ದರ್ಶನ್ ರಿಯಾಲಿಟಿ ಶೋ ನಡೆಸಿ ಕೊಡಲ್ವಂತೆ!
ಕಿರುತೆರೆಯತ್ತ ಸ್ಯಾಂಡಲ್ ವುಡ್ ನ ನಟರು ಮುಖ ಮಾಡುತ್ತಿದ್ದಂತೆಯೇ ನಟ ದರ್ಶನ್ ರಿಯಾಲಿಟಿ ಶೋ ನಡೆಸಿಕೊಡಲು ನನಗೆ ಟೈಮಿಲ್ಲ ಎಂದು ಹೇಳುವ ಮೂಲಕ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆಂಬ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಮುಂದೆ ಓದಿ >>ನಟಿ ಅನಿಸ್ಟನ್ ಗೆ ದತ್ತು ಮಕ್ಕಳು ಬೇಕಂತೆ!
ಹಾಲಿವುಡ್ ಮಂದಿಯೇ ಹೀಗೆ. ಮದುವೆ ಸಮಯದಲ್ಲಿ ಮದುವೆಯಾಗುವುದಿಲ್ಲ. ಮದುವೆ ಕಾಲ ಕಳೆದ ಬಳಿಕ ಲೆಕ್ಕಕೆಂದು ಶಾಸ್ತ್ರ ಮುಗಿಸಿ ಕೆಲವೇ ತಿಂಗಳಲ್ಲಿ ಡೈವೋರ್ಸ್ ಕೂಡ ನೀಡುತ್ತಾರೆ. ಮಕ್ಕಳು ಮರಿ ಎನ್ನುವ ಆಸೆಯಿದ್ದರೂ
ಮುಂದೆ ಓದಿ >>ಐಟಂ ಸಾಂಗ್ ಗೂ ರೆಡಿಯಾದ ನಟಿ ಕಾಜೋಲ್!
ಬಾಲಿವುಡ್ ನ ಸಭ್ಯ ನಟಿಯೆಂದು ಪರಿಗಣಿಸಲ್ಪಟ್ಟಿರುವ ಕಾಜೋಲ್ ಕೂಡ ಹೊಸ ಟ್ರೆಂಡ್ ಗೆ ತನ್ನ ಇಮೇಜ್ ನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಅಗತ್ಯವೆಂದಾದಲ್ಲಿ ಐಟಂ ಸಾಂಗ್ ಮಾಡಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಮುಂದೆ ಓದಿ >>ಪಮೇಲ ಮನೆಯಲ್ಲಿ ಪ್ರಾಣಿಗಳ ವಾಸಭಾಗ್ಯ
ಹಾಲಿವುಡ್ನ ಬಿಂದಾಸ್ ನಟಿ ಪಮೇಲಾ ಆಂಡರ್ಸನ್ಗೆ ಪ್ರಾಣಿಗಳ ಮೇಲೆ ಸಕ್ಕತ್ ಪ್ರಿತಿ ಉಕ್ಕಿ ಬಂದಿದೆ. ಪೇಟಾ ಎಂಬ ಪ್ರಾಣಿ ಪ್ರೀಯರ ಸಂಘದ ಸದಸ್ಯೆ ಹಾಗೂ ಅದರ ಸಕ್ರೀಯ ಕಾರ್ಯಕರ್ತೆ ಸಹಾ ಆಗಿರುವ ಪಮೇಲ ಈ ಮೊದಲು ಪೇಟಾಕ್ಕಾಗಿ ತನ್ನ ಅಂಗಿ ಬಿಚ್ಚಿ ಸುದ್ದಿಯಾಗಿದ್ದರು.
ಮುಂದೆ ಓದಿ >>ಹೊಸ ವರ್ಷದಲ್ಲಿ ಸನ್ನಿ ಕುಣಿತಕ್ಕೆ ಜೋರು ಬೇಡಿಕೆ !
ಕಳೆದ ವರ್ಷ ತಣ್ಣಗೆ ಸದ್ದಿಲ್ಲದೆ ರಿಯಾಲಿಟಿ ಶೋ ಮನೆ ಸೇರಿಕೊಂಡ ಮೇಲೆ ಬಿರುಗಾಳಿಯಂತೆ ಹವಾ ಎಬ್ಬಿಸಿದ ಈಕೆಯ ಎದೆಗಾರಿಕೆ ಕಂಡು ಸಮಸ್ತ ಭಾರತೀಯರು ಬೆಚ್ಚಿಬಿದ್ದಿದ್ದು, ಈಗ ಇತಿಹಾಸ. ಆಮೇಲೆ ಬಾಲಿವುಡ್ ನಲ್ಲಿ ಹಾಟ್ ಸಿನಿಮಾಗಳ
ಮುಂದೆ ಓದಿ >>ಪುನೀತ್ ಈಗ ನ್ಯಾಷನಲ್ ಬ್ರಾಂಡ್ ಐಟಂ
ಪುನೀತ್ ರಾಜ್ ಕುಮಾರ್ ಈಗ ನ್ಯಾಷನಲ್ ಲೆವಲ್ ನ ಪ್ರಾಡಕ್ಟ್ ಗಳಲ್ಲಿ ಜಾಸ್ತಿ ನುಸುಳಿಕೊಂಡಿದ್ದಾರೆ ಎನ್ನುವ ಮಾತು ಗಾಂಧಿನಗರದ ಗಲ್ಲಿಯಿಂದ ಕೇಳಿ ಬರುತ್ತಿದೆ. ಯಾಕ್ ಅಂತೀರಾ...ಖ್ಯಾತ ಪಾನೀಯ ಸೆವನ್ ಆಫ್ ನಲ್ಲಿ ಕನ್ನಡದ ನಟರೊಬ್ಬರು ಜಾಹೀರಾತಿಗೆ ಆಯ್ಕೆಗೊಂಡಿದ್ದಾರೆ.
ಮುಂದೆ ಓದಿ >>ಮ್ಯಾಕ್ಸಿಮ್ ಬಟ್ಟೆಯಲ್ಲಿ ಮಿನಿಮಮ್ ಗ್ಯಾರಂಟಿ ಬಸು
ಬಿಪ್ಸ್ ಹೆಸರಿನಲ್ಲೇ ಒಂದು ರೀತಿಯ ನಶೆ ತುಂಬಿಕೊಳ್ಳುತ್ತದೆ. ಅದರಲ್ಲೂ ಈ ನಶೆ ಸಿಕ್ಕಾಪಟ್ಟೆ ಕಿಕ್ ಕೊಡಲು ಆರಂಭವಾದರೆ ಮುಗಿಯಿತು ಬಿಡಿ ಕತೆ. ಈಗ ಇಂತಹ ಒಂದು ಕಿಕ್ ನೆಸ್ ನಲ್ಲಿ ಬಿಪಾಶಾ ಬಸು ಕಾಣಿಸಿಕೊಂಡಿದ್ದಾರೆ.
ಮುಂದೆ ಓದಿ >>ದಬಾಂಗ್ 2ನಲ್ಲಿ ಸಲ್ಮಾನ್ ಗೆ ಹೆಚ್ಚುಕಮ್ಮಿ ಇರಿದೇ ಬಿಟ್ಟ ಸೋನಾಕ್ಷಿ!
ಜಾಕಿಚಾನ್ ರಿಂದ ಹಿಡಿದು ಅಮಿತಾಭ್ ಬಚ್ಚನ್ ರ ವರೆಗೆ ಪ್ರತಿಯೊಬ್ಬ ಜನಪ್ರಿಯ ತಾರೆಯರಿಗೆ ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭ ಒಂದಲ್ಲ ಒಂದು ಕಾರಣಕ್ಕೆ ಏಟುಗಳಾದ ಬಗ್ಗೆ ನಮಗೆ ತಿಳಿದಿದೆ. ಆದರೆ ನಾಯಕಿಯೊಬ್ಬಳು ತನ್ನ ಪಾತ್ರದಲ್ಲಿ ಮುಳುಗಿದ ರೀತಿಗೆ ನಾಯಕನೊಬ್ಬನಿಗೆ
ಮುಂದೆ ಓದಿ >>ಡಿ.14ರಂದು ವಿದ್ಯಾ ಬಾಲನ್ ಸಿದ್ದಾರ್ಥ್ ರಾಯ್ ವಿವಾಹ
ಸದಾ ಸಂಪ್ರದಾಯಗಳ ಬೇರನ್ನು ಬಿಟ್ಟು ಕೊಡದಿರುವ ಕಾರಣಕ್ಕೆ ಜನಪ್ರಿಯಳಾಗಿರುವ ನಟಿ ವಿದ್ಯಾಬಾಲನ್ ತನ್ನ ಬದುಕಿನ ಪ್ರಮುಖ ದಿನದ ವಿಚಾರದಲ್ಲೂ ಈ ಸಂಪ್ರದಾಯವನ್ನು ಬಿಟ್ಟು ಕೊಡುತ್ತಿಲ್ಲ. ವಿದ್ಯಾಬಾಲನ್ ಡಿಸೆಂಬರ್ 14ರಂದು
ಮುಂದೆ ಓದಿ >>ಕತ್ತಲ ಲೋಕದಲ್ಲಿ ಹುಡುಕಾಡಿದ ಅಮೀರ್
ಆಮೀರ್ ಖಾನ್ ಎಂಥಾ ಪರ್ಫೆಕ್ಷನಿಸ್ಟ್ ಅನ್ನೋದು ಎಲ್ಲರಿಗೂ ಗೊತ್ತು. ಯಾವುದೇ ಪಾತ್ರ, ಸೀನ್ ಆಗಿದ್ದರೂ ಅದರ ಬಗ್ಗೆ ಹಲವಾರು ಸುತ್ತು ಸ್ಟಡಿ ಮಾಡಿಯೇ ಶೂಟ್ ಮಾಡೋದು ಅವನ ಸ್ಟೈಲ್. ಥ್ರಿಲ್ಲರ್ ಸಿನಿಮಾ ತಲಾಶ್ ಗೆ ಪರ್ಫೆಕ್ಟ್ ಶಾಟ್ ಗಳನ್ನು ಪಡೆಯುವುದಕ್ಕಾಗಿ
ಮುಂದೆ ಓದಿ >>ಪಾರ್ವತಿ ಓಮನ್ ಕುಟ್ಟನ್ ಮಾಲಿವುಡ್ ಗೆ
ಮಾಜಿ ಭುವನ ಸುಂದರಿ ರನ್ನರ್ ಅಪ್ ಪಾರ್ವತಿ ಓಮನ್ ಕುಟ್ಟನ್ ಗೆ ಚಿತ್ರರಂಗದಲ್ಲಿ ಯಾಕೋ ಉತ್ತಮ ಭವಿಷ್ಯಾನೇ ಇಲ್ಲ ಅನಿಸುತ್ತೆ. ಯಾಕೋ ಅವರು ಕಾಲಿಟ್ಟಲ್ಲೆಲ್ಲಾ ಸೋಲೇ ಅವರಿಗೆ ಕಟ್ಟಿಟ್ಟ ಬುತ್ತಿಯಂತಾಗಿದೆ.
ಮುಂದೆ ಓದಿ >>ಸೋನಾಕ್ಷಿಗೆ ಎಲ್ಲರನ್ನೂ ಸಂತೃಪ್ತಿ ಪಡಿಸಲು ಸಾಧ್ಯವಿಲ್ಲವಂತೆ!
ಇಂದು ನಾನು ಏರಿರುವ ಎತ್ತರಕ್ಕೆ ತಲುಪಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಯಶಸ್ಸಿನ ಹಾದಿಯಲ್ಲಿ ಸಾಗುವಾಗ ನಮ್ಮ ಸುತ್ತಮುತ್ತಲಿರುವ ಎಲ್ಲರನ್ನೂ ಸಂತೃಪ್ತಿ ಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಬಾಲಿವುಡ್
ಮುಂದೆ ಓದಿ >>ಸುದೀಪ್ ಗೆ ಈಗ ಧಮ್ಮೇ ಇಲ್ಲ
ಸಿಗರೇಟು ದಾಸರಾಗಿದ್ದ ಸುದೀಪ್ ಸಿಗರೇಟು ಸೇದುವುದನ್ನು ಬಿಡುವುದರ ಮೂಲಕ ಸುದ್ದಿಮನೆಯಲ್ಲಿದ್ದಾರೆ. ಸಿಗರೇಟು ಅನ್ನೋದು ಸುದೀಪ್ ಗೆ ತುಂಬಾ ಆಪ್ತವಾಗಿತ್ತು. ಹೋದಲ್ಲಿ ಬಂದಲ್ಲಿ ಸಿಗರೇಟ್ ಅವರ ಕೈಯಲ್ಲಿರುತ್ತಿತ್ತು. ಆದರೆ
ಮುಂದೆ ಓದಿ >>ಮಲಯಾಳ ಸಿನಿಮಾ ತಾರೆ ಸಮೃತಾ ಸುನಿಲ್ ವಿವಾಹ
ಮಲಯಾಳ ಸಿನಿಮಾ ತಾರೆ ಸಮೃತಾ ಸುನಿಲ್ ಕಂಪ್ಯೂಟರ್ ಇಂಜಿನಿಯರ್ ಅಖಿಲ್ ನ್ನು ವರಿಸುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮುಂದೆ ಓದಿ >>ರೋಹಿತ್-ನಿತ್ಯಾ ಮೆನೋನ್ ಜತೆಯಾಗಿ
ತೆಲುಗು ನಟ ನಾರಾ ರೋಹಿತ್ ಅಭಿನಯದ ಒಕ್ಕಾದಿನೆ ಚಿತ್ರ ನ.23ರಂದು ತೆರೆಗೆ ಬರಲಿದೆ. ನಿತ್ಯಾ ಮೆನೋನ್ ಚಿತ್ರದಲ್ಲಿ ಇವರಿಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಯಶಸ್ವೀ ಚಿತ್ರ ಕಥಾ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ಒಕ್ಕಾದಿನೆ
ಮುಂದೆ ಓದಿ >>ವಿಜಯ್ ಗೆ ವಿರುದ್ಧವಾಗಿ ಅಮಲಾ ಪೌಲ್
ಇದೇನು ಯಾರ ಸುದ್ದಿಗೂ ಹೋಗದೇ ತಮ್ಮ ಪಾಡಿಗೆ ತಾವು ಅಂತಿರುವ ಅಮಲಾ ಇದೇನು ವಿಜಯ್ ಗರ ವಿರುದ್ಧವಾಗಿ ನಿಂತಿದ್ದಾರೆ ಅಂದ್ಕೊಡ್ರಾ..ಅಮಲಾ ವಿಜಯ್ ಗೆ ವಿರುದ್ಧವಾಗಿ ನಿಂತಿರುವುದೇಬೋ ನಿಜ. ಆದರೆ ಆಕೆ ದ್ವೇಷದಿಂದ ನಿಂತಿರುವುವದಲ್ಲಾ
ಮುಂದೆ ಓದಿ >>ಬೀದಿಗಿಳಿದು ಮಾರಾಟಕ್ಕೆ ನಿಂತ ನಟಿ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನೀರುದೋಸೆಯಲ್ಲಿ ಜಗ್ಗೇಶ್ ಜತೆ ನಟಿಸುವ ವಿಚಾರದ ಬೆನ್ನಿಗೆ ರಮ್ಯಾ ಹೊಸ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮಾಹಿತಿಯೊಂದು ಬಹಿರಂಗವಾಗಿದೆ.
ಮುಂದೆ ಓದಿ >>ತಮನ್ನಾ ಯಾರಿಗಾಗಿ ನಟಿಸ್ತಾರೆ ಗೊತ್ತಾ
ನಟಿ ತಮನ್ನಾ ಭಾಟಿಯಾ ತಮ್ಮ ಇತ್ತೀಚಿಗಿನ ಚಿತ್ರ ಕ್ಯಾಮರಾಮೆನ್ ಗಂಗಾ ತೋ ರಾಮ್ ಬಾಬು ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನರಂಜಿಸಿದ್ದರು.
ಮುಂದೆ ಓದಿ >>ಶಾರೂಕ್ ಯಾಕೆ ಸಲ್ಮಾನ್ ನಿಂದ ದೂರ ಓಡುತ್ತಿದ್ದಾರೆ ?
ಬಾಲಿವುಡ್ ಬಿಗ್ ಖಾನ್ ಗಳ ನಡುವೆ ಯಾವಾಗಲೂ ತೂ ತೂ ಮೈ ಮೈ ಎನ್ನುವ ಕಾನ್ಸೆಪ್ಟ್ ಕಾಣ ಸಿಗುತ್ತಿತ್ತು. ಈಗಾಗಲೇ ಸಲ್ಮಾನ್ ಖಾನ್ ಬಾಲಿವುಡ್ ಪಾಲಿಗೆ ಓಡುವ ಕುದುರೆಯಾಗುತ್ತಿದ್ದಂತೆ ಶಾರೂಕ್ ಖಾನ್
ಮುಂದೆ ಓದಿ >>ಅಜಯ್ ರೇಟ್ ದಿನಕ್ಕೆ ಬರೀ ಒಂದು ಕೋಟಿ
ಬಾಲಿವುಡ್ ಅಂಗಳದಲ್ಲಿ ಅಜಯ್ ದೇವಗನ್ ತಮ್ಮ ರೇಟ್ ಕಾರ್ಡ್ ನಲ್ಲಿ ದರ ಏರಿಕೆ ಮಾಡಿದ್ದಾರೆ. ಈಗಾಗಲೇ ಎರಡು ಮೂರು ಹಿಟ್ ಚಿತ್ರಗಳ ಮೂಲಕ ಬಾಲಿವುಡ್ ಎ ಸ್ಟಾರ್ ನಾಯಕರ ಪಟ್ಟಿಯಲ್ಲಿ ಅಜಯ್ ಬಂದು
ಮುಂದೆ ಓದಿ >>ತೊಟ್ಟಿಲು ತೂಗಲು ಛಾಯಾಗ್ರಾಹಕ ವೇಣು ತಯಾರಿ
ಕನ್ನಡದ ನಟಿ ತಾರಾ ಮನೆಯಲ್ಲಿ ಭರ್ಜರಿ ಔತಣಕೂಟ ನಡೆದಿತ್ತು. ಒಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ವಿಚಾರವಾದರೆ ಮತ್ತೊಂದು ಗುಡ್ ನ್ಯೂಸ್ ಖ್ಯಾತ ಛಾಯಾಗ್ರಾಹಕ ಎಚ್ ಸಿ ವೇಣು ತೊಟ್ಟಿಲು
ಮುಂದೆ ಓದಿ >>ಪೃಥ್ವಿರಾಜ್ ಮತ್ತೊಮ್ಮೆ ಬಾಲಿವುಡ್ ಗೆ
ಇತ್ತೀಚಿಗಷ್ಟೇ ಬಾಲಿವುಡ್ ನ ಅಂಗಳಕ್ಕೆ ಬಂದು ಹೋಗಿದ್ದ ಪೃಥ್ವಿರಾಜ್ ಇದೀಗ ಮತ್ತೆ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಅವರು ಇತ್ತೀಚಿಗೆ ಮಲಯಾಳದಲ್ಲಿ ನಟಿಸಿದ್ದ ಆಯಾಳುಂ ನಾಞನುಂ ತಮ್ಮಿಲ್ ಚಿತ್ರಕ್ಕೆ ಉತ್ತಮ
ಮುಂದೆ ಓದಿ >>ದುರ್ಗಾಪೂಜೆಯಲ್ಲಿ 10 ಲಕ್ಷ ಚೆಲ್ಲಿದ ಡರ್ಟಿ ಹುಡುಗಿ
ಬಾಲಿವುಡ್ ಡರ್ಟಿ ಹುಡುಗಿ ವಿದ್ಯಾ ಬಾಲನ್ ಬೇಸಿಕಲಿ ಮಲಯಾಳಂ ಹುಡುಗಿ ಎಂದು ಎಲ್ಲರಿಗೂ ಗೊತ್ತು. ಆದ್ರೆ ವಿದ್ಯಾ ಬಾಲನ್ ಮಲಯಾಳಂಕ್ಕಿಂತ ಜಾಸ್ತಿ ಮಹತ್ವ ನೀಡುವ ಭಾಷೆ ಬಂಗಾಳಿಯಂತೆ.
ಮುಂದೆ ಓದಿ >>ದಿವ್ಯಾಳನ್ನು ವರಿಸಿದ ವಿನೀತ್ ಶ್ರೀನಿವಾಸನ್
ಮಲಯಾಳ ಸಿನಿಮಾ ನಟ, ಹಿನ್ನೆಲೆ ಗಾಯಕ ವಿನೀತ್ ಶ್ರೀನಿವಾಸನ್ ದಿವ್ಯಾ ಅವರನ್ನು ವರಿಸುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಲಯಾಳ ಸಿನಿಮಾರಂಗದ ನಟ ಶ್ರೀನಿವಾಸನ್ ಪುತ್ರರಾಗಿರುವ
ಮುಂದೆ ಓದಿ >>ಒಂದಾದ ಅಲ್ಲು ಅರ್ಜುನ್ ಮತ್ತು ರಿಚಾ ಗಂಗೋಪಾಧ್ಯಾಯ
ಲೀಡರ್, ಮಿರಪಕಾಯ, ಮಾಯಕಂ ಎಂಬ ಚಿತ್ರದಲ್ಲಿ ನಟಿಸಿರುವ ರಿಚಾ ಗಂಗೋಪಾಧ್ಯಾಯ ಅಲ್ಲು ಅರ್ಜುನ್ ನ ಮುಂದಿನ ಸಿನಿಮಾ ಇದರಮಾಯಿಲತ್ತೋದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮುಂದೆ ಓದಿ >>ಪತ್ರಕರ್ತೆಯಾಗಲಿರುವ ಮಿಲ್ಕ್ ಬೇಬಿ ತಮನ್ನಾ
100% ಲವ್ ಸಿನಿಮಾದಲ್ಲಿ ನಾಗಚೈತನ್ಯ ಜತೆಗೆ ಸಂಪೂರ್ಣ ಸಾಫ್ಟ್ ವೇರ್ ಉದ್ಯೋಗಿಯಾಗಿ ಕಾಣಿಸಿಕೊಂಡ ತಮನ್ನಾ ಇದೀಗ ಚಿತ್ರವೊಂದರ ಮೂಲಕ ಪತ್ರಕರ್ತೆಯಾಗ ಹೊರಟಿದ್ದಾಳೆ.
ಮುಂದೆ ಓದಿ >>ಜಾನ್ ಅಬ್ರಹಾಂನ ಜಫ್ನಾ ಸಿನಿಮಾದಲ್ಲಿ ಮೋಹನ್ ಲಾಲ್
ಬಾಲಿವುಡ್ ನಟ ಜಾನ್ ಅಬ್ರಹಾಂ ಸಿನಿಮಾವೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಶೇಷ ಅಂದ್ರೆ ಇದರಲ್ಲಿ ಮಲಯಾಳ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಜಾನ್ ಅಬ್ರಹಾಂ ಮೋಹನ್ ಲಾಲ್
ಮುಂದೆ ಓದಿ >>ಸ್ಕೂಲ್ ಬ್ಯಾಗ್ ಹಾಕಿಕೊಂಡು ಹೊರಟ ಓವಿಯಾ
ನಿಜ ನಟಿ ಓವಿಯಾ ಇದೀಗ ಸ್ಕೂಲ್ ಗರ್ಲ್ ಆಗ ಹೊರಟಿದ್ದಾಳೆ. ಮಲಯಾಳ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಓವಿಯಾ ತಮ್ಮ ಸಿಲ್ಲುನ್ನು ಒರು ಸಂದಿಪ್ಪು ಚಿತ್ರದಲ್ಲಿ ಶಾಲಾ ಬಾಲಕಿಯಾಗಿ
ಮುಂದೆ ಓದಿ >>ಕನ್ನಡದ ನಟೋರಿಯಸ್ ಹುಡುಗಿಯಾಗಿ ರಮ್ಯಾ
ಕನ್ನಡದ ನಟೋರಿಯಸ್ ಹುಡುಗಿ ಯಾರಾಪ್ಪ ಎಂದು ಪ್ರಶ್ನೆ ಕೇಳಿದಾಕ್ಷಣ ಥಟ್ ಅಂತಾ ಉತ್ತರ ಬರುವುದು ರಮ್ಯಾ ಬಾರ್ನೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಯಲ್ಲಿ ಬುಲ್ ಬುಲ್ ಚಿತ್ರದಲ್ಲಿ ಬ್ಯುಸಿಯಾಗಿರುವ ರಮ್ಯಾ ಈಗ ನಟೋರಿಯಸ್
ಮುಂದೆ ಓದಿ >>ಅರ್ಜುನ ಪುತ್ರಿ ಐಶ್, ವಿಶಾಲ್ ಚಿತ್ರಕ್ಕೆ ಆಯ್ಕೆ
ಸ್ಯಾಂಡಲ್ ವುಡ್ ಸೇರಿದಂತೆ ಕಾಲಿವುಡ್ ನಲ್ಲೂ ತನ್ನ ಹೆಸರಿನ ಮುಂದೆ ಸಾಹಸದ ರಾಜ ಎಂದೇ ಖ್ಯಾತಿ ಗಳಿಸಿಕೊಂಡಿರುವ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಕಾಲಿವುಡ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬರುವ ಲಕ್ಷಣಗಳು ಗೋಚರವಾಗಿದೆ.
ಮುಂದೆ ಓದಿ >>



