ನಿರೀಕ್ಷೆ ಹುಟ್ಟಿಸಿದ ಆಪರೇಷನ್ ಡೈಮಂಡ್ ರಾಕೆಟ್
ವರನಟ ಡಾ.ರಾಜಕುಮಾರ್ ನಟಿಸಿದ ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಈಗ ಮತ್ತೆ ತೆರೆ ಮೇಲೆ ಬಂದಿದೆ. ಬರೋಬ್ಬರಿ 35 ವರ್ಷಗಳ ಹಿಂದೆ ತೆರೆಕಂಡ ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿತ್ತು.
ಮುಂದೆ ಓದಿ >>ರಾಗಿಣಿ ಸಿಂಗಪೂರ್ ಗೆ ಜಾಲಿ ಟೂರ್
ಇತ್ತೀಚೆಗಷ್ಟೇ ತಮ್ಮ 23ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಸಂಭ್ರಮಿಸಿದ ರಾಗಿಣಿ ತಮ್ಮ ಎಲ್ಲ ಜಂಜಾಟದಿಂದ ದೂರವಿದ್ದು ರಿಲ್ಯಾಕ್ಸ್ ಆಗಲು ಸಿಂಗಾಪುರಕ್ಕೆ ತೆರಳಿದ್ದಾರೆ. ಅವರ ಅಭಿನಯದ ರಾಗಿಣಿ ಐಪಿಎಸ್ ಚಿತ್ರಕ್ಕೆ ...
ಮುಂದೆ ಓದಿ >>ಶಿರಡಿಯಲ್ಲಿ ಕ್ರೇಜಿಸ್ಟಾರ್ ಬರ್ತ್ ಡೇ
ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಪಾಠಕ್ಕೆ ಎಳ್ಳುನೀರು ಬಿಟ್ಟಿರುವ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ 52ನೇ ಹುಟ್ಟುಹಬ್ಬವನ್ನು ಶಿರಡಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ.
ಮುಂದೆ ಓದಿ >>ಪೂಜಾಗಾಂಧಿಗೆ ಮದುವೆ ಆಲೋಚನೆ ಇಲ್ವಂತೆ
ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಠೇವಣಿ ಕಳೆದುಕೊಂಡಿದ್ದ ಸಿನಿಮಾ ನಟಿ, ಮುಂಗಾರುಮಳೆ ಬೆಡಗಿ ಪೂಜಾಗಾಂಧಿ ಸೋತ ಮೇಲೆ ಅವರು ಇದೇ ಮೊದಲ ಬಾರಿಗೆ ರಾಯಚೂರಿಗೆ ಆಗಮಿಸಿದ್ದರು.
ಮುಂದೆ ಓದಿ >>ಹೇ ಬುಲ್ ಬುಲ್ ಮಾತಾಡಕಿಲ್ವ ?
ಬುಲ್ ಬುಲ್ ಹಲವಾರು ಕಾರಣಗಳಿಂದ ಬಹು ನಿರೀಕ್ಷೆಯ ಚಿತ್ರ. ಆ ನಿರೀಕ್ಷೆಯನ್ನು ಚಿತ್ರ ಸುಳ್ಳು ಮಾಡುವುದಿಲ್ಲ. ಸಾಕಷ್ಟು ಮಾಸ್ ಮತ್ತು ಸೆಂಟಿಮೆಂಟ್ ಎಲಿಮೆಂಟ್ಸ್ ಗಳನ್ನು ಚಿತ್ರ ಹೊಂದಿದೆ. ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕ್ ಆದ...
ಮುಂದೆ ಓದಿ >>ಹಾಸ್ಯ - ಲಾಸ್ಯ - ತಾಜಾ ತನದ ಪರಾರಿ
ಆ ದಿನಗಳು, ಸೂರ್ಯ ಕಾಂತಿಯ ನಂತರ ಮರೆಯಾಗಿದ್ದ ಕೆ. ಎಂ . ಚೈತನ್ಯ, ನಿರ್ದೇಶಕರು ಮತ್ತೆ ಒಳ್ಳೆಯ ಚಿತ್ರ ಕತೆಯೊಂದಿಗೆ ಪರಾರಿ ಮೂಲಕ ವಾಪಸ್ಸಾಗಿದ್ದಾರೆ. ಯುವಕರ ವಿಷಯವನ್ನು ಕೇಂದ್ರ ವಾಗಿಟ್ಟುಕೊಂಡು ನಿರ್ದೇಶನ ಮಾಡಿರುವ ಇವರು...
ಮುಂದೆ ಓದಿ >>ತಿರುವುಗಳ ತಿರುವಿನಲ್ಲಿ......ಸುದೀಪ್ ನ ಬಚ್ಚನ್
ಚಿತ್ರ ರಸಿಕರ ಬಹು ನಿರೀಕ್ಷೆಯ ಚಿತ್ರ ಬಚ್ಚನ್ - ಈ ವಾರ ರಾಜ್ಯಾದ್ಯಂತ ತೆರೆ ಕಂಡಿದೆ . ಚಿತ್ರ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ . ಸುದೀಪ್ ಅಭಿಮಾನಿಗಳಿಗಂತೂ ಯುಗಾದಿಯ ಕೊಡುಗೆ ಈ ಚಿತ್ರ...
ಮುಂದೆ ಓದಿ >>ಓ ಲೈಲಾ.. ಹಾಡಿಗೆ ಹೆಜ್ಜೆ ಕಾಮಕನ್ಯೆ..!
ಕಾಮಕನ್ಯೆ ಸನ್ನಿ ಲಿಯೋನ್ ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರೆಟಿ ಎಂಬ ಪಟ್ಟಕ್ಕೇರಿ ತುಂಬಾ ದಿನಗಳು ಕಳೆದಿದೆ. ಅರಸಿಕ ಕೂಡ ಆಕೆಯ ಕಂಡೊಡನೆ ರಸಿಕನಾಗಿಬಿಡಬಲ್ಲ, ಇಂಥ ಸನ್ನಿಲಿಯೋನ್ ನಿಜಕ್ಕೂ...
ಮುಂದೆ ಓದಿ >>ಪವರ್ ಸ್ಟಾರ್ ಸುದೀಪ್ v/s ಕಿಚ್ಚ ಪುನೀತ್
ಕನ್ನಡದ ಕಿರುತೆರೆಯಲ್ಲಿ ಈಗ ಸ್ಟಾರ್ ವಾರ್ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಿರುವ ಈ ಹೊತ್ತಿನಲ್ಲೇ ಸ್ಯಾಂಡಲ್ ವುಡ್ ನ ಸ್ಟಾರ್ ಗಳ ವಾಕ್ ಸಮರಕ್ಕೆ ಕಿರುತೆರೆ ವೇದಿಕೆ ಒದಗಿಸಿದೆ.
ಮುಂದೆ ಓದಿ >>ಬಿಜೆಪಿಗೆ ಬಡಿಯಲಿದೆ ಸುಂಟರಗಾಳಿ?
ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಬಿಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರ ಬಗ್ಗೆ ಬಿಎಸ್ ಆರ್ ಕಾಂಗ್ರೆಸ್ ನಾಯಕಿ ಹಾಗೂ ಸುಂಟರಗಾಳಿ ರಕ್ಷಿತಾ ಅವರಿಗೆ ತೀವ್ರ ಅಸಮಾಧಾನ ಉಂಟಾಗಿದ್ದು, ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಮುಂದೆ ಓದಿ >>ದ್ವಿತಿಯಾರ್ಧದ ಶೂಟಿಂಗಿನಲ್ಲಿ ನಾಮ್ ಹೈ ಬೊಸ್
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಜೊತೆ ಬ್ಲೂ ಚಿತ್ರವನ್ನು ನಿರ್ದೇಶಿಸಿ, ಅದ್ದೂರಿ ಪ್ರಚಾರದ ನಡುವೆಯೂ ಹೇಳಿಕೊಳ್ಳುವ ಯಶಸ್ಸು ಪಡೆಯದ ನಿರ್ದೇಶಕ ಆಂಟನಿ ಡಿಸೋಜ ಮತ್ತೊಮ್ಮೆ ಖಿಲಾಡಿಯನ್ನು ಮುಂದಿಟ್ಟುಕೊಂಡು ನಾಮ್ ಹೈ ಬೊಸ್ ಎಂದು ಹೇಳಹೊರಟಿದ್ದಾರೆ.
ಮುಂದೆ ಓದಿ >>ಬಿಪಾಶಾಳ ಸೊಂಟ ಮುರಿದ ಪೂನಂ ಪಾಂಡೆ
ಪೂನಂ ಪಾಂಡೇ ಬಾಲಿವುಡ್ ನಲ್ಲಿ ಎಷ್ಟೊಂದು ನಶೆ ಏರಿಸಿ ಬಿಟ್ಟಿದ್ದಾಳೆಂದರೆ ನಶಾ ಚಿತ್ರದ ನಿರ್ದೇಶಕ ಅಮಿತ್ ಸಕ್ಸೇನಾ ಅವಳ ಫುಲ್ ಫಿದಾ ಆಗಿಬಿಟ್ಟಿದ್ದಾನೆ. 2003ರಲ್ಲಿ ಜಿಸ್ಮ್ ಚಿತ್ರವನ್ನು ನಿರ್ದೇಶಿಸಿ ಬಿಪಾಶಾ ಬಸುವನ್ನು...
ಮುಂದೆ ಓದಿ >>ಸಿಕ್ಸ್ ಪ್ಯಾಕ್ ಉತ್ಪನ್ನವಾಗಲಿರುವ ಕಪೂರ್
ಬಾಲಿವುಡ್ ನಟ ಅನಿಲ್ ಕಪೂರ್, ಸಿಕ್ಸ್ ಪ್ಯಾಕ್ ಅಂಗಸೌಷ್ಠವ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆಹಾರ ಸೇವನೆಯನ್ನು ಮಿತಗೊಳಿಸಿ ಕಟ್ಟುಮಸ್ತಾದ ದೇಹವನ್ನು ಹೊಂದುವುದು ಅವರ ಸದ್ಯದ ಇರಾದೆ...
ಮುಂದೆ ಓದಿ >>ಆಸ್ಕರ್ ರೇಸ್ ನಿಂದ ಬರ್ಫಿ ಔಟ್
ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾರ ಬರ್ಫಿ ಆಸ್ಕರ್ ಪ್ರಶಸ್ತಿಗೆ ಈ ಬಾರಿಯ ಭಾರತದ ಅಧಿಕೃತ ಚಿತ್ರವಾಗಿತ್ತು. ವಿವಿಧ ಸಿನೆಮಾಗಳ ದೃಶ್ಯಗಳ ಮರು ಸೃಷ್ಟಿಯಂತಿದ್ದ ಆ ಚಿತ್ರವನ್ನು ಆಸ್ಕರ್ ಗೆ ಅಧಿಕೃತ ನಾಮಕರಣ
ಮುಂದೆ ಓದಿ >>ತೆಲುಗಿನ ಬೃಂದಾವನದಲ್ಲಿ ಅಲೆದಾಡುವ ದರ್ಶನ್
ಸ್ಯಾಂಡಲ್ ವುಡ್ ಸಿನ್ಮಾ ಜಗತ್ತಿನಲ್ಲಿ ದರ್ಶನ್ ಈಗ ತುಂಬಾನೇ ಬ್ಯುಸಿ ನಟ. ಅದರಲ್ಲೂ ಮುಖ್ಯವಾಗಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಬುಲ್ ಬುಲ್ ಹಾಗೂ ವಿರಾಟ್ ಚಿತ್ರಗಳ ಕೆಲಸ ಟೋಟಲಿ ಮುಗಿದುಬಿಟ್ಟಿದೆ ಎನ್ನುವ ಮಾತಿದೆ.
ಮುಂದೆ ಓದಿ >>ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಲಿದ್ದಾರೆ ಶಿವಣ್ಣ
ಕನ್ನಡ ತಾರೆ ಶಿವರಾಜ್ ಕುಮಾರ್ ರ ಕಡ್ಡಿಪುಡಿ ಚಿತ್ರೀಕರಣ ಮುಗಿದಿದೆಯಷ್ಟೇ. ಇದೀಗ ಅವರು ತಮ್ಮ ಮುಂದಿನ ಚಿತ್ರ ಬಜರಂಗಿಗಾಗಿ ತಾಲೀಮು ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ ಕಾಣಿಸಬೇಕೆಂದು ನಿರ್ಧರಿಸಿರುವ ಶಿವಣ್ಣ ಅದಕ್ಕಾಗಿ ಗಂಭೀರ ತಯಾರಿಯನ್ನೂ ಆರಂಭಿಸಿದ್ದಾರೆ.
ಮುಂದೆ ಓದಿ >>ಬಯಲಾಯಿತು ಚಿರಂಜೀವಿ-ನಿಕೀಶಾ ಲಿಪ್ ಲಾಕ್ ಕಿಸ್
ಕನ್ನಡ ಚಿತ್ರ ರಂಗದಲ್ಲಿ ಲಿಪ್ ಲಾಕ್ ಮಾಡಿರುವ ದೃಶ್ಯ ಹೊಸತೇನಲ್ಲ. ಆದರೆ ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಹೊಸ ಜೋಡಿಯೊಂದು ಹೊಸ ಚಿತ್ರಕ್ಕಾಗಿ ಲಿಪ್ ಲಾಕ್ ಕಿಸ್ ಮಾಡಿದ ದೃಶ್ಯಗಳು ಅದ್ಹೇಗೋ ಬಹಿರಂಗವಾಗಿದೆ ಮತ್ತು ಎಲ್ಲರ ಗಮನ ಸೆಳೆದಿದೆ.
ಮುಂದೆ ಓದಿ >>ರೂ.100 ಕೋಟಿ ಕ್ಲಬ್ ಗೆ ತಲಾಶ್
ಬಾಲಿವುಡ್ ನ ಬಹು ನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ತಲಾಶ್ ನಿರೀಕ್ಷೆಯಂತೆ ರೂ.100 ಕೋಟಿ ಕ್ಲಬ್ ಗೆ ಸೇರಿದೆ. ಅಮೀರ್ ಖಾನ್ ನಟನೆಯ ಈ ಚಿತ್ರ ಜಾಗತಿಕ ಮಟ್ಟದಲ್ಲಿ ರೂ.131.78 ಕೋಟಿ ಸಂಗ್ರಹ ಮಾಡಿದೆ ಎಂದು ಮೂಲಗಳು ಹೇಳಿವೆ.
ಮುಂದೆ ಓದಿ >>ದಿಲ್ವಾಲಾದಲ್ಲಿ ಸುಮಂತ್ ಗೆ ದಿಲ್ ನೀಡಲಿರುವ ರಾಧಿಕಾ ಪಂಡಿತ್
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಸಾಗುತ್ತಿರುವ ರಾಧಿಕಾ ಪಂಡಿತ್, ತನ್ನ ಇತ್ತೀಚಿನ ಯಶಸ್ವೀ ಚಿತ್ರ ಡ್ರಾಮಾ ಬಿಡುಗಡೆಯ ಬಳಿಕ ಮುಂದಿನ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾಳೆ.
ಮುಂದೆ ಓದಿ >>ಮಣಿರತ್ನಂ ತೆರೆದಿಟ್ಟ ಕಡಲ್ ಹುಡುಗಿಯ ಹೊಳಪು
ಭಾರತೀಯ ಸಿನಿಮಾ ಜಗತ್ತಿನಲ್ಲಿ ಮಣಿರತ್ನಂ ಚಿತ್ರಗಳೆಂದರೆ ಏನೋ ಒಂದು ರೀತಿಯ ಕುತೂಹಲದ ಕಡಲೆ ಬಾಯಿಯಲ್ಲಿ ಅತ್ತ ಇತ್ತ ಸುತ್ತಾಟ ಮಾಡುತ್ತಾ ಸುದ್ದಿ ಮಾಡುತ್ತದೆ. ಕಡಲ್ ಮೂಲಕ ಇದೇ ಮಣಿರತ್ನಂ ಹೊಸ ಹುಡುಗರನ್ನು
ಮುಂದೆ ಓದಿ >>ಗೌತಮ್ ಮೆನನ್ ಅಡ್ಡಾದಲ್ಲಿ ಏಕ್ ಅಸೀನಾ !
ಕಾಲಿವುಡ್ ಸಿನ್ಮಾ ಫೀಲ್ಡ್ ನಲ್ಲಿ ಗೌತಮ್ ಮೆನನ್ ಹೆಸರು ಸಿಕ್ಕಾಪಟ್ಟೆ ಫೇಮಸ್. ಕಾರಣ ಇಷ್ಟೇ ಗೌತಮ್ ಚಿತ್ರಗಳು ನೋಡಲು ಬಹಳ ಅಂದವಾಗಿರುತ್ತದೆ. ಜತೆಯಲ್ಲಿ ಯಾವುದಾದರೂ ಮೆಸೇಜ್ ಗ್ಯಾರಂಟಿ ಎನ್ನುವ ಖಾತರಿ ಕೂಡ
ಮುಂದೆ ಓದಿ >>ಯೂಟ್ಯೂಬ್ ನಲ್ಲಿ ಮನಸಾಗಿದೆಯೋ ಸೂಪರ್ ಹಿಟ್
ತರುಣ್ ಮತ್ತು ಮೃದುಲಾ ನಟಿಸಿರುವ ಪದೇಪದೇ ಚಿತ್ರದ ಹಾಡುಗಳು ಯುಟ್ಯೂಬ್ ನಲ್ಲಿ ಭಾರೀ ಸೆನ್ಶೇಸನ್ ಮೂಡಿಸಿವೆ. ಅದರಲ್ಲೂ ಆ ಚಿತ್ರದ ಮನಸಾಗಿದೆಯೋ ಹಾಡು ಯೂಟ್ಯೂಬ್ ನಲ್ಲಿ ಪ್ರಕಟಗೊಂಡು ಕೇವಲ ನಾಲ್ಕು ತಿಂಗಳಲ್ಲಿ 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವುದು
ಮುಂದೆ ಓದಿ >>ಮಹಾಬಲೇಶ್ವರ ಹಿಲ್ ಸ್ಟೇಷನ್ ನಲ್ಲಿ ಪೂನಂ ಬಿಸಿ
ಮಹಾರಾಷ್ಟ್ರದ ಸತಾರಾ ಸಮೀಪ ಇರುವ ಮಹಾಬಲೇಶ್ವರ ಹಿಲ್ ಸ್ಟೇಷನ್ ನಲ್ಲಿ ಈಗ ಸಖತ್ ಚಳಿ. ಆದರೆ, ಈಗ ಅಲ್ಲೂ ಬೆಂಕಿ ಬಿದ್ದಿದೆ ! ಬೆಂಕಿ ಹಚ್ಚಿದ್ದು ಯಾರು ಗೊತ್ತೇ? ಸೂಪರ್ ಹಾಟ್ ಲೇಡಿ ಪೂನಂ ಪಾಂಡೆ! ಹೌದು ವಿವಾದಗಳ ರಾಣಿ, ತನ್ನ ಬೋಲ್ಡ್ ನೆಸ್ ಮೂಲಕ ಪಡ್ಡೆ ಹುಡುಗರನ್ನೆಲ್ಲ
ಮುಂದೆ ಓದಿ >>ಲೈಫ್ ಆಫ್ ಪೈ ನೋಡಲೇಬೇಕಾದ ಭಾರತೀಯ ಕಲಾವಿದರ ಹಾಲಿವುಡ್ ಸಿನೆಮಾ
ಆ್ಯಂಗ್ ಲೀ ನಿರ್ದೇಶನದ ಲೈಫ್ ಆಫ್ ಪೈ ಜಗತ್ತಿನಾದ್ಯಂತ ಚಿತ್ರ ಮಂದಿರಗಳಿಗೆ ಪ್ರವೇಶ ಪಡೆದಿದೆ. ಹಡಗು ದುರಂತವೊಂದರ ಬಳಿಕ ಸಮುದ್ರದ ನಡುವೆ ಬಂಗಾಳಿ ಹುಲಿಯೊಂದಿಗೆ ಸಿಲುಕುವ ಅಪೂರ್ವ ಕ್ಷಣಗಳುಳ್ಳ
ಮುಂದೆ ಓದಿ >>ಸಂಜಯ್ ಕಪೂರ್ ಗೆ ಡೈವೋರ್ಸ್ ನೀಡಿದ ಕರಿಷ್ಮಾ
ಹಿಂದಿ ಚಿತ್ರರಂಗದಲ್ಲಿ ಕೆಲವು ದಶಕಗಳ ಹಿಂದೆ ರಾಜ ಹಿಂದೂಸ್ತಾನಿ ಚಿತ್ರದಲ್ಲಿ ನಟಿಸಿ ಚಿತ್ರರಸಿಕರ ಮನ ಸೂರೆಗೊಳಿಸಿದ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳ ಹೊರಟಿದ್ದಾರೆ.
ಮುಂದೆ ಓದಿ >>ಮುಂಗಾರುಮಳೆ ಹುಡುಗಿಯ ನಿಶ್ಚಿತಾರ್ಥ
ಮುಂಗಾರುಮಳೆಯ ಮೂಲಕ ಹರೆಯದ ಹುಡುಗರ ಮನಸ್ಸಿಗೆ ಲಗ್ಗೆ ಹಾಕಿದ್ದ ಕನ್ನಡ ಚಿತ್ರರಂಗದ ನಟಿ ಪೂಜಾಗಾಂಧಿಯವರ ನಿಶ್ಚಿತಾರ್ಥ ಗುರುವಾರ ಕತ್ರಿಗುಪ್ಪೆಯಲ್ಲಿನ ಅವರ ನಿವಾಸದಲ್ಲಿ ನೆರವೇರಿತು.
ಮುಂದೆ ಓದಿ >>ಹ್ಯಾಪಿ ಬರ್ತಡೇ ಟು ರಾಧಿಕಾ ಕುಮಾರಸ್ವಾಮಿ
ಕನ್ನಡ ಚಿತ್ರರಂಗದಲ್ಲಿ ಅಳುವ ತಂಗಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮನೆ ಮಗಳಾಗಿದ್ದ ರಾಧಿಕಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಮುಂದೆ ಓದಿ >>ಜಬ್ ತಾಕ್ ಹೇ ಜಾನ್ ಗೆ ಸನ್ ಆಫ್ ಸರ್ದಾರ್ ಸವಾಲೊಡ್ಡುವನೇ?
ದೇಶಾದ್ಯಂತ ಈಗಾಗಲೇ ದೀಪಾವಳಿ ಮೂಡ್ ಆರಂಭವಾಗಿದೆ. ಇಂದು ನರಕ ಚತುರ್ದಶಿಯೊಂದಿಗೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ನಡುವೆ ನಾಳೆ (ನವೆಂಬರ್ 13) ಬಾಲಿವುಡ್ ಅಂಗಳದಲ್ಲಿ ಎರಡು ಮಹಾ ಬಾಂಬ್ ಗಳು
ಮುಂದೆ ಓದಿ >>ಆಸಿನ್ ಲೇಡಿ ಆಮಿರ್ ಖಾನ್ ಅಂತೆ!
ಕೇರಳದಲ್ಲಿ ಹುಟ್ಟಿ ಮಲಯಾಳಂ ಮಾತೃಭಾಷೆಯಾಗಿದ್ದರೂ ಮಲಯಾಳಂ, ತಮಿಳು, ಹಿಂದಿ, ಇಂಗ್ಲಿಷ್ ಚೆನ್ನಾಗಿ ಮಾತನಾಡ ಬಲ್ಲ ಆಸಿನ್ ಇದೀಗ ಬಾಲಿವುಡ್ ನಲ್ಲಿ ಚಿರಪರಿಚಿತ ಹುಡುಗಿ. ಕೊಚ್ಚಿನ್ ನ ನೇವಿ ಪಬ್ಲಿಕ್ ಸ್ಕೂಲ್ ನಲ್ಲಿ ಓದಿರುವ
ಮುಂದೆ ಓದಿ >>ತಮಿಳು ಚಿತ್ರರಂಗಕ್ಕೆ ರಮ್ಯಾ ನಂಬೀಶನ್
ಮಲಯಾಳ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಬೇಡಿಕೆಯ ನಟಿಯಾಗಿರುವ ರಮ್ಯಾ ನಂಬೀಶನ್ ಇದೀಗ ಬಹುದಿನಗಳ ಬಳಿಕ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ. ರಾಮನ್ ತೇಡಿಯಾ ಸೀತಾ,
ಮುಂದೆ ಓದಿ >>



