ಆತ ರಕ್ಷಿಸಿದ ಮಗು ಬದುಕುಳಿಯಲಿಲ್ಲವೆಂದು ಬಿಕ್ಕಿಬಿಕ್ಕಿ ಅತ್ತಿದ್ದ...!
ದೇಶದ ಇತಿಹಾಸದಲ್ಲಿಯೇ ಭೀಕರ ದುರಂತವಾದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂದಿಗೆ(ಮೇ 22) ಮೂರು ವರ್ಷಗಳು ತುಂಬುತ್ತಿದೆ. 2010ರ ಮೇ 22 ರಂದು ಬೆಳಗ್ಗೆ 6.05ರ...
ಮುಂದೆ ಓದಿ >>ಮಾಯಾಲೋಕದ ಅಪೂರ್ವ ಬಾಲೆ...!
ಹ್ಯಾಟ್ ತಲೆಗೇರಿಸಿ, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು ಸ್ಟೇಜ್ ಏರಿದಳೆಂದರೆ ಎದುರು ಕುಳಿತವರು ಕಣ್ ಕಣ್ ಬಿಟ್ಟು ನೋಡುತ್ತಲೇ ಇರಬೇಕೆನ್ನುವ ಮಯಾ ಲೋಕವೇ ಸೃಷ್ಟಿಯಾಗಿಬಿಡುತ್ತದೆ. ಈ ಮಾಯಾಲೋಕದ...
ಮುಂದೆ ಓದಿ >>ಚೊಚ್ಚಲ ಚಿತ್ರದಲ್ಲೇ ಕೇಳುಗರ ಮೋಡಿ ಮಾಡಿದ ಸಂಗೀತ ನಿರ್ದೇಶಕ ವಿಜೇತ್
ಕಳೆದ ಸಂಚಿಕೆಯಲ್ಲಿ ಸರ್ಜಾ ಕುಟುಂಬದಿಂದ ಚಿತ್ರರಂಗಕ್ಕೆ ನಟನಾಗಿ ಪ್ರವೇಶ ಮಾಡ್ತಾ ಇರೋ ಭರತ್ ಸರ್ಜಾ ರವರ ಬಗ್ಗೆ ಪರಿಚಯ ಮಾಡಿಸಲಾಯ್ತು. ಈ ಬಾರಿ ಸರ್ಜಾ ಕುಟುಂಬದ ಮತ್ತೊಬ್ಬನ ಪರಿಚಯ. ಆತ ಚಿತ್ರರಂಗವನ್ನು ಕಾಲಿಟ್ಟಿರುವುದು...
ಮುಂದೆ ಓದಿ >>ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು
ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇ ಆದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾನೆ.
ಮುಂದೆ ಓದಿ >>ಮ್ಯಾಜಿಕ್ ಕಲೆಯ ಸಾಗರ ಈ ಸಾಗರ್...!
ಮ್ಯಾಜಿಕ್ ನೊಂದಿಗೆ ಕೆಲವು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಸಾಗರ್ ಗೆ ಮನೆಯೇ ಮೊದಲ ಪ್ರಯೋಗ ಶಾಲೆ. ಚಾಪರ್ ಬ್ಲೇಡ್ ನ ಹರಿತವಾದ ಭಾಗದ ಮೇಲೆ ನಡೆದಾಡುವ ಸಾಗರ್, ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡುವುದಲ್ಲದೆ...
ಮುಂದೆ ಓದಿ >>ಶಿಕ್ಷಣ ವ್ಯವಸ್ಥೆಗೇ ಸವಾಲೆಸೆಯುತ್ತಿರುವ ಸ್ವರೂಪ
ಚಿತ್ರಕಲೆ ಮೂಲಕ ಸಾಧಾರಣಾ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಪಡೆಯಲು ಸಾಧ್ಯವೇ? ದಡ್ಡನೆಂದು ಬೈದು ಶಾಲೆಯಿಂದ ಹೊರದಬ್ಬಲ್ಪಟ್ಟ ವಿದ್ಯಾರ್ಥಿ ಕೇವಲ 20 ದಿನಗಳ ತರಬೇತಿಯ ಮೂಲಕ ಡಿಸ್ಟಿಂಕ್ಷನ್ ಪಡೆಯಲು ಸಾಧ್ಯವೇ? ಡ್ಯಾನ್ಸ್ ಮಾಡಿ ಗಣಿತ-ವಿಜ್ಞಾನದಲ್ಲಿ...ವಿಶೇಷ
ಮುಂದೆ ಓದಿ >>ಕುಟುಂಬವೆಂಬ ವಟವೃಕ್ಷದ ಕೆಳಗೆ...
ಮೇ 15 ವಿಶ್ವ ಅಂತರರಾಷ್ಟ್ರೀಯ ಕುಟುಂಬ ದಿನ, ಸತ್ಸಂಪ್ರದಾಯದಲ್ಲಿ ವಿಶ್ವಕ್ಕೆ ಮಾದರಿಯಾದ ಭಾರತದ ಕುಟುಂಬ ಪದ್ಧತಿಯಲ್ಲಿ ಆತಂಕಕಾರಿಯಲ್ಲದಿದ್ದರೂ ಅಲ್ಪಪ್ರಮಾಣದ ಪಾಶ್ಚಾತ್ಯರ ಅನುಕರಣೆಯಾಗುತ್ತಿರುವುದು ಅಸಹನೀಯವೇ.
ಮುಂದೆ ಓದಿ >>ಇತಿಹಾಸದ ಕಥೆ ಹೇಳುತ್ತಿದೆ ಮಡಿಕೇರಿ ಅರಮನೆ
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿಗೆ ಆಗಮಿಸುವ ಪ್ರವಾಸಿಗರನ್ನು ಎತ್ತರದ ಸಮತಟ್ಟಾದ ಸ್ಥಳದಲ್ಲಿ ಕಲ್ಲುಕೋಟೆ ನಡುವೆ ನೆಲೆನಿಂತ ಅರಮನೆ ಗಮನಸೆಳೆಯುತ್ತದೆ. ಈ ಅರಮನೆ ಮೈಸೂರು ಅರಮನೆಯಂತೆ ವಿಶ್ವವಿಖ್ಯಾತಿ ಪಡೆಯದಿರಬಹುದು.
ಮುಂದೆ ಓದಿ >>ಸ್ತ್ರೀಯರ ಮಹತ್ವದ ದಿನ ಅಕ್ಷಯ ತೃತೀಯಾ....
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಮುಂದೆ ಓದಿ >>ಅಮ್ಮಾ ಜಸ್ಟ್ ಫ್ರೆಂಡ್ ಅಲ್ಲ, ಬೆಸ್ಟ್ ಫ್ರೆಂಡ್!
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನಾ ಸಂಗ ಆಡಲೆಂದು ಬಂದೆ ನಾನು... ಪದ್ಯದ ಸಾಲುಗಳಲ್ಲಿ ಅಮ್ಮಾ... ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ.
ಮುಂದೆ ಓದಿ >>ಕೊಡಗಿನಲ್ಲಿ ಕಂಡ ಕಂಡವರನ್ನು ಬೈಯ್ಯೋ ಹಬ್ಬ...
ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು.
ಮುಂದೆ ಓದಿ >>ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸರ್ಜಾ
ಕನ್ನಡದವರೇ ಆಗಿರುವ ತಮಿಳು, ತೆಲುಗು ಚಿತ್ರರಂಗದಲ್ಲಿ ವಿಶೇಷವಾಗಿ ಹೆಸರು ಮಾಡಿರುವ, ಬಹುಮುಖ್ಯವಾಗಿ ಈ ವರ್ಷ ಕನ್ನಡದ ಪ್ರಸಾದ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಈ ವರ್ಷದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು...
ಮುಂದೆ ಓದಿ >>ಬನ್ನಿ ಬಿಳಿಗಿರಿರಂಗನ ಬೆಟ್ಟಕ್ಕೆ...... ನಿಸರ್ಗದ ಸ್ವರ್ಗಕ್ಕೆ......
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.
ಮುಂದೆ ಓದಿ >>ಹೊಸ ಹೊಸ ಕನಸುಗಳ ದೀಪ ಬೆಳಗಿಸುತ್ತಿರೋ ಸಂದೀಪ
ನ್ಯೂಸ್ ಕರ್ನಾಟಕ ವಾರದಿಂದ ವಾರಕ್ಕೆ ಹೊಸ ಹೊಸ ಪ್ರತಿಭೆಯನ್ನ ಪರಿಚಯ ಮಾಡಿಸ್ತಾನೆ ಬಂದಿದೆ. ಈ ಬಾರಿ ತಮಗೆ ಪರಿಚಯ ಮಾಡಿಸುತ್ತಿರುವ ವ್ಯಕ್ತಿ ತುಂಬಾ ಸಿಂಪಲ್, ಒಳ್ಳೆ ಮಾತುಗಾರ. ಸ್ನೇಹ ಮತ್ತೆ ಪ್ರೀತಿನೆ ಜೀವನ ಅಂತ ಒಂದಿಷ್ಟು ಹೊಸ ಹೊಸ ಕನಸುಗಳನ್ನು...
ಮುಂದೆ ಓದಿ >>ತುಂಬಾ ಸಿಂಪ್ಲಾಗಿರುವ ನಿರ್ದೇಶಕ ಸುನಿ
ಒಂದು ಸಿಂಪಲ್ ಟ್ರೈಲರ್ ಹೊಸ ಟ್ರೆಂಡ್ ಅನ್ನೇ ಕ್ರಿಯೇಟ್ ಮಾಡಿ ಚಿತ್ರ 50 ದಿನ ಪೊರೈಸಿರೋದು ನಿಜಕ್ಕೂ ಚಿತ್ರರಂಗದ ಅದ್ಬುತವೇ ಸೈ. ಇದನ್ನು ಸಿಂಪಲ್ ಆಗೊಂದು ಲವ್ ಸ್ಟೋರಿ ತಂಡದ ಒಂದು ವಿಶಿಷ್ಟ ಅಂತಾನೆ ಹೇಳ್ಬೋದು.
ಮುಂದೆ ಓದಿ >>ಕೊಡಗಿನಲ್ಲಿ ವರ್ಷ ಪೂರ್ತಿ ಆಟದ ಭರಾಟೆ...
ಕೊಡಗಿನಲ್ಲೀಗ ಕ್ರೀಡಾ ಸಮಯ... ಕಾಫಿ, ಕರಿಮೆಣಸು ಕೊಯ್ಲು ಮುಗಿದಿದ್ದು ಬೆಳೆಗಾರರೆಲ್ಲಾ ತಮ್ಮೆಲ್ಲಾ ಒತ್ತಡಗಳಿಂದ ಹೊರಬಂದಿದ್ದಾರೆ. ಹಾಗಾಗಿ ಇಲ್ಲಿನ ಮೈದಾನಗಳಲ್ಲೀಗ ಹಾಕಿ, ಕ್ರಿಕೆಟ್, ಫುಟ್ಭಾಲ್, ವಾಲಿಬಾಲ್ ಪಂದ್ಯಗಳ ಭರಾಟೆ...
ಮುಂದೆ ಓದಿ >>ಸದಾ ನೆನಪಿರಲಿ.....ಬರ್ತ್ ಡೇ ಬಾಯ್ ಪ್ರೇಮ್ ಜತೆ ನ್ಯೂಸ್ ಕರ್ನಾಟಕ
ನೆನಪಿರಲಿ ಪ್ರೇಮ್ ಎಂದೇ ಚಿರಪರಿಚಿತರಾದ ಪ್ರೇಮ್ - ಕನ್ನಡ ಚಿತ್ರರಂಗದ ಸದಭಿರುಚಿಯ ನಟ. ಏಪ್ರಿಲ್ 18ರಂದು ಹುಟ್ಟು ಹಬ್ಬ ಆಚರಿಸುತ್ತಿರುವ ಬರ್ತ್ ಡೇ ಬಾಯ್ ಪ್ರೇಮ್ ನ್ಯೂಸ್ ಕರ್ನಾಟಕ ಓದುಗರಿಗಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಾಗ.
ಮುಂದೆ ಓದಿ >>ತೆರೆ ಮರೆಯ ಬಹುಮುಖ ಪ್ರತಿಭೆ-ಸಂಕಲನಕಾರ ಸಚಿನ್
ಸಂಕಲನ ಅನ್ನೋದು ಚಿತ್ರದ ಬೆನ್ನೆಲುಬು ... ಸಂಕಲನ ಕಾರ ಚಿತ್ರಕ್ಕೆ ಎರಡನೇ ನಿರ್ದೇಶಕ ಎಂದರೆ ತಪ್ಪಾಗಲಾರದು. ಚೆನ್ನಾಗಿ ಶೂಟ್ ಮಾಡಿದ ಚಿತ್ರವನ್ನು ಕೆಟ್ಟದಾಗಿ ಸಂಕಲನ ಮಾಡಿ ಚಿತ್ರವನ್ನು ಹಾಳು ಮಾಡಬಹುದು ಅದೇ ಕೆಟ್ಟದಾಗಿ ಶೂಟ್ ಮಾಡಿರುವ ಚಿತ್ರವನ್ನು...
ಮುಂದೆ ಓದಿ >>ಕೊಡಗಿನಲ್ಲೀಗ ಹಾಕಿ ಹಬ್ಬದ ಸಂಭ್ರಮ
ಕೊಡಗು ವೀರರ, ಶೂರರ ನಾಡು ಮಾತ್ರವಲ್ಲ, ಕ್ರೀಡಾಪ್ರೇಮಿಗಳ ನೆಲೆವೀಡು ಎನ್ನುವುದಕ್ಕೆ ಇಲ್ಲಿ ವರ್ಷಪೂರ್ತಿ ನಡೆಯುವ ವಿವಿಧ ಕ್ರೀಡಾಕೂಟಗಳೇ ಸಾಕ್ಷಿಯಾಗಿವೆ. ಹಾಗಾಗಿ ಕೊಡಗನ್ನು ಕರ್ನಾಟಕದ ಪಂಜಾಬ್ ಎಂಬ ಅನ್ವರ್ಥನಾಮದಿಂದ ಕೂಡ ಕರೆಯಲಾಗುತ್ತಿದೆ.
ಮುಂದೆ ಓದಿ >>ಎಂದೂ ಮರೆಯದ ಮಹಾಚೇತನ ಡಾ.ಬಿ.ಆರ್.ಅಂಬೇಡ್ಕರ್
ಅವತ್ತು ಆ ಹುಡುಗ ಅಸ್ಪೃಶ್ಯತೆಯನ್ನು, ಬಡತನವನ್ನು ಮೆಟ್ಟಿ ನಿಂತು, ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಇವತ್ತು ಡಾ. ಬಿ.ಆರ್. ಅಂಬೇಡ್ಕರ್ ಎಂಬ ಹೆಸರು ಹೇಳುತ್ತಿದ್ದಂತೆಯೇ ಮೈರೋಮಾಂಚನಗೊಳ್ಳುತ್ತದೆ.
ಮುಂದೆ ಓದಿ >>ಬಿಸು ಪರ್ಬ....ತುಳುವರ ಹೊಸ ವರ್ಷ
ಹಿಂದೂ ಧಾರ್ಮಿಕ ಪಂಚಾಗದ ಪ್ರಕಾರ ನೂತನ ಸಂವತ್ಸರದ ಮೊದಲ ದಿನ ಯುಗಾದಿ. ಹಿಂದೂಗಳಲ್ಲಿ ಯುಗಾದಿಯ ಆಚರಣೆ ಪ್ರಮುಖವಾಗಿ ಎರಡು ವಿಧ. ಮೊದಲನೆಯದು ಚಾಂದ್ರಮಾನ ಯುಗಾದಿ, ಎರಡನೆಯದು ಸೌರಮಾನ ಯುಗಾದಿ.
ಮುಂದೆ ಓದಿ >>ಹರುಷ ತರುವ ಯುಗಾದಿ...
ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಹೊಸ ಪುಳಕ. ಗಿಡ ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡು ಬಿಸಿಲ ನಡುವೆಯೂ ಆಗಾಗ್ಗೆ ಬೀಸುವ ತಂಗಾಳಿ ಮನಕ್ಕೆ ಮುದನೀಡುತ್ತದೆ.
ಮುಂದೆ ಓದಿ >>ಕನಸುಗಣ್ಣಿನ ಹುಡುಗನ ಸಿಂಪಲ್ ಸ್ಟೋರಿ.....!
ಕನ್ನಡ ನಮ್ಮಮ್ಮ, ಇಂಗ್ಲಿಷ್ ಮಾರಮ್ಮ , ಮಾಥ್ಸ್ ಹೊಗೆಯಮ್ಮ - ನಿಜ, ಈಗಾಗಲೇ ಮನೆ ಮಾತಾಗಿರುವ ಸಿಂಪಲ್ ಆಗೊಂದು ಲವ್ ಸ್ಟೋರಿ ಚಿತ್ರದ ಪುಟ್ಟ ಹಾಸ್ಯ ಸನ್ನಿವೇಶದ ಸಂಭಾಷಣೆ ಇದು. ಡೈಲಾಗ್ ಹೇಳುವ ಈ ನಟ ಚಿತ್ರದಲ್ಲಿ ನಾಯಕನಷ್ಟೇ....
ಮುಂದೆ ಓದಿ >>ಹಿಂದೂ ವರ್ಷದ ಆದಿ.......ಈ ಯುಗಾದಿ
ಯುಗಾದಿ ಚೈತ್ರ ಮಾಸದ ಮೊದಲ ದಿನವಾದ ಇದು ಭಾರತದ ಅನೇಕ ಕಡೆಗಳಲ್ಲಿ ಹೊಸ ವರ್ಷದ ಆರಂಭದ ದಿನವಾಗಿದೆ. ಯುಗಾದಿ ಪದದ ವ್ಯುತ್ಪತ್ತಿ ಯುಗ+ಆದಿ - ಹೊಸ ಯುಗದ ಆರಂಭ ಎಂಬುದಾಗಿದೆ.
ಮುಂದೆ ಓದಿ >>ನಿಸರ್ಗಪ್ರಿಯರ ಮನಸೆಳೆವ ತೊಣ್ಣೂರು ಕೆರೆ
ಮೇಲುಕೋಟೆಯ ಚೆಲುವನಾರಾಯಣನ ದರ್ಶನಕ್ಕೆ ತೆರಳಿದವರು ಅಲ್ಲಿಂದ ಹಿಂತಿರುಗುವಾಗ ಮಾರ್ಗ ಮಧ್ಯೆ ಸಿಗುವ ನಿಸರ್ಗ ರಮಣೀಯ ತಾಣ ತೊಣ್ಣೂರು ಕೆರೆಯನ್ನು ವೀಕ್ಷಿಸದೆ ಬಂದದ್ದೇ ಆದರೆ ಸುಂದರ ಪ್ರವಾಸಿ ತಾಣವೊಂದನ್ನು ನೋಡುವ ಭಾಗ್ಯದಿಂದ ವಂಚಿತರಾಗಿ ಒಂದು ಮಧುರ ಅನುಭವವನ್ನು....
ಮುಂದೆ ಓದಿ >>ಭಾವೈಕ್ಯತೆ ಸಂಗಮ ಕೊಡಗಿನ ಸಂತ ಅನ್ನಮ್ಮ ಚರ್ಚ್
ಕೊಡಗು ಭಾವೈಕ್ಯತೆಯ ಸಂಗಮ ಎನ್ನುವುದಕ್ಕೆ ಇಲ್ಲಿ ನಡೆಯುವ ಹಬ್ಬಗಳು, ನೆಲೆನಿಂತಿರುವ ದೇಗುಲ, ಮಸೀದಿ, ಇಗರ್ಜಿಗಳು ಸಾಕ್ಷಿಯಾಗುತ್ತವೆ. ಇದಕ್ಕೊಂದು ಉದಾಹರಣೆ ವೀರಾಜಪೇಟೆಯ ಸಂತ ಅನ್ನಮ್ಮ ಇಗರ್ಜಿ ಎಂದರೆ ತಪ್ಪಾಗಲಾರದು.
ಮುಂದೆ ಓದಿ >>ಬಣ್ಣ...ಬಣ್ಣ...ನನ್ನ ಒಲವಿನ ಬಣ್ಣ...
ಸಮಸ್ತ ಮನುಕುಲದಲ್ಲಿ ಬಣ್ಣಗಳೆಂದರೆ ಇಷ್ಟವಾಗದೇ ಇರುವವರು ಯಾರೂ ಇಲ್ಲವೆಂದೇ ಹೇಳಬಹುದು. ಅಂತಹ ಸರ್ವರಿಗೂ ಇಷ್ಟವಾದ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಮೋಜಿನಾಟ ಆಡುವ ಹಬ್ಬವೇ ಹೋಳಿ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ
ಮುಂದೆ ಓದಿ >>ವಿಕಲಚೇತನರಿಗೆ ಸ್ಪೂರ್ತಿ ಬಳ್ಳಾರಿಯ ಈ ಮೂರ್ತಿ...!
ಎಲ್ಲಾ ಸರಿಯಿದ್ದೂ ಯಾವುದೇ ರೀತಿಯ ಉದ್ಯೋಗ ಮಾಡುವ ಮನಸ್ಸಿಲ್ಲದೆ ಸೋಮಾರಿಗಳಾಗಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಯುವಕರಿಗೆ ನಮ್ಮ ಸಮಾಜದಲ್ಲಿ ಕೊರತೆಯಿಲ್ಲ. ವಿಧಿಯಾಟದಿಂದ ಮಹಾಮಾರಿ ಪೋಲಿಯೋಗೆ ತುತ್ತಾಗಿ ಅಂಗವೈಕಲ್ಯತೆಯನ್ನ....
ಮುಂದೆ ಓದಿ >>ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಬೆಟ್ಟಗುಡ್ಡಗಳು... ಅವುಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹತ್ತಾರು ದೇಗುಲಗಳು... ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು... ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು...
ಮುಂದೆ ಓದಿ >>ಆಗುಂಬೆ ಸಖತ್ ಹಾಟ್ ಗೆ ಕೂಲ್ ಕೂಲ್ ಚಾರಣ ಸ್ಪಾಟ್ ಗಳು...!!
ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯನ್ನು ಮಲೆನಾಡಿನ ಮುಖಪುಟವೆಂದು ಬಣ್ಣಿಸುವುದುಂಟು. ಅವೆಷ್ಟೋ ಹಿರಿ-ಕಿರಿಯ ಬೆಟ್ಟಗುಡ್ಡ, ಬೆಳ್ಳನೆ ಹೊಳೆಯುವ ಅಸಂಖ್ಯ ತೊರೆಗಳನ್ನು ತನ್ನಲ್ಲಿ ಹುದುಗಿಸಿಟ್ಟ ಆಗುಂಬೆ ಎನ್ನುವ ಪುಟ್ಟದಾದ...
ಮುಂದೆ ಓದಿ >>
















