ಮೈಕ್ರೋಓವನ್ ನಲ್ಲಿ ಒಳಉಡುಪು ಒಣಗಿಸಲು ಹಾಕಿ ಅಪಾರ್ಟ್ ಮೆಂಟ್ ಸುಟ್ಟ!
[Updated 08/08/2012 05:45 pm]ಲಂಡನ್: ಕೆಲವು ಪ್ರಯೋಗಶೀಲ ಜನರಿದ್ದಾರೆ. ಮನೆಯ ವಸ್ತುಗಳು, ಅಷ್ಟೇ ಯಾಕೆ ಕೈಗೆ ಸಿಕ್ಕ ವಸ್ತಗಳಲೆಲ್ಲ ಹೊಸತನ್ನು ಕಾಣಲು ಸದಾ ಪ್ರಯೋಗಶೀಲರಾಗಿರುತ್ತಾರೆ. ಯಶಸ್ಸು ಕಂಡರೆ ತಾನು ಅದೇನೋ ದೊಡ್ಡ ಸಂಶೋಧಕನೆಂದು ಹಿರಿ ಹಿರಿ ಹಿಗ್ಗುತ್ತಾರೆ. ಪ್ರಯೋಗಗಳು ಆಪತ್ತುಗಳಿಗೆ ಎಡೆ ಮಾಡಿದರೆ ಸುಮ್ಮನೆ ತೆಪ್ಪಗಿರುತ್ತಾರೆ. ಆದರೇ ಇಲ್ಲೊಬ್ಬ ವ್ಯಕ್ತಿ ಪ್ರಯೋಗದಲ್ಲಿ ಹೊಸತವನ್ನು ಕಾಣಲು ಹೋಗಿ ಕೊನೆಗೆ ತಾನು ಪ್ರಯೋಗ ಮಾಡಿದ ವಸ್ತು ಮಾತ್ರವಲ್ಲದೇ ತಂಗಿರುವ ಇಡೀ ಅಪಾರ್ಟ್ ಮೆಂಟ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿಸುವಂತೆ ಮಾಡಿದ್ದಾನೆ.
ಇಂಗ್ಲೆಂಡಿನ ನೈಋತ್ಯ ಕರಾವಳಿಯ ವೇಮೌತ್ ಪಟ್ಟಣದಲ್ಲಿನ ಈ ವ್ಯಕ್ತಿ ಮೈಕ್ರೋವೇವ್ ಓವನ್ ನಲ್ಲಿನ ಆಹಾರ ಬೇಯಿಸುವುದು ಬಿಟ್ಟು, ಇತರ ಉಪಯೋಗವೇನೆಂದು ತಿಳಿಯಲು ಪ್ರಯೋಗಕ್ಕೆ ಮುಂದಾಗಿದ್ದನು. ತನ್ನ ಒದ್ದೆ ಒಳ ಉಡುಪು ಮತ್ತು ಸಾಕ್ಸ್ ಗಳನ್ನು ಮೈಕ್ರೋವೇವ್ ಒಳಗೆ ಹಾಕಿ ಒಣಗಿಸಲು ಮುಂದಾದ. ತಕ್ಷಣ ಮೈಕ್ರೋವೇವ್ ಓವನ್ ನ ಒಳಗಿನಿಂದ ಹೊರಬಿದ್ದ ಬೆಂಕಿಯ ಕೆನ್ನಾಲಗೆಯು ಇಡೀ ಅಪಾರ್ಟ್ ಮೆಂಟ್ ಗೆ ತಗುಲಿತು.
ಅಗ್ನಿಶಾಮಕದವರು ತಕ್ಷಣ ಬರದಿದ್ದರೆ ಈತನ ಪ್ರಯೋಗಶೀಲತೆ ಬುದ್ಧಿಯಲ್ಲಿ ಎನೋ ಮಾಡಲು ಹೋಗಿ ಇನ್ನೇನೊ ಆಗುತ್ತಿತ್ತು ಅಷ್ಟೇ. ಅಷ್ಟಕ್ಕೂ ತನ್ನ ಪ್ರಯೋಗಶೀಲತೆಯಿಂದ ಇಷ್ಟೆಲ್ಲದಕ್ಕೂ ಕಾರಣನಾದ ಈ ವ್ಯಕ್ತಿಯು ಈ ಪ್ರಕರಣದಿಂದ ಮೈಕ್ರೋವೇವ್ ಓವನ್ ನಿಂದ ಇನ್ನಾವ ಪ್ರಯೋಜನ ಕಂಡುಕೊಂಡಿದ್ದಾನೋ?!
12 ಮಕ್ಕಳಿಗೆ ಜನ್ಮ ನೀಡಲಿದ್ದಾರಂತೆ ಶಿಕ್ಷಕಿ!
ಈಗಿನ ಮಹಿಳೆಯರು ಒಂದು ಮಗುವಿಗೆ ಜನ್ಮ ನೀಡುವುದೇ ತುಂಬಾ ಕಷ್ಟ. ಆದರೆ ಟುನಿಶಿಯಾದ ಶಿಕ್ಷಕಿಯೊಬ್ಬರು 12 ಮಕ್ಕಳಿಗೆ ಜನ್ಮ ನೀಡಲಿದ್ದಾರೆಂಬ ವರದಿಯನ್ನು ಅಲ್ಲಿನ ಪತ್ರಿಕೆಯೊಂದು ಮಾಡಿದೆ.
ಐವರು ಗಂಡಂದಿರ ಮುದ್ದಿನ ಪತ್ನಿ!
ಮಹಾಭಾರತದಲ್ಲಿ ದ್ರೌಪತಿ ಐದು ಮಂದಿಯನ್ನು ವರಿಸಿರುವುದನ್ನು ನಾವು ಪುರಾಣಗಳಿಂದ ತಿಳಿದುಕೊಂಡಿದ್ದೇವೆ. ಭಾರತದಲ್ಲಿ ಹಲವಾರು ಪತ್ನಿಯರಿಗೆ ಒಬ್ಬ ಪತಿಯಿರಬಹುದು. ಓರ್ವಳು ಪತ್ನಿಗೆ
ಫೇಸ್ಬುಕ್ನಿಂದ ದೂರವಿರಲು ಮಗಳಿಗೆ 200 ಡಾಲರ್!
ಹರೆಯದ ಮಕ್ಕಳು ಫೇಸ್ಬುಕ್ನ ಚಾಳಿಯಲ್ಲಿ ಮುಳುಗಿ ಲೋಕವನ್ನೇ ಮರೆಯುತ್ತಿದ್ದಾರೆಯೇ? ದಾರಿ ತಪ್ಪುವ ಆತಂಕವಿದೆಯೇ? ಇಲ್ಲೊಬ್ಬ ತಂದೆ, ತನ್ನ ಮಗಳನ್ನು ಫೇಸ್ಬುಕ್ನಿಂದ ದೂರವಿರಿಸಲು 200 ಡಾಲರ್ ನೀಡುತ್ತಿದ್ದಾರೆ.
ಮಾತನಾಡುವ ಮೂತ್ರಶಂಕೆ ಬೇಸಿನ್!
ಪಾರ್ಟಿಗಳಲ್ಲಿ ಕುಡಿದು-ಕುಣಿದು-ದಣಿದು ಕುಡಿತದ ಅಮಲಿನಲ್ಲೇ ಡ್ರೈವಿಂಗ್ ಮಾಡುವವರಿಗೊಂದು ಜಾಗೃತೆಯ ಚಾಲನೆ ಮಾಡುವ ಎಚ್ಚರಿಕೆಯನ್ನು ನೀಡುವುದಕ್ಕೆ ಅಮೆರಿಕದ ಪಬ್ ಗಳು ಒಂದು ಹೊಸ ಆವಿಷ್ಕಾರವನ್ನು ಮಾಡಿವೆ.
ನ್ಯೂಜಿಲ್ಯಾಂಡ್ ನಲ್ಲಿ ಕಾರು ಓಡಿಸುವ ನಾಯಿ
ಜೀವನದಲ್ಲಿ ಕಾರುಗಳನ್ನು ಓಡಿಸಲು ಕನಸು ಕಾಣುವವರು ಹಲವರು. ಆದರೆ ಅವರಲ್ಲಿ ಕೆಲವರು ಈ ಕನಸನ್ನು ನನಸಾಗಿಸಿದರೆ ಇನ್ನು ಅನೇಕರು ಕೆಲವು ಕಾರಣಗಳಿಂದ ಇದರಿಂದ ದೂರ ಉಳಿಯುತ್ತಾರೆ.
ರಕ್ತದ ಮಡುವಿನಂತಾದ ಸಿಡ್ನಿ ಸಮುದ್ರ
ಸಿಡ್ನಿಯ ಜನಪ್ರಿಯ ಬೋಂಡಿ ಬೀಚ್ ಯಾವುದೋ ಹಾಲಿವುಡ್ ಹಾರರ್ ಸಿನೆಮಾ ರೀತಿ ಅಕ್ಷರಶಃ ರಕ್ತದ ಮಡುವಿನಂತೆ ಗೋಚರವಾಗುತ್ತಿದೆ. ಸಮುದ್ರದಲ್ಲಿ ಹರಡಿದ ಪಾಚಿ ಕೆಂಪು ಬಣ್ಣದ್ದಾಗಿದ್ದುದರಿಂದ ಸಮುದ್ರ ಈ ರೀತಿ ಕಂಡುಬರುತ್ತಿತ್ತು.
ನೇರ ಪ್ರಸಾರದಲ್ಲೇ ಉದ್ಯೋಗ ತೊರೆದ ಟಿವಿ ವಾಹಿನಿ ಸುದ್ದಿ ವಾಚಕರು!
ಇಲ್ಲಿನ ಎಬಿಸಿ7 ಸುದ್ದಿ ವಾಹಿನಿಯ ಇಬ್ಬರು ಸುದ್ದಿ ವಾಚಕರು ಸುದ್ದಿ ಓದುತ್ತಿರುವ ನಡುವೆಯೇ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ವೀಕ್ಷಕರು, ಸಹೋದ್ಯೋಗಿಗಳು ಮತ್ತು ಆಡಳಿತ ಮಂಡಳಿಗೆ ಆಘಾತ
ಜಿರಳೆ ಸಮಸ್ಯೆಗೆ ರೆಸ್ಟೋರೆಂಟನ್ನೇ ಮುಚ್ಚಿದ ಮಾಲಕ!
ವ್ಯಾಪಾರಿ ಬುದ್ದಿಯ ಹೋಟೆಲ್ ಮಾಲಕರು ಹಾಳಾಗಿರುವ ತಿಂಡಿಯನ್ನೂ ಬಿಸಿ ಮಾಡಿ ಗ್ರಾಹಕನಿಗೆ ಬಡಿಸಿ, ಅದು ಹಾಳಾಗಿರುವುದು ಗೊತ್ತಾಗದಂತೆ ಮಾಡಲು ಏನೆಲ್ಲ ಕಸರತ್ತು ಮಾಡುತ್ತಾನೆ. ಒಂದು ವೇಳೆ ಚಹಾದಲ್ಲಿ ನೊಣ ಬಿದ್ದಿದ್ದರೆ
ಕೊರಿಯನ್ ಮಾತನಾಡುವ ಏಶ್ಯನ್ ಆನೆ!
ಪಂಚ ತಂತ್ರ, ಜಾತಕ ಕತೆಗಳಲ್ಲಿ ಪ್ರಾಣಿಗಳು ಮಾತನಾಡುವುದನ್ನು ಕೇಳಿದ್ದೇವೆ, ಆದರೆ ಆಧುನಿಕ ಯುಗದಲ್ಲಿ ಆನೆಗಳು ಮಾತನಾಡ ಬಲ್ಲವು ಎಂದರೆ ನೀವು ನಂಬುತ್ತೀರಾ? ಈ ಸುದ್ದಿಯನ್ನು ತಿಳಿದ ಬಳಿಕ ನೀವು
ಮರಿ ಹಾಕಿದ ಕೋಳಿ..ಪ್ರಳಯಕ್ಕೆ ಸೂಚನೆ !
ಪ್ರಕೃತಿಯಲ್ಲಿ ಅದೇನೆಲ್ಲಾ ವಿಸ್ಮಯಗಳು ಸಂಭವಿಸುತ್ತವೆ. ನಡೆಯಲು ಸಾಧ್ಯವಿಲ್ಲದಂತಹ ಅದೆಷ್ಟೋ ಘಟನೆಗಳು ಈಗಾಗಲೇ ನಡೆದಿವೆ. ಬೆಕ್ಕಿಗೆ ಕೋಡು ಬಂದಿದ್ದು, ಬೇಯಿಸಿದ ಭತ್ತ ಮೊಳಕೆಯೊಡೆದದ್ದು ಈಗಾಗಲೇ
ಶ್ರೀಶಾಂತ್ ಹೋಟೆಲ್ ರೂಮ್ ಗೆ ಪೊಲೀಸ್ ದಾಳಿ
ಮುಂಬಯಿ: ಮುಂಬಯಿ ಪೊಲೀಸರು ಶನಿವಾರ ಪಂಚತಾರಾ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಬಂಧಿತನಾಗಿರುವ ರಾಜಸ್ಥಾನ ರಾಯಲ್ಸ್ ನ ಆಟಗಾರ ಎಸ್. ಶ್ರೀಶಾಂತ್ ಗೆ ಸಂಬಂಧಪಟ್ಟ ಲ್ಯಾಪ್ ಟಾಪ್
ಖಾದರ್, ರೈ, ಜೈನ್, ಸೊರಕೆ ಸಹಿತ ಸಚಿವರ ಪ್ರಮಾಣವಚನ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರುಗಳು ಶನಿವಾರ ರಾಜ್ಯಪಾಲರ ಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ನೂತನ ಸಚಿವರ ಪ್ರಮಾಣ ವಚನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಇಂದು ಅಸ್ಥಿತ್ವಕ್ಕೆ ಬರಲಿದ್ದು, ಬೆಳಿಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ಪಾಟ್ ಫಿಕ್ಸಿಂಗ್: ಕರ್ನಾಟಕದ ಅಮಿತ್ ಸಿಂಗ್ ಸೆರೆ
ಹೊಸದಿಲ್ಲಿ: ಐಪಿಎಲ್ ನಲ್ಲಿ ತಲ್ಲಣವನ್ನು ಉಂಟು ಮಾಡಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬುಕ್ಕಿಗಳು ಮತ್ತು ಆಟಗಾರರ ಮಧ್ಯವರ್ತಿಯಾಗಿದ್ದ ರಾಜಸ್ಥಾನ ರಾಯಲ್ಸ್ ನ ಮಾಜಿ ವೇಗಿ ಅಮಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ನಿರ್ದೋಷಿ, ಹಗರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಶ್ರೀಶಾಂತ್
ಹೊಸದಿಲ್ಲಿ: ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿರುವ ವೇಗಿ ಶ್ರೀಶಾಂತ್, ತಾನು ನಿರ್ದೋಷಿ ಮತ್ತು ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದೆಹಲಿ ಕೋರ್ಟ್ ಮುಂದೆ ಹೇಳಿದರು.
ಲಾಕೆಟ್, ಕರ್ಚಿಫ್ ಸ್ಪಾಟ್ ಫಿಕ್ಸಿಂಗ್ ಸಂಕೇತಗಳು!
ನವದೆಹಲಿ: ಐಪಿಎಲ್ ನಲ್ಲಿ ಸ್ಫಾಟ್ ಫಿಕ್ಸಿಂಗ್ ನಲ್ಲಿ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌವ್ಹಾಣ್ ಬುಕ್ಕಿಗಳಿಗೆ ನಿರ್ದೇಶನ ನೀಡಲು ವಿವಿಧ
ನಾಳೆ ಸಚಿವರ ಪ್ರಮಾಣ ವಚನ?
ಬೆಂಗಳೂರು: ಸಚಿವ ಸಂಪುಟಕ್ಕೆ 22 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಸೂಚಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಮೊದಲ ಮಹಿಳಾ ಯೋಧೆ ಸಂಶಯಾಸ್ಪದ ಸಾವು
ನವದೆಹಲಿ: ಭಾರತೀಯ ಸೇನೆಯ ಮೊದಲ ಮಹಿಳಾ ಯೋಧೆ ಶಾಂತಿ ತಿಗ್ಗಾ(37) ಅವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಹಲವಾರು ಸಂಶಯಗಳು ಕಾಡಲಾರಂಭಿಸಿದೆ.
ಐಪಿಎಲ್ ಬೆಟ್ಟಿಂಗ್ ಗೆ ಬಾಲಕ ಬಲಿ!
ಮುಂಬಯಿ: ಪ್ರಸಕ್ತ ನಡೆಯುತ್ತಿರುವ ಐಪಿಎಲ್ ನಲ್ಲಿ ಬೆಟ್ಟಿಂಗ್ ಯಾವ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಟ್ಟಿಂಗ್ ನಲ್ಲಿ ಸುಮಾರು 30 ಲಕ್ಷ ರೂ. ಕಳಕೊಂಡ ಎಂಬಿಎ ಪದವೀಧರನೊಬ್ಬ
ಟಾಡಾ ಕೋರ್ಟ್ ನಲ್ಲೇ ಸಂಜಯ್ ದತ್ ಶರಣಾಗತಿ
ಮುಂಬಯಿ: ಟಾಡಾ ಕೋರ್ಟ್ ನ ಬದಲಿಗೆ ಪುಣೆಯಲ್ಲಿರುವ ಯರೆವಾಡ ಜೈಲಿನಲ್ಲಿ ಶರಣಾಗುತ್ತೇನೆಂದು ಹೇಳಿ ನಟ ಸಂಜಯ್ ದತ್ ಸಲ್ಲಿಸಿದ್ದ ಮನವಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.
ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

Write Your Comment Here...