ವಿಸಾ ಸಮಯ ಉಲ್ಲಂಘಿಸಿ ವಾಸ್ತವ್ಯವಿರುವ ಭಾರತೀಯರಿಗೆ ಶಿಕ್ಷೆ
ರಿಯಾದ್: ಎಮರ್ಜೆನ್ಸಿ ಸರ್ಟಿಫಿಕೇಟ್ ಪಡೆದ ಭಾರತೀಯರು ತಕ್ಷಣ ಸೌದಿ ಅರೇಬಿಯಾವನ್ನು ಬಿಡಬೇಕು ಎಂದು ರಿಯಾದ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಭಾರತೀಯರಿಗೆ ಎಚ್ಚರಿಕೆ ನೀಡಿದೆ.
ಮುಂದೆ ಓದಿ >>ಜುಲೈ 4ರಂದು ದುಬೈಯಲ್ಲಿ ಸೈಬಾ ಭೊಗೊಸ್
ದುಬೈ: ಪೆರ್ನಾಲ್ ಪ್ಯಾರಿಷ್ ನ ಸಂಘಟನೆ ಫಮಾದ್ ಪೆರ್ನಾಲ್ ಜುಲೈ 4ರಂದು ಉಪಹಾರ ಮತ್ತು ನೃತ್ಯ ಮನೋರಂಜನಾ ಕಾರ್ಯಕ್ರಮ ಸೈಬಾ ಭೊಗೊಸ್ ನ್ನು ಆಯೋಜಿಸುತ್ತಿದೆ.
ಮುಂದೆ ಓದಿ >>ಕರ್ನಾಟಕ ಸಂಘ ಕತಾರ್ ವತಿಯಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮ
ಕತಾರ್: ಕರ್ನಾಟಕ ಸಂಘ ಕತಾರ್ ವತಿಯಿಂದ ಈ ತಿಂಗಳ ಮೊದಲ ವಾರದಲ್ಲಿ ವರ್ಖಾ ಫ್ಯಾಮಿಲಿ ಬೀಚ್ ನಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸುಮಾರು 60 ಕುಟುಂಬಗಳು ತಮ್ಮ ಕುಟುಂಬ ಸದಸ್ಯರು
ಮುಂದೆ ಓದಿ >>ಯಕ್ಷಮಿತ್ರರ ದಶಮಾನೋತ್ಸವದಲ್ಲಿ ಅರಳಿ ನಿಂತ ಯಕ್ಷಲೋಕದ ಕಲಾ ವೈಭವ
ದುಬೈ:ಕೊಲ್ಲಿನಾಡಿನಲ್ಲಿ ಕಳೆದ ಹತ್ತು ವರ್ಷಗಳಿಂದ ಹವ್ಯಾಸಿ ಯಕ್ಷ ಕಲಾವಿದರನ್ನು ಜೊತೆ ಸೇರಿಸಿ ಯಕ್ಷ ಪ್ರೇಮಿಗಳಿಗೆ ಯಕ್ಷಗಾನದ ರಸದೌತಣವನ್ನು ಉಣಬಡಿಸುತ್ತಾ ಬಂದಿರುವ ಯಕ್ಷಮಿತ್ರರು ಬಳಗದ ದಶಮಾನೋತ್ಸವ ಸಂಭ್ರಮದಲ್ಲಿ ಪ್ರದರ್ಶನಗೊಂಡ...
ಮುಂದೆ ಓದಿ >>ಕತಾರ್ ಕರ್ನಾಟಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಕತಾರ್: ಇಲ್ಲಿನ ಇಂಡಿಯನ್ ಕಲ್ಚರ್ ಸೆಂಟರ್ ನ ಮುಂಬಯಿ ಹಾಲ್ ನಲ್ಲಿ ಮೇ 3ರಂದು ನಡೆದ ಕರ್ನಾಟಕ ಸಂಘ ಕತಾರ್ ನ ವಾರ್ಷಿಕ ಕಾರ್ಯಕಾರಿಣಿ ಸಭೆಯಲ್ಲಿ 2013-15ನೇ ಸಾಲಿನ ಹೊಸ ಸಮಿತಿಗೆ ಪದಾಧಿಕಾರಿಗಳನ್ನು...
ಮುಂದೆ ಓದಿ >>ರಮ್ದಾನ್ ತಿಂಗಳಲ್ಲಿ ಕನ್ನಡ ಪರ ಸಂಘಟನೆಗಳ ವಿಶೇಷ ರಕ್ತದಾನ ಶಿಬಿರ
ದುಬೈ: ಕೊಲ್ಲಿನಾಡಿನಲ್ಲಿ ಕಾರ್ಯಪ್ರವರತ್ತರಾಗಿರುವ ಕನ್ನಡಪರ ಸಂಘಟಾನೆಗಳು ದುಬೈನ ಅಲ್ ವಾಸಲ್ ಆಸ್ಪತ್ರೆಯ ರಕ್ತದಾನ ಘಟಕದ ಸೇವ್ ಲೈಫ್ ಅಭಿಯಾನದಲ್ಲಿ ಬಹು ಉತ್ಸಾಹದಿಂದ ಭಾಗವಹಿಸುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ
ಮುಂದೆ ಓದಿ >>ಅಕ್ಟೋಬರ್ 17,18ರಂದು ವಿಶ್ವ ತುಳು ಸಮ್ಮೇಳನ
ಕುವೈಟ್: ಕುವೈಟ್ ತುಳು ಕೂಟ ವತಿಯಿಂದ ವಿಶ್ವ ತುಳು ಸಮ್ಮೇಳನವು ಅಕ್ಟೋಬರ್ 17 ಮತ್ತು 18ರಂದು ಅಮೆರಿಕನ್ ಇಂಟರ್ ನ್ಯಾಶನಲ್ ಸ್ಕೂಲ್ ನ ಹವಳ್ಳಿ ಮೈದಾನದಲ್ಲಿ ನಡೆಯಲಿದೆ.
ಮುಂದೆ ಓದಿ >>ದುಬೈಯಲ್ಲಿ ಸುರತ್ಕಲ್ ನಿವಾಸಿಗಳಿಂದ ಸೆಕ್ರೇಡ್ ಹಾರ್ಟ್ ಹಬ್ಬ ಆಚರಣೆ
ದುಬೈ: ಯುಎಇಯಲ್ಲಿ ವಾಸಿಸುತ್ತಿರುವ ಸುರತ್ಕಲ್ ನ ನಿವಾಸಿಗಳು ಜೂನ್ 7ರಂದು ಜೀಸಸ್ ರ ಸೆಕ್ರೇಡ್ ಹಾರ್ಟ್ ಹಬ್ಬವನ್ನು ದುಬೈಯ ಇಂಡಿಯನ್ ಕ್ಲಬ್ ನಲ್ಲಿ ಆಚರಿಸಿದರು.
ಮುಂದೆ ಓದಿ >>14ರಂದು ದುಬೈ ಯಕ್ಷಮಿತ್ರ ಕಲಾವಿದರಿಂದ ಯಕ್ಷಗಾನ ದಶಮಾನೋತ್ಸವ ಸಂಭ್ರಮ
ದುಬೈ: ಇಲ್ಲಿನ ಶೇಖ್ ರಶೀದ್ ಸಭಾಂಗಣದಲ್ಲಿ ದುಬೈ, ಯು.ಎ.ಇ. ಯಕ್ಷಮಿತ್ರರು ವತಿಯಿಂದ ಯಕ್ಷಗಾನ ದಶಮಾನೋತ್ಸವ ಸಂಭ್ರಮ ಜೂನ್ 14ರಂದು ನಡೆಯಲಿದೆ. ದುಬೈ ಯಕ್ಷಮಿತ್ರ ಕಲಾವಿದರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ..
ಮುಂದೆ ಓದಿ >>ದೇವಾಡಿಗ ಸಂಘದಿಂದ ಸಂಭ್ರಮದ 21ನೇ ವಾರ್ಷಿಕೋತ್ಸವ
ದುಬೈ:ತನ್ನ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳಿಂದ ಕೊಲ್ಲಿನಾಡಿನಲ್ಲಿ ಹೆಸರುವಾಸಿಯಾದ ದೇವಾಡಿಗ ಸಂಘ ದುಬೈ ಯುಎಯಿ ಸಂಭ್ರಮದಿಂದ ಆಚರಿಸಿಕೊಂಡ 21ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ...
ಮುಂದೆ ಓದಿ >>ಕನ್ನಡ ಸಂಘ ಬಹರೈನ್: ವಸಂತೋತ್ಸವ -2013 ಆಚರಣೆ
ಮನಾಮ, ಬಹರೈನ್ : ವಿದೇಶಿ ನೆಲದಲ್ಲಿ ಕನ್ನಡ ನಾಡು ನುಡಿಯ ಕಂಪನ್ನು ಹಲವು ದಶಕಗಳಿಂದ ನಿರಂತರ ಪಸರಿಸುತ್ತಿರುವ ಬಹರೈನ್ ಕನ್ನಡ ಸಂಘವು ಕಳೆದ ಮೇ 31 ರಂದು ವಸಂತೋತ್ಸವ -2013 ಎಂಬ ಸಾಂಸ್ಕೃತಿಕ ವೈಭವದ ....
ಮುಂದೆ ಓದಿ >>ಬೋರಿವಲಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ವಾರ್ಷೀಕ ಮಹೋತ್ಸವ
ಮುಂಬಯಿ : ಜೈರಾಜ್ ನಗರ, ಬೋರಿವಲಿ (ಪ.) ಮಹಿಷಮರ್ಧಿನಿ ದೇವಸ್ಥಾನದ ವಾರ್ಷೀಕ ಮಹೋತ್ಸವವು ಮೇ. 30 ರಿಂದ 6 ದಿನಗಳ ಕಾಳ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಮುಂದೆ ಓದಿ >>ಬಹರೈನ್ ನಲ್ಲಿ ತೆಲಿಕೆದ ಬೊಳ್ಳಿ ಪ್ರದರ್ಶನ
ಬಹರೈನ್ : ಬಹರೈನ್ ಕನ್ನಡ ಸಂಘ ಹಾಗೂ ಪ್ರೇರಣಾ ತಂಡ ಜಂಟಿಯಾಗಿ ಆಯೋಜಿಸುತ್ತಿರುವ ಈ ವರ್ಷದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಜೂನ್ 7 ರಂದು ಯಶಸ್ವಿ ತುಳು ಚಲನಚಿತ್ರ ತೆಲಿಕೆದ ಬೊಳ್ಳಿ ಪ್ರದರ್ಶನ ಗೊಳ್ಳಲಿದೆ.
ಮುಂದೆ ಓದಿ >>ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ವಿದ್ಯಾಸಂಕುಲದ ಉದ್ಘಾಟನೆ
ಮುಂಬೈ: ಈಗಾಗಲೇ 111 ವರ್ಷಗಳನ್ನು ಪೂರೈಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ಅಂಧೇರಿ ಪಶ್ಚಿಮ ವೀರ ದೇಸಾಯಿ ರಸ್ತೆಯಲ್ಲಿನ ಮಂಡಳಿಯ ನೂತನ..
ಮುಂದೆ ಓದಿ >>ಬಂಟರ ಸಂಘದ ವತಿಯಿಂದ ನೂತನ ಸಚಿವರಿಗೆ ಅಭಿನಂದನೆ
ಮುಂಬಯಿ: ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಟಾರಿ ಸಭಾಗೃಹದಲ್ಲಿ ಜೂ. 1 ರಂದು ನಡೆದ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಉಪಸಮಿತಿಯ ವಾರ್ಷಿಕ ಬೃಹತ್ ಆರ್ಥಿಕ ಮೇಳ ಸಮಾರಂಭದಲ್ಲಿ
ಮುಂದೆ ಓದಿ >>ಕರ್ನಾಟಕ ಸಂಘ ಶಾರ್ಜಾದ ಮಯೂರ ಪ್ರಶಸ್ತಿಯಿಂದ ಪುರಸ್ಕ್ರತರಾದ ಸುಧೀರ್ ಕುಮಾರ್ ಶೆಟ್ಟಿ
ಶಾರ್ಜಾ:ವಿವಿಧ ಸಾಮಾಜಿಕ ರಂಗಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುವ ಮಹನೀಯರಿಗೆ ಕೊಡಮಾಡುವ ಕರ್ನಾಟಕ ಸಂಘ ಶಾರ್ಜಾದ ಪ್ರತಿಷ್ಟಿತ ಮಯೂರ ಪ್ರಶಸ್ತಿಯನ್ನು ಯುಎಯಿ ಎಕ್ಸ್ ಚೇಂಜ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಮುಂದೆ ಓದಿ >>ಜೂನ್ 7ರಂದು ದುಬೈ ದೇವಾಡಿಗ ಸಂಘದ 21ನೇ ವಾರ್ಷಿಕೋತ್ಸವ
ದುಬೈ: ಯುಎಇ ದುಬೈಯ ದೇವಾಡಿಗ ಸಂಘ ಇದರ 21ನೇ ವಾರ್ಷಿಕೋತ್ಸವವು ಜೂನ್ 7ರಂದು ದುಬೈಯ ಡೇರಾ ಶೆರಾಟನ್ ನಲ್ಲಿ ಜರುಗಲಿದೆ. ಬೆಳಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ
ಮುಂದೆ ಓದಿ >>ಯುಎಇಯಲ್ಲಿ ಭಾರತೀಯ ಉದ್ಯೋಗಿಗಳಿಗೆ ಶೀಘ್ರದಲ್ಲೇ ಪೆನ್ಶನ್ ಸ್ಕೀಮ್
ಅಬುಧಾಬಿ: ಯುಎಇಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಉದ್ಯೋಗಿಗಳಿಗೆ ಶೀಘ್ರದಲ್ಲೇ ಪೆನ್ಶನ್ ಸ್ಕೀಮ್ ನ್ನು ಜಾರಿಗೆ ತರಲಾಗುವುದು ಎಂದು ಭಾರತದ ರಾಯಭಾರಿ ತಿಳಿಸಿದರು.
ಮುಂದೆ ಓದಿ >>ರಕ್ತದಾನದ ಮಹತ್ಕಾರ್ಯಕ್ಕೆ ಮೆರುಗಿತ್ತ ಯುಎಯಿ ಬ್ರಾಹ್ಮಣ ಸಮಾಜ
ದುಬೈ:ಕನ್ನಡಿಗ ಬ್ರಾಹ್ಮಣ ಸಮಾಜದ ಯುಎಯಿ ಸದಸ್ಯರ ಸಂಘಟನೆ ಯುಎಯಿ ಬ್ರಾಹ್ಮಣ ಸಮಾಜದ ಭಾಂಧವರು ಸಂಘದ ಅಧ್ಯಕ್ಷ ಎಸ್ ರಾವ್ ಅವರ ಮುಂದಾಳತ್ವದಲ್ಲಿ ದುಬೈನ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಭಿರದಲ್ಲಿ ಭಾಗವಹಿಸಿದರು.
ಮುಂದೆ ಓದಿ >>ಕರ್ನಾಟಕ ಸಂಘ ಶಾರ್ಜಾಗೆ 11ನೇ ವಾರ್ಷಿಕೋತ್ಸವ ಸಂಭ್ರಮ
ಶಾರ್ಜಾ: ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಒಂದು ದಶಕಗಳಿಂದ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾ ಹನ್ನೊಂದನೆಯ ವರ್ಷಾಚರಣೆ ಹಾಗೂ ಮಯೂರ ಪ್ರಶಸ್ತಿ ಪ್ರದಾನ...
ಮುಂದೆ ಓದಿ >>ದುಬೈಯಲ್ಲಿ ಚಾ ಪರ್ಕ ಕಲಾವಿದರ ಆಕರ್ಷಣೆಯಲ್ಲಿ ತುಳುಪರ್ಬ-೨೦೧೩
ದುಬೈ:ಬರುವ ಜೂನ್ ತಿಂಗಳ ೨೧ರಂದು ಯುಎಯಿ ತುಳುಕೂಟದ ಮುಂದಾಳತ್ವದಲ್ಲಿ ದುಬೈನ ಅಲ್ ನಾಸರ್ ಲೀಸರ್ಲ್ಯಾಂಡ್ ಐಸ್ ರಿಂಕ್ನಲ್ಲಿ ನಡೆಯಲಿರುವ ಕೊಲ್ಲಿನಾಡಿನಲ್ಲಿ ನೆಲೆಸಿರುವ ಸಮಸ್ತ ತುಳುವರ ಸಾಂಸ್ಕ್ರತಿಕ ಸಮ್ಮೇಳನ ತುಳುಪರ್ಬ-೨೦೧೩ಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ.
ಮುಂದೆ ಓದಿ >>ಯುಎಇ ತಂಡದಲ್ಲಿ ಕರಾವಳಿಯ ಡ್ಯಾನ್ ಡಿಸೋಜಾ
ಅಬುಧಾಬಿ: ಮಲೇಶಿಯಾದಲ್ಲಿ ನಡೆದ ಏಶ್ಯನ್ ಕ್ರಿಕೆಟ್ ಕೌನ್ಸಿಲ್ 19ರ ಕೆಳಹರೆಯದ ಎಲೈಟ್ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಕರಾವಳಿ ಕರ್ನಾಟಕದ ಡ್ಯಾನ್ ಡಿಸೋಜಾ ಯುಇಎ 19ರ ಕೆಳಹರೆಯದ...
ಮುಂದೆ ಓದಿ >>ಸುಧೀರ್ ಕುಮಾರ್ ಶೆಟ್ಟಿ ಮಡಿಲಿಗೆ ಮಯೂರ ಪ್ರಶಸ್ತಿ
ಶಾರ್ಜಾ: ಶಾರ್ಜಾ ಕರ್ನಾಟಕ ಸಂಘದ 11ನೇ ಸಾಲಿನ ಪ್ರತಿಷ್ಠಿತ ಮಯೂರ ಪ್ರಶಸ್ತಿಯು ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸುಧೀರ್ ಕುಮಾರ್ ಶೆಟ್ಟಿಯವರ ಮುಡಿಗೇರಲಿದೆ.
ಮುಂದೆ ಓದಿ >>ಬೆಳ್ಳೆವಿಶನ್ ಯುಎಯಿ ಮಡಿಲಿಗೆ ಕೊಂಕಣಿ ಕ್ವಿಜ್ ಪ್ರಶಸ್ತಿ
ದುಬೈ:ಕರಾವಳಿ ಮಿಲನ್ ಸಂಘಟನೆಯ ಮುಂದಾಳತ್ವದಲ್ಲಿ ಕೊಲ್ಲಿನಾಡಿನಲ್ಲಿ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಮೆಗಾ ಕೊಂಕಣಿ ಕ್ವಿಜ್ ಸ್ಪರ್ಧೆಯಲ್ಲಿ ಬೆಳ್ಳೆವಿಶನ್ ಯುಎಯಿ ತಂಡವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಮುಂದೆ ಓದಿ >>ಚಿಣ್ಣರ ಚಿಲಿಪಿಲಿಯಲ್ಲಿ ಮನಮುದಗೊಳಿಸಿದ ಎಮಿರೇಟ್ಸ್ ಪಾಂಗಲೈಟ್ಸ್ ಅವರ ಚಿತ್ರ ಸ್ಪರ್ಧೆ
ದುಬೈ:ಕೊಲ್ಲಿನಾಡಿನ ಪಾಂಗ್ಳಾ ಚರ್ಚ್ ಸಮುದಾಯದ ಸದಸ್ಯರ ಸಂಘಟನೆ ಎಮಿರೇಟ್ಸ್ ಪಾಂಗಲೈಟ್ಸ್ ಅವರ ಮುಂದಾಳತ್ವದಲ್ಲಿ ಸತತ ಮೂರನೇ ಬಾರಿ ನಡೆದ ಚಿತ್ರ ಸ್ಪರ್ಧೆಯು ಮೇ ೧೭ರಂದು ದುಬೈ ಕರಾಮಾದ ಹ್ಯಾಪಿ ಹೋಮ್ ನರ್ಸರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಮುಂದೆ ಓದಿ >>ಬಂಟರ ಸಂಘ ಕುವೈಟ್ ನ ಪದಾಧಿಕಾರಿಗಳಿಂದ ಭಾರತದ ರಾಯಭಾರಿ ಭೇಟಿ
ಕುವೈಟ್: ಬಂಟರ ಸಂಘ ಕುವೈಟ್ ನ ಆಡಳಿತ ಸಮಿತಿ ಭಾರತದ ರಾಯಭಾರಿ ಕಚೇರಿಯಲ್ಲಿ ರಾಯಭಾರಿಯಾಗಿರುವ ಸತೀಶ್ ಸಿ. ಮೆಹ್ತಾ ಅವರನ್ನು ಭೇಟಿ ಮಾಡಿತು. ಕುವೈಟ್ ಬಂಟರ ಸಂಘದ ಅಧ್ಯಕ್ಷರಾಗಿರುವ ಉಮೇಶ್ ಶೆಟ್ಟಿ...
ಮುಂದೆ ಓದಿ >>ರಾಮಕ್ಷತ್ರಿಯ ಸಂಘದಿಂದ ಯಶಸ್ವಿ ರಕ್ತದಾನ ಶಿಭಿರ
ದುಬೈ: ಕೊಲ್ಲಿನಾಡಿನಲ್ಲಿ ಸಕ್ರೀಯವಾಗಿರುವ ರಾಮಕ್ಷತ್ರಿಯ ಸಂಘದ ಸದಸ್ಯರು ದುಬೈನ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಭಿರವನ್ನು ನಡೆಸುವ ಮೂಲಕ ರಕ್ತವನ್ನು ಸಂಗ್ರಹಿಸಿ ಕೊಲ್ಲಿನಾಡಿನಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಮುಂದೆ ಓದಿ >>ಮೀನಾಕ್ಷಿ ಆರ್. ಶ್ರೀಯಾನ್ ರಿಂದ ನೃತ್ಯ ರಂಗದಲ್ಲಿ ವಿನೂತನ ಆವಿಷ್ಕಾರ ಶ್ರೀ ಚಕ್ರ
ಮುಂಬಯಿ: ನೃತ್ಯ ಶಿಕ್ಷಣಕ್ಕೆ ಮುಂಬಯಿ ಮಹಾನಗರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿರುವ ಅರುಣೋದಯ ಕಲಾ ನಿಕೇತನದ ಗುರು ಮೀನಾಕ್ಷಿ ರಾಜು ಶ್ರೀಯಾನ್ ನೃತ್ಯದ ಎಲ್ಲಾ ವಿಭಾಗದಲ್ಲೂ ಪರಿಪಕ್ವತೆ ಗಳಿಸಿರುವ ಅವರು ಪರಾಂಪರಿತ
ಮುಂದೆ ಓದಿ >>ಮುಂಬಯಿ: ಕರಾವಳಿಯ ಕೃತಿ ಶೆಟ್ಟಿ ಕಮಾಂಡರ್
ಮುಂಬಯಿ: ಕರಾವಳಿ ಕರ್ನಾಟಕದ ಕೃತಿ ಐ. ಆರ್. ಶೆಟ್ಟಿ ಅವರು ಮಹಿಳಾ ಕಮಾಂಡರ್ ಆಗಿ ಆಯ್ಕೆಯಾಗಿದ್ದಾರೆ. ಇವರು ಇನ್ನಾಗುತ್ತು ರವೀಂದ್ರ ಶೆಟ್ಟಿ ಮತ್ತು ಕೊಡಿಯಾಲ್ ಗುತ್ತು ಕವಿತಾ ಶಟ್ಟಿ ದಂಪತಿ ಪುತ್ರಿಯಾಗಿದ್ದಾರೆ.
ಮುಂದೆ ಓದಿ >>ಮೇ 17ರಂದು ಮೆಗಾ ಕೊಂಕಣಿ ಕ್ವಿಜ್ ಸ್ಪರ್ಧೆ
ದುಬೈ:ಅರಬ್ ಸಂಯುಕ್ತ ಸಂಸ್ಥಾನದಲ್ಲಿ ತನ್ನ ಸಾಮಾಜಿಕ ಹಾಗೂ ಸಮುದಾಯಿಕ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ಕರಾವಳಿ ಮಿಲನ್ ಸಂಘಟನೆಯ ಮುಂದಾಳತ್ವದಲ್ಲಿ ಮೆಗಾ ಕೊಂಕಣಿ ಕ್ವಿಜ್ ಎಂಬ ಸ್ಪರ್ಧೆಗೆ ವೇದಿಕೆ ತಯಾರಾಗಿದೆ.
ಮುಂದೆ ಓದಿ >>



