ಟ್ವಿಟ್ಟರ್ ನಲ್ಲಿ ನಗ್ನ ಚಿತ್ರ ಪ್ರಕಟಿಸಿದ ಪೂನಂ ಪಾಂಡೆ
[Updated 04/08/2012 11:24 am]
ಬಟ್ಟೆ ಬಿಚ್ಚುವುದರಲ್ಲಿ ನಮ್ಮ ಬಾಲಿವುಡ್ ಬೆಡಗಿಯರೂ, ಇದೀಗ ಹಾಲಿವುಡ್ ಬೆಡಗಿಯರಿಗಿಂತ ಕಮ್ಮಿ ಏನಿಲ್ಲ ಬಿಡಿ! ಮೊನ್ನೆ ಮೊನ್ನೆ ಶೆರ್ಲಿನ್ ಚೋಪ್ರಾ ಪ್ಲೇ ಬಾಯ್ ಮ್ಯಾಗಜಿನ್ ಗೆ ಬಟ್ಟೆ ಬಿಚ್ಚಿ ಪೋಸ್ ನೀಡಿದ್ದುದು ನಿಮಗೆಲ್ಲ ಗೊತ್ತಿದೆ. ಅಷ್ಟಕ್ಕೇ ಈಗಾಗಲೇ ಬಟ್ಟೆ ಬಿಚ್ಚುವ ವಿಷಯಕ್ಕೇ ಆಗಾಗ ಸುದ್ದಿ ಮಾಡುತ್ತಿರುವ ಪೂನಂ ಪಾಂಡೆ ಸುಮ್ಮನಿರುತ್ತಾಳೆಯೇ? ಇಲ್ಲ ತಾನೇ!? ಹೌದು, ಶೆರ್ಲಿನ್ ಚೋಪ್ರಾಗಿಂತ ತಾನೇನೂ ಕಮ್ಮಿಯಿಲ್ಲ ಕಣ್ರೀ.. ಎಂದು ಪೂನಂ ಪಾಂಡೆ ತನ್ನ ನಗ್ನ ಚಿತ್ರಗಳನ್ನು ಟ್ಟಿಟ್ಟರ್ ನಲ್ಲಿ ಪ್ರಕಟಿಸಿ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾಳೆ.
ಕೆಳ ಹೊಟ್ಟೆಯ ಕಾಲುಗಳ ನಡುವೆ ಕಾಫಿ ಕಪ್ ಒಂದನ್ನು ಇರಿಸಿದ ನಗ್ನ ಚಿತ್ರವೊಂದನ್ನು ಪ್ರಕಟಿಸಿರುವ ಪೂನಂ ಪಾಂಡೆ ಅದಕ್ಕೊಂದು ಪ್ರಶ್ನೆಯನ್ನೂ ಎಸೆದಿದ್ದಳೆ ನೋಡಿ! ನೀವು ನಿಮ್ಮ ಕಾಫಿಯನ್ನು ಹೇಗೆ ಇಷ್ಟಪಡುತ್ತೀರಿ? ಎಂಬ ಪ್ರಶ್ನೆಯನ್ನು ಚಿತ್ರದೊಂದಿಗೆ ಈ ಕಿಲಾಡಿ ಹುಡುಗಿ ಎಸೆದಿದ್ದಾಳೆ. ಮೊದಲ ಚಿತ್ರದಲ್ಲಿ ಪಾಂಡೆ ಕೈಯಲ್ಲಿ ಕಾಫಿ ಹಿಡಿದುಕೊಂಡು ಅರೆ ನಗ್ನ ಎದೆಯ ಪ್ರದರ್ಶನ ನೀಡಿದ್ದಾಳೆ. ಟ್ವಿಟರ್ ನಲ್ಲಿ ಈ ಚಿತ್ರಗಳು ಪ್ರಕಟವಾಗುತ್ತಿದ್ದಂತೆ ಆಕೆಯ ಅಭಿಮಾನಿಗಳು ಆಕೆಯನ್ನು ಅಭಿನಂದಿಸಲು ಆರಂಭಿಸಿದ್ದಾರೆ.
ಈ ಹಿಂದೆ ಶಾರುಕ್ ಖಾನ್ ರ ಕೊಲ್ಕತಾ ನೈಟ್ ರೈಡರ್ಸ್ ಐಪಿಎಲ್ 5 ನಲ್ಲಿ ಗೆದ್ದಾಗ ನಗ್ನ ಚಿತ್ರಗಳನ್ನು ಪ್ರಕಟಿಸುವ ಮೂಲಕ ಪಾಂಡೆ ಸುದ್ದಿಯಾಗಿದ್ದಳು. ಇಂತಹುದೇ ವಿಷಯಗಳಿಗಾಗಿ ಸುದ್ದಿಯಾಗುವ ಈಕೆಗೆ ಇತ್ತೀಚೆಗೆ ಪೈಪೋಟಿ ನೀಡುವುದಕ್ಕಾಗಿ ಶೆರ್ಲಿನ್ ಚೋಪ್ರಾ ಪ್ಲೇ ಬಾಯ್ ಮ್ಯಾಗಜಿನ್ ಗೆ ನಗ್ನ ಪೋಸ್ ನೀಡಿದ್ದಳು.
ದರ್ಶನ್ ರಿಯಾಲಿಟಿ ಶೋ ನಡೆಸಿ ಕೊಡಲ್ವಂತೆ!
ಕಿರುತೆರೆಯತ್ತ ಸ್ಯಾಂಡಲ್ ವುಡ್ ನ ನಟರು ಮುಖ ಮಾಡುತ್ತಿದ್ದಂತೆಯೇ ನಟ ದರ್ಶನ್ ರಿಯಾಲಿಟಿ ಶೋ ನಡೆಸಿಕೊಡಲು ನನಗೆ ಟೈಮಿಲ್ಲ ಎಂದು ಹೇಳುವ ಮೂಲಕ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ನಟಿ ಅನಿಸ್ಟನ್ ಗೆ ದತ್ತು ಮಕ್ಕಳು ಬೇಕಂತೆ!
ಹಾಲಿವುಡ್ ಮಂದಿಯೇ ಹೀಗೆ. ಮದುವೆ ಸಮಯದಲ್ಲಿ ಮದುವೆಯಾಗುವುದಿಲ್ಲ. ಮದುವೆ ಕಾಲ ಕಳೆದ ಬಳಿಕ ಲೆಕ್ಕಕೆಂದು ಶಾಸ್ತ್ರ ಮುಗಿಸಿ ಕೆಲವೇ ತಿಂಗಳಲ್ಲಿ ಡೈವೋರ್ಸ್ ಕೂಡ ನೀಡುತ್ತಾರೆ. ಮಕ್ಕಳು ಮರಿ ಎನ್ನುವ ಆಸೆಯಿದ್ದರೂ
ಐಟಂ ಸಾಂಗ್ ಗೂ ರೆಡಿಯಾದ ನಟಿ ಕಾಜೋಲ್!
ಬಾಲಿವುಡ್ ನ ಸಭ್ಯ ನಟಿಯೆಂದು ಪರಿಗಣಿಸಲ್ಪಟ್ಟಿರುವ ಕಾಜೋಲ್ ಕೂಡ ಹೊಸ ಟ್ರೆಂಡ್ ಗೆ ತನ್ನ ಇಮೇಜ್ ನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಅಗತ್ಯವೆಂದಾದಲ್ಲಿ ಐಟಂ ಸಾಂಗ್ ಮಾಡಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಪಮೇಲ ಮನೆಯಲ್ಲಿ ಪ್ರಾಣಿಗಳ ವಾಸಭಾಗ್ಯ
ಹಾಲಿವುಡ್ನ ಬಿಂದಾಸ್ ನಟಿ ಪಮೇಲಾ ಆಂಡರ್ಸನ್ಗೆ ಪ್ರಾಣಿಗಳ ಮೇಲೆ ಸಕ್ಕತ್ ಪ್ರಿತಿ ಉಕ್ಕಿ ಬಂದಿದೆ. ಪೇಟಾ ಎಂಬ ಪ್ರಾಣಿ ಪ್ರೀಯರ ಸಂಘದ ಸದಸ್ಯೆ ಹಾಗೂ ಅದರ ಸಕ್ರೀಯ ಕಾರ್ಯಕರ್ತೆ ಸಹಾ ಆಗಿರುವ ಪಮೇಲ ಈ ಮೊದಲು ಪೇಟಾಕ್ಕಾಗಿ ತನ್ನ ಅಂಗಿ ಬಿಚ್ಚಿ ಸುದ್ದಿಯಾಗಿದ್ದರು.
ಹೊಸ ವರ್ಷದಲ್ಲಿ ಸನ್ನಿ ಕುಣಿತಕ್ಕೆ ಜೋರು ಬೇಡಿಕೆ !
ಕಳೆದ ವರ್ಷ ತಣ್ಣಗೆ ಸದ್ದಿಲ್ಲದೆ ರಿಯಾಲಿಟಿ ಶೋ ಮನೆ ಸೇರಿಕೊಂಡ ಮೇಲೆ ಬಿರುಗಾಳಿಯಂತೆ ಹವಾ ಎಬ್ಬಿಸಿದ ಈಕೆಯ ಎದೆಗಾರಿಕೆ ಕಂಡು ಸಮಸ್ತ ಭಾರತೀಯರು ಬೆಚ್ಚಿಬಿದ್ದಿದ್ದು, ಈಗ ಇತಿಹಾಸ. ಆಮೇಲೆ ಬಾಲಿವುಡ್ ನಲ್ಲಿ ಹಾಟ್ ಸಿನಿಮಾಗಳ
ಪುನೀತ್ ಈಗ ನ್ಯಾಷನಲ್ ಬ್ರಾಂಡ್ ಐಟಂ
ಪುನೀತ್ ರಾಜ್ ಕುಮಾರ್ ಈಗ ನ್ಯಾಷನಲ್ ಲೆವಲ್ ನ ಪ್ರಾಡಕ್ಟ್ ಗಳಲ್ಲಿ ಜಾಸ್ತಿ ನುಸುಳಿಕೊಂಡಿದ್ದಾರೆ ಎನ್ನುವ ಮಾತು ಗಾಂಧಿನಗರದ ಗಲ್ಲಿಯಿಂದ ಕೇಳಿ ಬರುತ್ತಿದೆ. ಯಾಕ್ ಅಂತೀರಾ...ಖ್ಯಾತ ಪಾನೀಯ ಸೆವನ್ ಆಫ್ ನಲ್ಲಿ ಕನ್ನಡದ ನಟರೊಬ್ಬರು ಜಾಹೀರಾತಿಗೆ ಆಯ್ಕೆಗೊಂಡಿದ್ದಾರೆ.
ಮ್ಯಾಕ್ಸಿಮ್ ಬಟ್ಟೆಯಲ್ಲಿ ಮಿನಿಮಮ್ ಗ್ಯಾರಂಟಿ ಬಸು
ಬಿಪ್ಸ್ ಹೆಸರಿನಲ್ಲೇ ಒಂದು ರೀತಿಯ ನಶೆ ತುಂಬಿಕೊಳ್ಳುತ್ತದೆ. ಅದರಲ್ಲೂ ಈ ನಶೆ ಸಿಕ್ಕಾಪಟ್ಟೆ ಕಿಕ್ ಕೊಡಲು ಆರಂಭವಾದರೆ ಮುಗಿಯಿತು ಬಿಡಿ ಕತೆ. ಈಗ ಇಂತಹ ಒಂದು ಕಿಕ್ ನೆಸ್ ನಲ್ಲಿ ಬಿಪಾಶಾ ಬಸು ಕಾಣಿಸಿಕೊಂಡಿದ್ದಾರೆ.
ದಬಾಂಗ್ 2ನಲ್ಲಿ ಸಲ್ಮಾನ್ ಗೆ ಹೆಚ್ಚುಕಮ್ಮಿ ಇರಿದೇ ಬಿಟ್ಟ ಸೋನಾಕ್ಷಿ!
ಜಾಕಿಚಾನ್ ರಿಂದ ಹಿಡಿದು ಅಮಿತಾಭ್ ಬಚ್ಚನ್ ರ ವರೆಗೆ ಪ್ರತಿಯೊಬ್ಬ ಜನಪ್ರಿಯ ತಾರೆಯರಿಗೆ ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭ ಒಂದಲ್ಲ ಒಂದು ಕಾರಣಕ್ಕೆ ಏಟುಗಳಾದ ಬಗ್ಗೆ ನಮಗೆ ತಿಳಿದಿದೆ. ಆದರೆ ನಾಯಕಿಯೊಬ್ಬಳು ತನ್ನ ಪಾತ್ರದಲ್ಲಿ ಮುಳುಗಿದ ರೀತಿಗೆ ನಾಯಕನೊಬ್ಬನಿಗೆ
ಡಿ.14ರಂದು ವಿದ್ಯಾ ಬಾಲನ್ ಸಿದ್ದಾರ್ಥ್ ರಾಯ್ ವಿವಾಹ
ಸದಾ ಸಂಪ್ರದಾಯಗಳ ಬೇರನ್ನು ಬಿಟ್ಟು ಕೊಡದಿರುವ ಕಾರಣಕ್ಕೆ ಜನಪ್ರಿಯಳಾಗಿರುವ ನಟಿ ವಿದ್ಯಾಬಾಲನ್ ತನ್ನ ಬದುಕಿನ ಪ್ರಮುಖ ದಿನದ ವಿಚಾರದಲ್ಲೂ ಈ ಸಂಪ್ರದಾಯವನ್ನು ಬಿಟ್ಟು ಕೊಡುತ್ತಿಲ್ಲ. ವಿದ್ಯಾಬಾಲನ್ ಡಿಸೆಂಬರ್ 14ರಂದು
ಕತ್ತಲ ಲೋಕದಲ್ಲಿ ಹುಡುಕಾಡಿದ ಅಮೀರ್
ಆಮೀರ್ ಖಾನ್ ಎಂಥಾ ಪರ್ಫೆಕ್ಷನಿಸ್ಟ್ ಅನ್ನೋದು ಎಲ್ಲರಿಗೂ ಗೊತ್ತು. ಯಾವುದೇ ಪಾತ್ರ, ಸೀನ್ ಆಗಿದ್ದರೂ ಅದರ ಬಗ್ಗೆ ಹಲವಾರು ಸುತ್ತು ಸ್ಟಡಿ ಮಾಡಿಯೇ ಶೂಟ್ ಮಾಡೋದು ಅವನ ಸ್ಟೈಲ್. ಥ್ರಿಲ್ಲರ್ ಸಿನಿಮಾ ತಲಾಶ್ ಗೆ ಪರ್ಫೆಕ್ಟ್ ಶಾಟ್ ಗಳನ್ನು ಪಡೆಯುವುದಕ್ಕಾಗಿ
ಒಂದುವರೆ ತಿಂಗಳಲ್ಲಿ ಸೌದಿಯಿಂದ 56,700 ಮಂದಿ ಭಾರತೀಯರ ಗಡಿಪಾರು
ಹೊಸದಿಲ್ಲಿ: ಸುಮಾರು 56,700 ಮಂದಿ ಭಾರತೀಯರನ್ನು ಸೌದಿ ಅರೇಬಿಯಾ ಮುಂದಿನ ಒಂದುವರೆ ತಿಂಗಳಲ್ಲಿ ಗಡಿಪಾರು ಮಾಡಲಿದೆ ಮತ್ತು ಇವರೆಲ್ಲರಿಗೆ ಎಮರ್ಜೆನ್ಸಿ ಸರ್ಟಿಫಿಕೇಟ್ ನೀಡಲು ಹತ್ತು ಅಧಿಕಾರಿಗಳನ್ನು ಸೌದಿಗೆ...
ಜನಸಂಖ್ಯೆಯಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ್ಕೆ 9ನೇ ಸ್ಥಾನದಲ್ಲಿದೆ. ಇದು 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,10,95,297 ಜನರಿದ್ದು, 2001ರ ಜನಗಣತಿಗೆ ಹೋಲಿಸಿದರೆ...
ಬೆಂಗಳೂರಿನ ಐಐಎಂ-ಬಿಗೆ ಹುಸಿ ಬಾಂಬ್ ಕರೆ
ಬೆಂಗಳೂರು: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ಬೆಂಗಳೂರು(ಐಐಎಂ-ಬಿ) ಗೆ ಬಾಂಬ್ ಕರೆ ಬಂದಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಶೋಧಿಸಿದಾಗ ಇದು ಹುಸಿ ಕರೆಯೆಂದು ತಿಳಿದುಬಂದಿದೆ.
ಎಪಿಎಲ್ -ಬಿಪಿಎಲ್ ಕಾರ್ಡ್ ದಾರರೇ ಅಕ್ಕಿ ಸಿಗೋದು ಫುಲ್ ಡೌಟು!
ಬೆಂಗಳೂರು: ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರೇ ಹುಷಾರ್..! ಮುಂದಿನ ತಿಂಗಳು ನಿಮಗೆ ಅಕ್ಕಿ ಸಿಗುವುದು ಬಹುತೇಕ ಅನುಮಾನ ಕಾರಣ ರಾಜ್ಯದ ಗೋದಾಮಿನಲ್ಲಿ ಇರುವ ಅಕ್ಕಿಗೆ ನುಸಿಬಾಧೆ ತಗುಲಿದ್ದು..
ಮಂಗಳೂರು ಮೂಲದ ಬಾಲಕನಿಗೆ ನ್ಯಾಶನಲ್ ಜಿಯೋಗ್ರಾಫಿಕ್ ಬೀ ಪ್ರಶಸ್ತಿ
ವಾಷಿಂಗ್ಟನ್: ಮಂಗಳೂರು ಮೂಲದ ಬಾಲಕನೊಬ್ಬ ಅಮೆರಿಕಾದಲ್ಲಿ ನಡೆದ ನ್ಯಾಶನಲ್ ಜಿಯೋಗ್ರಾಪಿಕ್ ಬೀ 2013 ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾನೆ. ಏಶ್ಯಾದ ಬೆಟ್ಟ ಪ್ರದೇಶ ಬೊತ್ಸವಾನಾದಲ್ಲಿರುವ ಹುಲಿಗಳ ಬಗ್ಗೆ ಮತ್ತು ಇಂಗ್ಲೆಂಡ್ ನ...
ಮಾಸಾಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ!
ಬೆಂಗಳೂರು: ಮೇ ತಿಂಗಳ ಕೊನೆಯ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಂಗಾಳಿ ದ್ವಿತೀಯ ಭಾಷೆ
ಬೆಂಗಳೂರು: ಕರ್ನಾಟಕದಲ್ಲಿ ಬಂಗಾಳಿ ಭಾಷೆಯನ್ನು ಈ ಶೈಕ್ಷಣಿಕ ವರ್ಷದಿಂದ ದ್ವಿತೀಯ ಭಾಷೆಯನ್ನಾಗಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಸಮುದಾಯದವರು ದೀರ್ಘ ಸಮಯದಿಂದ ಈ ಬಗ್ಗೆ ಮನವಿ...
ಅನಂತಮೂರ್ತಿ ಹಿಂದಿಕ್ಕಿ ಬೂಕರ್ ಪಡೆದ ಅಮೆರಿಕಾದ ಲೇಖಕಿ
ಲಂಡನ್: ಕರ್ನಾಟಕದ ಸಾಹಿತಿ ಯು. ಆರ್. ಅನಂತಮೂರ್ತಿ ಅವರು 2013ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾಗಿದ್ದಾರೆ. ಅನಂತಮೂರ್ತಿ ಅವರನ್ನು ಹಿಂದಿಕ್ಕಿದ ಅಮೆರಿಕಾದ ಲೇಖಕಿ ಲೈಡಿಯಾ
ಬಿಸಿಸಿಐ ಅಧ್ಯಕ್ಷನ ಅಳಿಯನೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿ?
ಮುಂಬಯಿ: ಸ್ಪಾಟ್ ಫಿಕ್ಸಿಂಗ್ ನ ನೀರು ಬಿಸಿಸಿಐ ಕಾಲಬುಡಕ್ಕೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ್ ಮೆಯಪ್ಪನ್ ಅವರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ನಾನು ಮುಗ್ದ, ಯಾವುದೇ ತಪ್ಪು ಮಾಡಿಲ್ಲ: ಶ್ರೀಶಾಂತ್
ಹೊಸದಿಲ್ಲಿ: ನಾನು ಮುಗ್ದ ಮತ್ತು ಯಾವುದೇ ತಪ್ಪನ್ನು ಮಾಡಿಲ್ಲ. ನಾನು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ...
ಬಿಗ್ ಬಾಸ್ ನ ವಿನಾಯಕ್ ಜೋಶಿ ಜತೆ ನಮ್ ಸ್ಟೈಲ್ ನ ಮಾತುಕತೆ...
ವಿನಾಯಕ್ ಜೋಶಿ, ಒಂದ್ ಟೈಮ್ ನಲ್ಲಿ ಈ ಹೆಸರು ಕೇಳಿದಾಕ್ಷಣ ತಕ್ಷಣ ನೆನಪಿಗೆ ಬರ್ತಿದ್ದದ್ದು ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ ಚಿತ್ರದ ಗುಂಡು ಗುಂಡಾಗಿ, ಮುದ್ದು ಮುದ್ದಾಗಿದ್ದ ಪುಟ್ಟ ಬಾಲಕ.
ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.

Write Your Comment Here...