಡೆದಿದೆ. ರಾತ್ರಿ 10.15ರ ಸಮಯದಲ್ಲಿ ಕಾರ್ಖಾನೆಯ ಸಮೀಪದಲ್ಲಿದ್ದ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದ...
ಮುಂದೆ ಓದಿ >>ಕಲೆ, ಸಾಂಸ್ಕೃತಿಕ ಉತ್ಸವದಿಂದ ದೇಶದ ಸಂಸ್ಕೃತಿಯ ಉಳಿವು ಸಾಧ್ಯ
ಭಾರತಿಯ ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ಸಂಬಂಧಗಳನ್ನು ಉಳಿಸಿಕೊಳ್ಳದಿದ್ದರೆ ಮುಂದೆ ನಾವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯ ಉಳಿವಿಗಾಗಿ ವಿರಾಸತ್ ನಂತಹ ಕಲಾ, ಸಾಂಸ್ಕೃತಿಕ ಉತ್ಸವಗಳು ದೇಶದೆಲ್ಲೆಡೆ ಹೊರಹೊಮ್ಮಬೇಕು.
ಮುಂದೆ ಓದಿ >>ಜುವೆಲ್ಲರಿಯಿಂದ ಚಿನ್ನ ಕದ್ದು ಸಿಕ್ಕಿ ಬಿದ್ದ ವಿದೇಶಿ ಕಳ್ಳ
ಗ್ರಾಹಕರ ಸೋ ಗಿನಲ್ಲಿ ಬಂದ ಇಬ್ಬರು ವಿದೇಶಿಗರು ತೊಕ್ಕೊಟ್ಟಿನ ಜುವೆಲ್ಲರ್ಸ್ ಒಂದರಲ್ಲಿ ಸುಮಾರು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬಾತನನ್ನು ಮೂಲ್ಕಿ ಬಳಿ ಪೊಲೀಸರು ಸಾರ್ವಜನಿಕ ಸಹಕಾರದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಂದೆ ಓದಿ >>ಜ.18ರಂದು ಮೆಗಾ ಮೀಡಿಯಾ ಸಾಂಸ್ಕೃತಿಕ ಹಬ್ಬ 2013
ಮೆಗಾ ಮೀಡಿಯಾ ತನ್ನ 10 ನೇ ವರ್ಷಾಚರಣೆಯ ಪ್ರಯುಕ್ತ ನಗರದ ಪುರಭವನದಲ್ಲಿ ಜನವರಿ 18ರಂದು (ಶುಕ್ರವಾರ) ಸಂಜೆ 4:30ಕ್ಕೆ ಮೆಗಾ ಮೀಡಿಯಾ ಸಾಂಸ್ಕೃತಿಕ ಹಬ್ಬ 2013 ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮೆಗಾ ಮೀಡಿಯಾದ ನಿರ್ದೇಶಕ ಶಿವಪ್ರಸಾದ್ ಹೇಳಿದರು.
ಮುಂದೆ ಓದಿ >>ಜ.12ರಂದು ಮಂಗಳೂರಿನಲ್ಲಿ ಯುವಜನ ಭಾವೈಕ್ಯ ಸಮಾವೇಶ
ಮಾನವತಾ ಧರ್ಮವನ್ನು ವಿಶ್ವಕ್ಕೆ ಸಾರಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶದಾದ್ಯಂತ ಜನವರಿ 12ರಂದು ಯುವಜನ ದಿನವಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಈ ಯುವಜನ ಭಾವೈಕ್ಯ ಸಮಾವೇಶವನ್ನು ಜನವರಿ 12ರಂದು...
ಮುಂದೆ ಓದಿ >>ಹಳೆ ಬಂದರು ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಹಮಾಲಿ ಕಾರ್ಮಿಕರ ಪ್ರತಿಭಟನೆ
ಹಳೆ ಬಂದರು ಪ್ರದೇಶದ ರಸ್ತೆಗಳ ದುರಸ್ತಿಗೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸರಿ ಪಡಿಸುವಂತೆ ಆಗ್ರಹಿಸಿ ಬಂದರು ಶ್ರಮಿಕರ ಸಂಘ(ರಿ) ಸಿಐಟಿಯು ನೇತೃತ್ವದಲ್ಲಿ ಬಂದರು ಪ್ರದೇಶದ ಹಮಾಲಿ ಕಾರ್ಮಿಕರು ಬಂದರಿನಿಂದ..
ಮುಂದೆ ಓದಿ >>ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಜಿಲ್ಲಾ ಯುವ ಜನತಾದಳ
ದೇಶದ ಜನತೆ ತಲೆತಗ್ಗಿಸುವಂತಹ ಭ್ರಷ್ಟಾಚಾರ, ಮಹಿಳೆಯರ ಮೇಲೆ ಅತ್ಯಾಚಾರದಂತಹ ಅವ್ಯವಸ್ಥೆಯು ದೇಶದ ರಕ್ಷಣಾ ವ್ಯವಸ್ಥೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇವತ್ತು ಯುವಜನತೆ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದ.ಕ.ಯುವ ಜನತಾದಳದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಹೇಳಿದರು.
ಮುಂದೆ ಓದಿ >>ಪೊಲೀಯೋ ಲಸಿಕೆ ಯಶಸ್ಸಿಗೆ ಸಮನ್ವಯತೆ ಅಗತ್ಯ
ಪೊಲೀಯೋದಿಂದ ನಮ್ಮ ಮಕ್ಕಳನ್ನು ಸಂರಕ್ಷಿಸಲು ಎಲ್ಲ ಪೋಷಕರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಪೊಲೀಯೋ ಹನಿ ಹಾಕಿಸಿ ಎಂದು ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್ ಅವರು ಹೇಳಿದರು.
ಮುಂದೆ ಓದಿ >>ಸಂದೇಶ ಪ್ರಶಸ್ತಿ 2013ರ ಆಯ್ಕೆ ಪಟ್ಟಿ ಪ್ರಕಟ
ಸಂದೇಶ ಪ್ರತಿಷ್ಟಾನ ಕೊಡಮಾಡುವ ಸಂದೇಶ ಪ್ರಶಸ್ತಿ 2013 ರಕ್ಕೆ ಸಮಾಜದ ವಿವಿಧ ಸ್ಥರಗಳಲ್ಲಿ ಗಣನೀಯ ಸೇವೆ ಮಾಡಿದ 9 ಮಂದಿ ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿಸೋಜ
ಮುಂದೆ ಓದಿ >>ಸುರೇಶ್ ಕನಸನ್ನು ನನಸಾಗಲು ಬಿಡದಿರುವ ಪೋಲಿಯೋ
ಎಲ್ಲರಂತೆ ದುಡಿಯಬೇಕು, ಸಂಪಾದಿಸಬೇಕು, ಸ್ವಾವಲಂಭಿ ಜೀವನ ನಡೆಸಬೇಕು, ತಂಗಿಯರಿಗೆ ಮದುವೆ ಮಾಡಬೇಕು, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು... ಎಂದೆಲ್ಲಾ ಸಹಜ ಆಸೆಗಳು ಈ ಯುವಕನಲ್ಲಿಯೂ ಇವೆ.
ಮುಂದೆ ಓದಿ >>ವ್ಯಕ್ತಿಯೊಬ್ಬನಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ
ಎರಡು ಗುಂಪುಗಳ ಮಧ್ಯೆ ಇದ್ದ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬರಿಗೆ ತಲವಾರಿನಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಮೇಲಂಗಡಿ ಹೊಸಕರಿಯ ಬಳಿಯ ಭಗವತಿ ದೇವಸ್ಥಾನದ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಮುಂದೆ ಓದಿ >>ಭಾರತದ ಭಕ್ತಿ ಆಂದೋಲನವು ಜನಸಮುದಾಯಗಳ ಆಂದೋಲನ
ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಜನವರಿ 08ರಂದು ವಿಶ್ವವಿದ್ಯಾನಿಲಯದ ಆವರಣದ ಎಂ.ಬಿ.ಎ. ಸಭಾಂಗಣದಲ್ಲಿ ಅಮೇರಿಕಾ...
ಮುಂದೆ ಓದಿ >>ರಾಷ್ಟ್ರೀಯ ಸುರಕ್ಷಾ ಮಂಡಳಿಯಿಂದ ಸುರಕ್ಷತೆಯ ಬಗ್ಗೆ ತರಬೇತಿ
ರಾಷ್ಟ್ರೀಯ ಸುರಕ್ಷಾ ಮಂಡಳಿಯ ಮಂಗಳೂರು ಶಾಖೆಯ ವತಿಯಿಂದ ರಾಜ್ಯ ಮಟ್ಟದ ಸುರಕ್ಷತಾ ತರಬೇತಿ ಹಾಗೂ ಅಪಘಾತಗಳ ತಡೆಯುವಿಕೆಯ ಬಗ್ಗೆ ತರಬೇತಿಯನ್ನು ನಗರದ ದೀಪಾ ರೆಸಿಡೆನ್ಸಿಯಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.
ಮುಂದೆ ಓದಿ >>ದ.ಕ. ಜಿಲ್ಲೆಯ ರಾಜಕೀಯ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿ
ಜಿಲ್ಲೆಯ ರಾಜಕೀಯ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿ(ಎಎಪಿ) ಯನ್ನು ಕರ್ನಾಟಕ ರಾಜ್ಯ ಘಟಕದ ಪ್ರತಿನಿಧಿಗಳ ಸಮ್ಮುಖದಲ್ಲಿ ರಚಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕೆಂಬ ಉದ್ಧೇಶದಿಂದ..
ಮುಂದೆ ಓದಿ >>ಬಿಜೆಪಿ ಸರಕಾರದ ವಿರುದ್ದ ಯುವ ಕಾಂಗ್ರೆಸ್ ನಿಂದ ವಾಹನ ಜಾಥಾ
ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ನಾಯಕರ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು ಇದನ್ನು ವಿರೋಧಿಸಿ ರಾಜ್ಯ ಸರಕಾರದ ವಿರುದ್ದ ಜನಜಾಗೃತಿಯನ್ನು ಮೂಡಿಸಲು ಜನವರಿ 15ರಂದು..
ಮುಂದೆ ಓದಿ >>ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಕೊರತೆ ಇದೆ: ಕಾರ್ಣಿಕ್
ಇಂದಿನ ವಿದ್ಯಾರ್ಥಿಗಳಲ್ಲಿ ಎಲ್ಲವೂ ಸಿಗುತ್ತದೆ. ಆದರೆ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಂತಹ ಮೌಲ್ಯಯುತ ಶಿಕ್ಷಣದ ಕೊರತೆ ಕಾಣಿಸಿಕೊಳ್ಳುತ್ತಿದೆ. ಪ್ರಕೃತಿಯಂತಹ ಸಂಸ್ಥೆಗಳು ಇಂತಹ ಕೊರತೆಯನ್ನು ನೀಗಿಸುತ್ತಿದೆ ಎನ್ನೋದು ಹೆಮ್ಮೆಯ ವಿಚಾರ ಎಂದವರು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್.
ಮುಂದೆ ಓದಿ >>ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
ನಗರದ ಕಂಕನಾಡಿ ಬಳಿಯಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳ ಹಾಗೂ ಅಗ್ನಿಶಾಮಕ ಇಲಾಖೆಯ ಸಕಾಲಿಕ ಕಾರ್ಯಾಚರಣೆಯಿಂದ..
ಮುಂದೆ ಓದಿ >>ಕುಡಿತದ ಅಮಲಿನಲ್ಲಿ ಮಗಳ ಮೇಲೆ ಅತ್ಯಾಚಾರ
ಕುಂದಾಪುರ ತಾಲೂಕು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಯಡಾಡಿ- ಮತ್ಯಾಡಿ ಎಂಬಲ್ಲಿ ತಂದೆಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂದೆ ಓದಿ >>ಅಕ್ಬರುದ್ದೀನ್ ಓವೈಸಿಯ ವಿರುದ್ದ ಕಠಿನ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಇತ್ತೀಚೆಗೆ ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಸ್ಥಳೀಯ ಶಾಸಕ ಅಕ್ಬರುದ್ದೀನ್ ಓವೈಸಿ ಮಾಡಿರುವ ಹಿಂದೂ ವಿರೋಧಿ ಭಾಷಣವು ದೇಶದ ಐಕ್ಯತೆಗೆ ಘಾಸಿ ಉಂಟು ಮಾಡುವಂತಹುದು ಆದುದರಿಂದ ಆ ಶಾಸಕನನ್ನು...
ಮುಂದೆ ಓದಿ >>ಲೋಕಾಯುಕ್ತ ನೇಮಕಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಮನವಿ
ರಾಜ್ಯದಲ್ಲಿ ಲೋಕಾಯುಕ್ತರನ್ನು ಹಾಗೂ ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು.
ಮುಂದೆ ಓದಿ >>ರಸ್ತೆ ನಿಯಮ ಉಲ್ಲಂಘನೆ ಕಾನೂನು ಬದಲಾವಣೆಯ ಅಗತ್ಯವಿದೆ
ಭಾರತದಲ್ಲಿ ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಿನಲ್ಲಿ ಜಾರಿಗೆ ತರದೇ ಇರುವುದರಿಂದ ಹಾಗೂ ಜನರಿಗೆ ಈ ಬಗ್ಗೆ ಇರುವ ಮಾಹಿತಿ ಕೊರತೆಯು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ. ಅಪಘಾತಕ್ಕೆ ಕಾರಣವಾದವರನ್ನು ಶಿಕ್ಷಿಸುವ ಕಠಿಣ ಕಾನೂನನ್ನು ಜಾರಿಗೆ ತಂದು..
ಮುಂದೆ ಓದಿ >>ಜ.13ರಂದು ತೋಚಿದ್ದನ್ನು ಗೀಚಿದಾಗ ಕೃತಿ ಬಿಡುಗಡೆ
ಅಂಚೆ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಲಘುಬರಹಗಳ ಸಂಗ್ರಹ ತೋಚಿದ್ದನ್ನು ಗೀಚಿದಾಗ ಕೃತಿ ಬಿಡುಗಡೆ ಸಮಾರಂಭವು ಜನವರಿ 13 ರಂದು ಸಂಜೆ 4 ಗಂಟೆಗೆ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಭವಾನಿ ಮಂಟಪದಲ್ಲಿ ಸಂಪನ್ನಗೊಳ್ಳಲಿದೆ.
ಮುಂದೆ ಓದಿ >>ಮಂಗಳೂರು ವಿಮಾನ ನಿಲ್ದಾಣದಲ್ಲಿ 15 ಕೆಜಿ ಕೇಸರಿ ವಶ ಆರೋಪಿಯ ಬಂಧನ
ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ದುಬಾಯಿಯಿಂದ ಕೇಸರಿಯನ್ನು ತರುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಂ ಅಧಿಕಾರಿಗಳು ಬಂದಿಸಿದ್ದು ಬಂದಿತನಿಂದ ಸುಮಾರು 15 ಲಕ್ಷ ರೂಪಾಯಿ ಬೆಲೆಯ 15 ಕೆಜಿ ಕೇಸರಿಯನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಮುಂದೆ ಓದಿ >>ಹೃತಿಕ್ ನ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ನೀಡುವಿರಾ......?
ಒಂದೆಡೆ ಬಡತನ, ಮನೆಯಲ್ಲಿ ವೃದ್ಧ ತಂದೆ ತಾಯಿ,ಇನ್ನೊಂದೆಡೆ ಹುಟ್ಟಿದ ಮಗುವಿಗೆ ಮಾರಣಾಂತಿಕ ಹೃದಯ ಸಂಬಂಧಿಕಾಯಿಲೆ, ಗಂಡ ಮದ್ಯವ್ಯಸನಿಯಾದಾಗ ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ವಹಿಸುವ ಅನಿವಾರ್ಯತೆ ಜೊತೆಗೆ ಕುಟುಂಬಕ್ಕಾಗಿ ಬದುಕಬೇಕು ಎಂಬ ಛಲದೊಂದಿಗೆ...
ಮುಂದೆ ಓದಿ >>ಧರ್ಮಸ್ಥಳದಿಂದ 160 ದೇಗುಲಗಳಿಗೆ ಹೊಸ ರೂಪ: ಡಾ.ಹೆಗ್ಗಡೆ
ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಸರಕಾರದ ಸಹಯೋಗದಲ್ಲಿ 160 ದೇವಸ್ಥಾನಗಳ ಮೂಲ ರೂಪವನ್ನು ಉಳಿಸಿಕೊಂಡು ಜೀರ್ಣೋದ್ದಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು
ಮುಂದೆ ಓದಿ >>ಕನ್ನಡದ ಸಿನಿಮಾ ಲೋಕದಲ್ಲಿ ವಿಶಿಷ್ಟ ಮಾದರಿ ಗಲಾಟೆ !
ರಾಜೇಂದ್ರ ಕುಮಾರ್ ಎಂದಾಕ್ಷಣ ಕರಾವಳಿ ಸಹಕಾರಿ ವಲಯ ಒಂದು ಕ್ಷಣ ಎದ್ದು ನಿಂತು ಶಹಬ್ಬಾಸ್ ಎಂದು ಬೆನ್ನು ತಟ್ಟುತ್ತದೆ. ಯಾಕ್ ಅಂದರೆ ಕರಾವಳಿ ಸಹಕಾರಿ ವಲಯದಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ಹೆಸರು ಒಂದು ಶಕ್ತಿಯ ರೂಪವಾಗಿ ಬಳಕೆಯಾಗುತ್ತಿದೆ.
ಮುಂದೆ ಓದಿ >>ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್
ಕೇಂದ್ರ ಸರಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಮತ್ತಷ್ಟೂ ಬಲಿಷ್ಟಮಾಡುವ ಉದ್ದೇಶದಿಂದ ಯುವ ಸಂಪದಕ್ಕೆ ಮಹತ್ವ ನೀಡಲಾಗುತ್ತದೆ. ಯುವ ಜನತೆಗಾಗಿ ವಿಶೇಷ ಶಿಕ್ಷಣದ ಅವಶ್ಯಕತೆಯನ್ನು
ಮುಂದೆ ಓದಿ >>ಡಿಪ್ಲೊಮ ಪದವೀಧರರಿಗೆ ಕೈಗಾರಿಕೆಗಳಲ್ಲಿ ಹೆಚ್ಚಿನ ಅವಕಾಶಗಳಿವೆ: ಪಿಪಿ ಉಪಾದ್ಯಾಯ
ಎಂಆರ್ ಪಿಎಲ್ ನಂತಹ ಬೃಹತ್ ಕಂಪನಿಗಳಲ್ಲಿ ಶೇಕಡಾ 60 ಮಂದಿ ಉದ್ಯೋಗಿಗಳು ಡಿಪ್ಲೊಮ ಪದವೀಧರರಾಗಿದ್ದು ಡಿಪ್ಲೊಮ ಪದವಿ ಪಡೆದವರಿಗೆ ಕೈಗಾರಿಕೆಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ರಾಜ್ಯದ ಎಲ್ಲಾ ಡಿಪ್ಲೊಮ ಕಾಲೇಜುಗಳು ಉತ್ತಮ ಕೌಶಲ್ಯ ಹೊಂದಿದ ವಿದ್ಯಾರ್ಥಿಗಳನ್ನು ತಯಾರು ಮಾಡಿ...
ಮುಂದೆ ಓದಿ >>
ಕೆಎಂಸಿ ಆಸ್ಪತ್ರೆಯಲ್ಲಿ ಬೆಂಕಿ ತಪ್ಪಿದ ಭಾರೀ ಅನಾಹುತ
ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ಕೆಎಂಸಿ ಆಸ್ಪತ್ರೆಯ ಪ್ರಥಮ ಮಹಡಿಯಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆ ಸಿಬ್ಬಂದಿಗಳ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.
ಮುಂದೆ ಓದಿ >>ಉಡುಪಿ ಜಿ.ಪಂ. ನೂತನ ಅಧ್ಯಕ್ಷರಾಗಿ ಉಪೇಂದ್ರ ನಾಯಕ್ ಆಯ್ಕೆ
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯಡಕ ಜಿ.ಪಂ. ಕ್ಷೇತ್ರದ ಸದಸ್ಯ ಉಪೇಂದ್ರ ನಾಯಕ್ ಮತ್ತು ಉಪಾಧ್ಯಕ್ಷರಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಜಿ.ಪಂ. ಕ್ಷೇತ್ರದ ಸದಸ್ಯೆ ಮಮತಾ ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ.
ಮುಂದೆ ಓದಿ >>ಪುತ್ತೂರಿನಲ್ಲಿ ಅಭಿಮನ್ಯು ಮುಂದೆ ಕಾಲೂರಿದ ಲಕ್ಷ್ಮೀಶ
ಪುತ್ತೂರಿನ ಜನತೆಯನ್ನು ನಾಲ್ಕು ದಿನಗಳಿಂದ ಕಂಗಾಲು ಮಾಡಿ ಹಾಕಿದ ಲಕ್ಷ್ಮೀಶ ಕೊನೆಗೂ ಅಭಿಮನ್ಯು ಮುಂದೆ ಶರಣಾಗಿ ಹೋಗಿದ್ದಾನೆ. ಮಂಗಳವಾರ ಲಾರಿಯಲ್ಲಿ ಪ್ರತಾಪ ತೋರಿಸಿ, ಬುಧವಾರ ರಾತ್ರಿ ಉಪ್ಪಿನಂಗಡಿಗೆ ನಡೆದುಕೊಂಡು ಹೋಗುವಾಗ ಮಾವುತ ಚಂದ್ರನ್ನನ್ನು ಕೊಂದು ಕೆರಳಿದ್ದ...
ಮುಂದೆ ಓದಿ >>ಕೆಜೆಪಿ ಪಕ್ಷ ಸರಕಾರಕ್ಕೆ ಮತ್ತು ಬರಿಸುವ ಕೆಲಸ ಮಾಡುತ್ತಿದೆ: ಹೆಚ್ ಡಿಕೆ
ಬಿಜೆಪಿಯಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿರುವ ನಾಯಕರು ಸರಕಾರ ಉರುಳಿಸುವ ನಿಟ್ಟಿನಲ್ಲಿ ನೀಡುತ್ತಿರುವ ಡೆಡ್ ಲೈನ್ ಗಳು ಕೇವಲ ಪ್ರಚಾರ ಪಡೆಯುವ ತಂತ್ರ. ಸರಕಾರಕ್ಕೆ ಈ ರೀತಿಯ ಬೆದರಿಕೆ ನೀಡುವ ಮೂಲಕ ಸರಕಾರಕ್ಕೆ ಮತ್ತು ಬರಿಸುವ ಕೆಲಸ ಮಾಡಿ ಅದನ್ನು ನಿಷ್ಕ್ರೀಯವಾಗುವಂತೆ...
ಮುಂದೆ ಓದಿ >>ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕಬಡ್ಡಿ ನಾಯಕಿ ಮಮತಾ
ಭಾರತದ ಮಹಿಳಾ ಕಬಡ್ಡಿಯ ಧ್ರುವ ತಾರೆ ಹಾಗೂ ದೇಶಕ್ಕೆ ಮೊಟ್ಟ ಮೊದಲ ಕಬಡ್ಡಿ ವಿಶ್ವ ಕಪ್ ತಂದುಕೊಟ್ಟ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ತಮ್ಮ ಜನವರಿ 23ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.
ಮುಂದೆ ಓದಿ >>ದಿಲ್ಲಿ ಅತ್ಯಾಚಾರ: ಎಬಿವಿಪಿ ಪ್ರತಿಭಟನೆ
ದೆಹಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರೆ ನೀಡಿದ್ದ ರಾಷ್ಟ್ರದೆಲ್ಲೆಡೆ ಪ್ರತಿಭಟನೆಗೆ ಮಂಗಳೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಂಗಳೂರಿನ ಹಂಪನಕಟ್ಟೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಅತ್ಯಾಚಾರಿಗಳ ವಿರುದ್ಧ..
ಮುಂದೆ ಓದಿ >>ಮಹಿಳಾ ದೌರ್ಜನ್ಯವನ್ನು ಎಂದೂ ಸಹಿಸಲ್ಲ : ಕೇಂದ್ರ ಸಚಿವ ಪಲ್ಲಂ ರಾಜು
ದೇಶದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಮಹಿಳೆಯರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳು ನಡೆದರೂ ಅವೆಲ್ಲವುಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳಿಗೆ ಸೂಕ್ತ ರೀತಿಯಾದ ಶಿಕ್ಷೆಯನ್ನು...
ಮುಂದೆ ಓದಿ >>ಪುತ್ತೂರಿನ ಅಡಚಣೆಗೆ ಜನತೆಯಲ್ಲಿ ಕ್ಷಮಿಸಿ ಎಂದ ಲಕ್ಷ್ಮೀಶ!
ಕಳೆದ ಐದು ದಿನಗಳಿಂದ ಪುತ್ತೂರಿನ ಜನತೆಗೆ ನಿದ್ದೆಯಂತೂ ಬಂದಿಲ್ಲ. ಯಾಕ್ ಅಂತೀರಾ ಲಕ್ಷ್ಮೀಶ ಮುನಿಸಿಕೊಂಡಿದ್ದಾನೆ. ಡಿ.1ರಂದು ಪುತ್ತೂರು ನಗರಕ್ಕೆ ಬಂದ ಲಕ್ಷ್ಮೀಶ ಅದರಲ್ಲೂ ಲಕ್ಷ್ಮೀಶನ ಈ ಉಪಟಳದಿಂದ ಯಾರು ರಸ್ತೆ ಹೋಗುತ್ತಿಲ್ಲ.
ಮುಂದೆ ಓದಿ >>ಸಕಲೇಶಪುರದ ಬಳಿ ಹಳಿ ತಪ್ಪಿದ ಯಶವಂತಪುರ ಎಕ್ಸ್ ಪ್ರೆಸ್: ರದ್ದಾದ ರೈಲುಗಳು
ಬೆಂಗಳೂರು-ಕಣ್ಣೂರು-ಕಾರವಾರವನ್ನು ಸಂಪರ್ಕಿಸುವ ಯಶವಂತಪುರ ಎಕ್ಸ್ ಪ್ರೆಸ್ ರೈಲು ಹಾಸನದ ಸಕಲೇಶಪುರ ಬಳಿಯ ಕನಕಪಲ್ಲಿ ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ 5.30ರ ಸಮಯಕ್ಕೆ ಹಳಿ ತಪ್ಪಿದ ಕಾರಣ ಆ ಮಾರ್ಗದಲ್ಲಿ ಸಂಚರಿಸಬೇಕಾದ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಮುಂದೆ ಓದಿ >>ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಮೌನ ಪ್ರತಿಭಟನೆ
ದೇಶದಲ್ಲಿ ಮಹಿಳೆಯರು ಪುರುಷರ ದೌಜನ್ಯಕ್ಕೊಳಗಾಗುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಸರ್ಕಾರ ಸೂಕ್ತ ಸುರಕ್ಷತೆಯನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ಇಲ್ಲಿನ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಶುಕ್ರವಾರ ಮೌನ ಪ್ರತಿಭಟನೆಯನ್ನು ನಡೆಸಿದರು.
ಮುಂದೆ ಓದಿ >>ಶಿರ್ವ: ಮನೆಯವರ ಸಮ್ಮುಖದಲ್ಲೇ ಚಿನ್ನಾಭರಣ ದೋಚಿದ ಕಳ್ಳರು!
ಇಲ್ಲಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪಡುಬೆಳ್ಳೆ ದಿವಂಗತ ಅನಂತಕೃಷ್ಣ ಸಾಮಗರ ಮಗ ದಾಮೋದರ ಸಾಮಗರ ಮನೆಗೆ ಗುರುವಾರ ಬೆಳಗ್ಗೆ 3.30ರ ಸುಮಾರಿಗೆ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿ, ಮನೆಯವರಿಗೆಲ್ಲಾ ಬೆದರಿಸಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಮುಂದೆ ಓದಿ >>ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ: ಪ್ರವೇಶ ಪತ್ರಗಳನ್ನು ಸಲ್ಲಿಸಲು 13ರವರೆಗೆ ವಿಸ್ತರಣೆ
ಬಹು ನಿರೀಕ್ಷಿತ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ- ಕರಾವಳಿ ಕರ್ನಾಟಕದ ಗ್ರಾಮೀಣ ಪ್ರದೇಶದ ಕ್ರೀಡಾಳುಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಪ್ರವೇಶ ಪತ್ರಗಳ ಸ್ವೀಕೃತಿ ಡಿಸೆಂಬರ್ ಒಂದರಿಂದ ಆರಂಭವಾಗಿದ್ದು...
ಮುಂದೆ ಓದಿ >>ಮಂಗಳೂರಿನಿಂದ ದುಬಾಯಿಗೆ ವಿಮಾನಯಾನ ಆರಂಭಿಸಿದ ಜೆಟ್
ಭಾರತದ ಪ್ರಮುಖ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ ವೇಸ್ ಗುರುವಾರ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣದಿಂದ ದುಬಾಯಿಗೆ ಅತ್ಯಾಧುನಿಕ ಬೋಯಿಂಗ್ 700-800 ವಿಮಾನ ಯಾನವನ್ನು ಆರಂಭಿಸುವ ಮೂಲಕ ಕರಾವಳಿ ಹಾಗೂ ಕೊಲ್ಲಿ ರಾಷ್ಟ್ರಗಳ
ಮುಂದೆ ಓದಿ >>ಮಂಗಳೂರು: ಕ್ಯಾಮರಾಮನ್ ಬಂಧನದ ವಿರುದ್ದ ಪತ್ರಕರ್ತರ ಪ್ರತಿಭಟನೆ
ಜುಲೈಯಲ್ಲಿ ನಡೆದ ಪಡೀಲ್ ಹೋಂ ಸ್ಟೇ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಬುದವಾರ ಸ್ಥಳೀಯ ಖಾಸಗಿ ವಾಹಿನಿಯ ಕ್ಯಾಮರಾಮನ್ ರನ್ನು ಬಂಧಿಸಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ದೃಶ್ಯ ಮಾದ್ಯಮ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆಯನ್ನು
ಮುಂದೆ ಓದಿ >>ಪುತ್ತೂರು: ಮಾವುತನನ್ನು ಬಲಿ ಪಡೆದ ಲಕ್ಮೀಶ
ಎರಡು ದಿನಗಳ ಹಿಂದೆ ಪುತ್ತೂರಿನಿಂದ ಉಪ್ಪಿನಂಗಡಿಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಪುತ್ತೂರಿನ ಏಳ್ಮುಡಿಯಲ್ಲಿ ಕೋಪಗೊಂಡು ಲಾರಿಯಲ್ಲಿಯೇ ತನ್ನ ಉಗ್ರ ರೂಪ ಪ್ರದರ್ಶಿಸಿದ್ದ ಹಾಗೂ ಪುತ್ತೂರಿನ ಜನರಿಗೆ ಆತಂಕ ಮೂಡಿಸಿದ್ದ ಆನೆ ಲಕ್ಷ್ಮೀಶ ತನ್ನ ಮಾವುತನ್ನೇ ಕೊಂದ ಘಟನೆ...
ಮುಂದೆ ಓದಿ >>ಲೋಕಾಯುಕ್ತ ಬಲೆಗೆ ಬಿದ್ದ ಪಾವೂರು ಗ್ರಾಮ ಕರಣಿಕ
ವ್ಯಕ್ತಿಯೋರ್ವರಿಗೆ ಮರಣ ಪ್ರಮಾಣ ಪತ್ರ ನೀಡಲು ಲಂಚ ಕೇಳಿದ್ದ ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ನ ಗ್ರಾಮ ಕರಣಿಕರನ್ನು ಲೋಕಾಯುಕ್ತ ಪೊಲೀಸರು ಬುದವಾರದಂದು ಸಾಕ್ಷಿ ಸಮೇತ ಬಂದಿಸಿದ್ದಾರೆ. ಬಳ್ಳಾರಿಯ ಹೂವಿನ ಹಡಗಲಿ ಮೂಲದ...
ಮುಂದೆ ಓದಿ >>ಮಂಗಳೂರು: ಮೊಂಬತ್ತಿ ಉರಿಸಿ ಯುವತಿ ಆತ್ಮಕ್ಕೆ ಶಾಂತಿ ಕೋರಿದ ಫಿಸಿಯೋಥೆರಪಿ ವಿದ್ಯಾರ್ಥಿಗಳು
ಫಿಸಿಯೋಥೆರಪಿ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜನವರಿ 2ರ ಸಂಜೆ ನಗರದ ನೆಹರೂ ಮೈದಾನದಲ್ಲಿ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ವಿರೋಧಿಸಿ ಹಾಗೂ ಘಟನೆಯಲ್ಲಿ ಮೃತ ಪಟ್ಟ ಯುವತಿಯ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿಯನ್ನು ಉರಿಸಲಾಯಿತು.
ಮುಂದೆ ಓದಿ >>ಹೋಂ ಸ್ಟೇ ದಾಳಿ ಪ್ರಕರಣ ಖಾಸಗಿ ವಾಹಿನಿ ಕ್ಯಾಮರಾಮನ್ ಸೇರಿ ಇಬ್ಬರ ಬಂಧನ
ಪಡೀಲಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿಗೆ ಸಂಬಂದಿಸಿದಂತೆ ಪೊಲೀಸರು ಘಟನೆ ನಡೆದು ಐದು ತಿಂಗಳ ಬಳಿಕ ಬುಧವಾರ ಸಂಜೆ ಇಬ್ಬರನ್ನು ಬಂಧಿಸಿದ್ದು ಸ್ಥಳೀಯ ಖಾಸಗಿ ಟಿವಿ ವಾಹಿನಿಯ ಕ್ಯಾಮರಾಮನ್ ಶರಣ್ ಹಾಗೂ ಶಕ್ತಿನಗರ ಬೊಳ್ಯದ ಸಂತೋಷ್ ಎಂಬವರೇ
ಮುಂದೆ ಓದಿ >>ಮಸ್ಕತ್ ದುರಂತ: ಲ್ಯಾನ್ಸ್ ಲಾಟ್ ಡಿಸೋಜಗೆ ಅಂತಿಮ ನಮನ
ಡಿಸೆಂಬರ್ 23ರಂದು ಮಸ್ಕತ್ ನಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಲ್ಯಾನ್ಸ್ ಲಾಟ್ ಡಿಸೋಜ ಅವರ ಅಂತ್ಯ ಕ್ರಿಯೆಯನ್ನು ಬುದವಾರ ನಗರದ ಕಾಶಿಯಾದಲ್ಲಿರುವ ಸಂತ ರೀಟ ಚರ್ಚ್ ನಲ್ಲಿ ಏರ್ಪಡಿಸಲಾಯಿತು. ಚರ್ಚಿನ ಧರ್ಮಗುರುಗಳು ಫಾ.ವಿನ್ಸೆಂಟ್ ಮೆನೆಜಸ್ ವಿವಿಧ
ಮುಂದೆ ಓದಿ >>ಲಕ್ಷ್ಮೀಶನ ಉಪಟಳಕ್ಕೆ ಬೆದರಿ ಮುದುರಿ ಕೂತ ಪುತ್ತೂರು !
ಲಕ್ಷ್ಮೀಶ ಹೇಳಿಕೊಳ್ಳುವಂತ ಸಾಧು ಸಂತನಲ್ಲ. ಗಲಾಟೆ ಮಾಡಿಕೊಂಡು ಸದಾ ಕಾಲ ಸುದ್ದಿಯಲ್ಲಿ ಕಾಣಬೇಕು ಎಂದು ತಲೆ ಎತ್ತುವ ಅಸಾಮಿ. ಈಗ ಲಕ್ಷ್ಮೀಶ ಪುತ್ತೂರಿನ ಪೇಟೆಯಲ್ಲಿರುವವರನ್ನು ಬೆದರಿಸಿ ಬಿಟ್ಟಿದ್ದಾನೆ
ಮುಂದೆ ಓದಿ >>ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಿಟ್ಟ ಶ್ರೀ ಕ್ಷೇತ್ರ ಕುದ್ರೋಳಿ
ದಲಿತ ಜನಾಂಗದವರಿಗೆ ದೇವಸ್ಥಾನದ ಆವರಣದೊಳಗೆ ಪ್ರವೇಶವನ್ನು ನಿರಾಕರಣೆ ಹಾಗೂ ವಿಧವೆ ಮಹಿಳೆಯರಿಗೆ ಸಮಾಜದಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಭಾಗವಹಿಸುವಂತಿಲ್ಲ ಎಂಬ ಸಂಪ್ರದಾಯಗಳು ಇರುವ ಈ ಸಮಾಜದಲ್ಲಿ...
ಮುಂದೆ ಓದಿ >>ಹೊಸವರ್ಷ ಸಂಭ್ರಮದಲ್ಲಿ ಮಿಂದ ಜನತೆ
ಬೆಂಗಳೂರು-ಮಂಗಳೂರು ನಗರದ ಬೀದಿಗಳ ಇಕ್ಕೆಲಗಳಲ್ಲೂ ಅಂಗಡಿ ಮುಂಗಟ್ಟುಗಳು ವಿದ್ಯುದ್ದೀಮಪಗಳಿಂದ ಜಗಮಗಿಸಿದವು. ಸೋಮವಾರ ಸಂಜೆಯಾಗುತ್ತಲೇ ನಗರವಿಡೀ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು.
ಮುಂದೆ ಓದಿ >>ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ವಿಕ್ರಮಾರ್ಜುನ ಹೆಗ್ಡೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ 2013-14ನೇ ಸಾಲಿಗೆ ವಿವಿಧ ಯೋಜನೆಗಳ ನೀಲನಕಾಶೆಯೊಂದನ್ನು ಪ್ರಾಧಿಕಾರದ ಸದಸ್ಯರು ಹಾಗೂ ಸರ್ಕಾರದೊಂದಿಗೆ ಶೀಘ್ರ ಸಿದ್ಧಪಡಿಸಿ...
ಮುಂದೆ ಓದಿ >>ಹೊಸ ವರ್ಷಾಚರಣೆಗೆ ಪೊಲೀಸ್ ಕಣ್ಗಾವಲು
ಕರಾವಳಿಯಲ್ಲಿ ಹೊಸ ವರ್ಷಾಚರಣೆಯನ್ನು ಡಿ. 31 ರಂದು ತಡ ರಾತ್ರಿ 1 ಗಂಟೆ ತನಕ ಆಚರಿಸಲು ಅನುಮತಿ ಇದೆ. ಮಂಗಳೂರಿನ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್...
ಮುಂದೆ ಓದಿ >>ಸುಳ್ಯ: ನಾರಾಜೆಯಲ್ಲಿ ಜೋಡಿಯ ಭೀಕರ ಕೊಲೆ
ಜಯನಗರ ಸಮೀಪದ ನಾರಾಜೆಯಲ್ಲಿ ಶನಿವಾರ ಮಧ್ಯ ರಾತ್ರಿ ಜೋಡಿ ಕೊಲೆ ನಡೆದಿದೆ. ನಾರಾಜೆಯ ಹರೀಶ್ ನಾಯ್ಕ ಎಂಬವರ ಪತ್ನಿ ಪದ್ಮಾವತಿ(೩೭) ಮತ್ತು ಮೂಲತಃ ಕುಶಾಲನಗರದ ನಿವಾಸಿ ಪ್ರಸ್ತುತ ಸುಳ್ಯದಲ್ಲಿ ಟ್ರಾಕ್ಟರ್ ಚಾಲಕನಾಗಿರುವ ಹಿತೇಶ್ (೨೮) ಕೊಲೆಯಾದವರು
ಮುಂದೆ ಓದಿ >>ಜೈವಿಕ ಇಂಧನ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿ: ವೈ ಬಿ ರಾಮಕೃಷ್ಣ
ಜಿಲ್ಲೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ಕೋರ್ ಸಮಿತಿ ರಚಿಸಿ ಕ್ರಿಯಾಯೋಜನೆ ರೂಪಿಸಿ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ...
ಮುಂದೆ ಓದಿ >>ಅಪೌಷ್ಟಿಕತೆ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯ
ಪೌಷ್ಟಿಕ ಆಹಾರಕ್ಕಾಗಿ ಕ್ರಿಯಾ ಯೋಜನೆ ರೂಪಿಸಿದ ಪ್ರಥಮ ಗ್ರಾಮ ಪಂಚಾಯತ್ ಮುಚ್ಚೂರು. ಪ್ರಥಮವಾಗಿ ಅಪೌಷ್ಠಿಕ ಮಕ್ಕಳ ಸಮಸ್ಯೆ ಪರಿಹರಿಸಲು ಪೋಷಕರ ಸಭೆ ನಡೆಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪಂಚಾಯಿತಿ ಮುಚ್ಚೂರು.
ಮುಂದೆ ಓದಿ >>ದೆಹಲಿ ಘಟನೆ ದೇಶದ ಆತ್ಮ ಸಾಕ್ಷಿಯನ್ನು ಪ್ರಶ್ನಿಸುವಂತಹ ಘಟನೆ: ಸಿ.ಟಿ.ರವಿ
ದೆಹಲಿಯಲ್ಲಿ ವಾರದ ಹಿಂದೆ ನಡೆದಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಸಾವು ಪ್ರಕರಣವು ಮಹಿಳೆಗೆ ಪೂಜನೀಯ ಸ್ಥಾನ ಕೊಟ್ಟ ದೇಶದಲ್ಲಿ ಮೃಗೀಯ...
ಮುಂದೆ ಓದಿ >>ದೆಹಲಿ ಅತ್ಯಾಚಾರ: ವಿದ್ಯಾರ್ಥಿನಿ ಸಾವಿಗೆ ಜನಾರ್ಧನ ಪೂಜಾರಿ ಸಂತಾಪ
ದೆಹಲಿ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವಿಗೀಡಾದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣವು ಇಡೀ ನಮ್ಮ ದೇಶ ಹಾಗೂ ಸಮಾಜ ಆತ್ಮಲೋಕನ ಮಾಡಿಕೊಳ್ಳಬೇಕಾದ ವಿಷಯ ಎಂದು ಮಾಜಿ ಕೇಂದ್ರ ಸಚಿವ...
ಮುಂದೆ ಓದಿ >>ಕೋಮುವಾದದ ಉದಯಕ್ಕೆ ಜಾತೀಯತೆ ಕಾರಣ
ಭಾರತೀಯ ಸಮಾಜದಲ್ಲಿದ್ದ ಜಾತೀಯತೆಯು ಕೋಮುವಾದ ಅಥವಾ ಹಿಂದುತ್ವ ಎಂಬ ಪರಿಕಲ್ಪನೆಯ ಉದಯಕ್ಕೆಮುಖ್ಯ ಕಾರಣವಾಗಿದೆ ಎಂದು ಐಐಟಿ ಖರಗ್ ಪುರದ ಪ್ರಾಧ್ಯಾಪಕ ಹಾಗೂ ಖ್ಯಾತ ಅಂಬೇಡ್ಕರ್ ವಾದಿ ಮತ್ತು ಮಾರ್ಕ್ಸ್ ವಾದಿ ವಿದ್ವಾಂಸ ಡಾ. ಆನಂದ್ ತೇಲ್ ತುಂಬ್ಡೆ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಉಡುಪಿ ಲಾಠಿ ಚಾರ್ಜ್ ವಿರುದ್ದ ಸಿಪಿಐ(ಎಂ) ಪ್ರತಿಭಟನೆ
ಡಿಸೆಂಬರ್ 27ರಂದು ಉಡುಪಿಯಲ್ಲಿ, ಉಡುಪಿ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಮಠದ ಆಚರಣೆಯಾದ ಪಂಕ್ತಿಭೇದ ಹಾಗೂ ಕುಕ್ಕೆ ಶ್ರೀ ಕ್ಷೇತ್ರದ ಮಡೆ ಸ್ನಾನ ಪದ್ದತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ...
ಮುಂದೆ ಓದಿ >>ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ಥಾಪಕರ ದಿನಾಚರಣೆ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 127ನೇ ಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದ ಅಂಗವಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಗುಲ್ಜಾರ್ ಬಾನು ಕಚೇರಿಯ ಮುಂಭಾಗದಲ್ಲಿ ದ್ವಜಾರೋಹಣ ಮಾಡಿದರು.
ಮುಂದೆ ಓದಿ >>ಜ.10,13 ರಂದು ಶೋಭಾವನದಲ್ಲಿ ಆಳ್ವಾಸ್ ವಿರಾಸತ್
19ನೇ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2013 ಜನವರಿ 10ರಿಂದ 13ರವರೆಗೆ ಮಿಜಾರಿನ ಶೋಭಾವನದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದರು.
ಮುಂದೆ ಓದಿ >>
ಮಾಹಿತಿ ಪ್ರಕಟಿಸುವ ಹಕ್ಕು ಪತ್ರಕರ್ತರಿಗಿದೆ: ಎಂ.ಎ.ಬೇಬಿ
ಸೀತಾಳೆ ಸಿಡುಬು ರೋಗಬಾಧೆಯಿಂದ ವೆನ್ಲಾಕ್ ಆಸ್ಪತ್ರೆಯ ಕೈದಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ. ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರಾಗಿರುವ...
ಮುಂದೆ ಓದಿ >>ವಿದ್ಯಾರ್ಥಿಗಳನ್ನು ಪರಿಪೂರ್ಣಗೊಳಿಸಲು ಸ್ಕೌಟ್ ಗೈಡ್ಸ್ ತರಬೇತಿ ಅಗತ್ಯ
ನೈತಿಕ ಶಿಕ್ಷಣ ಮತ್ತು ಸೃಜನಶೀಲತೆಯನ್ನು ನೀಡುವ ಸ್ಕೌಟ್ ಗೈಡ್ಸ್ ತರಬೇತಿಯು ಶೈಕ್ಷಣಿಕ ಬೋಧನೆಯ ಜತೆಗೆ ಶಿಸ್ತಿನಿಂದ ಪರಿಪೂರ್ಣರನ್ನಾಗಿಸಲು ವಿದ್ಯಾರ್ಥಿಗಳಿಗೆ ಅಗತ್ಯ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಮುಂದೆ ಓದಿ >>ದೆಹಲಿ ಅತ್ಯಾಚಾರದ ವಿರುದ್ಧ ಫಿಸಿಯೋಥೆರಪಿ ವಿದ್ಯಾರ್ಥಿಗಳ ಪ್ರತಿಭಟನೆ
ದೇಶದಾದ್ಯಂತ ಸಂಚಲನ ಮೂಡಿಸಿರುವ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಸೂಕ್ತ ರೀತಿಯಾದ ಶಿಕ್ಷೆಯಾಗಬೇಕು ಹಾಗೂ ಅಂತಹ ಪ್ರಕರಣಗಳು ನಡೆಯದಂತೆ ತಡೆಯಲು ಇಂತಹ ಪ್ರಕರಣಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನು...
ಮುಂದೆ ಓದಿ >>ತುಳುನಾಡ ರಕ್ಷಣಾ ವೇದಿಕೆಯಿಂದ ಹಕ್ಕೊತ್ತಾಯ ಪ್ರತಿಭಟನೆ
ಮಹಾನಗರ ಪಾಲಿಕೆಗೊಳಪಟ್ಟ ಜೆಪ್ಪು ಮಹಾಕಾಳಿಪಡ್ಪು,ಶೆಟ್ಟಿ ಬೆಟ್ಟು, ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆಯಿಂದ ಗುರುವಾರ ಜೆಪ್ಪು ಮಹಾಕಾಳಿ ಪಡ್ಪು...
ಮುಂದೆ ಓದಿ >>ಹೊಸವರ್ಷ ಜ.1ರಂದಲ್ಲ ಯುಗಾದಿಯಂದು: ಸಂಗೀತಾ ಪ್ರಭು
ಇಂದು ದೇಶದಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಭಾರತೀಯ ಹೊಸವರ್ಷವನ್ನು ಯುಗಾದಿಯ ಬದಲು ಡಿ.31ರ ಮಧ್ಯರಾತ್ರಿ 12ಗಂಟೆಗೆ ಆಚರಿಸುತ್ತಿರುವ ಕೆಟ್ಟ ರೂಢಿ ಹೆಚ್ಚಾಗಿದೆ ಎಂದು ಹಿಂದೂ ಜನಜಾಗೃತಿ ಸದಸ್ಯೆ ಸಂಗೀತಾ ಪ್ರಭು ಆರೋಪಿಸಿದರು.
ಮುಂದೆ ಓದಿ >>ಸರ್ಕಾರಿ ಬಸ್ಸಿಗೆ ಒತ್ತಾಯಿಸಿ ಮುಡಿಪುವಿನಲ್ಲಿ ಬಸ್ ಸಂಚಾರ ಬಂದ್
ಮುಡಿಪು ಪರಿಸರಕ್ಕೆ ಹಾಗೂ ಆ ಮಾರ್ಗವಾಗಿ ಇತರೆಡೆಗಳಿಗೆ ಹೆಚ್ಚಿನ ಸರಕಾರಿ ಬಸ್ ಗಳನ್ನು ಓಡಿಸಬೇಕೆಂದು ಒತ್ತಾಯಿಸಿ ಮುಡಿಪುವಿನಲ್ಲಿ ಗುರುವಾರ ಮುಡಿಪು ಸರಕಾರಿ ಬಸ್ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಹಾಗೂ ಬಸ್ ಸಂಚಾರ ಬಂದ್ ಮಾಡಲಾಯಿತು.
ಮುಂದೆ ಓದಿ >>ನವೀನ್ ಸೂರಿಂಜೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಜೈಲಿನಲ್ಲಿರುವ ಪತ್ರಕರ್ತ ನವೀನ್ ಸೂರಿಂಜೆಗೆ ಮಹತ್ವದ ಬೆಳವಣಿಗೆಯೊಂದರಲ್ಲಿ ಹಿನ್ನಡೆಯಾಗಿದ್ದು, ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ನಿನ್ನೆ ತಿರಸ್ಕಾರಗೊಂಡಿದೆ.
ಮುಂದೆ ಓದಿ >>ಐಒಬಿಯಿಂದ ಶೀಘ್ರದಲ್ಲೇ ಸೌರ ವಿದ್ಯುತ್ ಸಾಲ ಯೋಜನೆ
ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆ ಸಾಲ ಸೌಲಭ್ಯ ನೀಡುವ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ನೂತನ ಯೋಜನೆ ಐಒಬಿ ಸೂರ್ಯ ಶೀರ್ಘ್ರದಲ್ಲೇ ಮಂಗಳೂರಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಎಂ.ನರೇಂದ್ರ ಹೇಳಿದರು.
ಮುಂದೆ ಓದಿ >>ಜ.3ರಿಂದ ಮಂಗಳೂರು-ದುಬೈ ನೂತನ ವಿಮಾನಯಾನ
ಜೆಟ್ ಏರ್ ವೇಸ್ ಸಂಸ್ಥೆಯು ಮಂಗಳೂರು-ದುಬೈ ನಡುವೆ 170 ಎಕಾನಮಿ ದರ್ಜೆಯ ಆಸನ ವ್ಯವಸ್ಥೆ ಇರುವ ಬೋಯಿಂಗ್ 737-800 ವಿಮಾನಯಾನ ಸೇವೆಯನ್ನು 2013 ಜನವರಿ 3ರಿಂದ ಆರಂಭಿಸಲಿದೆ.
ಮುಂದೆ ಓದಿ >>ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ದೀಪಕ್ ತಿಮ್ಮಯ್ಯ
ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಇದ್ದಾಗ ಅದನ್ನು ಕಠಿಣ ಪರಿಶ್ರಮದ ಮೂಲಕ ಸಾಧ್ಯವಾಗಿಸಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಬೆಂಗಳೂರಿನ ಪ್ರಖ್ಯಾತ ವಾಗ್ಮಿ ದೀಪಕ್ ತಿಮ್ಮಯ್ಯ ಹೇಳಿದರು.
ಮುಂದೆ ಓದಿ >>ನಿಡುಮಾಮಿಡಿ ಶ್ರೀ ದ್ವಿಮುಖ ಧೋರಣೆ ಅನುಸರಿಸುತ್ತಿದ್ದಾರೆ: ಪೇಜಾವರ ಶ್ರೀ
ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಡೆಸ್ನಾನ ಹಾಗೂ ಪಂಕ್ತಿ ಭೇದದ ಕುರಿತಂತೆ ತಮ್ಮ ಬಗ್ಗೆ ದ್ವಿಮುಖ ಧೋರಣೆಯನ್ನು ವ್ಯಕ್ತಪಡಿಸಿ...
ಮುಂದೆ ಓದಿ >>ಅಧಿಕಾರವಧಿ ತೃಪ್ತಿ ತಂದಿದೆ: ಗಣೇಶ್ ಕಾರ್ಣಿಕ್
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರದ ಕೆಲವು ಪ್ರಮುಖ ಸಾಧನೆಗಳಲ್ಲಿ ಹೊರದೇಶಗಳಲ್ಲಿರುವ ನಮ್ಮ ರಾಜ್ಯದ ಜನರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪಿಸಲಾದ ಅನಿವಾಸಿ ಭಾರತೀಯ ಸಮಿತಿ ...
ಮುಂದೆ ಓದಿ >>ಒಂದೇ ವಾರದಲ್ಲಿ ಕಿತ್ತುಹೋದ ಪಾಲಿಕೆಯ ವೇಗನಿಯಂತ್ರಕಗಳು
ವಾಹನಗಳು ಅತೀವೇಗವಾಗಿ ಸಾಗುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು ಇದನ್ನು ತಪ್ಪಿಸಲು ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ವೇಗನಿಯಂತ್ರಕಗಳನ್ನು ಅಥವಾ ಹಂಪ್ ಗಳನ್ನು ಉಪಯೋಗಿಸುವುದು ಸಾಮಾನ್ಯ.
ಮುಂದೆ ಓದಿ >>ಕೆಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಹಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಗಿತಗೊಂಡಿರುವ ಎಲ್ಲಾ ಯೋಜನೆಗಳನ್ನು ಮತ್ತೆ ಆರಂಭಿಸುವಂತೆ ಒತ್ತಾಯಿಸಿ...
ಮುಂದೆ ಓದಿ >>ಪತ್ರಕರ್ತ ನವೀನ್ ಸೂರಿಂಜೆಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು
ಹೋಮ್ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಕಸ್ತೂರಿ ವಾಹಿನಿಯ ವರದಿಗಾರ ನವೀನ್ ಸೂರಿಂಜೆ ಅನಾರೋಗ್ಯ ಪೀಡಿತರಾಗಿದ್ದು, ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂದೆ ಓದಿ >>ಸಂಗೀತ, ನೃತ್ಯ, ಕಲೆಗೆ ಪ್ರೋತ್ಸಾಹ ಅಗತ್ಯ: ಪಿ.ಜಯರಾಮ್ ಭಟ್
ಸಂಗೀತ, ನೃತ್ಯ ಹಾಗೂ ಕಲೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವ ಹಕ್ಕು ಪ್ರತಿಯೊಬ್ಬರ ಮೇಲೂ ಇದೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್ ಹೇಳಿದರು.
ಮುಂದೆ ಓದಿ >>ಫಜೀರು ಚರ್ಚಿನಲ್ಲಿ ಕ್ರಿಸ್ಮಸ್ ದಬಾಜೊ-2012 ಸಂಭ್ರಮ
ಐಸಿವೈಎಂ ಫಜೀರು ಆಶ್ರಯದಲ್ಲಿ ಪಜೀರು ದಯಾಮಾತೆ ದೇವಾಲಯದ ಆವರಣದಲ್ಲಿ ಸೋಮವಾರ ಕ್ರಿಸ್ ಮಸ್ ದಬಾಜೋ-2012 ನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಂದೆ ಓದಿ >>ಮಡೆಸ್ನಾನ ವಿರೋಧಿಸಿ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಉರುಳು ಸೇವೆ
ಅನಿಷ್ಟ ಪದ್ದತಿಯಾದ ಮಡೆಸ್ನಾನವನ್ನು ವಿರೋಧಿಸಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜನವರಿ 1ರಂದು ಉರುಳು ಸೇವೆ ನಡೆಸಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ರೂವಾರಿ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿದರು.
ಮುಂದೆ ಓದಿ >>ಕದ್ರಿ ಪಾರ್ಕ್ ಬಳಿ ಯುವಕನ ಮೃತದೇಹ ಪತ್ತೆ
ನಗರದ ಕದ್ರಿ ಪಾರ್ಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು 20 ವರ್ಷ ಪ್ರಾಯದ ಯುವಕನೋರ್ವನ ಮೃತದೇಹ ಮಂಗಳವಾರ ಮದ್ಯಾಹ್ನದ ಸಮಯದಲ್ಲಿ ಪತ್ತೆಯಾಗಿದೆ.
ಮುಂದೆ ಓದಿ >>ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್ ಮಸ್ ಆಚರಣೆ
ಕರ್ನಾಟಕಕ್ಕೆ ಕ್ರೈಸ್ತರನ್ನು ಸ್ವಾಗತಿಸಿ ಕ್ರೈಸ್ತ ಧರ್ಮ ಪ್ರಚಾರದ ಹೆಬ್ಬಾಗಿಲು ಹಾಗೂ ಇಲ್ಲಿನ ವಿಶಿಷ್ಟ ಆಚರಣೆಗಳಿಂದ ಪೂರ್ವ ರೋಮ್ ಎಂಬ ಅನ್ವರ್ಥ ನಾಮವನ್ನು ಪಡೆದುಕೊಂಡಿರುವ ಮಂಗಳೂರಿನಲ್ಲಿ ಎಲ್ಲಾ ಕ್ರೈಸ್ತ ಬಾಂಧವರು...
ಮುಂದೆ ಓದಿ >>ಗ್ರಾಹಕ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು
ಗ್ರಾಹಕ ಹಕ್ಕುಗಳ ಬಗೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈಗಾಗಲೇ ಜಾಗೃತರಾಗಿದ್ದು ಬೆಂಗಳೂರನ್ನು ಹೊರತು ಪಡಿಸಿ ಹೆಚ್ಚಿನ ದೂರುಗಳು ಇಲ್ಲೇ ದಾಖಲಾಗುತ್ತಿವೆ. ಆದರೆ ಕೆಲವರು ಮಾತ್ರ ಈ ಬಗೆಗಿನ ಜ್ಞಾನವನ್ನು
ಮುಂದೆ ಓದಿ >>ದ.ಕ. ಜಿಲ್ಲಾ ವಕ್ಫ್ ಅಧ್ಯಕ್ಷ ಹಾಗೂ ಅಧಿಕಾರಿಯ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಮದರಸಗಳನ್ನು ತುಚ್ಚವಾಗಿ ಕಾಣುತ್ತಾರೆ ಹಾಗೂ ಮದರಸ ಸಿಬ್ಬಂದಿಗಳನ್ನು ತಮ್ಮ ರಾಜಕೀಯ ಪ್ರಭಾವ ಬಳಸಿ ಶೋಷಿಸುತ್ತಿದ್ದಾರೆ ಹಾಗಾಗಿ ಅವರುಗಳನ್ನು...
ಮುಂದೆ ಓದಿ >>ಶಾಂತಿ ಹಾಗೂ ಸಹೋದರತೆಯನ್ನು ಸಾರಿದ ಶಕ್ತಿನಗರ ಚರ್ಚ್ ಕ್ರಿಸ್ ಮಸ್ ಟ್ಯಾಬ್ಲೊ
ಶಕ್ತಿನಗರದ ಮದರ್ ಆಫ್ ಗಾಡ್ ಚರ್ಚಿನ ಕ್ಯಾಥೋಲಿಕ್ ಸಭಾದ ವತಿಯಿಂದ ಚರ್ಚಿನ ಧರ್ಮಗುರುಗಳಾದ ಫಾ. ವಾಲ್ಟರ್ ಡಿಸೋಜರವರ ಮಾರ್ಗದರ್ಶನದಲ್ಲಿ ಕ್ರಿಸ್ತನ ಹುಟ್ಟು ಹಬ್ಬವಾದ ಕ್ರಿಸ್ ಮಸ್ ಅಂಗವಾಗಿ ಕ್ರಿಸ್ ಮಸ್ ಟ್ಯಾಬ್ಲೊವನ್ನು ಆಯೋಜಿಸಲಾಗಿತ್ತು.
ಮುಂದೆ ಓದಿ >>ಧರ್ಮದ ಹೆಸರಿನಲ್ಲಿ ಗುಲಾಮಗಿರಿಗೆ ಅವಕಾಶ ನೀಡುವುದಿಲ್ಲ- ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಧರ್ಮದ ಹೆಸರು ಹೇಳಿಕೊಂಡು ಅದರಲ್ಲಿರುವ ಕೆಲವು ಮೂಢನಂಬಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಹಿಂದುಳಿತ, ದಲಿತ ಹಾಗೂ ಅಮಾಯಕ ಜನರನ್ನು ಗುಲಾಮರಂತೆ ಕಂಡು ಅವರನ್ನು ಶೋಷಿಸುವ ವ್ಯವಸ್ಥೆಯ ವಿರುದ್ದ ಸಿಡಿದೇಳಬೇಕಾದುದು
ಮುಂದೆ ಓದಿ >>ಮಹಿಳೆ ಸುರಕ್ಷಿತವಾಗಿಲ್ಲದ ದೇಶದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ-ವೈದೇಹಿ
ನಮ್ಮ ದೇಶ ಸ್ವಾತಂತ್ರ್ಯ ಪಡೆದು 65 ವರ್ಷಗಳು ಕಳೆದರೂ ಕೂಡ ಮಹಿಳೆ ನಿರ್ಭಯವಾಗಿರಲು ಸಾದ್ಯವಾಗಿಲ್ಲ ಅವಳ ದೇಹವೇ ಅವಳಿಗೆ ಶತ್ರುವಾದಂತಾಗಿದೆ ನಮ್ಮಲ್ಲಿ ಬಹುಪಾಲು ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ
ಮುಂದೆ ಓದಿ >>ಹೊಯಿಗೆ ಬಜಾರ್ ಜೆಡಿಎಸ್ ಕಾರ್ಯಕರ್ತ ಗಿರೀಶ್ ಶವ ಪತ್ತೆ
ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ ಗಿರೀಶ್ ಪುತ್ರನ್(50) ಎಂಬಾತನನ್ನು ಪೆರ್ಮುದೆ-ಬೆಳ್ಳುಳ್ಳಿಮಾರ್ ಮುರ್ಕೋಡಿಯಲ್ಲಿ ಚೂರಿಯಿಂದ ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಶನಿವಾರ ಮೃತದೇಹ ಕಂಡು ಬಂದಿದೆ.
ಮುಂದೆ ಓದಿ >>ಕರಾವಳಿಯಲ್ಲಿ ಜಿಂಗಲ್ ಬೆಲ್ ಸಡಗರ, ಸಂಭ್ರಮ
ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಜಿಂಗಲ್ ಬೆಲ್ ಹಾಡು ರಿಂಗಣಿಸುತ್ತದೆ. ಇಡೀ ತಿಂಗಳ ಉದ್ದಕ್ಕೂ ಕ್ರಿಸ್ ಮಸ್ ಹಬ್ಬದ ಸಡಗರದ ಲಕ್ಷಣಗಳು ಗೋಚರಿಸುತ್ತದೆ. ಅದರಲ್ಲೂ ಒಂದು ಹಿಡಿ ಹೆಚ್ಚು ಎನ್ನುವಂತೆ ಕರಾವಳಿಯ ಮೂಲೆ...
ಮುಂದೆ ಓದಿ >>ರಾಕ್ಣೊ ವಾರಪತ್ರಿಕೆಯ ಅಮೃತ ಮಹೋತ್ಸವಕ್ಕೆ ಚಾಲನೆ
ಕೊಂಕಣಿ ಭಾಷೆಯ ವಾರ ಪತ್ರಿಕೆ ರಾಕ್ಣೊದ ಅಮೃತ ಮಹೋತ್ಸವ ಆಚರಣೆಗೆ ಪತ್ರಿಕೆ ಕಚೇರಿಯಾದ ನಗರದ ಬಿಷಪ್ ನಿವಾಸದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಇತರ ಗಣ್ಯರ ಜತೆ ಚಾಲನೆ ನೀಡಿದರು.
ಮುಂದೆ ಓದಿ >>ಮ್ಯಾನ್ ಹೋಲ್ ಗುಂಡಿಯಲ್ಲಿ ಕಾರ್ಮಿಕ ಸಾವು
ಇಲ್ಲಿನ ಕಪಿತಾನಿಯೋ ಬಳಿಯ ಸೈಮನ್ ಲೇನ್ ನಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ನೀರಿನ ಕೊಳವೆ ಒಡೆದ ಪರಿಣಾಮ, ಅಗೆದ ಹೊಂಡದಲ್ಲಿ ನೀರು ತುಂಬಿ ಆ ಹೊಂಡದಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ...
ಮುಂದೆ ಓದಿ >>ಯೇಸುಕ್ರಿಸ್ತರ ಬೋಧನೆ ಆಧಾರಿತ ಡಿವೈನ್ ವರ್ಡ್ ಚಾನೆಲ್ ಗೆ ಚಾಲನೆ
ಯೇಸುಕ್ರಿಸ್ತರ ಬೋಧನೆ ಆಧಾರಿತ ಕಾರ್ಯಕ್ರಮ ಪ್ರಸಾರ ಮಾಡುವ ಡಿವೈನ್ ವರ್ಡ್ ಎಂಬ ಹೊಸ ಟಿವಿ ಚಾನಲ್ ಗೆ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಚಾಲನೆ ನೀಡಿದರು.
ಮುಂದೆ ಓದಿ >>ತುಳು ಭಾಷಾ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯ
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರ್ಪಡೆಗೆ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಈಗ ಸಂಘಟಿತ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ದೆಹಲಿಯಲ್ಲಿ ಈ ಕುರಿತ ಚಿಂತನ ಮಂಥನ ನಡೆಯಲಿದೆ ಎಂದು ಕರ್ನಾಟಕ ತುಳು...
ಮುಂದೆ ಓದಿ >>ಗಣಿತಶಾಸ್ತ್ರಕ್ಕೆ ಪ್ರೋತ್ಸಾಹ ಅಗತ್ಯ: ಪ್ರೊ.ಟಿ.ಸಿ.ಶಿವಶಂಕರಮೂರ್ತಿ
ಇಂದು ಗಣಿತಶಾಸ್ತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಭಾರೀ ಕಡಿಮೆಯಾಗಿದೆ. ಇದಕ್ಕೆ ಗಣಿತದ ಮೇಲಿರುವ ಭಯವೇ ಕಾರಣವಾಗಿರಬಹುದು. ಇದರಿಂದಾಗಿ ಗಣಿತಾಭ್ಯಾಸಿಗಳ ಸಂಖ್ಯೆ ಕೂಡ ಕುಂಠಿತಗೊಂಡಿತಗೊಂಡಿದೆ.
ಮುಂದೆ ಓದಿ >>ಯುವಜನರನ್ನು ಜಾಗೃತರನ್ನಾಗಿಸುವ ಕೆಲಸ ನಡೆಯಬೇಕು: ಪೇಜಾವರ ಶ್ರೀ
ಇಂದಿನ ಯುವ ಜನರ ಮನಸ್ಸು ಮರುಭೂಮಿಯಂತಿರದೆ ಬೇಸಿಗೆ ಕಾಲದ ನದಿಯಂತೆ ಇದೆ. ಇದರಲ್ಲಿ ನೀರಿನ ಸೆಳೆತ ಕಾಣಿಸದಿದ್ದರೂ ಸ್ವಲ್ಪ ಕೆದಕಿದಾಗ ಸಂಸ್ಕೃತಿ ಎಂಬ ಸ್ವಚ್ಛ ನೀರು ಹರಿಯುವುದು ಕಾಣಿಸುತ್ತದೆ.
ಮುಂದೆ ಓದಿ >>ಪಿಲಿಕುಳದಲ್ಲಿ ವಾಟರ್ ಝೋರ್ಬ್ ಬಾಲ್ ಸಾಹಸ ಕ್ರೀಡೆಗೆ ಚಾಲನೆ
ವಿವಿಧ ನೀರಿನ ಆಟಗಳಲ್ಲಿ ಕ್ರೇಜ್ ಇರುವವರಿಗೆ ಪಿಲಿಕುಳ ನಿಸರ್ಗಧಾಮದಲ್ಲಿ ಸಾಹಸ ಕ್ರೀಡೆಯಾದ ವಾಟರ್ ಝೋರ್ಬ್ ಬಾಲ್ ಗೆ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಶುಕ್ರವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದರು.
ಮುಂದೆ ಓದಿ >>ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ಚಾಲನೆ
ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಶುಕ್ರವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಚಾಲನೆ ನೀಡಿದರು.
ಮುಂದೆ ಓದಿ >>ವಿವಿಧ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಪಂಜಿಮೊಗರು ಬಳಿ ವರ್ಷದ ಹಿಂದೆ ನಡೆದ ತಾಯಿ ಮಗಳ ಕೊಲೆ ಪ್ರಕರಣ, ಯುವ ವಕೀಲ ಪ್ರೀತಂ ನಾಪತ್ತೆ ಪ್ರಕರಣ ಹಾಗೂ ಕೋಡಿಕೆರೆ ಬಳಿಯ ಶಿವರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಿಒಡಿ ಸೇರಿದಂತೆ ಸ್ಥಳೀಯ...
ಮುಂದೆ ಓದಿ >>ಬಡಜನರ ಜತೆ ಕ್ರಿಸ್ಮಸ್ ಆಚರಿಸುವಂತೆ ಬಿಷಪ್ ಕರೆ
ಕ್ರಿಸ್ಮಸ್ ಹಬ್ಬವನ್ನು ದು:ಖಿತರ, ಬಡಜನರ ಹಾಗೂ ದೈನಂದಿನ ಅಗತ್ಯಗಳಿಗೆ ಸಹಾಯ ಬೇಕಾಗಿರುವವರ ನಡುವೆ ಆಚರಿಸಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು.
ಮುಂದೆ ಓದಿ >>ಕ್ರಿಸ್ ಮಸ್ ಹಬ್ಬದ ಸಿದ್ಧತೆಯಲ್ಲಿ ಕರಾವಳಿಯ ಕ್ರೈಸ್ತ ಜನತೆ
ಕ್ರೈಸ್ತರ ಹಬ್ಬಗಳಲ್ಲಿ ಕ್ರಿಸ್ ಮಸ್ ಹಾಗೂ ಈಸ್ಟರ್ ಪ್ರಮುಖವಾಗಿವೆ. ಯೇಸು ಕ್ರಿಸ್ತರು ಬೆತ್ಲೆಹೆಮ್ ನ ಗೋದಲಿಯಲ್ಲಿ ಜನಿಸಿದ ಹಬ್ಬ ಕ್ರಿಸ್ ಮಸ್. ಕ್ರಿಸ್ ಮಸ್ ಆಚರಣೆಯಲ್ಲಿ ಹತ್ತು ಹಲವು ಸಂಗತಿಗಳು ಹಬ್ಬಕ್ಕೆ ಮೆರುಗನ್ನು ನೀಡುತ್ತದೆ.
ಮುಂದೆ ಓದಿ >>
22,25ರಂದು ದ.ಕ. ಜಿಲ್ಲಾ ನಾಟಕೋತ್ಸವ
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಶಿವಮೊಗ್ಗದ ರಂಗಾಯಣ ಮತ್ತು ರಂಗಮನೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಾಟಕೋತ್ಸವ ಸುಳ್ಯದ ರಂಗಮನೆಯಲ್ಲಿ...
ಮುಂದೆ ಓದಿ >>ಪ್ಲಾಸ್ಟಿಕ್ ಗೆ ಪರ್ಯಾಯ ವ್ವವಸ್ಥೆ ಮಾಡುವುದು ಕಷ್ಟ ಸಾಧ್ಯ
ಪ್ಲಾಸ್ಟಿಕ್ ಅನ್ನು ಮಂಗಳೂರು ಮಹಾನಗರ ಪಾಲಿಕೆ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ನಿಷೇಧಿಸಿದ್ದರೂ ಕೂಡ ಅದನ್ನು ಸಂಪೂರ್ಣವಾಗಿ ನಿಷೇಧ ಮಾಡುವುದು ಅಸಾಧ್ಯದ ಮಾತು. ಯಾಕೆಂದರೆ ನಮ್ಮ ಇಂದಿನ ಜೀವನ...
ಮುಂದೆ ಓದಿ >>ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ
ಕೇಂದ್ರ ಸರಕಾರವು ಬ್ಯಾಂಕ್ ಗಳಿಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಈ ತಿದ್ದುಪಡಿಯ ವಿರುದ್ಧ ದಕ್ಷಿಣ ಕನ್ನಡ ಬ್ಯಾಂಕ್ ನೌಕರರ ಒಕ್ಕೂಟ, ಅಖಿಲ ಭಾರತ...
ಮುಂದೆ ಓದಿ >>ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಾಲಾ ಎಸ್ ಡಿಎಂಸಿ ಪಾತ್ರ ಮುಖ್ಯ
ಪ್ರತಿ ಶಾಲೆಯಲ್ಲಿರುವ ಎಸ್ ಡಿಎಂಸಿಗಳು ಆಯಾಯ ಶಾಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಪ್ರತಿ ಕಾರ್ಯ ಚಟುವಟಿಕೆಯಲ್ಲೂ ಮುತುವರ್ಜಿ ವಹಿಸಿ ಕೆಲಸ ಮಾಡಿ ಆ ಶಾಲೆಗಳ ಅಭಿವೃದ್ದಿ ಮಾಡುವುದರ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಬೇಕು.
ಮುಂದೆ ಓದಿ >>ಗುಜರಾತ್ ಬಿಜೆಪಿಗೆ ಜಯ ಕರಾವಳಿಯಲ್ಲಿ ಸಂಭ್ರಮಾಚರಣೆ
ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿ ಜಯಭೇರಿ ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ದೇಶದಾದ್ಯಂತ ಮೋದಿ ಹಾಗೂ ಬಿಜೆಪಿ ಬೆಂಬಲಿಗರ ಹರ್ಷ ಮುಗಿಲು ಮುಟ್ಟಿದ್ದು....
ಮುಂದೆ ಓದಿ >>ಸರ್ವ ಶಿಕ್ಷಣ ಅಭಿಯಾನದಲ್ಲಿ ಕ್ರಾಂತಿಕಾರಿ ಬದಲಾವಣೆ
ದ.ಕ. ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನವನ್ನು ದೇಶಕ್ಕೆ ಹೋಲಿಸಿದರೆ ಎರಡು ಹೆಜ್ಜೆ ಮುಂದಿದೆ. ಸ್ವಚ್ಛತೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ...
ಮುಂದೆ ಓದಿ >>ಬಿಜೈ ರಾಜ ಕೊಲೆ ಪ್ರಕರಣ ಮತ್ತೆ ಮೂವರ ಬಂಧನ
ಡಿಸೆಂಬರ್ 1ರಂದು ನಗರದ ಫಳ್ನೀರ್ ಬಳಿ ನಡೆದಿದ್ದ ಬಿಜೈ ರಾಜಾ ಕೊಲೆಗೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮುಂದೆ ಓದಿ >>ಕೆಜೆಪಿ ಜತೆ ಎಲ್ಲ ಶಾಸಕರೂ ಮಮಕಾರದಿಂದ ಹೋಗಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದರೂ ತತ್ ಕ್ಷಣ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ, ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿದರು.
ಮುಂದೆ ಓದಿ >>ಕಾರ್ಮಿಕ ಸಂಘಟನೆಗಳಿಂದ ಬೆಲೆಯೇರಿಕೆ ವಿರುದ್ದ ಜೈಲ್ ಭರೋ ಚಳುವಳಿ
ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದಿನ ಬಳಕೆ ವಸ್ತುಗಳ ಬೆಲೆಯೇರಿಕೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜೈಲ್ ಭರೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂದೆ ಓದಿ >>ಬಿಜೆಪಿ ಮಹಿಳಾ ಮೋರ್ಚಾ ಸಾಮಾನ್ಯ ಸಭೆ
ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವನ್ನು ಒರೆಸುವ ಉದ್ದೇಶದಿಂದ ಬಿಜೆಪಿ ರಾಜ್ಯದಲ್ಲಿ ಆಡಳಿತವನ್ನು ಕೈಗೆತ್ತಿಗೊಂಡಿದೆ. ತತ್ವ, ಸಿದ್ಧಾಂತಗಳ ಅಡಿಪಾಯದಲ್ಲಿ ಕಾರ್ಯಚರಿಸುತ್ತಿರುವ ಪಕ್ಷ ಮುಂದೆಯೂ ರಾಜ್ಯದಲ್ಲಿ...
ಮುಂದೆ ಓದಿ >>ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ರಾಜ್ಯದಲ್ಲಿ ಎಂಡೋ ಸಲ್ಫಾನ್ ಸಿಂಪಡನೆಯಿಂದ ತೊಂದರೆಗೊಳಗಾಗಿ ವಿವಿಧ ರೋಗಗಳಿಂದ ನರಳುತ್ತಿರುವ ಸಂತ್ರಸ್ತರಿಗೆ ಸೂಕ್ತ ರೀತಿಯ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ...
ಮುಂದೆ ಓದಿ >>ಶಾಂತಿ ನೆಲೆಸಬೇಕಾದರೆ ಮಾನವ ಹಕ್ಕುಗಳ ರಕ್ಷಣೆ ಅಗತ್ಯ
ನಾವು ಮಾನವ ಹಕ್ಕುಗಳನ್ನು ರಕ್ಷಿಸಿ ಗೌರವಿಸುವ ಕೆಲಸ ಮಾಡಬೇಕು. ಆಗ ಮಾತ್ರ ಅಶಾಂತಿಯೆಡೆಗೆ ಮುಖ ಮಾಡಿರುವ ಈ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಪಿ.ಎಲ್.ಧರ್ಮ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಎಂ ಆರ್ ಪಿ ಎಲ್ ನಲ್ಲಿ ಕೈಗಾರಿಕಾ ದುರಂತ ನಿರ್ವಹಣೆಯ ವಿಚಾರ ಸಂಕಿರಣ
ಜಿಲ್ಲಾ ತುರ್ತು ಪ್ರಾಧಿಕಾರ ಮತ್ತು ಎಂಆರ್ ಪಿಎಲ್ ಸಹಭಾಗಿತ್ವದೊಂದಿಗೆ ರಾಸಾಯನಿಕ ದುರಂತ ತಡೆ ದಿನಾಚರಣೆ ಇತ್ತೀಚೆಗೆ ಕೈಗಾರಿಕಾ ವಲಯದ ಪ್ರದೇಶದಲ್ಲಿ ನಡೆಸಲಾಗಿದೆ. ಕೈಗಾರಿಕಾ ದುರಂತಗಳ ಸಂದರ್ಭ ತೆಗೆದುಕೊಳ್ಳಬೇಕಾದ...
ಮುಂದೆ ಓದಿ >>ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ
ನಾಗಾರಾಧನೆಯ ಮೂಲ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾಷಷ್ಠಿಯ ಬ್ರಹ್ಮರಥೋತ್ಸವು ಮಂಗಳವಾರ ಪ್ರಾತಃಕಾಲ ಸಾವಿರಾರು ಭಕ್ತಾಭಿಮಾನಿಗಳು ಭಾಗವಹಿಸುವಿಕೆಯೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯಿತು.
ಮುಂದೆ ಓದಿ >>ಕುಡುಪು ಕ್ಷೇತ್ರದಲ್ಲಿ ಷಷ್ಠಿ ಜಾತ್ರಾ ಸಂಭ್ರಮ
ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನ ಭಕ್ತರ ಮನದಲ್ಲಿ ನೆಲೆಯೂರಿರುವ ಕಾರಣಿಕ ಸನ್ನಿಧಿ. ನಾಗದೋಷ ನಿವಾರಣೆಗೆ ನಿತ್ಯ ಸಾವಿರಾರು ಜನ ಭಕ್ತರು ಕುಡುಪು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಮುಂದೆ ಓದಿ >>ಧರಣಿ ನಡೆಸುತ್ತಿದ್ದ ಅಯ್ಯಪ್ಪ ವ್ರತಧಾರಿಗಳನ್ನು ಬಂಧಿಸಿದ ಪೊಲೀಸರು
ಮಂಗಳೂರಿನ ಕೆನರಾ ಪಿಯು ಕಾಲೇಜಿನಲ್ಲಿ ಅಯ್ಯಪ್ಪ ವ್ರತಧಾರಿ ವಿದ್ಯಾರ್ಥಿಗೆ ಕಾಲೇಜಿನ ಪ್ರಾಂಶುಪಾಲೆ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅದನ್ನು ಖಂಡಿಸಿ ಶ್ರೀ ರಾಮ ಸೇನೆಯ ಕಾರ್ಯಕರ್ತರು...
ಮುಂದೆ ಓದಿ >>ಮಂಜೇಶ್ವರ ಅನಂತೇಶ್ವರ ದೇವಸ್ಥಾನದಲ್ಲಿ ಇಂದು ಷಷ್ಠಿ ಮಹೋತ್ಸವ
ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಐತಿಹಾಸಿಕ ಷಷ್ಠಿ ಮಹೋತ್ಸವ ಇಂದು ನಡೆಯುತ್ತಿದೆ. ಆ ಪ್ರಯುಕ್ತ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶ ಶ್ರೀಮತ್ ಸುಧೀಂದ್ರತೀರ್ಥ ಸ್ವಾಮೀಜಿಯವರ...
ಮುಂದೆ ಓದಿ >>ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.8.31 ಕೋಟಿ ವಿದ್ಯಾರ್ಥಿವೇತನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸುಜ್ಞಾನನಿಧಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.
ಮುಂದೆ ಓದಿ >>ನರ್ಸ್ ಜೆಸಿಂತಾಗೆ ಅಂತಿಮ ವಿದಾಯ
ಡಿಸೆಂಬರ್ 7ರಂದು ಲಂಡನ್ ನಲ್ಲಿ ಆರ್ ಜೆ ಗಳ ಹುಡುಗಾಟದಿಂದ ಮನನೊಂದು ತನ್ನ ಜೀವವನ್ನೇ ಕೊನೆಗೊಳಿಸಿದ್ದ ನರ್ಸ್ ಜೆಸಿಂತಾ ಸಲ್ಡಾನಾಗೆ ದುಃಖ ತಪ್ತ ಜನಸಂದಣಿಯೊಂದಿಗೆ ಸೋಮವಾರ ಸಂಜೆ ಅಂತಿಮ ವಿದಾಯ ಸಲ್ಲಿಸಲಾಯಿತು.
ಮುಂದೆ ಓದಿ >>ಕರಾವಳ್ ಮಿಲನ್ ಟ್ರೋಫಿ-2012 ಕ್ರಿಕೆಟ್ ಪಂದ್ಯಕೂಟ ಉದ್ಘಾಟನೆ
ಕರಾವಳ್ ಮಿಲನ್, ದುಬೈಇವರ ವತಿಯಿಂದ ಪ್ರೇರಣಾ-ಸಂಘಟಿತ ಗೆಳೆಯರ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳ್ ಮಿಲನ್ ಟ್ರೋಫಿ-2012 ಇದರ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 16ರಂದು ಬೆಳ್ಳಿಗ್ಗೆ 8:00 ಘಂಟೆಗೆ ಉದ್ಘಾಟನೆಗೊಂಡಿತು.
ಮುಂದೆ ಓದಿ >>ಮಾಲೆಧಾರಿ ವಿದ್ಯಾರ್ಥಿಯನ್ನು ತರಗತಿಗೆ ನಿರಾಕರಿಸಿದ ಪ್ರಾಂಶುಪಾಲೆ
ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರ ರಕ್ಷಿತ್ ಎಂಬ ವಿದ್ಯಾರ್ಥಿಯು ಒಂದು ವಾರದ ಹಿಂದೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದು, ಇದನ್ನು ಕಂಡ ಪ್ರಾಂಶುಪಾಲೆ ವಿದ್ಯಾರ್ಥಿಗೆ ಕಾಲೇಜಿನ ನಿಯಮದಂತೆ ಗಡ್ಡಧಾರಿಯಾಗಿ ತರಗತಿಗೆ...
ಮುಂದೆ ಓದಿ >>ಮಸೀದಿಗಳಿಗೆ ಕಲ್ಲೆಸೆದ ದುಷ್ಕರ್ಮಿಗಳು
ನಗರದ ಹೊರವಲಯದ ಕುಳಾಯಿ, ಮುಕ್ಕ ಹಾಗೂ ಕಾರ್ನಾಡ್ ಗಳಲ್ಲಿರುವ ಮಸೀದಿಗಳಿಗೆ ದುಷ್ಕರ್ಮಿಗಳು ಕಲ್ಲೆಸಸೆದು ಹಾನಿಗೊಳಿಸಿದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಭಾನುವಾರ ತಡರಾತ್ರಿ ಈ ಕೃತ್ಯ ಎಸಗಿರಬೇಕೆಂದು ಸಂಶಯಿಸಲಾಗಿದ್ದು, ಮಸೀದಿಗಳ ಗಾಜುಗಳು ಹಾನಿಗೊಳಗಾಗಿವೆ.
ಮುಂದೆ ಓದಿ >>ಭಾರತ ಪಾಕ್ ಕ್ರಿಕೆಟ್ ಶ್ರೀ ರಾಮ ಸೇನೆಯಿಂದ ಪ್ರತಿಭಟನೆ
ಡಿಸೆಂಬರ್ ತಿಂಗಳಿನ ಕೊನೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಕ್ರಿಕೆಟ್ ಪಂದ್ಯಾಟವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ...
ಮುಂದೆ ಓದಿ >>ಡಿ. 28ಕ್ಕೆ ಬೆಳ್ಳೆವಿಶನ್ ಡಾಟ್ ಕಾಂನ ದಶಮಾನೋತ್ಸವ
ಕರಾವಳಿ ಭಾಗದ ಜನಪ್ರಿಯ ವೆಬ್ ಸುದ್ದಿ ಜಾಲಗಳಲ್ಲಿ ಒಂದಾಗಿರುವ ಬೆಳ್ಳೆವಿಶನ್ ಡಾಟ್ ಕಾಂನ ದಶಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 28 ಸಂಜೆ 4:00 ಗಂಟೆಗೆ ಉಡುಪಿಯ ಬ್ರಹ್ಮಗಿರಿಯ ಲಯನ್ ಭವನ್ ನಲ್ಲಿ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಮುಂದೆ ಓದಿ >>ಧರ್ಮದ ಉನ್ನತಿಗೆ ಬಿಕ್ಕಟ್ಟು ಅಡ್ಡಿಯಾಗಬಹುದು
ಧರ್ಮದಲ್ಲಿ ಸಣ್ಣಪುಟ್ಟ ವಿಚಾರಗಳಿಗಾಗಿ ಪ್ರಾರಂಭವಾದ ಬಿಕ್ಕಟ್ಟನ್ನು ನಾವು ಶಮನ ಮಾಡದೇ ಹೋದಾಗ ಅದು ಮುಂದೆ ಹೆಮ್ಮರವಾಗಿ ಬೆಳೆದು ನಮ್ಮ ನಮ್ಮಲ್ಲೇ ಕಚ್ಚಾಟ ಪ್ರಾರಂಭವಾಗಿ ಧರ್ಮದ...
ಮುಂದೆ ಓದಿ >>ವಿಜಯನಾಥ ವಿಠಲ ಶೆಟ್ಟಿ ಕಾಂಗ್ರೆಸ್ ಗೆ ಸೇರ್ಪಡೆ
2014ರೊಳಗೆ ಲೋಕಸಭಾ ಚುನಾವಣೆ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಕಾರ್ಯಕರ್ತರು ದ್ವೇಷ ಭಾವನೆ ಬಿಟ್ಟು ಪ್ರೀತಿಯಿಂದ ಇರುವ ಮೂಲಕ ಜನರನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಹೇಳಿದರು.
ಮುಂದೆ ಓದಿ >>ಫೆರಾರೈಟ್ಸ್ ಗ್ಲೋಬಲ್ನಿಂದ ಫೆರಾರ್ ಫೆಸ್ಟ್
ಫೆರಾರ್ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ವಾರ್ಷಿಕ ಹಬ್ಬವನ್ನು ಜನವರಿ ತಿಂಗಳ ೧೨ರಂದು ಆಚರಿಸುವ ಸಂಧರ್ಭದಲ್ಲಿ ಚರ್ಚ್ನ ಸಂಘಟನೆಯಾದ ಫೆರಾರೈಟ್ಸ್ ಗ್ಲೋಬಲ್ನ ಮುಂದಾಳತ್ವದಲ್ಲಿ ಫೆರಾರ್ ಫೆಸ್ಟ್ ಎಂಬ...
ಮುಂದೆ ಓದಿ >>ಜೆಸಿಂತಾ ಸಲ್ಡಾನ ಮೃತದೇಹ ಮಂಗಳೂರಿಗೆ
ಆಸ್ಟ್ರೇಲಿಯಾದ ರೇಡಿಯೋ ನಿರೂಪಕರಿಬ್ಬರ ತಮಾಷೆ ಕರೆಯ ಆವಾಂತರದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಲಂಡನ್ನ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ನರ್ಸ್, ಶಿರ್ವ ಮೂಲದ ಜೆಸಿಂತಾ ಸಲ್ದಾನ (46) ಅವರ ಮೃತದೇಹವು ಭಾನುವಾರ 2.30ರ ಸುಮಾರಿಗೆ ಮಂಗಳೂರಿಗೆ ತಲುಪಿತು.
ಮುಂದೆ ಓದಿ >>ಇಂಡೋ-ಪಾಕ್ ಯುದ್ಧದಲ್ಲಿ ಮಡಿದ ಹುತಾತ್ಮರ ವಿಜಯ ದಿವಸ ಆಚರಣೆ
1971 ರ ಇಂಡೋ ಪಾಕ್ ಯುದ್ಧದಲ್ಲಿ ತಮ್ಮ ಜೀವವನ್ನು ಬಲಿದಾನ ಮಾಡಿದ ಯೋಧರ ನೆನಪಿಗಾಗಿ ನಗರದ ಕದ್ರಿ ಪಾರ್ಕ್ನ ಸಮೀಪದ ವೀರ ಯೋಧರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಮುಂದೆ ಓದಿ >>ಭಾರತ್ ಅಟೋಕಾರ್: ಉಚಿತ ತಪಾಸಣಾ ಮೇಳ
ನಗರದ ರಾ.ಹೆ. 66ರ ಕುಂಟಿಕಾನ್ ಜಂಕ್ಷನ್ ನಲ್ಲಿರುವ ಮಾರುತಿ ಸುಜುಕಿಯ ಅಧಿಕೃತ ಡೀಲರ್ ಮತ್ತು ಸರ್ವೀಸ್ ಸೆಂಟರ್ ಭಾರತ್ ಅಟೋಕಾರ್ಸ್ ಸಂಸ್ಥೆಯು ಶನಿವಾರ ಮಾರುತಿ ಸುಜುಕಿಯ ಎಲ್ಲ ಕಾರುಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ.
ಮುಂದೆ ಓದಿ >>ಚೆಲ್ಲಾಪಿಲ್ಲಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಡಿವಿಎಸ್
ನಗು ಮುಖದ ರಾಜಕಾರಣಿ ಮಾಜಿ ಸಿ.ಎಂ ಡಿ.ವಿ ಸದಾನಂದ ಗೌಡ ಅವರು ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ. ಮಂಗಳೂರಿನಲ್ಲಿ ಶನಿವಾರ ನಡೆದ ಕನ್ನಡ ಚಿತ್ರವೊಂದರ ಚಿತ್ರೀಕರಣದಲ್ಲಿ ಬಣ್ಣಹಚ್ಚಿದ್ದಾರೆ.
ಮುಂದೆ ಓದಿ >>
ಮಂಗಳೂರಿನಲ್ಲಿ ಆರ್ಚ್ ಬಿಷಪ್ ಆಂಬ್ರೋಸ್ ಮಾಡ್ತರಿಗೆ ಅಂತಿಮ ನಮನ
ಐವರಿಕೋಷ್ಟದಲ್ಲಿ ಪೋಪ್ ರಾಯಭಾರಿಯಾಗಿದ್ದ ವಂದನೀಯ ಆರ್ಚ್ ಬಿಷಪ್ ಆಂಬ್ರೋಸ್ ಮಾಡ್ತ ಅವರು ಕಳೆದ ಶನಿವಾರ ನಡೆದ ಅಪಘಾತದಲ್ಲಿ ಮೃತ ಪಟ್ಟಿದ್ದು ಅವರ ಮೃತದೇಹವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ವಿಶೇಷ ವಿಮಾನದಲ್ಲಿ ಶನಿವಾರ ಮಧ್ಯಾಹ್ನ ತರಲಾಗಿದೆ.
ಮುಂದೆ ಓದಿ >>ತುಳು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರುವ ಎಲ್ಲಾ ಅರ್ಹತೆ ಹೊಂದಿದೆ
ತುಳು ಭಾಷೆಯನ್ನಾಡುವ ಜನರು ವಿಶ್ವದಾದ್ಯಂತ ವ್ಯಾಪಿಸಿದ್ದು ಪ್ರತಿ ಕ್ಷೇತ್ರದಲ್ಲೂ ಒಂದಿಲ್ಲೊಂದು ಸಾಧನೆಯನ್ನು ಮಾಡಿದ್ದಾರೆ. ತುಳು ಭಾಷೆಯು ಕೂಡ ಪುರಾತನ ಭಾಷೆಯಾಗಿದ್ದು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ
ಮುಂದೆ ಓದಿ >>ಜೆಡಿಎಸ್ ಕೈಗೆ ಅಧಿಕಾರ ಸಿಕ್ಕರೆ ಕ್ರೈಸ್ತರಿಗೆ ಪ್ರತ್ಯೇಕ ನಿಗಮ
ಮುಂದಿನ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಮತದಾರರು ಅಧಿಕಾರಕ್ಕೆ ತಂದರೆ ಕ್ರೈಸ್ತರಿಗೆ ಪ್ರತ್ಯೇಕ ನಿಗಮ ಹಾಗೂ ಇತರ ಸವಲತ್ತುಗಳನ್ನು ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದರು.
ಮುಂದೆ ಓದಿ >>ಜನವರಿ 18,19,20ರಂದು ಭೂತನಾಥೇಶ್ವರ ಕ್ರೀಡೋತ್ಸವ -III
ಕಳೆದ ಎರಡು ವರ್ಷಗಳಿಂದ ರಾಜ್ಯದ ಜನರಿಗೆ ಹಳ್ಳಿ ಕ್ರೀಡೆಗಳ ಸೊಗಡನ್ನು ಪರಿಚಯಿಸಿರುವ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವವು 2013ರ ಜನವರಿ 18,19 ಹಾಗೂ 20 ರಂದು ಮಿಜಾರು ಬಳಿಯ ಬಡಗ ಎಡಪದವಿನಲ್ಲಿರುವ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಪರಿಸರದಲ್ಲಿ
ಮುಂದೆ ಓದಿ >>ಮಂಗಳೂರು ಬಿಷಪ್ ರನ್ನು ಭೇಟಿ ಮಾಡಿದ ಐವರಿಕೋಷ್ಟ್ ವಿದೇಶಾಂಗ ಸಚಿವ
ಐವರಿಕೋಷ್ಟ ದೇಶದ ವಿದೇಶಾಂಗ ಸಚಿವ ಚಾರ್ಲ್ಸ್ ಕೋಫಿ ಡಿಬಿ ಭಾರತಕ್ಕೆ ಐವರಿಕೋಷ್ಟ ರಾಷ್ಟ್ರದ ರಾಯಭಾರಿಯಾಗಿರುವ ಸೈನಿ ಟೆಮೆಲಿ ಹಾಗೂ ತಮ್ಮ ತಂಡದೊಂದಿಗೆ ಡಿಸೆಂಬರ್ 14ರಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರಾದ
ಮುಂದೆ ಓದಿ >>ಹಾರ್ವರ್ಡ್ ಪಿಯು ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ, ಮಾರಾಟ
ಹಾರ್ವರ್ಡ್ ಪಿಯು ಕಾಲೇಜು ಪ್ರಿಸ್ಮ್ ಬೆಂಗಳೂರು ಹಾಗೂ ಬಿಬಿಲಿಯೋಸ್ ಜತೆ ಸೇರಿ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನವನ್ನು ಕಾಲೇಜ್ ಆವರಣದಲ್ಲಿ ಶುಕ್ರವಾರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಭಾಗ ಮುಖ್ಯಸ್ಥ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಉದ್ಘಾಟಿಸಿದರು.
ಮುಂದೆ ಓದಿ >>ಕಾಂಗ್ರೆಸನ್ನು ಅಪ್ಪಿದ ವಿಜಯನಾಥ ವಿಠಲ ಶೆಟ್ಟಿ
ತುಳುನಾಡಿನ ಗ್ರಾಮೀಣ ಕ್ರೀಡಾಕೂಟಗಳ ಮುಖಾಂತರ ತುಳುನಾಡಿನ ಜನಮಾನಸದಲ್ಲಿ ನೆಲೆಯೂರಿರುವ ಬಡಗ ಎಡಪದವು ಶ್ರೀ ಭೂತನಾಥೇಶ್ವರ ಕ್ಷೇತ್ರದ ಜೀರ್ಣೋದ್ಧಾರದ ರೂವಾರಿ ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ...
ಮುಂದೆ ಓದಿ >>ಅಂತಾರಾಜ್ಯ ಕಳ್ಳರ ಬಂಧನ
ಜಿಲ್ಲೆಯ ಹಲವು ಕಡೆ ಚಿನ್ನದಂಗಡಿಗಳಲ್ಲಿ ಕಳವು ಮಾಡಿದ್ದ ಹಾಗೂ ದೇಶದ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಮಧ್ಯ ಪ್ರದೇಶ ಮೂಲದ ಎಂಟು ಮಂದಿ ಕಳ್ಳರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿ...
ಮುಂದೆ ಓದಿ >>15,16ರಂದು ತುಳುನಾಡು-ನಾಡು ನುಡಿಯ ತುಳುವ ಐಸಿರಿ
ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ ಮಾನುಷದ ಆಶ್ರಯದಲ್ಲಿ ತುಳುವ ಐಸಿರಿ ತುಳುನಾಡು ನುಡಿಯ ಚಾರಿತ್ರಿಕ ಅವಲೋಕನ ವಿಚಾರ ಸಂಕಿರಣ ಡಿ.15 ಹಾಗೂ 16ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರಗಲಿದೆ.
ಮುಂದೆ ಓದಿ >>ಕುಕ್ಕೇ ಶ್ರೀ ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಸಮಯದಲ್ಲಿ ಮಾತ್ರ ನದಿಕಿನಾರೆಯಿಂದ ದೇವಳದವರೆಗೆ ಎರಡು ಕಿ.ಮೀ. ದೂರ ರಸ್ತೆಯಲ್ಲೇ ಉರುಳುತ್ತಾ ಮಾಡುವ ವಿಶಿಷ್ಟವಾದ ಬೀದಿ ಮಡೆಸ್ನಾನ ಹರಕೆ ಸೇವೆ ಗುರುವಾರ ಮುಂಜಾನೆ ಆರಂಭಗೊಂಡಿತು.
ಮುಂದೆ ಓದಿ >>18ರಂದು ಹದಿನೆಂಟು ಪೇಟೆಯ ದೇವಳದಲ್ಲಿ ಷಷ್ಠಿ ಮಹೋತ್ಸವ
ಮಂಜೇಶ್ವರದ ಹದಿನೆಂಟು ಪೇಟೆಯ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಷಷ್ಠಿ ಮಹೋತ್ಸವವು ಐದು ದಿನ ಪರ್ಯಂತ ಜರುಗಲಿದ್ದು, ಡಿ.18ರಂದು ಷಷ್ಠಿ ಮಹೋತ್ಸವ ಪ್ರಯುಕ್ತ ಬ್ರಹ್ಮ ರಥೋತ್ಸವವು ಕಾಶೀಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ...
ಮುಂದೆ ಓದಿ >>ಶಕೀಲ್ ಸಹಚರರ ಟಾರ್ಗೆಟ್ ಪ್ರಮೋದ್ ಮುತಾಲಿಕ್
ನಗರದಲ್ಲಿ ಪೊಲೀಸರು ಬುಧವಾರ ಬಂಧಿಸಿರುವ ಭೂಗತ ಪಾತಕಿ ಛೋಟಾ ಶಕೀಲ್ ನ ಆರು ಮಂದಿ ಸಹಚರರು ಪ್ರಮೋದ್ ಮುತಾಲಿಕ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಿ ಬರ್ಕೆ ಠಾಣೆಗೆ ದೂರು ನೀಡಲಾಗಿದೆ.
ಮುಂದೆ ಓದಿ >>ಬಿಜೈ ರಾಜ ಹತ್ಯೆ: ಕಲಿ ಯೋಗೀಶ ಸಹಚರರ ಬಂಧನ
ಬಿಜೈ ರಾಜನ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಕಲಿ ಯೋಗೀಶನ ಬಣದ 4 ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕೆಎಸ್ ಆರ್ ಟಿಸಿ ಬಳಿ ಗುರುವಾರ ಸಂಜೆ ಆರೋಪಿಸಿದರು.
ಮುಂದೆ ಓದಿ >>ಅಣಕು ಕಾರ್ಯಾಚರಣೆಯಲ್ಲಿ ರಾಷ್ಟ್ರಲಾಂಛನಕ್ಕೆ ಅವಮಾನ
ಇಲ್ಲಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಲಾಂಛನಕ್ಕೆ ಅಪಮಾನ ಎಸಗಿದ ಘಟನೆ ನಡೆಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಪತ್ತುಗಳು...
ಮುಂದೆ ಓದಿ >>ಪತ್ರಕರ್ತರಿಗೆ ಉಚಿತ ಹೃದಯ ತಪಾಸಣಾ ಶಿಬಿರ
ದಕ್ಷಿಣ ಕನ್ನಡ ಕಾರ್ಯಕರ್ತರ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಯೇನೆಪೊಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಪತ್ರಕರ್ತರಿಗೆ ಉಚಿತ ಹೃದಯ ತಪಾಸಣಾ ಶಿಬಿರವು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆಯಿತು.
ಮುಂದೆ ಓದಿ >>ಮುಗ್ದತೆ ಕಳೆದುಕೊಂಡ ಕೋಪ ಅಪಾಯಕಾರಿ
ಸಮಾಜದಲ್ಲಿ ಮುಗ್ದತೆಯಿಂದ ಕೂಡಿದ ವ್ಯಕ್ತಿಯು ತನ್ನ ಮುಗ್ದತೆಯನ್ನು ಕಳೆದುಕೊಂಡು ಕೋಪದ ರೂಪವನ್ನು ತಾಳಿದರೆ ಅಂತಹ ಕೋಪ ಸಮಾಜಕ್ಕೇ ಮಾರಕವಾಗಬಹುದು ಎಂದು ಖ್ಯಾತ ಕವಿ ಹಾಗೂ ಚಿಂತಕರಾದ ಹೆಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಮಾಧ್ಯಮ ನೈತಿಕತೆ, ಅನುಸರಣೆ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ
ಬೆಸೆಂಟ್ ಮಹಿಳಾ ಕಾಲೇಜು ಪತ್ರಿಕೋದ್ಯಮ ವಿಭಾಗದ ಬೆಳ್ಳಿ ಹಬ್ಬ ಆಚರಣೆಯ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ಎರಡು ದಿನಗಳ ಮಾಧ್ಯಮ ನೈತಿಕತೆ ಮತ್ತು ಅನುಸರಣೆ ಕುರಿತ ರಾಷ್ಟ್ರೀಯ ...
ಮುಂದೆ ಓದಿ >>ಅಪಘಾತ: ಪವಾಡ ಸದೃಶ ರೀತಿಯಲ್ಲಿ ಪಾರಾದ ಚಾಲಕ
ನಗರದ ಹೊರವಲಯದ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದಿಂದ ಮಂಗಳೂರಿಗೆ ದೊಡ್ಡದಾದ ಕಬ್ಬಿಣದ ಕೊಳವೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಚಾಲಕನು ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.
ಮುಂದೆ ಓದಿ >>ಜೆಸಿಂತಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ ಮಂಗಳೂರಿನ ಜನತೆ
ಇಂಗ್ಲೆಂಡಿನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನರ್ಸ್ ಜೆಸಿಂತಾ ಸಲ್ಡಾನ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಬುಧವಾರ ಸಂಜೆ ನಡೆಯಿತು. ನಗರದ ವೆಲೆನ್ಸಿಯಾದಿಂದ ಕಾರ್ಯಕ್ರಮ ಆಯೋಜಿಸಿದ್ದ ಬೆಂದೂರ್ ವೆಲ್ ವರೆಗೆ ಮೊಂಬತ್ತಿ ಹಿಡಿದುಕೊಂಡು...
ಮುಂದೆ ಓದಿ >>ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಸಾಧ್ಯ: ಕೊಠಾರಿ
ನಮ್ಮ ಭಾವನೆಗಳ ಅಭಿವ್ಯಕ್ತಿ ಹಾಗೂ ಶರೀರ, ಬುದ್ಧಿ ಮತ್ತು ಮನಸ್ಸಿನ ಸಂವೇದನೆಗಳನ್ನು ಪ್ರಕಟಿಸುವ ಪರಿಣಾಮಕಾರಿ ವಿಧಾನವೇ ಸಾಹಿತ್ಯ ಆಗಿದೆ. ಸಾಹಿತಿಗಳು ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುತ್ತಾರೆ.
ಮುಂದೆ ಓದಿ >>ಛೋಟಾ ಶಕೀಲ್ ಸಹಚರರ ಬಂಧನ
ನಗರದ ಕೊಡಿಯಾಲ್ ಬೈಲ್ ನಲ್ಲಿ ವ್ಯಕ್ತಿಯೊಬ್ಬರನ್ನು ಕೊಂದು ದರೋಡೆ ನಡೆಸಲು ಸಂಚು ಹೂಡಿದ್ದ ಭೂಗತ ಪಾತಕಿ ಛೋಟಾ ಶಕೀಲ್ ನ ಆರು ಮಂದಿ ಸಹಚರರನ್ನು ನಗರ ಅಪರಾಧ ವಿಭಾಗ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮುಂದೆ ಓದಿ >>ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ
ಮಗು ಈ ದೇಶದ ಮುಂದಿನ ಪ್ರಜೆ. ಅದು ತನ್ನ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಿದೆ. ಆದ್ದರಿಂದ ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
ಮುಂದೆ ಓದಿ >>ಆಧಾರ್ ಪ್ರಕ್ರಿಯೆ ದೇಶಕಟ್ಟುವ ಕೆಲಸ: ದಯಾನಂದ
ಆಧಾರ್ ನೋಂದಣಿ ಕಾರ್ಯವೆಂಬುದು ದೇಶ ಕಟ್ಟುವ ಕೆಲಸ. ಈ ಕೆಲಸವನ್ನು ಇಷ್ಟಪಟ್ಟು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಎ ದಯಾನಂದ ಅವರು ಹೇಳಿದರು.
ಮುಂದೆ ಓದಿ >>ಪುಂಡಲೀಕ ನಾಯಕ್, ಉದಯ್ ಎಲ್. ಬೆಂಬ್ರೆಗೆ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ
ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ರಂಗ ಏರ್ಪಡಿಸಿದ್ದ ವಿಮಲಾ ವಿ.ಪೈ ಅವರ 80ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೊಂಕಣಿ ಕಾದಂಬರಿಕಾರ ಹಾಗೂ ನಾಟಕಕಾರ ಪುಂಡಲೀಕ ...
ಮುಂದೆ ಓದಿ >>ಕೆಜೆಪಿಯಲ್ಲಿರುವುದು ಪಕ್ಷದ ಸಿದ್ದಾಂತ ಹೊರತು ಆರ್.ಎಸ್. ಎಸ್ ಸಿದ್ದಾಂತವಲ್ಲ
ಕರ್ನಾಟಕದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಜನತಾ ಪಕ್ಷ ಆರ್.ಎಸ್.ಎಸ್. ಸಿದ್ದಾಂತವನ್ನು ಪಾಲಿಸಲಿದೆ ಎಂಬ ಮಾತನ್ನು ತಾವು ಎಲ್ಲೂ ಹೇಳಿಲ್ಲ. ಈ ಪಕ್ಷದಲ್ಲಿರುವುದು ಪಕ್ಷದ ಸ್ವಂತ ಸಿದ್ದಾಂತ ಮಾತ್ರ...
ಮುಂದೆ ಓದಿ >>ಕರಾವಳಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಂಡಬ್ಲ್ಯು ಕಂಪನಿ
ಜಾಗತಿಕ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾದ ಬಿಎಂಡಬ್ಲ್ಯು ತನ್ನ ಭಾರತೀಯ ಸಂಸ್ಥೆ ಬಿಎಂಡಬ್ಲ್ಯು ಇಂಡಿಯಾದ ವತಿಯಿಂದ ...
ಮುಂದೆ ಓದಿ >>ಎಂಡೋ ವಿರೋಧಿ ಸತ್ಯಾಗ್ರಹ ಸಮಿತಿಯಿಂದ ಉಪವಾಸ ಸತ್ಯಾಗ್ರಹ
ಕರ್ನಾಟಕ ಹಾಗೂ ಕೇರಳದಲ್ಲಿ ಎಂಡೋಸಲ್ಫಾನ್ ಸಿಂಪಡನೆಯಿಂದ ಹಲವಾರು ಮಂದಿ ತೊಂದರೆಯನ್ನು ಅನುಭವಿಸಿದ್ದು, ಈ ಸಂತ್ರಸ್ತರಿಗೆ ಸರಿಯಾದ ಪರಿಹಾರ ಹಾಗೂ ಪುನರ್ವಸತಿಯನ್ನು ಸರಕಾರ ಕಲ್ಪಿಸಬೇಕೆಂದು...
ಮುಂದೆ ಓದಿ >>ಮಂಗಳೂರಿನಲ್ಲಿ ಸಿನಿಪೊಲಿಸ್ ದರ್ಬಾರ್
ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರ ಮಂದಿರಗಳ ಸಮೂಹವಾದ ಸಿನಿಪೊಲಿಸ್ ಶೀಘ್ರವಾಗಿ ಬೆಳೆಯುತ್ತಿರುವ ನಗರವಾದ ಮಂಗಳೂರಿನ ಹೆಸರಾಂತ ಮಾಲ್ ಸಿಟಿ ಸೆಂಟರ್ ನಲ್ಲಿ ತನ್ನ ಚಿತ್ರಮಂದಿರವನ್ನು ಡಿಸೆಂಬರ್ 15ರಂದು ಪ್ರಾರಂಭಿಸಲಿದೆ.
ಮುಂದೆ ಓದಿ >>ಲಕ್ಷದೀಪೋತ್ಸವದಲ್ಲಿ ಸಾಂಸ್ಕೃತಿಕ ಕಲರವ
ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಮಂಗಳವಾರ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮುಂದೆ ಓದಿ >>ಧರ್ಮಸ್ಥಳ ಲಕ್ಷದೀಪೋತ್ಸವ: 80ನೇ ಸರ್ವಧರ್ಮ ಸಮ್ಮೇಳನ
ಯಾವುದೇ ಧರ್ಮ ಇನ್ನೊಂದು ಧರ್ಮವನ್ನು ದ್ವೇಷಿಸುವುದಿಲ್ಲ, ವಿರೋಧಿಸುವುದಿಲ್ಲ. ದೇಶ, ದೇಶಗಳು ಹಾಗೂ ಧರ್ಮ, ಧರ್ಮಗಳ ನಡುವೆ ತಿಕ್ಕಾಟ ಬರದಂತೆ ಯುವಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಓದಿ >>ವೀಸಾ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಮೋಸದ ಆರೋಪ
ಇಲ್ಲಿನ ಬಜಪೆ ಮೂಲದ ವ್ಯಕ್ತಿಯೊಬ್ಬ ವಿದೇಶಕ್ಕೆ ಕೆಲಸಕ್ಕಾಗಿ ತೆರಳಲು ವೀಸಾ ಕೊಡಿಸುವುದಾಗಿ ನಂಬಿಸಿ ಅಮಾಯಕರಿಂದ ಹಣ ಪಡೆದುಕೊಂಡು ನಂತರ ಅವರಿಗೆ ವೀಸಾ ಒದಗಿಸದೆ ಮೋಸ ಮಾಡಿದ್ದು...
ಮುಂದೆ ಓದಿ >>ಪಾಕಿಸ್ಥಾನದಲ್ಲಿರುವ ಹಿಂದೂಗಳಿಗೆ ರಕ್ಷಣೆಯಿಲ್ಲ: ಎಂ.ಬಿ.ಪುರಾಣಿಕ್
ಸ್ವಾತಂತ್ರ್ಯ ಸಿಗುವ ಮೊದಲು ನಮ್ಮ ದೇಶದ ಭಾಗವಾಗಿದ್ದ ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಪಾಕಿಸ್ಥಾನ ರಾಷ್ಟ್ರ ಉದಯವಾದ ನಂತರ ನಿರಂತರವಾಗಿ ಶೋಷಣೆ ನಡೆಯುತ್ತಿದ್ದು...
ಮುಂದೆ ಓದಿ >>ಮಂಗಳೂರು ಮಹಾನಗರ ಪಾಲಿಕೆ ಮಾದರಿ ನಗರ: ಜಿಲ್ಲಾಧಿಕಾರಿ
ರಾಜ್ಯದ ಇತರ ಜಿಲ್ಲೆಗಳಿಗಿಂತ ಮಂಗಳೂರು ನಗರ ಸ್ವಚ್ಛತೆಯಲ್ಲಿ ಅಗ್ರಸ್ಥಾನದಲ್ಲಿದೆ. ಎಲ್ಲಾ ಪಾಲಿಕೆಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು.
ಮುಂದೆ ಓದಿ >>ಮಂಗಳೂರು-ದುಬಾಯಿ ಜೆಟ್ ಏರ್ ವೆಸ್ ವಿಮಾನ ವೇಳೆ ನಿಗದಿ
ಜೆಟ್ ಏರ್ ವೆಸ್ ನ ಮಂಗಳೂರು-ದುಬಾಯಿ-ಮಂಗಳೂರು ನೇರ ದೈನಂದಿನ ವಿಮಾನ ಪ್ರಯಾಣ ಮುಂದಿನ ಜನವರಿ 3ರಿಂದ ಆರಂಭವಾಗಲಿದೆ. ಪ್ರತಿ ರಾತ್ರಿ 8ಕ್ಕೆ ಮಂಗಳೂರಿನಿಂದ ಈ ವಿಮಾನ ಹೊರಟು ದುಬೈಗೆ ಅಲ್ಲಿನ ರಾತ್ರಿ 10.30ಕ್ಕೆ ತಲುಪಲಿದೆ.
ಮುಂದೆ ಓದಿ >>ಆರ್ಚ್ ಬಿಷಪ್ ನಿಧನಕ್ಕೆ ಡಾ. ಹೆಗ್ಗಡೆ ಸಂತಾಪ
ಐವರಿ ಕೋಸ್ಟ್ನ ಆರ್ಚ್ ಬಿಷಪ್ ಡಾ. ಅಂಬ್ರೋಸ್ ಮಾಡ್ತಾ ಇವರ ನಿಧನದ ವಾರ್ತೆ ತಿಳಿದು ಆಘಾತವಾಯಿತು. ಎರಡು ಬಾರಿ ಅವರೊಂದಿಗೆ ಬೆಳ್ತಂಗಡಿಯ ಚರ್ಚ್ನ ಪ್ರಮುಖ ಸಭೆಯಲ್ಲಿ ವೇದಿಕೆ ಹಂಚಿಕೊಂಡಿದ್ದೆ.
ಮುಂದೆ ಓದಿ >>ಜೆಸಿಂತಾ ಸಾವು: ತನಿಖೆಗೆ ಬಿಷಪ್ ಆಗ್ರಹ
ಇಂಗ್ಲೆಂಡ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಜೆಸಿಂತಾ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಬಿಟ್ಟುಕೊಡಲು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸಾವಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಇಂಗ್ಲೆಂಡ್ ಸರಕಾರದ ಮೇಲೆ ಒತ್ತಡ ತರಬೇಕು.
ಮುಂದೆ ಓದಿ >>ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನೇಸರ್ ಅಮೀನ್ ಪ್ರಥಮ
ಶ್ರೀಮಹಾವೀರ ಕಾಲೇಜ್ ಸ್ಪೋರ್ಟ್ಸ್ ಅಸೋಸಿಯೇಶನ್ ಮೂಡಬಿದ್ರೆ ಮತ್ತು ವೆಸ್ಟರ್ನ್ ಇನ್ಸಿ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದಿರೆ ಶ್ರೀಮಹಾವೀರ ಕಾಲೇಜ್ ಸಭಾಂಗಣದಲ್ಲಿ
ಮುಂದೆ ಓದಿ >>ಮಾನವ ಹಕ್ಕುಗಳ ರಕ್ಷಣೆಗಾಗಿ ಕೈಕೋಳ ತೊಟ್ಟು ಪ್ರತಿಭಟನೆ
ವಿಶ್ವ ಮಾನವ ಹಕ್ಕುಗಳ ದಿನದಂಗವಾಗಿ ಇತ್ತೀಚೆಗೆ ನಡೆದಿರುವ ಪತ್ರಕರ್ತ ನವೀನ್ ಸೂರಿಂಜೆ ಬಂಧನ ಹಾಗೂ ವಿಠಲ ಮಲೆಕುಡಿಯ ಪ್ರಕರಣದಲ್ಲಿ ಪೊಲೀಸ್ ಹಾಗೂ ಜಿಲ್ಲಾಡಳಿತದಿಂದ ಮಾನವಹಕ್ಕುಗಳ ಉಲ್ಲಂಘನೆಯಾಗಿದ್ದು...
ಮುಂದೆ ಓದಿ >>ಮಾನವ ಹಕ್ಕುಗಳ ಬಗ್ಗೆ ಚಿಂತನೆ ಅಗತ್ಯ: ಡಾ. ಪಿ.ಎಲ್. ಧರ್ಮ
ನಾವೆಷ್ಟೇ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡಿದರೂ ಅವುಗಳ ಬಗ್ಗೆ ಹೋರಾಟ ನಡೆಸಿದರೂ ನಮಗೆ ನಮ್ಮ ಸುತ್ತಮುತ್ತಲು ಅಥವಾ ನಮ್ಮ ಪರಿಸರದಲ್ಲಿ ಇರುವ ಸಮಸ್ಯೆಗಳ ಅರಿವಿಲ್ಲದೇ ಹೋದರೆ ನಾವು ನಡೆಸುವ ಹೋರಾಟಗಳಿಗೆ...
ಮುಂದೆ ಓದಿ >>ಸಹ್ಯಾದ್ರಿ ಕಾಲೇಜಿನಲ್ಲಿ ಆರ್ ಸಿ ಕೆ.ಎಸ್.ಸಿ.ಎ. ಕ್ರಿಕೆಟ್ ಅಕಾಡೆಮಿ ಉದ್ಘಾಟನೆ
ಇಲ್ಲಿನ ಸಹ್ಯಾದ್ರಿ ತಾಂತ್ರಿಕ ಕಾಲೇಜಿನಲ್ಲಿ ರೋಯಲ್ ಚಾಲೆಂಜರ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಕಾಡೆಮಿ ಸೋಮವಾರ ಡಿಸೆಂಬರ್ 10ರಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ...
ಮುಂದೆ ಓದಿ >>ಚಿನ್ನದಂಗಡಿಗೆ ಕನ್ನ: 6.9 ಲಕ್ಷದ ಸೊತ್ತು ಕಳ್ಳತನ
ನಗರದ ಬೆಂದೂರ್ ವೆಲ್ ಬಳಿಯಿರುವ ಮಂಜುಶ್ರೀ ಜ್ಯುವೆಲ್ಲರ್ಸ್ ಗೆ ಆದಿತ್ಯವಾರ ತಡ ರಾತ್ರಿ ಅಂಗಡಿಯ ಹಿಂದಿ ಭಾಗದ ಗೋಡೆಯನ್ನು ಕೊರೆದು ಒಳನುಗ್ಗಿದ ಕಳ್ಳರು ಅಂದಾಜು 6.9 ಲಕ್ಷದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಮುಂದೆ ಓದಿ >>ನಿಸ್ವಾರ್ಥ ಸೇವೆ ಮಾಡಿದವರಿಗೆ ಭಗವಂತನ ಅನುಗ್ರಹವಿರುತ್ತದೆ
ಸಮಾಜದಲ್ಲಿನ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ನಿಸ್ವಾರ್ಥ ಸೇವೆ ಮಾಡಿದವರನ್ನು ಭಗವಂತನು ರಕ್ಷಿಸುತ್ತಾನೆ ಎಂದು ಕಾಂಗ್ರೆಸ್ ನಾಯಕ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
ಮುಂದೆ ಓದಿ >>ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ ಟಿಟ್ಯೂಟ್ ನಿಂದ ಕ್ರಿಸ್ ಮಸ್
ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ ಟಿಟ್ಯೂಶನ್ ನಿಂದ ಕ್ರಿಸ್ ಮಸ್ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಸ್ಪಿರಿಟ್ ಆಫ್ ಕ್ರಿಸ್ ಮಸ್ ಕಾರ್ಯಕ್ರಮ ನಡೆದಿದೆ. ಆಸ್ಪತ್ರೆ ಸಿಬ್ಬಂದಿ, ರೋಗಿಗಳು...
ಮುಂದೆ ಓದಿ >>ಜೆಸಿಂತಾ ಮೃತದೇಹವನ್ನು ಸ್ವದೇಶಕ್ಕೆ ತರಲು ಕೇಂದ್ರ ಚಿಂತನೆ
ಲಂಡನ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಉಡುಪಿ ಜಿಲ್ಲೆಯ ಶಿರ್ವದ ನರ್ಸ್ ಜೆಸಿಂತಾ ಸಲ್ಡಾನ ಅವರ ಮೃತದೇಹವನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮುಂದೆ ಓದಿ >>ಮೂಡಬಿದಿರೆ: ರಾಷ್ಟ್ರೀಯ ಜೈನ ಸಂಸ್ಕೃತಿ,ಪರಂಪರೆ ಉತ್ಸವ ಸಂವಾದ - 2012
ಇಲ್ಲಿನ ಸಾವಿರ ಕಂಬದ ಬಸದಿ ಆವರಣದಲ್ಲಿ ಮೂರು ದಿನಗಳ ರಾಷ್ಟ್ರೀಯ ಜೈನ ಸಂಸ್ಕೃತಿ ಮತ್ತು ಪರಂಪರೆ ಉತ್ಸವ ಸಂವಾದ - 2012 ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿ ಮತ್ತು ಮೂಡಬಿದಿರೆ ಶ್ರೀ ಜೈನ ಮಠದ ಧವಲತ್ರಯ ಜೈನಕಾಶಿ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಪ್ರಾರಂಭವಾಯಿತು.
ಮುಂದೆ ಓದಿ >>ಲ್ಯಾಂಡ್ ಟ್ರೇಡ್ಸ್: ನೂತನ ಒರೆನೀಯ ಕಟ್ಟಡ ಉದ್ಘಾಟನೆ
ಇಲ್ಲಿನ ನಂತೂರುನಲ್ಲಿ ಲ್ಯಾಂಡ್ ಟ್ರೇಡ್ಸ್ ನವರ ನೂತನವಾಗಿ ನಿರ್ಮಾಣಗೊಂಡಿರುವ ಒರೆನೀಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ನೆರವೇರಿತು.
ಮುಂದೆ ಓದಿ >>ಆರ್ ಎಸ್ ಎಸ್: ಸಾಂಘಿಕ್ ಪೂರ್ವಭಾವಿ ಸಿದ್ಧತೆಯ ಪಥಸಂಚಲನ
ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ವತಿಯಿಂದ ನಗರದಲ್ಲಿ ಫೆಬ್ರವರಿ 3ರಂದು ನಡೆಯಲಿರುವ ಮಂಗಳೂರು ವಿಭಾಗ ಸಾಂಘಿಕ್ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಯ ಪ್ರಯುಕ್ತ ಭಾನುವಾರ ನಗರದ ಡೊಂಗರಕೇರಿ, ಬಂಟ್ಸ್ ಹಾಸ್ಟೇಲ್ ಮತ್ತು ಬಲ್ಮಠದಿಂದ ಗಣ ವೇಷಧಾರಿ ಸ್ವಯಂಸೇವಕರ ಪಥಸಂಚಲನವು ನಡೆಯಿತು.
ಮುಂದೆ ಓದಿ >>ಆರ್ಚ್ ಬಿಷಪ್ ಅಂಬ್ರೋಸ್ ಇನ್ನಿಲ್ಲ
ಬೆಳ್ತಂಗಡಿ ಮೂಲದ ಭಾರತದ ಆರ್ಚ್ ಬಿಷಪ್ ಅಂಬ್ರೋಸ್ ಅವರು ಐವರಿಕೋಸ್ಟ್ ನಲ್ಲಿ ಶನಿವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮುಂದೆ ಓದಿ >>ಗೋವಾ-ಮಂಗಳೂರು ಪ್ಯಾಸೆಂಜರ್ ರೈಲು ಆರಂಭಿಸುವಂತೆ ಒತ್ತಾಯ
ಮಂಗಳೂರಿನಿಂದ ಗೋವಾಕ್ಕೆ ಬೆಳಗ್ಗೆ ಪ್ಯಾಸೆಂಜರ್ ರೈಲು ಇರುವಂತೆ ಗೋವಾದಿಂದ ಮಂಗಳೂರಿಗೆ ಬೆಳಗ್ಗೆ ಪ್ಯಾಸೆಂಜರ್ ರೈಲು ಆರಂಭಿಸುವಂತೆ ರೈಲ್ವೇ ಯಾತ್ರೀ ಸಂಘ ಒತ್ತಾಯಿಸಿದೆ.
ಮುಂದೆ ಓದಿ >>ದೇವಸ್ಥಾನಗಳಿಂದ ಸಮಾಜ ಕಟ್ಟುವ ಕೆಲಸವಾಗಬೇಕು: ಪೂಜಾರಿ
ಸಮಾಜ ಕಟ್ಟುವ ಹಾಗೂ ಒಡೆದ ಮನಸುಗಳನ್ನು ಒಂದುಗೂಡಿಸುವ ಕೆಲಸವನ್ನು ದೇವಸ್ಥಾನಗಳು ಮಾಡಬೇಕು. ಈ ಕೆಲಸಕ್ಕೆ ದೇವಸ್ಥಾನಗಳ ಅರ್ಚಕರ ಕೊಡುಗೆ ಮಹತ್ತರವಾಗಿರಬೇಕು ಎಂದು ರಾಜ್ಯ ಸರಕಾರದ ಮುಜರಾಯಿ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮುಂದೆ ಓದಿ >>ಜ.3 ರಿಂದ ಜೆಟ್ ಏರ್ ವೇಸ್ ಮಂಗಳೂರು- ದುಬಾಯಿ ವಿಮಾನ ಯಾನ ಪ್ರಾರಂಭ
ಭಾರತದ ವೈಮಾನಿಕ ಕ್ಷೇತ್ರದಲ್ಲಿ ಎರಡನೇ ಅತೀ ದೊಡ್ಡ ವಿಮಾನ ಯಾನ ಸಂಸ್ಥೆಯಾದ ಜೆಟ್ ಏರ್ ವೇಸ್ 2013 ಜನವರಿ 3ರಿಂದ ಮಂಗಳೂರು ಹಾಗೂ ದುಬಾಯಿ ಮಧ್ಯೆ ತನ್ನ ವಿಮಾನಗಳನ್ನು ಹಾರಿಸಲಿದೆ
ಮುಂದೆ ಓದಿ >>ಕಚ್ಚಾ ಇಂಧನ ಪರಿಶೋಧನೆಗೆ ಸಮಿತಿ ರಚನೆ: ಮೊಯ್ಲಿ
ಭಾರತದಲ್ಲಿ ಕಚ್ಚಾ ತೈಲದ ಪ್ರದೇಶಗಳನ್ನು ಗುರುತಿಸಲು ಕಚ್ಚಾ ಇಂಧನ ಪರಿಶೋಧನಾ ಸಮಿತಿಯೊಂದನ್ನು ರಚಿಸಿ ದೇಶದಲ್ಲಿನ ತೈಲ ಪ್ರದೇಶಗಳನ್ನು ಗುರುತಿಸಲಾಗುವುದು.
ಮುಂದೆ ಓದಿ >>ಎಂಆರ್ ಪಿ ಎಲ್ ಗೆ ಇಂಧನ ಖಾತೆ ಸಚಿವ ವೀರಪ್ಪ ಮೊಯ್ಲಿ ಭೇಟಿ
ಇಂಧನ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಎಂ.ವೀರಪ್ಪ ಮೊಯ್ಲಿ ಮೊದಲ ಬಾರಿಗೆ ಎಂಆರ್ ಪಿ ಎಲ್ ಗೆ ಭೇಟಿ ನೀಡಿ ಅಧಿಕಾರಿಗಳ ಜತೆಯಲ್ಲಿ ಮಾತುಕತೆ ನಡೆಸಿದರು. ಈ ಸಂದರ್ಭ ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಪಿ.
ಮುಂದೆ ಓದಿ >>ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಬಗ್ಗೆ ಜಾಗೃತಿ ಕಾರ್ಯಾಗಾರ
ಫಾದರ್ ಮುಲ್ಲರ್ ಸ್ಪೀಚ್ ಅಂಡ್ ಹಿಯರಿಂಗ್ ಕಾಲೇಜು ದ ಕಾಂ ಡೀಲ್ ಟ್ರಸ್ಟ್ ಸಹಯೋಗದೊಂದಿಗೆ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಫಾದರ್ ಮುಲ್ಲರ್ ದಶಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಯಿತು.
ಮುಂದೆ ಓದಿ >>ನಗರದಲ್ಲಿ ವಿಧಾನ ಸಭೆ-60 ಛಾಯಾಚಿತ್ರ ಪ್ರದರ್ಶನ
ರಾಜ್ಯ ವಿಧಾನ ಸಭೆಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಧಾನ ಸೌಧದ ಅಪರೂಪದ ಛಾಯಾಚಿತ್ರಗಳ ಛಾಯಾಚಿತ್ರ ಪ್ರದರ್ಶನ ವಿಧಾನ ಸಭೆ-60 ನಡೆಯಿತು.
ಮುಂದೆ ಓದಿ >>ರೈಲ್ವೆ ಹಳಿಯಲ್ಲಿ ನವಜಾತ ಶಿಶು ಪತ್ತೆ
ಶುಕ್ರವಾರ ಮುಂಜಾನೆ ಇಲ್ಲಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಹಳಿಗಳ ನಡುವೆ ನವಜಾತ ಗಂಡು ಮಗುವೊಂದು ಪತ್ತೆಯಾಗಿದೆ. ರೈಲ್ವೆ ಪಾರ್ಸೆಲ್ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ ರಝಾಕ್ ಎಂಬುವವರು ಮುಂಜಾನೆ 4.30ರ ಸುಮಾರಿಗೆ ತಮ್ಮ ...
ಮುಂದೆ ಓದಿ >>ಬಸ್-ಜೀಪ್ ಡಿಕ್ಕಿ: ಆರು ಮಂದಿಗೆ ಗಾಯ
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಕಲ್ಲಾಪು ಎಂಬಲ್ಲಿ ಬಸ್ ಹಾಗೂ ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡು ಮೂಲದ ಆರು ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮುಂದೆ ಓದಿ >>ಕುಡಿದ ಮತ್ತಿನಲ್ಲಿ ಕಾರ್ಮಿಕನ ಕಿವಿ ಕಚ್ಚಿದ ಕುಡುಕರು
ಅಮಾಯಕ ಕೂಲಿ ಕಾರ್ಮಿಕನ ಮೇಲೆ ಕುಡುಕರ ತಂಡವೊಂದು ಹಲ್ಲೆ ನಡೆಸಿ ಕಿವಿಯನ್ನು ಕಚ್ಚಿ ತುಂಡರಿಸಿದ ಘಟನೆ ಮಂಗಳವಾರ ರಾತ್ರಿ ತೊಕ್ಕೊಟ್ಟು ಮಾಯಾ ಬಾರಿನ ಎದುರು ನಡೆದಿದೆ.
ಮುಂದೆ ಓದಿ >>ಸಂತ ಜೋಸೆಫರ ಗುರುವಿದ್ಯಾಮಂದಿರದಲ್ಲಿ ವಿದ್ಯಾಮಂದಿರ ದಿನಾಚರಣೆ
ಇಲ್ಲಿನ ಸಂತ ಜೋಸೆಫರ ಗುರುವಿದ್ಯಾಮಂದಿರದಲ್ಲಿ ವಿದ್ಯಾಮಂದಿರದ ದಿನಾಚರಣೆಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.
ಮುಂದೆ ಓದಿ >>ಬೆಳ್ಳಿ ತೆರೆಯಲ್ಲಿ ಮಿಂಚಲು ಹೊರಟ ತೆಲಿಕೆದ ಬೊಳ್ಳಿ
ತುಳು ಚಲನಚಿತ್ರ ಕ್ಷೇತ್ರ ಕೋಸ್ಟಲ್ ವುಡ್ ನಲ್ಲಿ ಹೊಸ ಛಾಪು ಮೂಡಿಸುವ ನಿರೀಕ್ಷೆಯನ್ನು ಹೊತ್ತಿರುವ ತುಳು ನಾಟಕರಂಗದ ಸವ್ಯಸಾಚಿ ದೇವದಾಸ್ ಕಾಪಿಕಾಡ್ ರ ಕಥೆ ಚಿತ್ರಕಥೆ ಸಂಭಾಷಣೆಯಿರುವ ಸೆಂಟ್ರಲ್ ಸಿನೆಮಾಸ್...
ಮುಂದೆ ಓದಿ >>ಪ್ರಗತಿ ಕಾಣದ ಪಂಜಿಮೊಗರು ಜೋಡಿ ಕೊಲೆ ಪ್ರಕರಣದ ತನಿಖೆ
ಇಲ್ಲಿನ ಪಂಜಿಮೊಗರು ಬಳಿ ಹಮೀದ್ ಎಂಬುವವರ ಪತ್ನಿ ರಝಿಯಾ ಹಾಗೂ 8ವರ್ಷದ ಪುತ್ರಿ ಫಾತಿಮಾ ಝಹಾ ಎಂಬವರ ಕೊಲೆ ನಡೆದು ಒಂದು ವರ್ಷ 5 ತಿಂಗಳು ಕಳೆದರೂ ಕೂಡ ಈ ವರೆಗೆ ಯಾವುದೇ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿಲ್ಲ.
ಮುಂದೆ ಓದಿ >>ಪಿಎಫ್ ಐ ವತಿಯಿಂದ ಫ್ಯಾಸಿಸ್ಟ್ ವಿರೋಧಿ ದಿನಾಚರಣೆ
ಮುಸ್ಲಿಮರ ಶ್ರದ್ದಾ ಕೇಂದ್ರ ಬಾಬರಿ ಮಸೀದಿ ಧ್ವಂಸ ಪ್ರಕರಣ ನಡೆದು 20 ವರ್ಷ ತುಂಬುತ್ತಿದ್ದು, ಆ ಘಟನೆ ನಡೆದ ದಿನವಾದ ಡಿಸೆಂಬರ್ 6 ನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಫ್ಯಾಸಿಸ್ಟ್ ವಿರೋಧಿ ದಿನವನ್ನಾಗಿ ಆಚರಿಸುತ್ತಿದ.
ಮುಂದೆ ಓದಿ >>ಪಿಎಚ್ ಡಿ ಗೂ ಲಂಚ: ಉಪನ್ಯಾಸಕಿ ಅಮಾನತು?
ಲಂಚ ಸ್ವೀಕಾರ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ವಿವಿಯ ಹಿರಿಯ ಉಪನ್ಯಾಸಕಿ ಅನಿತಾ ರವಿಶಂಕರ್ ಅವರನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮುಂದೆ ಓದಿ >>ನಾಳೆ ರಾಯಲ್ ಪಾಮ್ಸ್ ಗೆ ಶಂಕುಸ್ಥಾಪನೆ
ಹೆಸರಾಂತ ವಸತಿ ನಿರ್ಮಾಣ ಸಂಸ್ಥೆ ಲ್ಯಾಂಡ್ ಲಿಂಕ್ಸ್ ನ 33ನೇ ವರ್ಷದ ಪಾದಾರ್ಪಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ಯೋಜನೆ ನಗರದ ಕೊಡಿಯಲ್ ಬೈಲ್ ನ ವಿಶಾಲ್ ನರ್ಸಿಂಗ್ ಹೋಂನ ಮುಂಭಾಗ ನಿರ್ಮಾಣ ಮಾಡಲು ಉದ್ಧೇಶಿಸಿರುವ ರಾಯಲ್ ಪಾಮ್ಸ್...
ಮುಂದೆ ಓದಿ >>ಪ್ರೆಸ್ ಕೌನ್ಸಿಲ್ ಕಾಯ್ದೆ ತಿದ್ದುಪಡಿ ಅಗತ್ಯ: ನ್ಯಾ.ಮಾರ್ಕಂಡೇಯ ಖಟ್ಜು
ಇಂದಿನ ದಿನಗಳಲ್ಲಿ ಪ್ರೆಸ್ ಕೌನ್ಸಿಲ್ ಕಾಯ್ದೆಯ ತಿದ್ದುಪಡಿಯ ಅಗತ್ಯವಿದೆ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಸಿ.ಐ) ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅಭಿಪ್ರಾಯಪಟ್ಟರು.
ಮುಂದೆ ಓದಿ >>ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಭಾರತೀಯ ಮಜ್ದೂರ್ ಸಂಘದ ಸಂಯೋಜನೆಗೆ ಒಳಪಟ್ಟ ಭಾರತೀಯ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಮುಂದೆ ಓದಿ >>ಸಮಾಜ ಸುಧಾರಣೆಯಲ್ಲಿ ಸ್ವಸಹಾಯ ಸಂಘಗಳ ಕೊಡುಗೆ ಮಹತ್ವದ್ದಾಗಿದೆ
ಸಮಾಜದ ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಅವರನ್ನು ಒಳಗೊಂಡಂತೆ ಸಮಾಜವನ್ನು ಅಭಿವೃದ್ದಿಪಡಿಸುವಲ್ಲಿ ಸ್ವಸಹಾಯ ಸಂಘಗಳು ಮಹತ್ತರ ಪಾತ್ರವನ್ನು ವಹಿಸಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಸಂಪತ್ ಕುಮಾರ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಡಿ.6ರಂದು ತೆಲಿಕೆದ ಬೊಳ್ಳಿ ಬಿಡುಗಡೆ
ಕೋಸ್ಟಲ್ ವುಡ್ ಸಿನಿಮಾ ಕ್ಷೇತ್ರವು ಈ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿರುವ ತುಳು ರಂಗಭೂಮಿಯ ಸವ್ಯಸಾಚಿ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಡಿ ಕಾಪಿಕಾಡ್ ನಾಯಕನಾಗಿ
ಮುಂದೆ ಓದಿ >>ಅಭಿಮಾನಿಗಳಿಗೆ ದರ್ಶನವಿತ್ತ ಚಾಲೆಂಜಿಂಗ್ ಸ್ಟಾರ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಗಳವಾರ ನಗರದ ಸೆಂಟ್ರಲ್ ಚಿತ್ರ ಮಂದಿರದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿತ್ರದ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.
ಮುಂದೆ ಓದಿ >>ಸಂವಿಧಾನ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ
1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆನ್ನುವ ಕೂಗಿದ್ದರೂ ಕೂಡ ಆಗಿನ ನಮ್ಮ ರಾಷ್ಟ್ರ ನಾಯಕರ ಮಹತ್ತರವಾದ ನಿರ್ಧಾರದಿಂದಾಗಿ...
ಮುಂದೆ ಓದಿ >>ಪ್ರಜ್ಞಾ ಕೌನ್ಸಲಿಂಗ್ ಸೆಂಟರಿನಲ್ಲಿ ಸಂವಾದ ಕಾರ್ಯಕ್ರಮ
ಇಲ್ಲಿನ ಪ್ರಜ್ಞಾ ಕೌನ್ಸಲಿಂಗ್ ಸೆಂಟರಿನಲ್ಲಿ ಮಂಗಳೂರು ತಾಲೂಕ್ ಪಂಚಾಯತ್ ಮತ್ತು ಬೆಳ್ಮ, ಕೊಣಾಜೆ, ಮುನ್ನೂರು ಗ್ರಾಮ ಪಂಚಾಯತ್ ಗಳ ಜಂಟಿ ಆಯೋಜಕತ್ವದಲ್ಲಿ ಅವಕಾಶ ವಂಚಿತ ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿಗೆ...
ಮುಂದೆ ಓದಿ >>ತಮ್ಮನಿಂದ ಅಣ್ಣನ ಕೊಲೆ
ತಮ್ಮನೇ ತನ್ನ ಒಡಹುಟ್ಟಿದ ಅಣ್ಣನನ್ನು ಮಲಗಿರುವಾಗಲೇ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಎಲ್ಯಾರು ಪದವು ಸಮೀಪದ ಬರುವ ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮುಂದೆ ಓದಿ >>ದರ ಪರಿಷ್ಕರಿಸಲು ಒತ್ತಾಯಿಸಿ ರಿಕ್ಷಾ ಚಾಲಕರಿಂದ ಪ್ರತಿಭಟನೆ
ದಿನನಿತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ರಿಕ್ಷಾ ಪ್ರಯಾಣ ದರವು ಕಡಿಮೆ ಇರುವುದರಿಂದ ರಿಕ್ಷಾ ಚಾಲಕರು ಹಾಗೂ ಮಾಲೀಕರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದ್ದು ಹಾಗಾಗಿ ಜಿಲ್ಲಾಡಳಿತವು ಈ ಕೂಡಲೇ ಪ್ರಯಾಣ ದರವನ್ನು ಹೆಚ್ಚಿಸಬೇಕು...
ಮುಂದೆ ಓದಿ >>ಜಿಲ್ಲಾಧಿಕಾರಿ ಬಟ್ಟೆ ಚೀಲ ವಿತರಣೆ ಸಂದರ್ಭ ಗೊಂದಲ
ಜಿಲ್ಲಾಡಳಿತವು ಪ್ಲಾಸ್ಟಿಕ್ ಕೈ ಚೀಲ ಹಾಗೂ ಇತರ ಪ್ಲಾಸ್ಟಿಕ್ ಉತ್ಪನ್ನಗಳ ಉಪಯೋಗದ ಮೇಲೆ ನಿಷೇಧ ವಿಧಿಸಿದ್ದು, ಆ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಈ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು...
ಮುಂದೆ ಓದಿ >>ನೂತನ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅಧಿಕಾರ ಸ್ವೀಕಾರ
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಎಸ್.ಚನ್ನಪ್ಪಗೌಡ ಅವರನ್ನು ಸರಕಾರವು ಇತ್ತೀಚೆಗಷ್ಟೆ ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರಾಗಿ ವರ್ಗಾವಣೆಗೊಳಿಸಿದ್ದು ಅವರ ಸ್ಥಾನಕ್ಕೆ ಈ ಹಿಂದೆ ...
ಮುಂದೆ ಓದಿ >>ಕ್ರಿಸ್ತ ಜಯಂತಿ ಗೀತ ಗಾನ ಲಹರಿ 2012 ಸಂಗೀತ ಸ್ಪರ್ಧೆಗೆ ಅದ್ದೂರಿ ತೆರೆ
ಕ್ರಿಸ್ತ ಜಯಂತಿ ಗೀತ ಗಾನ ಲಹರಿ 2012 ಎರಡು ದಿನಗಳ ಕಾಲ ನಡೆದ ಬಹುಭಾಷಾ ಸಂಗೀತ ಕಾರ್ಯಕ್ರಮವು ಭಾನುವಾರ ಡಿಸೆಂಬರ್ 2ರಂದು ವೆಲೆನ್ಸಿಯಾದ ಸಂತ ವಿನ್ಸೆಂಟ್ ಫೆರರ್ ಚರ್ಚ್ ಮೈದಾನದಲ್ಲಿ ಅದ್ದೂರಿಯಾಗಿ ತೆರೆಕಾಣಿತು.
ಮುಂದೆ ಓದಿ >>ಕೆ.ಜೆ.ಪಿ.ಯಿಂದ ರಾಜ್ಯ ರಾಜಕೀಯದ ಮೇಲೆ ಯಾವುದೇ ಪ್ರಭಾವ ಆಗಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿ.ಜೆ.ಪಿ.ತೊರೆದು ಕೆ.ಜೆ.ಪಿ.ಪಕ್ಷ ಕಟ್ಟಿರುವುದು ಪ್ರಸಕ್ತ ರಾಜ್ಯ ರಾಜಕೀಯದ ಮೇಲೆ ಯಾವುದೇ ಪ್ರಭಾವ ಉಂಟು ಮಾಡುವುದಿಲ್ಲ ರಾಜ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಪೆಟ್ರೋಲ್, ಡೀಸೆಲ್ ಕಳ್ಳತನದ ಜಾಲ ಬಯಲು
ಇಲ್ಲಿನ ಸಿ.ಸಿ.ಬಿ. ಪೊಲೀಸರು ಪೆಟ್ರೋಲ್ ಹಾಗೂ ಡೀಸೆಲ್ ಕಳ್ಳತನ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬಯಲುಗೊಳಿಸಿ 7 ಟ್ಯಾಂಕರ್, 1 ಕಾರು, 69.29 ಲಕ್ಷ ರೂ ಮೌಲ್ಯದ ಸೊತ್ತುಗಳ ಜತೆಗೆ 6 ಮಂದಿ ಆರೋಪಿಗಳನ್ನು ಡಿಸೆಂಬರ್ 1ರಂದು ನಡೆಸಿದ...
ಮುಂದೆ ಓದಿ >>ಪರಿಸರ ರಕ್ಷಣೆ,ಇಂಧನ ಉಳಿತಾಯದ ಜಾಗೃತಿ ಮೂಡಿಸಲು ಸೈಕಲ್ ರ್ಯಾಲಿ
ಮಣ್ಣಗುಡ್ಡದಲ್ಲಿರುವ ಆರ್ ಎಕ್ಸ್ ಲೈಫ್ ಫಿಟ್ನೆಸ್ ಸೆಂಟರ್ ಆಯೋಜಿಸಿದ್ದ ಇಂಧನ ಉಳಿತಾಯ ಹಾಗೂ ಪರಿಸರ ರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಸೈಕಲ್ ರ್ಯಾಲಿಯನ್ನು ಟಿಐ ಸೈಕಲ್ಸ್ ಇಂಡಿಯಾ ಲಿಮಿಟೆಡ್ ನ ಏರಿಯಾ ಮ್ಯಾನೇಜರ್ ಅರುಣ್ ಕುಮಾರ್ ಉದ್ಘಾಟಿಸಿದರು.
ಮುಂದೆ ಓದಿ >>ಇತಿಹಾಸ ಪ್ರಸಿದ್ದ ಕದ್ರಿ ಕಂಬಳಕ್ಕೆ ಚಾಲನೆ
ನಗರದಲ್ಲಿ ನಡೆಯುವ ಏಕೈಕ ಕಂಬಳ ಇತಿಹಾಸ ಪ್ರಸಿದ್ದ ಶ್ರೀ ಕದ್ರಿ ದೇವರ ಕಂಬಳಕ್ಕೆ ಉದ್ಯಮಿ ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹಾಗೂ ಇತರ ಅತಿಥಿಗಳು ಭಾನುವಾರ ಬೆಳಿಗ್ಗೆ ಚಾಲನೆ ನೀಡಿದರು.
ಮುಂದೆ ಓದಿ >>ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಉದ್ಘಾಟನೆ
ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ವಿದ್ಯಾದಾನ. ಹಣದಾನ ಮಾಡಿದರೆ ಅದು ಮುಗಿದ ನಂತರ ಅವಶ್ಯಕತೆ ಉಂಟಾದರೆ, ಅನ್ನದಾನ ಅರಗಿದ ನಂತರ ಬೇಕಿನಿಸುತ್ತದೆ.
ಮುಂದೆ ಓದಿ >>ರೌಡಿ ಬಿಜೈ ರಾಜ ಬರ್ಬರ ಹತ್ಯೆ
ನಗರದ ಫಳ್ನೀರಿನ ಯುನಿಟಿ ಬಳಿ ರೌಡಿ ಬಿಜೈ ರಾಜ(38) ನನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮುಂದೆ ಓದಿ >>ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ನಗರದ ಮಂಗಳಾ ಸ್ಟೇಡಿಯಮ್ ಬಳಿ ಇರುವ ಯು.ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಸ್.ಶ್ರೀನಿವಾಸ್ ಚಾಲನೆ ನೀಡಿದರು.
ಮುಂದೆ ಓದಿ >>ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕುಸ್ತಿ ಪಂದ್ಯಾಟ ಉದ್ಘಾಟನೆ
ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಗೋಕರ್ಣನಾಥೇಶ್ವರ ಪದವಿಪೂರ್ವ ಕಾಲೇಜು ಜಂಟಿ ಆಯೋಜಕತ್ವದಲ್ಲಿ ನಡೆಯುವ ಕುಸ್ತಿ ಪಂದ್ಯಾಟದ ಉದ್ಘಾಟನೆಯನ್ನು ರಾಜ್ಯ ವಿಧಾನಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್ ಉದ್ಘಾಟಿಸಿದರು.
ಮುಂದೆ ಓದಿ >>ಐಎಸ್ ಎಚ್ ಡಬ್ಲ್ಯೂಎಂ ಸಂಸ್ಥೆಯ 12ನೇ ಸಮಾವೇಶದ ಉದ್ಘಾಟನೆ
ಭಾರತೀಯ ಆಸ್ಪತ್ರೆ ತ್ಯಾಜ್ಯ ನಿರ್ವಹಣಾ ಸಂಸ್ಥೆಯು ತನ್ನ 12ನೇ ವಾರ್ಷಿಕ ಸಮಾವೇಶವನ್ನು ದೇರಳಕಟ್ಟೆಯಲ್ಲಿರುವ ಯೆನೆಪೋಯ ವಿಶ್ವವಿದ್ಯಾನಿಲಯದ ಆಡಿಟೋರಿಯಂನಲ್ಲಿ ಡಿಸೆಂಬರ್ 1 ಹಾಗೂ 2ರಂದು ಆಯೋಜಿಸಿದ್ದು...
ಮುಂದೆ ಓದಿ >>ತೊಕ್ಕೊಟ್ಟು ಜಂಕ್ಷನ್ ಬಳಿ ಗುಜಿರಿ ದಾಸ್ತಾನಿಗೆ ಬೆಂಕಿ
ತೊಕ್ಕೊಟ್ಟು ಜಂಕ್ಷನ್ ಬಳಿ ಗುಜಿರಿ ವ್ಯಾಪಾರ ಮಾಡುತ್ತಿದ್ದ ಮಹಮ್ಮದ್ ಆಶ್ರಫ್ ಎಂಬವರ ದಾಸ್ತನಿಗೆ ಶುಕ್ರವಾರ ರಾತ್ರಿ ಬೆಂಕಿ ತಗುಲಿ ಲಕ್ಷಗಟ್ಟಲೆ ನಷ್ಟವುಂಟಾಗಿದೆ.
ಮುಂದೆ ಓದಿ >>ನಾಳೆ ಗ್ರೀನ್ ಪಾರ್ಕ್ ಅಪಾರ್ಟ್ ಮೆಂಟ್ಸ್ ನ ಭೂಮಿ ಪೂಜೆ
ಕರ್ನಾಟಕದ ಪ್ರಮುಖ ವಸತಿ ನಿರ್ಮಾಣ ಸಂಸ್ಥೆ ಲ್ಯಾಂಡ್ ಲಿಂಕ್ಸ್ 32 ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿ 33ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಸಂದರ್ಭದಲ್ಲಿ....
ಮುಂದೆ ಓದಿ >>ಉಡುಪಿ: ಕಲ್ಯಾಣ್ ಪುರ್ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ
ಇಲ್ಲಿನ ಕಲ್ಯಾಣ್ ಪುರ್ ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ.
ಮುಂದೆ ಓದಿ >>ಗೀತ ಗಾನ ಲಹರಿ 2012 ಸಂಗೀತ ಸ್ಪರ್ಧೆಗೆ ಚಾಲನೆ
ಕ್ರಿಸ್ತ ಜಯಂತಿ ಗೀತ ಗಾನ ಲಹರಿ ಸಂಗೀತ ಸ್ಪರ್ಧೆ 2012ಕ್ಕೆ ಟ್ರಂಪೆಟ್ ನ್ನು ಬಾರಿಸುವ ಮೂಲಕ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಚಾಲನೆ ನೀಡಿದರು.
ಮುಂದೆ ಓದಿ >>ಮಹಿಳೆಯರಲ್ಲಿ ಜಾಗೃತಿ ಮೂಡಿದರೆ ಮಾತ್ರ ಸಮಾಜದ ಸಮಗ್ರ ಅಭಿವೃದ್ದಿ ಸಾಧ್ಯ
ಮಹಿಳೆಯರಲ್ಲಿ ಜಾಗೃತಿ ಮೂಡಿದರೆ ಮಾತ್ರ ಸಮಾಜದ ಸಮಗ್ರ ಅಭಿವೃದ್ದಿ ಸಾಧ್ಯ. ಇದನ್ನು ಕಂಡುಕೊಂಡು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ....
ಮುಂದೆ ಓದಿ >>ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಚಿಂತನ ಸಪ್ತಾಹ ಉದ್ಘಾಟನೆ
ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆಯುವ ಕನ್ನಡ ಚಿಂತನ ಸಪ್ತಾಹವನ್ನು ಹಿರಿಯ ವಿದ್ವಾಂಸ ಡಾ.ತಾಳ್ತಜೆ ವಸಂತ ಕುಮಾರ್ ಉದ್ಘಾಟಿಸಿದರು.
ಮುಂದೆ ಓದಿ >>ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷರ ವಿರುದ್ದ ದೌರ್ಜನ್ಯದ ಆರೋಪ
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ತಮ್ಮ ಊರಾದ ಬೈಕಂಪಾಡಿಯಲ್ಲಿ ತಮ್ಮ ತಮ್ಮಂದಿರೊಂದಿಗೆ ಸೇರಿಕೊಂಡು ಬೈಕಂಪಾಡಿ ಪರಿಸರದಲ್ಲಿ ವಾಸಿಸುತ್ತಿರುವ ಅಂಗವಿಕಲರಾದ ಇಸ್ಮಾಯಿಲ್ ಅವರ...
ಮುಂದೆ ಓದಿ >>ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ
ದಕ್ಷಿಣ ಕನ್ನಡ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ವತಿಯಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಇಲಾಖಾ ಉಪನಿರ್ದೇಶಕರ ಮುಖಾಂತರ ಶುಕ್ರವಾರ ಮನವಿಯನ್ನು ಸಲ್ಲಿಸಲಾಯಿತು.
ಮುಂದೆ ಓದಿ >>ಸೌಜನ್ಯ ಪ್ರಕರಣ: ಸಿಒಡಿ ತನಿಖೆ ಆರಂಭ
ಉಜಿರೆ ಎಸ್ ಡಿಎಂ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಅವರ ಕೊಲೆ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಒಡಿ ಪೊಲೀಸರು ಬೆಳ್ತಂಗಡಿಗೆ ಆಗಮಿಸಿದ್ದಾರೆ.
ಮುಂದೆ ಓದಿ >>ಮದುವೆ ಎಫೆಕ್ಟ್: ಸಾವಿರ ರೂ. ದಾಟಿದ ಮಲ್ಲಿಗೆ ಧಾರಣೆ
ನವಂಬರ್ ತಿಂಗಳಿನಲ್ಲಿಯೇ ಮೂರನೇ ಬಾರಿಗೆ ಶಂಕರಪುರ ಮಲ್ಲಿಗೆಯ ಬೆಲೆಯು ಒಮ್ಮಿಂದೊಮ್ಮೆಲೆ ಏರಿಕೆ ಕಂಡಿದೆ. ಇದೀಗ ಶಂಕರಪುರ ಮಲ್ಲಿಗೆಗೆ ಕಟ್ಟೆಯಲ್ಲಿ ಅಟ್ಟೆಗೆ 820ರೂ ಆಗಿದೆ.
ಮುಂದೆ ಓದಿ >>ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಆಯ್ಕೆ: ಪೂಜಾರಿ, ಸೊರಕೆ ನಡುವೆ ಪೈಪೋಟಿ
ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧಿಸಿ ಜನಾರ್ದನ ಪೂಜಾರಿ ಮತ್ತು ವಿನಯ ಕುಮಾರ್ ಸೊರಕೆ ಈ ಇಬ್ಬರು ನಾಯಕರ ಬೆಂಬಲಿಗರ ಬಿರುಸಿನ ಚಟುವಟಿಕೆ ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಮುಂದೆ ಓದಿ >>ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ
ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಸಂಸ್ಥೆಯ ವಿಂಶತಿ ಸಂಭ್ರಮಾಚರಣೆಯ ಪ್ರಯುಕ್ತ ಡಿಸೆಂಬರ್ 1 ರಂದು ಶನಿವಾರ ಸಂಜೆ ವೈಶಿಷ್ಟ್ಯಮಯ ಹೊನಲು ಬೆಳಕಿನ ಕ್ರೀಡೋತ್ಸವ ಜರಗಲಿದೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು.
ಮುಂದೆ ಓದಿ >>ಭಾಂಗಾರಾಂಚೆಂ ಮಾಜರ್ ಪುಸ್ತಕ ಬಿಡುಗಡೆ
ಇಲ್ಲಿನ ಲೇಖಕ ಜೆ.ಎಫ್.ಡಿಸೋಜ ಅವರು ಮಕ್ಕಳಿಗಾಗಿ ಕೊಂಕಣಿ ಭಾಷೆಯಲ್ಲಿ ಬರೆದಿರುವ ಭಾಂಗಾರಾಂಚೆಂ ಮಾಜರ್(ಬಂಗಾರದ ಬೆಕ್ಕು) ಪುಸ್ತಕವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ರಾಯ್ ಕಾಸ್ಟಲಿನೊ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿದರು.
ಮುಂದೆ ಓದಿ >>ಮಂಗಳೂರಿನ ಪ್ರಥಮ ಪಂಚತಾರಾ ಹೊಟೇಲ್ ಗೆ ಶಿಲಾನ್ಯಾಸ
ಅತಿ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದ ಹೃದಯ ಭಾಗವಾದ ಎಂ.ಜಿ.ರಸ್ತೆಯ ಪಕ್ಕದಲ್ಲಿ ಜನತಾ ಕನ್ ಸ್ಟ್ರಕ್ಷನ್ ವತಿಯಿಂದ ನಿರ್ಮಾಣಗೊಳ್ಳಲಿರುವ ದೀಪ ಗ್ರಾಂಡ್ಯೂರ್ ಪಂಚತಾರಾ ಹೊಟೇಲ್ ಗೆ...
ಮುಂದೆ ಓದಿ >>ಕಲೆ, ಸಾಹಿತ್ಯದ ವೈವಿಧ್ಯತೆಯಿಂದ ಭಾರತ ಶ್ರೀಮಂತವಾಗಿದೆ
ಭಾರತೀಯ ಸಂಸ್ಕೃತಿಯು ಕಲೆ, ಸಾಹಿತ್ಯದಲ್ಲಿನ ವೈವಿಧ್ಯತೆಯಿಂದ ಶ್ರೀಮಂತವಾಗಿದೆ ಎಂದು ಹೊಸದಿಗಂತ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು.
ಮುಂದೆ ಓದಿ >>ಮಕ್ಕಳಾಟಿಕೆ ತಂದಿತು ನಕ್ಸಲ್ ಭೀತಿ
ಚಾರ್ಮಾಡಿಯಲ್ಲಿ ನಕ್ಸಲ್ ಶಿಬಿರ ಪತ್ತೆಯಾಗಿದೆ ಎಂದು ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬುಧವಾರ ಎಎನ್ಎಫ್ ತಂಡದಿಂದ ಶೋಧ ಕಾರ್ಯ ನಡೆಸಲಾಯಿತು.
ಮುಂದೆ ಓದಿ >>ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವವನ್ನು ಚಿವುಟಿ ಹಾಕದಿರಿ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ ಉದ್ಘಾಟನೆಯು ಬುಧವಾರ ನೆರವೇರಿತು.
ಮುಂದೆ ಓದಿ >>ಮೂಡಬೆಟ್ಟು ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಕೆ.ಸುಧಾಕರ ಚೆಂಡ್ಕಳ
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಘುಪತಿ ಭಟ್ ಅವರ ಉಪಸ್ಥಿಯಲ್ಲಿ ನಡೆದ ಮೂಡಬೆಟ್ಟು ಬಿಜೆಪಿ ಸ್ಥಾನೀಯ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಕೆ.ಸುಧಾಕರ ಚೆಂಡ್ಕಳ ಅವರನ್ನು ಮೂಡಬೆಟ್ಟು
ಮುಂದೆ ಓದಿ >>ನ.30ರಿಂದ ಡಿ.2ರವರೆಗೆ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ
ಶ್ರೀ ಗೋಕರ್ಣನಾಥೇಶ್ವರ ಪದವಿಪೂರ್ವ ಕಾಲೇಜು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ಆಯೋಜಕತ್ವದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾಟ ನವೆಂಬರ್ 30ರಿಂದ...
ಮುಂದೆ ಓದಿ >>ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷರಾಗಿ ಫೆಲಿಕ್ಸ್ ಡಿಸೋಜ
ಸಮಾಜ ಸೇವಕ ಫೆಲಿಕ್ಸ್ ಡಿಸೋಜ ಪರಿಸರ ರಕ್ಷಣೆ ಹಾಗೂ ಇನ್ನಿತರ ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮುಂದೆ ಓದಿ >>ದ.ಕ.ದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ: ನ್ಯಾ.ಎಂ.ಎಫ್.ಸಲ್ಡಾನ
ಇತ್ತೀಚಿಗೆ ಖಾಸಗಿ ವಾಹಿನಿಯ ಪತ್ರಕರ್ತನನ್ನು ಬಂಧಿಸಿದ ಪ್ರಕರಣದಲ್ಲಿ ಇಲ್ಲಿನ ಸ್ಥಳೀಯ ನ್ಯಾಯಾಲಯವು ಅವರಿಗೆ ಜಾಮೀನು ನೀಡದೇ ಇರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ...
ಮುಂದೆ ಓದಿ >>ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ
ವಿದ್ಯಾವಂತ ನಿರುದ್ಯೋಗಿ ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಮ್ಮ ಸರ್ಕಾರವು ಈ ಬಗ್ಗೆ ಯಾವುದೇ ಚಿಂತನೆ ನಡೆಸದೆ ಇರುವುದರಿಂದ ನಮ್ಮ ಯುವಕರು ಹೊಟ್ಟೆಪಾಡಿಗಾಗಿ ಅಪರಾಧ ಚಟುವಟಿಕೆಗಳಂತಹ ಅನ್ಯ ಮಾರ್ಗವನ್ನು...
ಮುಂದೆ ಓದಿ >>ಸನ್ಮಾರ್ಗದಲ್ಲಿ ನಡೆಯುವುದೇ ಮನುಷ್ಯ ಧರ್ಮ: ವೀರೇಂದ್ರ ಹೆಗ್ಗಡೆ
ಧರ್ಮ ಎಂಬುದು ವಿಶಾಲವಾದುದು. ಸತ್ಯ ಎಂಬುದು ಧರ್ಮ, ಅಸತ್ಯ ಎಂಬುದು ಅಧರ್ಮ ಹಾಗಾಗಿ ನಾವು ಸತ್ಯವನ್ನು ನುಡಿಯುತ್ತಾ ಸನ್ಮಾರ್ಗದಲ್ಲಿ ನಡೆಯುವ. ಅದೇ ನಿಜವಾದ...
ಮುಂದೆ ಓದಿ >>ಕೆರೆಮನೆ ಶಂಭು ಹೆಗಡೆ ಯಕ್ಷಗಾನದ ಲೋಕದ ಅನರ್ಘ್ಯ ರತ್ನ
ಹಿರಿಯ ಯಕ್ಷಗಾನ ಪಾತ್ರದಾರಿ ದಿ.ಕೆರೆಮನೆ ಶಂಭು ಹೆಗಡೆ ಯಕ್ಷಗಾನ ಕ್ಷೇತ್ರದ ಅನರ್ಘ್ಯ ರತ್ನ ಅವರು ತಮ್ಮ ಕಲೆಯಿಂದ ಹಾಗೂ ವ್ಯಕ್ತಿತ್ವದಿಂದ ಕಲಾರಸಿಕರ ಮನದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ...
ಮುಂದೆ ಓದಿ >>ಗೃಹ ರಕ್ಷಕರ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಕ್ರೀಡಾಕೂಟಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರ್ ಮೂರ್ತಿ....
ಮುಂದೆ ಓದಿ >>ನ.30ರಿಂದ ಡಿ.2ವರೆಗೆ ಕ್ರಿಸ್ತ ಜಯಂತಿ ಗಾನ ಲಹರಿ 2012
ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಬಲ್ಮಠ, ವೆಲೆನ್ಸಿಯ ಸಂತ ವಿನ್ಸೆಂಟ್ ಫೆರರ್ ಚರ್ಚ್ ಹಾಗೂ ಕೆಥೊಲಿಕ್ ಸಭಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕ್ರಿಸ್ ಮಸ್ ಹಬ್ಬದ ಪೂರ್ವ ತಯಾರಿಯಾಗಿ...
ಮುಂದೆ ಓದಿ >>ವಿಶೇಷ ಶಾಲೆಗೆ ಅನುದಾನ ನೀಡಲು ಸರಕಾರಕ್ಕೆ ಒತ್ತಾಯ
ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಸರಕಾರವು ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಇರುವುದರಿಂದ ಅವರು ಕಷ್ಟಪಡುವಂತಾಗಿದೆ.
ಮುಂದೆ ಓದಿ >>ಚಿಕನ್ ಸ್ಟಾಲ್ ನೌಕರನ ಕೊಲೆ
ಬಜ್ಪೆ ಎಕ್ಕಾರ್ ದುರ್ಗಾನಗರದ ಚಿಕನ್ ಸ್ಟಾಲ್ ವೊಂದರಲ್ಲಿ ನೌಕರನಾಗಿದ್ದ ಮೂಲತಃ ಭದ್ರಾವತಿಯ ಸಿದ್ದಪ್ಪ ಗೌಡ(47) ಎಂಬಾತನ ಶವ ಮಂಗಳವಾರ ಬೆಳಿಗ್ಗೆ ಅಂಗಡಿಯ ಹೊರಗಡೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಂದೆ ಓದಿ >>ಮಂಗಳೂರಿಗೆ ಮೊದಲ ಪಂಚತಾರಾ ಹೋಟೆಲ್ ನ ಲಗ್ಗೆ
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾದ ಮಂಗಳೂರಿನಲ್ಲಿ ಈ ವರೆಗೆ ಪಂಚತಾರಾ ಹೋಟೆಲ್ ಇಲ್ಲದೇ ಇದ್ದು ಶೀಘ್ರದಲ್ಲೇ ದೀಪ ಗ್ರಾಂಡ್ಯೂರ್ ಎಂಬ ಸುಸಜ್ಜಿತವಾದ ಹೊಟೇಲನ್ನು ದೀಪ ಡೆವಲಪರ್ಸ್ ಸಂಸ್ಥೆಯಿಂದ...
ಮುಂದೆ ಓದಿ >>ಮಂಗಳೂರಿನಲ್ಲಿ ಐಶಾರಾಮಿ ಹಡಗು
ಭಾರೀ ಗಾತ್ರದ ಎಂ.ವಿ.ಐಡಾ ಡಿವಾ 1810 ಪ್ರಯಾಣಿಕರು ಮತ್ತು 617 ಸಿಬ್ಬಂದಿಯನ್ನು ಹೊತ್ತ ಎಂ.ವಿ. ಐಡಾ ದಿವಾ ಮತ್ತು 60 ಪ್ರಯಾಣಿಕರು ಮತ್ತು 70 ಸಿಬ್ಬಂದಿಯನ್ನು ಹೊತ್ತ ಎಂ.ವಿ. ಕ್ಲಿಪ್ಪರ್ ಒಡಿಸ್ಸಿ ಎಂಬ ಐಶಾರಾಮಿ ಹಡಗು ನವಮಂಗಳೂರು ಬಂದರಿಗೆ ಆಗಮಿಸಿದೆ.
ಮುಂದೆ ಓದಿ >>ನಿತ್ಯಾನಂದ ಸ್ಪೋರ್ಟ್ಸ್ ಕ್ಲಬ್ ನ 9ನೇ ವರ್ಷದ ವಾರ್ಷಿಕೋತ್ಸವ
ಇಲ್ಲಿಗೆ ಸಮೀಪದ ಇನ್ನದಲ್ಲಿರುವ ನಿತ್ಯಾನಂದ ಸ್ಪೋರ್ಟ್ಸ್ ಕ್ಲಬ್ ನ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಇನ್ನಡೊಂಜಿ ದಿನವನ್ನು ನವೆಂಬರ್ 25ರಂದು ಇನ್ನ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಮುಂದೆ ಓದಿ >>ವಿಮಾನ ರದ್ದು: ಮಂಗಳೂರು-ದುಬೈ ಪ್ರಯಾಣಿಕರ ಆಕ್ರೋಶ
ಮಂಗಳೂರಿನಿಂದ ದುಬೈಗೆ ಸೋಮವಾರ ರಾತ್ರಿ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಪೈಲಟ್ ಇಲ್ಲದ ಕಾರಣ ಪ್ರಯಾಣವನ್ನು ರದ್ದುಗೊಳಿಸಲಾಯಿತು.
ಮುಂದೆ ಓದಿ >>ಬೀಚ್ ಉತ್ಸವದಲ್ಲಿ ವಿವಿಧ ಸ್ಪರ್ಧೆ
ಉಳ್ಳಾಲದಲ್ಲಿ ನಡೆಯುತ್ತಿರುವ ಎರಡನೇ ದಿನದ ಬೀಚ್ ಉತ್ಸವ ಬೆಳಗ್ಗಿನ ಅವಧಿಯಿಂದ ಮಧ್ಯಾಹ್ನದ ವರೆಗೆ ವಿವಿಧ ಸ್ಪರ್ಧೆಗಳೊಂದಿಗೆ ನಡೆಯಿತು. ಬಲೆಬೀಸುವ ಸ್ಪರ್ಧೆ, ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಸಾಹಸ
ಮುಂದೆ ಓದಿ >>ಮಾರುತಿ ಯುವಕ ಮಂಡಲದ ವತಿಯಿಂದ ನೂತನ ಶಾಲಾ ಕಟ್ಟಡ ಉದ್ಘಾಟನೆ
ಉಳ್ಳಾಲ ಮಾರುತಿ ಯುವಕ ಮಂಡಲ ರಜತ ಮಹೋತ್ಸವದ ನೆನಪಿಗಾಗಿ ಯುವಕ ಮಂಡಲದ ವತಿಯಿಂದ ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 1.24ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಪಿಎಲ್ ನ ಲಕ್ಷ್ಮೀ ಕುಮಾರನ್ ಶನಿವಾರ ಉದ್ಘಾಟಿಸಿದರು.
ಮುಂದೆ ಓದಿ >>ಕಲಾವಿದ ಸೋಮಶೇಖರ್ ರ ಕುರಿತ ಪುಸ್ತಕ ಬಿಡುಗಡೆ
ಮರೆಯಾಗದ ತುಳುವರು ಮಾಲಿಕೆಯಲ್ಲಿ ರಂಗ ಸ್ಪಂದನ ಮಂಗಳೂರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಯಶವಂತ ಬೋಳೂರ್ ರಚಿಸಿದ ಸೋಮಶೇಖರ್ ಪುತ್ರನ್ ಪುಸ್ತಕವನ್ನು ಚಲನಚಿತ್ರ ನಿರ್ಮಾಪಕ ಡಾ.ಪಿ.ಸಂಜೀವ ದಂಡಕೇರಿ ಬಿಡುಗಡೆಗೊಳಿಸಿದರು.
ಮುಂದೆ ಓದಿ >>
ಸುರತ್ಕಲ್ ನಲ್ಲಿ ರಾಮ ಲಕ್ಷ್ಮಣ ಜೋಡುಕೆರೆ ಕಂಬಳ
ಸುರತ್ಕಲ್ ಮಾಧವ ನಗರದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ರಾಮ ಲಕ್ಷ್ಮಣ ಜೋಡುಕೆರೆ ಕಂಬಳ ಶನಿವಾರ ನಡೆಯಿತು. ದಿ.ಮಾಧವ ಪ್ರಭು ಮತ್ತು ದಿ.ಸರ್ವೋತ್ತಮ ಮಾಧವ ಪ್ರಭುಗಳ ...
ಮುಂದೆ ಓದಿ >>ಸಾಮಾಜಿಕ ಹಾಗೂ ರಾಜಕೀಯ ನೀತಿಗಳಲ್ಲಿ ಧರ್ಮ ಪ್ರಾಮುಖ್ಯ
ನಮ್ಮ ಸಾಮಾಜಿಕ ಹಾಗೂ ರಾಜಕೀಯ ರೀತಿ ನೀತಿಗಳಲ್ಲಿ ಧರ್ಮವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಂಗಳೂರಿನ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅಭಿಪ್ರಾಯಪಟ್ಟರು. ಅವರು ನಗರದ ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ
ಮುಂದೆ ಓದಿ >>ಭಾಷಾ ಭಾವೈಕ್ಯ ಬಹುಭಾಷಾ ಕವಿಗೋಷ್ಠಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ನಾಲ್ಕು ದಿನಗಳ ಐತಿಹಾಸಿಕ ಕೊಂಕಣಿ ಸಾಂಸ್ಕೃತಿಕ ಮಹೋತ್ಸವ ಆಮ್ಮಿ ಕೊಂಕಣಿ ಸಲುವಾಗಿ ಏರ್ಪಡಿಸಲಾದ ಭಾಷಾ ಭಾವೈಕ್ಯ ಬಹುಭಾಷಾ ಕವಿಗೋಷ್ಠಿ
ಮುಂದೆ ಓದಿ >>ಇಕೊ ಬಿ ಗ್ರೀನ್ ಸಂಸ್ಥೆಯಿಂದ ಪ್ಲಾಸ್ಟಿಕ್ ಬಳಕೆಯ ವಿರುದ್ದ ಅಭಿಯಾನ
ನಗರದ ಇಕೊ ಬಿ ಗ್ರೀನ್ ಸಂಸ್ಥೆಯು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡ ಪ್ಲಾಸ್ಟಿಕ್ ವಸ್ತುಗಳ ಬಳಕೆಯ ವಿರುದ್ದ ಅಭಿಯಾನಕ್ಕೆ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ
ಮುಂದೆ ಓದಿ >>ಸಹಾಯ ಯಾಚಿಸುತ್ತಿದೆ ಗೃಹರಕ್ಷಕನ ಜೀವ
ಸಮಾಜದಲ್ಲಿ ಯಾವುದೇ ರೀತಿಯ ಘಟನೆಗಳು ಅಥವಾ ಪ್ರಕೃತಿ ವೈಪರೀತ್ಯಗಳು ನಡೆದಾಗ ನಮ್ಮ ರಕ್ಷಣಾ ಇಲಾಖೆಗಳಲ್ಲಿನ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಾರೆ.
ಮುಂದೆ ಓದಿ >>ಪ್ರವಾಸೋದ್ಯಮದ ಕನ್ನಡಿ ಉಳ್ಳಾಲ ಬೀಚೋತ್ಸವ
ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚ್ಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ.
ಮುಂದೆ ಓದಿ >>

